ಬೇವಿನ ಮರದಲ್ಲಿ ಈ ಸಸ್ಯ ಹುಟ್ಟಿದ್ದರೆ ಬಿಡಬೇಡಿ ಎಲೆ ಕಿತ್ತಿ ಇಟ್ಟುಕೊಳ್ಳಿ ಶ್ರೀಮಂತರಾಗ್ತೀರ LIVE astrology
ฝัง
- เผยแพร่เมื่อ 19 ก.ย. 2023
- #live #livestream #astrology
ವೀಕ್ಷಕರೆ,
ಬೇವಿನ ಮರದಲ್ಲಿ, ಅರಳಿ ಮರದಲ್ಲಿ ಅಥವಾ ಆಲದ ಮರದಲ್ಲಿ ಬೇರೆ ಸಸ್ಯಗಳು ಹುಟ್ಟಿದ್ದು ನೋಡಿದರೆ ಬಿಡಬೇಡಿ. ಈ ಬೇರೆ ಸಸ್ಯದ ಎಲೆಗಳಲ್ಲಿ ತುಂಬಾ ಶಕ್ತಿ ಇರುತ್ತದೆ. ಇವುಗಳನ್ನು ನಿಮ್ಮ ಪರ್ಸ್, ವ್ಯಾನಿಟಿ ಬ್ಯಾಗ್ ಅಥವಾ ಮನೆಯಲ್ಲಿ ಹಣ ಇಡುವ ಸ್ಥಳದಲ್ಲಿ ಇಟ್ಟರೆ ನಿಮಗೆ ಅಪಾರ ರೀತಿಯತಲ್ಲಿ ಹಣ ಹರಿದು ಬರುತ್ತೆ. ಒಮ್ಮೆ ಇದನ್ನು ಮಾಡಿ ನೋಡಿ.
ಇದು ತುಂಬಾ ಪವರ್ ಫುಲ್ ಅನುಷ್ಠಾನ.. ನಿಮಗೆ ಜೀವನದಲ್ಲೀ ಅದೆಂಥದ್ದೇ ಕಷ್ಟಗಳು ಇರಲಿ ಈ ದೀಪ ಬೆಳಗೋದರಿಂದ ನಿಮ್ಮ ಜೀವನದಲ್ಲಿ ಕಷ್ಟಗಳು ಮಂಜಿನಂತೆ ಕರಗುತ್ತವೆ.
ಇದರಿಂದ ನೀವು ಕೈ ಹಾಕಿದ ಎಲ್ಲಾ ಕೆಲಸಗಳು success ಆಗುತ್ತವೆ... ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ, ಸ್ಕಿಪ್ ಮಾಡಬೇಡಿ ಏಕೆಂದರೆ ಇದು ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have shown how to bring success in your life please do not skip and watch full vide as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಈ ಕೆಳಗಿನ ಮಂತ್ರವನ್ನು 41 ದಿನ ಕೇಳಿ - ಪ್ರತಿದಿನ ಬೆಳಗ್ಗೆ ಮತ್ತು ಸಂಜೆ.
ಜೀವನದ ಕಷ್ಟವೆಲ್ಲಾ ಕಳೆಯುತ್ತೆ ಮತ್ತು ನಿಮ್ಮ ಮನಸಿನ ಇಚ್ಛೆಗಳೆಲ್ಲಾ ನೆರವೇರುತ್ತವೆ. 10 8times meditation mantra Om namo Bhagavate vasudevaya ಓಂ ನಮೋ ಭಗವತೇವಾಸುದೇವಾಯ • ಜೀವನದ ಕಷ್ಟವೆಲ್ಲಾ ಕಳೆಯು...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
#diya
#navagraha
#ನವಗ್ರಹ
#ನವಧಾನ್ಯ
#nvadhanya
#divine
#hanuman
#vastu
#ganesh
#amrithsidhiyoga
#lakshmi
#kubera
#positiveaffirmations
#money
#rich
#wealth
#astrologytips
#astrologykannada
#krishna
#vishnu
#loan
#spritual
#spiritualhealer
#laxmi
#success
Sudhindra deshpande
sudhendra deshpande
surendra Deshpande
jeethmedianetwork
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. - บันเทิง
ತುಂಬಾ ಧನ್ಯವಾದಗಳು ಗುರುಗಳೆ 🙏 ಇಂತಹ ರೆಮಿಡಿಗಳನ್ನು ಹೇಳಿ ನಮ್ಮ ಜೀವನ ಸುಧಾರಿಸಿಕೊಳ್ಳಲು ಸಹಾಯ ಮಾಡುತ್ತಿದ್ದಿರಿ ತುಂಬಾ ಧನ್ಯವಾದಗಳು ಗುರುಗಳೆ 🙏🙏 ಗುರುಗಳೆ ಇವತ್ತು ಬೆಳಗಿಸಿದ ಗೋದಿ ಹಿಟ್ಟಿನ ದೀಪ ತೆಗೆದು ಎಲ್ಲಿ ಇಡಬೇಕು ಗುರುಗಳೆ 🙏🙏
😢 BH😊😊
ಪ್ರತಿದಿನವೂ ನೀವು ಕೊಡುತ್ತಿರುವ ಸರಳ ಪರಿಹಾರಗಳು ನಮ್ಮ ಜೀವನದಲ್ಲಿ ಹೊಸ ಬದಲಾವಣೆ ತರುತ್ತಿದೆ. ಧನ್ಯವಾದಗಳು ಗುರುಗಳೆ.
