![Lakshmi Muralidhar](/img/default-banner.jpg)
- 190
- 154 347
Lakshmi Muralidhar
เข้าร่วมเมื่อ 17 พ.ค. 2017
ಮನವ ಶೋಧಿಸಬೇಕು |Manava shodhisabeku | purandara daasara rachane |Lakshmi Muralidhar
ಮನವ ಶೋಧಿಸಬೇಕು ನಿಚ್ಚಾ
ದಿನದಿನವು ಮಾಡುವ ಪಾಪ ಪುಣ್ಯದ ವೆಚ್ಚ|| ಪ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಚರಿಸಿ
ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ||೧||
ಆತನ ಭಕ್ತರಿಗೆ ಕೇಡಿಲ್ಲ ಅವಪಾತಕ ಪತಿತಸಂಗವ ಮಾಡುವನಲ್ಲ
ನೀತಿವಂತರು ಕೇಳಿರೆಲ್ಲ
ನಮ ಗಾತನೆ ಗತಿ ಈ ವ ಪುರಂದರ ವಿಠ್ಠಲ
ದಿನದಿನವು ಮಾಡುವ ಪಾಪ ಪುಣ್ಯದ ವೆಚ್ಚ|| ಪ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಚರಿಸಿ
ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ||೧||
ಆತನ ಭಕ್ತರಿಗೆ ಕೇಡಿಲ್ಲ ಅವಪಾತಕ ಪತಿತಸಂಗವ ಮಾಡುವನಲ್ಲ
ನೀತಿವಂತರು ಕೇಳಿರೆಲ್ಲ
ನಮ ಗಾತನೆ ಗತಿ ಈ ವ ಪುರಂದರ ವಿಠ್ಠಲ
มุมมอง: 145
วีดีโอ
ಜಾನಪದ ಗೀತೆ | ಮಣ್ಣೆತ್ತಿನ ಅಮಾವಾಸ್ಯೆಯ ಜಾನಪದ ಹಾಡು | ಬೆಳ್ಳನೆ ಎರಡೆತ್ತು| Lakshmi Muralidhar
มุมมอง 1337 ชั่วโมงที่ผ่านมา
ಸಾಹಿತ್ಯ :- ಬೆಳ್ಳಾನೆ ಎರಡೆತ್ತು ಬೆಳ್ಳಿಯ ಬಾರುಕೋಲು ಬಂಗಾರದ ಸೆಡ್ಡೆ ಬಲಗೈಲಿ ಹೊನ್ನ ಬಿತ್ಯಾರೋ ಓಳಿಸಾಲ ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ಸರದಾರ ನನ್ನೆತ್ತು ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗೀತೋ ಬೆಳೆಯಾರ ಬಂದಯ್ತೆ ಬಸವಣ್ಣನ ದಯದಿಂದ ಮದ್ದೂರು ಜಾತ್ರೆಗೆ ಹೋಗ್ತೀನಿ ನಿಮಗಾಗಿ ಹುರಿಗೆಜ್ಜೆ ಗಂಟೆ ತರುತೀನಿ ಆ ವರ್ಷ ಹಂಗಾತು ಈ ವರ್ಷ ಹಿಂಗಾತು ಮುಂದಿನ ವರ್ಷ ಬೆಳೆ ಬರಲು ಬಸವಣ್ಣ ಕೊರಳಾಗ ಬಂಗಾರದ ಸಿರಿ ಗೆಜ್ಜೆ ಆ ತೇರು ಈ ತೇರು ಜ್ಯೋತಿರ್ಲಿಂಗ ನ ತೇರು ಅಪ್ಪ ಕಳಿಸಯ್ಯ ಹೊಸ ...
