ಮನವ ಶೋಧಿಸಬೇಕು |Manava shodhisabeku | purandara daasara rachane |Lakshmi Muralidhar
ฝัง
- เผยแพร่เมื่อ 7 ก.ค. 2024
- ಮನವ ಶೋಧಿಸಬೇಕು ನಿಚ್ಚಾ
ದಿನದಿನವು ಮಾಡುವ ಪಾಪ ಪುಣ್ಯದ ವೆಚ್ಚ|| ಪ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಚರಿಸಿ
ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ||೧||
ಆತನ ಭಕ್ತರಿಗೆ ಕೇಡಿಲ್ಲ ಅವಪಾತಕ ಪತಿತಸಂಗವ ಮಾಡುವನಲ್ಲ
ನೀತಿವಂತರು ಕೇಳಿರೆಲ್ಲ
ನಮ ಗಾತನೆ ಗತಿ ಈ ವ ಪುರಂದರ ವಿಠ್ಠಲ
Super 😍