Gurugale nanu nodida hage bewina maradalli uodda dantina tudiyalli kempu bannada hooviruwa gida eruthe adara yele aagutha
Good morning
ಜೈಭೀಮ್
ಜೈ ಶ್ರೀಕೃಷ್ಣ.ಗುರುಗಳೇ.ತಮಗೆ.ಮಕರಸಂಕ್ರಾತಿಯ.ಹಾರ್ಧಿಕ.ಶುಭಾಷಯಗಳು.ಹರೆರಾಮ.ಹರೆಕೃಷ್ಣ
ತುಂಬಾ ಒಳ್ಳೆಯ ವಿಚಾರವನ್ನು ತಿಳಿಸಿದ್ದಾರೆ ಗುರುಗಳೇ ನಿಮಗೆ ಶುಭವಾಗಲಿ ಎಂದು ಭಾವಿಸಿದ್ದೇನೆ ಗುರುಜಿ ❤❤❤❤❤
ಓಂ ನಮೋ ಭಗವತೆ ವಾಸುದೇವಾಯ...🙏 ಮೂರು ವೃಕ್ಷಗಳ ಬಗ್ಗೆ ಒಳ್ಳೆಯ ರೆಮಿಡಿ ಹೇಳಿರುವಿರಿ ಧನ್ಯವಾದಗಳು ಗುರೂಜಿ...🙏🙏
ನಿಜ ಸರ್ ಅದ್ಕೆ ಬಂದರಿಕೆ ಅಂತಾರೆ ಬಹಳ ಶ್ರೇಷ್ಠ ನಾನು ಸಾಕಷ್ಟು ಸಲ ಪುಷ್ಯ ನಕ್ಷತ್ರ ಇದ್ದಾಗ ನಾನು ತಂದಿರುವೆ ಧನ್ಯವಾದಗಳು ಒಳ್ಳೆಯ ಮಾಹಿತಿ, 🙏🏾🙏🏾🙏🏾🙏🏾🙏🏾
ಕೂರಗಜ್ಜನ ಆಶೀರ್ವಾದ ಕೃಪೆ ಗುರುಗಳೇ ಆಶೀರ್ವಾದ ಕೃಪೆ ನಮ್ಮ ಎಲ್ಲಾರೂ ಮೇಲೆ ಇರಲಿ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ
🚩🚩🙏🏻🙏🏻ಜೈ ಶ್ರೀ ರಾಮ್ ಓಂ ನಮೋ ಭಗವಂತೇ ವಾಸುದೇವಾಯ ಶ್ರೀಮನ್ನಾರಾಯಣರ ಸಮೇತ ಅಮ್ಮಮಹಾಲಕ್ಷ್ಮನಮ್ಮ ಮನೆಗೇ ಬಂದು ನೆಲೆಸಮ್ಮ 🙏🏻🙏🏻🚩🚩
ಓಂ ನಮೋ ಭಗವಾತೆ ವಾಸುದೇವಯ್ ನಮ್ಹ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ್ ಮನೆಗೆ ಬಾರಮ್ಮ 🙏🙏
ಅದ್ಬುತ ವಾದ ರೇಮಿಡಿ ತಿಳಿಸಿದಿರ ಧನ್ಯವಾದಗಳು
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ನೆಲೆಸಮ್ಮ 🎉🎉
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏 ಧನ್ಯವಾದಗಳು ಗುರೂಜಿ 🙏🙏
ಓಂ ನಮ ಭಗವತಿ ವಾಸುದೇವಾಯ ಕೊರಗಜ್ಜನ ಆರ್ಶಿವಾದ ಸದಾನಮ್ಮ ಕುಟುಂಬದ ಮೇಲೆ ಇರಲಿ ಗುರುಗಳ🙏🙏🙏🌷
ನಮಸ್ಕಾರ ಗುರುಗಳೆ . ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದೀರಾ ಗುರುಗಳೆಧನ್ಯವಾದಗಳು ಕೊರಗಜ್ಜ ಸಮಸ್ತ ಜನ ಕ್ಕೆ ಒಳ್ಳೆಯದು ಮಾಡಲಿ.🙏🙏🌹
ಓಂ ನಮೋ ಭಗವತೇ ವಾಸುದೇವಾಯ ಹೆಸರಿನ ನಾರಾಯಣ್ ಸಮೇತ ನನ್ನ ಮನೆಗೆ ಬಾರಮ್ಮ ಮಹಾಲಕ್ಷ್ಮಿ
ಓಂ ನಮೋ ಭಗವತೇ ವಾಸುದೇವ ನಮೋ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾ
ಮಹಾ ಬಾ ಬಾ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಹಾಗೂ ಗುರುಗಳೇ ಹೃದಯಪೂರ್ವಕವಾಗಿ ಧನ್ಯವಾದಗಳು ಗುರುಗಳೇ