ವೈದ್ಯಬಂದ ನೋಡಿ |Vaidya Banda nodi | ಪುರಂದರದಾಸರರಚನೆ |Lakshmi Muralidhar
มุมมอง 33919 ชั่วโมงที่ผ่านมา
ವೈದ್ಯಬಂದ ನೋಡಿ ಶ್ರೀವೆಂಕಟ ನೆಂಬೋ ವೈದ್ಯಬಂದ ನೋಡಿ|| ಪ|| ವೈದ್ಯಬಂದನೋ ವೇದ ವೇದ್ಯ ನೋಡೀಗಲೇ ಶ್ರೀದೇವಿ ರಮಣ ಶ್ರೀನಿವಾಸನೆಂಬೊ||ಅ.ಪ|| ಎಷ್ಟೋ ದಿನದ ರೋಗಗಳೆಂ ಬೋದು ತಾಬಲ್ಲ ಗಟ್ಟಿಯಾಗಿ ಧಾತುರಸಗಳನೂ ಎಲ್ಲ ಕಷ್ಟಪಡಿಸದೆ ನಮ್ಮ ಭವರೋಗ ಕಳೆಯುವ ಶಿಷ್ಟವಾದ ದೇಹಕೊಟ್ಟು ಕಾಯುವ ನೀತ||೧|| ಹೊನ್ನು ಹಣಂಗಳ ಅನ್ನುವ ಅನುಸರಿಸಿ ತನ್ನ ದಾಸನೆಂಬಿ ನಿಜವನ್ನು ನೋಡಿ ಚೆನ್ನಾಗಿ ಜಿಹೈಗೆ ಸ್ವಾದವಾಗಿರುವಂಥ ತನ್ನ ನಾಮಾಮೃತದಿವ್ಯ ಔಷಧವೀವ||೨|| ಅನ್ಯವೈದ್ಯನೇಕೆ ಅನ್ಯಔಷಧವೇಕೆ ಅನ್ಯಮಂತ್ರ ತಂತ್ರ ಜಪವ...
ಕಾಯಯ್ಯ ರಘುರಾಮ | kayayya Raghuraama |ಮಹಿಪತಿದಾಸರ ರಚನೆ| Lakshmi Muralidhar.
มุมมอง 135วันที่ผ่านมา
ಕಾಯಯ್ಯ ರಘುರಾಮ | kayayya Raghuraama |ಮಹಿಪತಿದಾಸರ ರಚನೆ| Lakshmi Muralidhar.
ಅಮ್ಮಾನಾನುದೇವರಾಣೆ|ಹೆಚ್.ಎಸ್.ವೆಂಕಟೇಶಮೂರ್ತಿಯವರ ರಚನೆ |Lakshmi Muralidhar.
มุมมอง 191วันที่ผ่านมา
ಅಮ್ಮಾನಾನುದೇವರಾಣೆ|ಹೆಚ್.ಎಸ್.ವೆಂಕಟೇಶಮೂರ್ತಿಯವರ ರಚನೆ |Lakshmi Muralidhar.
ನಾನಿನಗೇನು| ರಂಗವಿಠ್ಠಲ ಅಂಕಿತ| ಶ್ರೀಪಾದರಾಜರ ಕೃತಿ|Lakshmi Muralidhar.
มุมมอง 13614 วันที่ผ่านมา
ನಾನಿನಗೇನು ಬೇಡುವುದಿಲ್ಲಾ ಎನ್ನ ಹೃದಯ ಮಂಟಪದೊಳು ನಿಂತಿರೋ ಹರಿಯೇ|| ಪ|| ಶಿರನಿನ್ನ ಚರಣಕ್ಕೆ ಎರಗಿಲಿ ಎನ್ನ ಚಕ್ಕುಗಳು ನಿನ್ನ ನೋಡಲಿ ಹರಿಯೇ ಕರ್ಣ ಗೀತಂಗಳ ಕೇಳಲಿ ಎನ್ನ ನಾಸಿಕ ನಿರ್ಮಾಲ್ಯ ಆಫ್ರಾಣಿಸಲಿಕೃಷ್ಣಾ||೧|| ನಾಲಿಗೆ ನಿನ್ನ ಕೊಂಡಾಡಲಿ ಎನ್ನ ಕರಗಳೆರಡು ನಿನಗೆ ಮುಗಿಯಲೀ ಹರಿಯೆ ಪಾದತೀರ್ಥಯಾತ್ರೆ ಮಾಡಲಿ ನಿನ್ನ ಧ್ಯಾನವ ಎನಗೆ ಕೊಡು ಕೊಡು ಕಂಡ್ಯ ಹರಿಯೆ||೨|| ಬುಧ್ಧಿನಿನ್ನಲ್ಲಿ ಕುಣಿದಾಡಲಿ ಎನ್ನ ಚಿತ್ತವು ನಿನ್ನಲಿ ನಲಿದಾಡಲಿ ಭಕ್ತ ಜನರ ಸಂಘದೊರಕಲಿ ರಂಗ ವಿಠ್ಠಲ ನೀ ದಯಮಾಡೋ ...
