ನಾನಿನಗೇನು| ರಂಗವಿಠ್ಠಲ ಅಂಕಿತ| ಶ್ರೀಪಾದರಾಜರ ಕೃತಿ|Lakshmi Muralidhar.
ฝัง
- เผยแพร่เมื่อ 24 มิ.ย. 2024
- ನಾನಿನಗೇನು ಬೇಡುವುದಿಲ್ಲಾ ಎನ್ನ ಹೃದಯ ಮಂಟಪದೊಳು ನಿಂತಿರೋ ಹರಿಯೇ|| ಪ||
ಶಿರನಿನ್ನ ಚರಣಕ್ಕೆ ಎರಗಿಲಿ ಎನ್ನ
ಚಕ್ಕುಗಳು ನಿನ್ನ ನೋಡಲಿ ಹರಿಯೇ
ಕರ್ಣ ಗೀತಂಗಳ ಕೇಳಲಿ ಎನ್ನ
ನಾಸಿಕ ನಿರ್ಮಾಲ್ಯ ಆಫ್ರಾಣಿಸಲಿಕೃಷ್ಣಾ||೧||
ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ಕರಗಳೆರಡು ನಿನಗೆ ಮುಗಿಯಲೀ ಹರಿಯೆ
ಪಾದತೀರ್ಥಯಾತ್ರೆ ಮಾಡಲಿ ನಿನ್ನ
ಧ್ಯಾನವ ಎನಗೆ ಕೊಡು ಕೊಡು ಕಂಡ್ಯ ಹರಿಯೆ||೨||
ಬುಧ್ಧಿನಿನ್ನಲ್ಲಿ ಕುಣಿದಾಡಲಿ ಎನ್ನ
ಚಿತ್ತವು ನಿನ್ನಲಿ ನಲಿದಾಡಲಿ ಭಕ್ತ
ಜನರ ಸಂಘದೊರಕಲಿ ರಂಗ
ವಿಠ್ಠಲ ನೀ ದಯಮಾಡೋ ಹರಿಯೆ||೩||
🙏🙏🙏💯⭐👏👌✌️⭐💯🙏🙏🙏
👏