ಅಮ್ಮ ಮಾಹಾಲಕ್ಷ್ಮೀ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ🙏🙏🙏🙏🙏🌷🌷🌷🌷🌷
ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿ ತಿಳಿಸಿದ್ದೀರಿ ಗುರುಗಳೇ ಧನ್ಯವಾದಗಳು ಸ್ವಾಮಿ ಕೊರಗಜ್ಜನವರ ಆಶೀರ್ವಾದ ಸದಾ ಎಲ್ಲರ ಮೇಲೆ ಇರಲಿ ಎಂದು ಕೇಳಿಕೊಳ್ಳುತ್ತೇನೆ
ಶಾರದಾ ಬಸವರಾಜ್ ಹಳ್ಳಿಗುಡಿ ಅಗಳ ಕೇರ ತಾಲೂಕು ಜಿಲ್ಲಾ ಕೊಪ್ಪಳ
ಧನ್ಯವಾದಗಳು ಗುರೂಜಿ ಅವರಿಗೆ 9:40
So many pranams to you guruji
🙏🏻🤝
🙏🏻🙏🏻🙏🏻🙏🏻
ಓಂ ನಮೋ ಭಗವತೇ ವಾಸುದೇವಾಯ 🙏🌹🙏
ಜೈ ಶ್ರೀರಾಮ ಜೈ ಶ್ರೀರಾಮ ಜೈ ಶ್ರೀರಾಮ
ಓಂ ನಮೋ baghavathe ವಾಸು ದೇವಾಯ ನಮ್ಹ
ಒಳ್ಳೆಯ ಸಲಹೆ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಜೈ ಗುರುದೇವ್
ಓಂ ನಮೋ ಭಗವತಿ ವಾಸುದೇವಾಯ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಎಲ್ಲರಿಗೂ ಒಳ್ಳೆಯದು ಮಾಡಮ್ಮ
ನಮಸ್ಕಾರ ಓಂನಮಃಶಿವಾಯ
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮಾ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಧನ್ಯವಾದಗಳು ಗುರುಗಳೇ 🙏🙏🙏🙏🙏
ಓಂ ನಮಂಶಿವಯ ಜೈ ಶ್ರೀ ರಾಮ ಜಯ ರಾಮ
ಓಂ ನಮೋ ಭಗವತೆ ವಾಸು ದೇವಾಯ 🙏ಧನ್ಯವಾದ ಗುರುಗಳೇ ನಿಮಗೆ
ಓಂ ನಮೋ ಭಗವತೇ ವಾಸುದೇವಾಯ
ಯಲ್ಲರಿಗೂ ಒಳ್ಳೆಯದು ಬಯಸುವ ನಿಮಗೆ Gurujii ಧನ್ಯವಾದಗಳು god🙏🙏🙏 bless🙏🙏🙏🙏🙏🙏 you🙏🙏🙏🙏🙏🙏🙏🙏🙏 gurujii
ಓಂ ನಮೋ ಭಗವತೇ ಗುರುಗಳೇ
ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ದಾರಿದೀಪದ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಸಸ್ಯದಿಂದ ಆಗುವಂತಹ ಉಪಯೋಗವನ್ನು ನಮಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻 🙏🏻🙏🏻🙏🏻🙏🏻🙏🏻
ಓಂ ಶ್ರೀ ಭಗವತಿ ವಾಸು ದೇವಾ ಓಂ ಶ್ರೀ ಮಹಾ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾ ನಮೋ ನಮಃ ಸ್ವಾಮೀ ಕೊರಗಜ್ಜ ದೇವಾ ನಮೋ ನಮಃ ಓಂ ನಮಃ ಶಿವಾಯ 🙏🙏🙏🙏🙏🙏🚩🚩
ಓಂ ಶ್ರೀ ಕೊರಗಜ್ಜಯ್ಯ ನಮ್ಹ ನಮ್ಗೆ ದಾರಿದೀಪ ಕಾರ್ಯಕ್ರಮದಿಂದ ಹೊಚ್ಚ ಹೊಸ ದಾರಿ ತೋರಿಸಿದಿರಿ ಗುರುಗಳೇ ನಿಮಗೆ ತುಂಬುಹೃದಯದ ಧನ್ಯವಾದಗಳು 🌹🙏💐