ಉಗಾಭೋಗ| ರಚನೆ ಕೃಷ್ಣ ಹುನಗುಂದ| ಅಂಕಿತ : ಅಜನಪಿತ ವಿಠ್ಠಲ| ರಾಗ ಸಂಯೋಜನೆ ಹಾಡುಗಾರಿಕೆLakshmimuralidhar.
มุมมอง 23814 วันที่ผ่านมา
ಉಗಾಭೋಗ| ರಚನೆ ಕೃಷ್ಣ ಹುನಗುಂದ| ಅಂಕಿತ : ಅಜನಪಿತ ವಿಠ್ಠಲ| ರಾಗ ಸಂಯೋಜನೆ ಹಾಡುಗಾರಿಕೆLakshmimuralidhar.
ವಿಶ್ವ ಸಂಗೀತ ಹಾಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು/ಮಧು ಕೋಡನಾಡ. ಅವರ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದೇನೆ
มุมมอง 9414 วันที่ผ่านมา
ವಿಶ್ವ ಸಂಗೀತ ಹಾಗೂ ವಿಶ್ವ ಯೋಗ ದಿನಾಚರಣೆಯ ಶುಭಾಶಯಗಳು/ಮಧು ಕೋಡನಾಡ. ಅವರ ರಚನೆಗೆ ರಾಗ ಸಂಯೋಜಿಸಿ ಹಾಡಿದ್ದೇನೆ
ನರಸಿಂಹನ ಪಾದ |Narasimhana paada |purandara daasaru | Lakshmi Muralidhar
มุมมอง 274หลายเดือนก่อน
ನರಸಿಂಹನ ಪಾದ ಭಜನೆಯ ಮಾಡೋ||ಪ|| ಭಜನೆಯ ಮಾಡೋ ಪಾದರ್ಭಜನೆಯ ಮಾಡೋ ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವಾ ಖುಲಿಷದಂತೆ|| ಅಪ|| ತರಳನ ಮೊರೆಕೇಳಿ ತ್ವರಿತದಿಂದಲಿ ಬಂದು ದುರುಳನ ಕರುಳ ತನ್ನ ಕೊರಳಲ್ಲಿ ಧರಿಸಿದ||1|| ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರಕಂಭದಿ ಬಂದ ಸಿರಿ ನರಹರಿ ನಮ್ಮ||2|| ಹರಿವಿರಿಂಚಾದ್ಯರು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರ ವಿಠ್ಠಲ||3||
ಅಮ್ಮಾ ಎಂಬ ಮಾತಿಗಿಂತ | Amma emba matiginta | ರಚನೆ : N.S. ಲಕ್ಷ್ಮೀನಾರಾಯಣಭಟ್|Lakshmi muralidhar
มุมมอง 168หลายเดือนก่อน
ಅಮ್ಮಾ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ|| ಪ|| ಅದು ನೀಡುವ ಶಾಂತಿ ಕಾಂತಿ ಯಾವ ತಾರೆರವಿಗಿದೆ||ಅ.ಪ|| ಗಾಳಿಯಲ್ಲಿ ನೀರಿನಲ್ಲಿ ಮಣ್ಣು ಹೂವು ಹಸಿರಿನಲ್ಲಿ ಕಾಣದೇನೋ ತಾಯ ಬಿಂಬ ಆಡುತಿರುವ ಉಸಿರಲೀ||1,|| ಹಾಲು ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ ಬಾಳತೇದು ಮಕ್ಕಳಿಗೆ ಬೆರೆತಳಲ್ಲ ಕನಸಿಗೇ||2|| ಮರೆವೆಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವಾ ಅರಿವೆಹೇಗೆ ಹೇಳೆತಾಯೆ ನಿನ್ನ ಪ್ರೀತಿ ಎಲ್ಲೆಯಾ||3||
ಅಂದವಾದ ತೋಯಜ ದ|ಆನಂದ ವಿಠ್ಠಲ ಅಂಕಿತ| Andavaada toyajada | Lakshmi muralidhar.
