ಕುಣಿಯುತ ನಲಿಯುತಾ ಬಾ ಶಂಕರ |Kuniyuta naliyuta|ಕಮಲೇಶ ವಿಠ್ಠಲ ದಾಸರ ಕೃತಿ|Lakshmi Muralidhar
ฝัง
- เผยแพร่เมื่อ 6 มี.ค. 2024
- ಕುಣಿಯುತ ನಲಿಯುತ ಬಾ ಶಂಕರ||ಪ||
ಮಣಿಯುವೆ ನಿನ್ನಡಿಗಳಿಗನುದಿನ ಮುರಹರ||ಅಪ||
ಢಣಢಣಢಣ ಎಂದು ಡಮರುಗ ಧ್ವನಿಸಲು
ಠಣಠಣಠಣ ಎಂದು ವೃಷಭವು ನಲಿಯೇ
ಝಣತಕ ತಕ ಝಣ ತಾಕಿಟ ತರಿಕಿಟ
ಝಣ ಎಂದು ನಂದಿ ಮೃದಂಗ ವ ಬಾರಿಸೆ|| 1||
ಹರಹರಹರ ಎಂದು ಗಣಗಳು ತುತಿಸೆ
ಪೊರೆಯೆಂದ ಹಿವಿದ್ದು ಗಂಗೆಯು ನಮಿಸೆ ಸರಿಗಮಪದನಿಸ ಸ್ವರಗಳು ಪಾಡುತ
ನಾರದ ತುಂಬುರು ಗಾನವ ಮಾಡಲು||2||
ವರಕಮಲೇಶನ ಚರಿತೆಯ ಜಗದೊಳು
ಪರಿಪರಿ ಭಾವದಿ ನರ್ತಿಸಿ ತೋರುತ
ಪೊರೆಯುತ ಭಕುತರ
ವರವೀಯುತಬಾ
ಗಿಂಜಾಲಂಕೃತ ನಾಟ್ಯಾಚಾರ್ಯ||3||