ಮನವ ಶೋಧಿಸಬೇಕು |Manava shodhisabeku | purandara daasara rachane |Lakshmi Muralidhar

แชร์
ฝัง
  • เผยแพร่เมื่อ 7 ก.ค. 2024
  • ಮನವ ಶೋಧಿಸಬೇಕು ನಿಚ್ಚಾ
    ದಿನದಿನವು ಮಾಡುವ ಪಾಪ ಪುಣ್ಯದ ವೆಚ್ಚ|| ಪ||
    ಧರ್ಮ ಅಧರ್ಮ ವಿಂಗಡಿಸಿ
    ಅಧರ್ಮದ ನರಗಳ ಬೇರ ಕತ್ತರಿಸಿ
    ನಿರ್ಮಲಾಚಾರದಿ ಚರಿಸಿ
    ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ||೧||
    ಆತನ ಭಕ್ತರಿಗೆ ಕೇಡಿಲ್ಲ ಅವಪಾತಕ ಪತಿತಸಂಗವ ಮಾಡುವನಲ್ಲ
    ನೀತಿವಂತರು ಕೇಳಿರೆಲ್ಲ
    ನಮ ಗಾತನೆ ಗತಿ ಈ ವ ಪುರಂದರ ವಿಠ್ಠಲ

ความคิดเห็น • 3