มุมมอง 277หลายเดือนก่อน
ಅಂದವಾದ ತೋಯಜ ದ ಚಂದವಾದ ಪಾದದಿಂದ ಓಡಿ ಬಾರೋ ರಂಗ ಸಾಗಿದಾರೋ| ಪ| ಸುತ್ತಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಸುವ ನಿನ್ನ ಸುತ್ತಿಸುತ್ತಿ ತಾಳಲಾರೆ ಓಡಿ ಬಾರೋ ಕತ್ತಲಾಯಿತೆನ್ನ ರಂಗಸಾಗಿ ಬಾರೋ||೧|| ನೊರೆಹಾಲು ಮೊಸರು ಬೆಣ್ಣೆ ಕರೆವತುರುಗಳು ಎಲ್ಲ ಹರಿ ಎಲ್ಲಿ ಎನ್ನುತಲಿವೆ ಸಾಗಿ ಬಾರೋ ||೨ || ಕಂಡ ಕಂಡ ಜನರುನಿನ್ನ ಪಂಡನೆಂದು ಸಾರುತಿರೆ ಪಂಡನೇನೊ ನೀನು ಓಡಿ ಬಾರೋ ಪ್ರಚಂಡ ಆನಂದವಿಠ್ಠಲ ಸಾಗಿ ಬಾರೋ||೩||
ಶ್ರೀರಾಮಚಂದ್ರ ಕೃಪಾಲು ಭಜಮನ | shriramachandra krupalu | ತುಳಸೀದಾಸ ವಿರಚಿತ| ರಾಮ ಭಜನೆ|Lakshmi Muralidhar
มุมมอง 4322 หลายเดือนก่อน
ಶ್ರೀರಾಮಚಂದ್ರ ಕೃಪಾಲು ಭಜಮನ ಹರಣ ಭವಭಯದಾರುಣಮ್ | ನವಕಂಜಲೋಚನ ಕಂಜಮು ಕರಕಂಜ ಪದ ಕಂಜಾರುಣಮ್ || ಕಂದರ್ಪ ಅಗಣಿತ ಅಮಿತ ಛವಿ ನವನೀಲನೀರದ ಸುಂದರಮ್ | ಪಟ ಪೀತ ಮಾನಹು ತಡಿತ ರುಚಿ ಶುಚಿ ನೌಮಿ ಜನಕಸುತಾವರಮ್ || ಭಜ ದೀನಬಂಧು ದಿನೇಶ ದಾನವ ದೈತೈವಂಶನಿಕಂದನಮ್ | ರಘುನಂದ ಆನಂದಕಂದ ಕೋಶಲಚಂದ ದಶರಥ ನಂದನಮ್ || ಶಿರಮುಕುಟ ಕುಂಡಲ ತಿಲಕ ಚಾರು ಉದಾರು ಅಂಗವಿಭೂಷಣಮ್ | ಆಜಾನುಭುಜ ಶರಚಾಪಧರ ಸಂಗ್ರಾಮಜಿತಖರದೂಷಣಮ್ || ಇತಿ ವದತಿ ತುಲಸೀದಾಸ ಶಂಕರ ಶೇಷಮುನಿಮನರಂಜನಮ್ | ಮಮ ಹೃದಯಕಂಜ ನಿವಾಸ ಕು...
ಕೆರೆಗೆ ಹಾರ (Kerege Haara) ಜಾನಪದ ನಾಟಕ | ಸುರಭಿ ಮಹಿಳಾ ಯಕ್ಷ ಬಳಗ ದವರಿಂದ|ಮಲ್ಲನಗೌಡ ನಾಗಿLakshmi Muralidhar
มุมมอง 2653 หลายเดือนก่อน
ಕೆರೆಗೆ ಹಾರ (Kerege Haara) ಜಾನಪದ ನಾಟಕ | ಸುರಭಿ ಮಹಿಳಾ ಯಕ್ಷ ಬಳಗ ದವರಿಂದ|ಮಲ್ಲನಗೌಡ ನಾಗಿLakshmi Muralidhar
ಏನು ಸುಕೃತವ ಮಾಡಿದಳೋ ಯಶೋದೆ |Enu sukruthava | ವಾದಿರಾಜರ ರಚನೆ| Lakshmi Muralidhar
มุมมอง 1693 หลายเดือนก่อน
ಏನು ಸುಕೃತವ ಮಾಡಿದಳೋ ಯಶೋದೆ| ಶ್ರೀನಿಧಿ ಕೃಷ್ಣನ್ನ ಎತ್ತಿ ಮುದ್ವಿಪಳಂತೆ|| ಪ|| ಗಂಗಾಜನಕಗೆ ಗಡಿಗೆ ನೀರೆರೆವಳಂತೆ ಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆ ತುಂಗಭೂಧರನ ತೊಟ್ಟಿಲೊಳು ತೂಗುವಳಂತೆ ಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ||1/|| ನಗವನೆತ್ತಿದವನ ಮಗುವೆಂದಿತ್ತುವಳಂತೆ ನಿಗಮಗೋಚರನ ತಾನಿಟ್ಟಿಪಳಂತೆ ಅಗಣಿತ ಸತ್ವನ್ನ ಹಗ್ಗದಿಕಟ್ಟುವಳಂತೆ ಮಿಗೆನಿತ್ಯ ತೃಪ್ತ ಗೆ ಪಾಲನೆರೆವಳಂತೆ||2|| ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆ ಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆ ಮಹಾದೈತ್ಯದಲ್ಲಣಗೆ ಬಹುಭಯ...