ಓಂ ನಮೋ ಕೊರಗಜ್ಜ ನಮೋ 🙏🙏🙏🙏🙏
ದಾರಿ ದೀಪದಲ್ಲಿ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಆದಿತ್ಯಾಯ ನಮಃ ಓಂ ಆದಿತ್ಯಾಯ ನಮಃ ಓಂ ಶ್ರೀ ಕೃಷ್ಣ ಪರಮಾತ್ಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ
ಓಮ್ ನಮೋ baghavati ಸೂರ್ಯನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬನ್ನಿ 🙏🙏🌹🌹
ಓಂ ನಮಃ ಭಗವತೆ ವಾಸುದೇವಾಯ. ಗುರೂಜಿ ನೀವು ತಿಳಿಸಿದ ಎಲ್ಲಾ ರೀತಿಯ ಅನುಷ್ಠಾನಗಳನ್ನ ನಾವು ಸಹ ಮಾಡಿದ್ದೇವೆ.ಅದರಿ೦ದ ನಮಗೆ ಬಹಳ ಅನುಕೂಲ ಆಗಿದೆ. ನಿಮಗೆ ತುಂಬಾ ಧನ್ಯವಾದಗಳು ಗೂರುಜೀ.
ಓಂ ಭಗವತಿ ನಮಃ, ಕೊರಗಜ್ಜಯಾ ನಮಃ, ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು
Guruji Please update on any kind health issues
ಜೈ ಶ್ರೀರಾಮ್ ಓಂ ನಮೋ ಭಗವತೇ ವಾಸುದೇವಾಯ ನಮಃ
ಓಂ ನಮೋ ಭಗವತಿ ವಾಸುದೇವಾಯ ನಮಃ
ಗುರುಗಳೇ ದಾರಿ ದೀಪ ಕಾಯ೯ಕ್ರಮ ತುಂಬಾ ಚೆನ್ನಾಗಿ ಮೂಡಿಬರತಾ ಇದೆ .ಧನ್ಯವಾದಗಳು. 🙏🙏🙏🙏🙏
ನಮಸ್ಕಾರ ಗುರುಗಳೇ 🙏 ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಮನಸ್ಸಿಗೆ ತುಂಬಾ ಸಮಾಧಾನ ಆಗುತ್ತೆ ಗುರುಗಳೇ 🙏🙏
ಅಮ್ಮ ಮಹಾಲಕ್ಮೀ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ 🙏🙏🙏🌺
ಈ. ಮಾಹಿತಿ ಬಹಳ ಉಪಯುಕ್ತವಾಗಿದೆ ಗುರುಗಳೆ ಧನ್ಯವಾದಗಳು ಇದನ್ನು ನಾನು ಖಂಡಿತವಾಗಿ ಪಾಲಿಸುತ್ತೇನೆ
ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್ ಅಮ್ಮ ಮಹಾಲಕ್ಷ್ಮೀ ಸಮೇತ ನಮ್ಮ ಮನೆಗೆ ಬಾರಮ್ಮ ಜೈ ಗಣೇಶ
🙏ನಮಸ್ತೆ ಗುರುಗಳೇ 🙏ತುಂಬಾ ಧನ್ಯವಾದಗಳು 🙏ಗುರುಗಳೇ ಓಂ ನಮೋ ಭಗವತೆ ವಾಸುದೇವಯ ನಮಃ 🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ 🙏🏻🙏🏻🙏🏻🙏🏻
ಓಂ ನಮಃ ಭಗವತಿ ಶುಭಾಶಯಗಳು ಅಮ್ಮ ಮಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ 🙏🙏🙏🙏
Om namo sivay
ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
❤️🙏❤️🙏❤️🙏 ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿ tilisiddakkaagi ಧನ್ಯವಾದಗಳು. ಶ್ರೀ ಹರಿ ನಾರಾಯಣ ಲಕ್ಷ್ಮಿ ರಮಣ ಗೋವಿಂದ