ಮಂದಿರವ ಕಂಡೆನಿಂದು | ರಚನೆ : ಕೃಷ್ಣಹುನಗುಂದ | ರಾಗ ಸಂಯೋಜನೆ ಮತ್ತು ಗಾಯನ ಲಕ್ಷ್ಮೀ ಮುರಳೀಧರ್ |
มุมมอง 2173 หลายเดือนก่อน
ಮಂದಿರವ ಕಂಡೆನಿಂದು | ರಚನೆ : ಕೃಷ್ಣಹುನಗುಂದ | ರಾಗ ಸಂಯೋಜನೆ ಮತ್ತು ಗಾಯನ ಲಕ್ಷ್ಮೀ ಮುರಳೀಧರ್ |
ಹರಿ ಹರಿ ಎನ್ನುವುದು | ಉಗಾಭೋಗ | ರಚನೆ: ಕೃಷ್ಣ ಹುನಗುಂದ | ರಾಗಸಂಯೋಜನೆ ಹಾಗೂ ಗಾಯನ Lakshmi Muralidhar.
มุมมอง 3483 หลายเดือนก่อน
ಹರಿ ಹರಿ ಎನ್ನುವುದು | ಉಗಾಭೋಗ | ರಚನೆ: ಕೃಷ್ಣ ಹುನಗುಂದ | ರಾಗಸಂಯೋಜನೆ ಹಾಗೂ ಗಾಯನ Lakshmi Muralidhar.
ಶಿವ ಬಂದಾ ಮನೆಗೆ|Shiva Banda manege| ರಾಮದಾಸರ ರಚನೆ|Lakshmi Muralidhar
มุมมอง 4214 หลายเดือนก่อน
ಶಿವ ಬಂದಾ ಮನೆಗೆ|Shiva Banda manege| ರಾಮದಾಸರ ರಚನೆ|Lakshmi Muralidhar
ಕುಣಿಯುತ ನಲಿಯುತಾ ಬಾ ಶಂಕರ |Kuniyuta naliyuta|ಕಮಲೇಶ ವಿಠ್ಠಲ ದಾಸರ ಕೃತಿ|Lakshmi Muralidhar
มุมมอง 6214 หลายเดือนก่อน
ಕುಣಿಯುತ ನಲಿಯುತಾ ಬಾ ಶಂಕರ |Kuniyuta naliyuta|ಕಮಲೇಶ ವಿಠ್ಠಲ ದಾಸರ ಕೃತಿ|Lakshmi Muralidhar
ಸೋಮಶಿವ ಶಿರ್ವಭವ|Soma Shiva| ಜಗನ್ನಾಥದಾಸರ ರಚನೆ| Lakshmi Muralidhar
มุมมอง 1114 หลายเดือนก่อน
ಸೋಮಶಿವ ಶಿರ್ವಭವ|Soma Shiva| ಜಗನ್ನಾಥದಾಸರ ರಚನೆ| Lakshmi Muralidhar
ಉಘೇ ಮಾದಪ್ಪ| ಬಾರೆಗೆಳತಿ ಜಾತ್ರೆಗೆ ಹೋಗುವ| ಮಂಜುಳ ಅವರ ರಚನೆಗೆ ನಾನೇ ರಾಗ ಸಂಯೇಜಿಸಿ ಹಾಡಿರುವೆ ಪ್ರೋತ್ಸಾಹಿಸಿ🙏
มุมมอง 2234 หลายเดือนก่อน
ಉಘೇ ಮಾದಪ್ಪ| ಬಾರೆಗೆಳತಿ ಜಾತ್ರೆಗೆ ಹೋಗುವ| ಮಂಜುಳ ಅವರ ರಚನೆಗೆ ನಾನೇ ರಾಗ ಸಂಯೇಜಿಸಿ ಹಾಡಿರುವೆ ಪ್ರೋತ್ಸಾಹಿಸಿ🙏
ರುದ್ರ ವೀರಭದ್ರ ಆದ್ರಿನಂದನೆ ರಮಣ | Rudra veerabhadra | ರಚನೆ-ವಿಜಯದಾಸರು |Lakshmi Muralidhar
มุมมอง 1094 หลายเดือนก่อน
ರುದ್ರ ವೀರಭದ್ರ ಆದ್ರಿನಂದನೆ ರಮಣ | Rudra veerabhadra | ರಚನೆ-ವಿಜಯದಾಸರು |Lakshmi Muralidhar
ನಾ ಜಾತ್ರೆಗೆ ಹೊಂಟೀನಿ | ಮಂಜುಳಾ ಅವರ ರಚನೆ ನಾನು ರಾಗ ಸಂಯೋಜಿಸಿ ಹಾಡಿರುವೆ.| ಜಾನಪದ ಶೈಲಿ|Lakshmi Muralidhar.
มุมมอง 4904 หลายเดือนก่อน
ನಾ ಜಾತ್ರೆಗೆ ಹೊಂಟೀನಿ | ಮಂಜುಳಾ ಅವರ ರಚನೆ ನಾನು ರಾಗ ಸಂಯೋಜಿಸಿ ಹಾಡಿರುವೆ.| ಜಾನಪದ ಶೈಲಿ|Lakshmi Muralidhar.
ನಂದತನಯ ಗೋವಿಂದನ |Nandatanaya govindana | ರಚನೆ- ಪುರಂದರದಾಸರು |Lakshmi Muralidhar.
มุมมอง 2514 หลายเดือนก่อน
ನಂದತನಯ ಗೋವಿಂದನ |Nandatanaya govindana | ರಚನೆ- ಪುರಂದರದಾಸರು |Lakshmi Muralidhar.
ದಾಸನ ಮಾಡಿಕೋ ಎನ್ನ |Daasana madiko enna | ಪುರಂದರದಾಸರ ರಚನೆ |Lakshmi Mralidhar.
มุมมอง 2765 หลายเดือนก่อน
ದಾಸನ ಮಾಡಿಕೋ ಎನ್ನ |Daasana madiko enna | ಪುರಂದರದಾಸರ ರಚನೆ |Lakshmi Mralidhar.
ಏನ ಬೇಡಲಿ ನಿನ್ನ ಬಳಿಗೆ ಬಂದು|Ena bedali ninna | ಗೋಪಾಲದಾಸರ ರಚನೆ | Lakshmi Mralidhar.
มุมมอง 2.2K5 หลายเดือนก่อน
ಏನ ಬೇಡಲಿ ನಿನ್ನ ಬಳಿಗೆ ಬಂದು|Ena bedali ninna | ಗೋಪಾಲದಾಸರ ರಚನೆ | Lakshmi Mralidhar.
ಭಕುತನಾಗಿರಲು ಸತತ/ಉಗಾಭೋಗ/ಕೃಷ್ಣಹುನಗುಂದ ಅವರ ರಚನೆ/ ಗಾಯನ : ಲಕ್ಷ್ಮೀ ಮುರಳೀಧರ.
มุมมอง 2185 หลายเดือนก่อน
ಭಕುತನಾಗಿರಲು ಸತತ/ಉಗಾಭೋಗ/ಕೃಷ್ಣಹುನಗುಂದ ಅವರ ರಚನೆ/ ಗಾಯನ : ಲಕ್ಷ್ಮೀ ಮುರಳೀಧರ.
ರಾಮದೇವರ ಮಂಗಲ ಗೀತೆ | ರಾಮಚಂದ್ರಾಯ ಜನಕ |Rama chandraya janaka |Lakshmi Muralidhar.
มุมมอง 1745 หลายเดือนก่อน
ರಾಮದೇವರ ಮಂಗಲ ಗೀತೆ | ರಾಮಚಂದ್ರಾಯ ಜನಕ |Rama chandraya janaka |Lakshmi Muralidhar.
ಬಂದನೇನೆ ಸುಂದರ ಶ್ರೀರಾಮಚಂದಿರ |Bandanenne sundara srirama | ಶೇಷವಿಠ್ಠಲ ದಾಸರ ರಚನೆ |Lakshmi Muralidhar.
มุมมอง 1815 หลายเดือนก่อน
ಬಂದನೇನೆ ಸುಂದರ ಶ್ರೀರಾಮಚಂದಿರ |Bandanenne sundara srirama | ಶೇಷವಿಠ್ಠಲ ದಾಸರ ರಚನೆ |Lakshmi Muralidhar.
ಅಲ್ಲಿ ನೋಡಲುರಾಮ |Alli nodalu Rama |purandara dasararu |Lakshmi Mralidhar.
มุมมอง 2685 หลายเดือนก่อน
ಅಲ್ಲಿ ನೋಡಲುರಾಮ |Alli nodalu Rama |purandara dasararu |Lakshmi Mralidhar.
ರಾಮರಾಮರಾಮಸೀತಾ |Rama Rama Rama Sita |purandara dasararu|Lakshmi Mralidhar.
มุมมอง 1525 หลายเดือนก่อน
ರಾಮರಾಮರಾಮಸೀತಾ |Rama Rama Rama Sita |purandara dasararu|Lakshmi Mralidhar.
👏👏👏💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯💯👏👏👏
🙏🙏🙏⭐⭐⭐⭐⭐💯💯💯💯💯🌍🌍🌍🌍🌍✈️✈️✈️✈️✈️🌳🌳🌳🌳🌳🌴🌴🌴🌴🌴🌾🌾🌾🌾🌾🌲🌲🌲🌲🌲✌️👌👏🌲🌲🌲🌲🌲🌾🌾🌾🌾🌾🌴🌴🌴🌴🌴🌳🌳🌳🌳🌳✈️✈️✈️✈️✈️🌍🌍🌍🌍🌍💯💯💯💯💯⭐⭐⭐⭐⭐🙏🙏🙏
Nice singing mam please yava raga
Liriks pilis
🙏⭐💯💯ಓಂಶ್ರೀಬಸವಣ್ಣ ಸ್ವಾಮಿಯೇನಮಃ💯👏⭐🙏
,🙏🙏
Especially in Karnataka .
🙏🙏
ಸರ್ಕಾರವೇಲ್ಲ ನಡುಗೀತೋ what a great idea for the present situation in Bharat Varsha.
🙏🙏
Super ❤
❤
🙏✌️👌👏💯⭐✌️👌👏💯⭐🙏
👌👌👌👌
🙏⭐💯✌️👌👏💯⭐🙏
🙏⭐💯👏👌✌️⭐💯🙏
ಸುಂದರ ಸುಮಧುರ ಪ್ರಸ್ತುತಿ...... ಅಜನಪಿತ ವಿಠಲದಾಸ
ಧನ್ಯವಾದ🙏
👏💯💯💯⭐⭐⭐👏👏👏⭐⭐⭐💯💯💯👏
🙏🙏
ಅತೀ ಅದ್ಭುತ ಗಾಯನ 👌👌🙏
Please neevu comment box nodi yellaru lyrics hakodakke heltidare.
ಸಹಜವಾದ ಭಕ್ತಿ ಭಾವದಿಂದ ಹಾಡುಗಾರಿಕೆ.. ನಮಸ್ಕಾರಗಳು
❤
ಸಾಹಿತ್ಯ ಬೇಕು ಅಕ್ಕ
Please give lyrics
Tumba muddagi haadidira Lyrics idre haaki please English or kannada
👏👏
👏
❤❤❤
Please write lyrics it can help us, I find very difficulty in writing listening to songs
Very nice singing
Please write lyrics it can help us
Do you teach music madam , if yes please let me know
Kindly write the script of the song
It helps really with lyrics
Please write lyrics in kannada
Please write the lyrics 🙏
👏
👏
👌👌
ಸುಂದರ ಪ್ರಸ್ತುತಿ
ಧನ್ಯವಾದ🙏
🙏🙏🙏⭐⭐⭐⭐⭐💯💯💯💯💯👌✌️👏ಬಹು ಧನ್ಯರಾದೆವು ನಿಮ್ಮ ಅಮೋಘ ಅದ್ಬುತ ಇಂಪಾದ ಸುಮಧುರ ಸುಶ್ರಾವ್ಯ ಸುಸ್ವರದ ಗಾನ ಪ್ರಸ್ತುತಿ ಕೇಳಿ ಮ್ಯಾಡಮ್👏✌️👌💯💯💯💯💯⭐⭐⭐⭐⭐🙏🙏🙏
Thank you 🙏
🙏⭐💯🙏🙏🙏👏👌✌️🙏⭐💯🙏🙏🙏
Nice 🎉❤
Very traditionsong please send lyrics
Lyrics haakri please
ಸಾಹಿತ್ಯ ಬೇಕೂ
ಲಿರಿಕ್ಸ್ ಹಾಕಿ ದಯವಿಟ್ಟು 🙏🏻
ಸಾಹಿತ್ಯ ಕೂಡಾ ಹಾಕಿ. ತುಂಬಾ ಚೆನ್ನಾಗಿ ಹಾಡಿದ್ರಿ
❤👌👌🙏🙏🙏🙏🙏
Pls share lyrics
ಸುಂದರ ವಾದ ಹಾಡು ಪಾರ್ವತಿಯ ಕುರಿತು
🙏🙏🙏ಲಕ್ಷ್ಮೀ ಮ್ಯಾಡಮ್, ನೀವು ಸಮರ್ಥ ಅಚಲ ದೈವಭಕ್ತಿ, ಅದ್ವಿತೀಯ ಗಾನಕಲಾಕೌಶಲ್ಯದ ಜೊತೆಗೇ ವಿಚಲಿತವಾಗದ ನಿಮ್ಮ ಅಮೋಘ ಅಪೂರ್ವ ಗಾನಶೈಲಿಯ ಮೂಲಕ ಪರಿಶುದ್ಧ ದೈವಭಕ್ತಿ ಸೆಳೆತದಲ್ಲಿ ದೈವಭಕ್ತಿ ಮನಸ್ಸಿಗೆ ಆತ್ಮಸಂತೃಪ್ತಿಯ ಹಾಗೂ ದೈವಿಕಶಾಂತಿಯ ಮುದ ನೀಡುವಂತಹ, ನಿಶ್ಚಲವಾದ ದೈವಭಕ್ತಿಪರಾಕಾಷ್ಠೆಯ ಮನೋಭಾವದಿಂದ ಕೂಡಿದ ಮನಮೋಹಕವಾದ ಅನನ್ಯವಾದ ಶ್ರೀಹರಿಭಕ್ತಿಯಲ್ಲಿ ಅಪಾರಪ್ರತಿಭಾದೈವಭಕ್ತಿ ಗಾನಕಲಾಚತುರತೆಯಿಂದ ಕೂಡಿದ ಮೈನವೀರೇಳಿಸುವ, ಅಸಾಧಾರಣ ಅಪಾರಭಗವದ್ಭಕ್ತಿಯ🙏🙏🙏ಶ್ರೀಲಕ್ಷ್ಮೀನೃಸಿಂಹದೇವರಪಾದದ ಲ್ಲಿ🙏🙏🙏 ನೀವು ಸಲ್ಲಿಸಿದ ಈ ಆರಾಧ್ಯ ಪವಿತ್ರ ಪೂಜ್ಯ ದಿವ್ಯ ಗಾನಪ್ರಸ್ತುತಿಯು ಸುಜೀವ ಸಜ್ಜನ ಸಹೃದಯ ಸದ್ಭಕ್ತರಿಗೆ ಸಂತುಷ್ಟಭಾವದ ಅಹ್ಲಾದಕರವಾದ ಮೋಕ್ಷಾನಂದದಿಂದ ಕೂಡಿದ ದಿವ್ಯಾನಂದದ ಜೊತೆಗೇ ಅನಂತವಾದ ಬ್ರಹ್ಮಾನಂದ ಲಭಿಸುವಂತಹ ಸುಲಲಿತ ಸರಾಗ ಮಧುರ ಇಂಪಾದ ಭಕ್ತಿಭಾವಪೂರ್ಣವಾದ ಅಮೋಘ ದೈವಭಕ್ತಿ ನಿನಾದದ ಅತ್ಯಂತ ಶ್ರೇಷ್ಠ ದೈವಭಕ್ತಿಗಾಯನ ಮ್ಯಾಡಮ್ ನಿಮ್ಮದು🙏🙏🙏
ಸೂಪರ್
Thank you
❤❤