ಓಂ ನಮೋ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಧನ್ಯ ವಾದಗಳು ಗುರೂಜಿ🙏🌹🙏🌹🙏🌹🙏🌹
ಅಮ್ಮ ಶ್ರೀ ಮಹಾ ಲಕ್ಷ್ಮಿ ನಮ್ಮ ಮನೆಗೆ ಬಂದು ನೆಲಸಮ್ಮ. ಹರೇ ಶ್ರೀ ಕೃಷ್ಣ. Thanks Sir
ಅಮ್ಮ ಮಹಾಲಕ್ಷ್ಮಿನಮ್ಮ ಮನೆಗೆ ಬಂದು ನೇಲೆಸಮ್ಮ🎉
ಮಾತೆ ಮಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏
ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻
ನಾನು ಇಂತಹ ಗಿಡಗಳನ್ನು ನಾನು ಈಗ ನೋಡಿ ಬಂದೆ ನಿಮ್ಮ video ಇದೇ topic ಇದೇ ವಿಷಯ ಇಂತಹ ವಿಶೇಷ ಶಕ್ತಿ ಬಗ್ಗೆ ತಿಳಿಸಿ ದಕ್ಕೇ ಧನ್ಯವಾದಗಳು ನಮಸ್ಕಾರ
ಗುರುಗಳೆ ಒಳ್ಳೆಯ ಮಾರ್ಗದರ್ಶನನೀಡಿದ್ದಿರಿ ನಮಗೆತುಂಬಾ ಳ್ಳೆಯದಾಗಿತಿ ನಮಸ್ತೆ
ಓಂ ನಮೋ ಭಗವತೀ ವಾಸುದೇವ ಯನಮ್ಹ
😅😅😅😅😅😅😅😅
ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ
ಗುರೂಜಿ ನೀವು ಹೇಳಿದಂಗೆ ನಾನು ಮಾಡಿದೆ ಆದರೆ ನನಗೆ ಇವತ್ತು ಒಳ್ಳೆಯದಾಗಿದೆ ತುಂಬಾ ತುಂಬಾ ಧನ್ಯವಾದಗಳು
ತುಂಬಾ ಹೊಸ ಹೊಸ ರೆಮಿಡಿ ಗಳನ್ನು ಕೊಡುತ್ತಿದ್ದೀರಾ ಗುರೂಜಿಯವರಿಗೆ ನಿಮಗೆ ವಂದನೆಗಳು ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಲಕ್ಷ್ಮಿ
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ
Gurujii today I got neem leaves which was grown along with Arali leaf plant and I have done this remedy now. From today.... Thank you so much gurujii.... Hoping for positive results in my life. Om namao Bhagavety vasudevaya namaha. 🙏
all the best
🙏 * ಓಂ ನಮೋ ಭಗವತೇ ವಾಸುದೇವಾಯ *🙏 *ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ* 🙏
ಧನ್ಯವಾದಗಳು ಗುರೂಜಿ ಈ ರೇ ಮಿಡಿ ಕೇಳಿ ಬಹಳ ಸಂತೋಷವಾಯಿತು
ಪ್ರತಿ ದಿನ ವೂ ನೀವು ಕೊಡುತ್ತಿರುವ ಸರಳ ಪರಿಹಾರಗಳು ನಮ್ಮ ಜೀವನದಲ್ಲಿ ಹೊಸ ಬದಲಾವಣೆ ತರುತ್ತಿದೆ ಧನ್ಯವಾದಗಳು ಗುರೂಜಿ
ನಮಸ್ಕಾರ ಗುರೂಜಿ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದಕ್ಕೆ.
ನಮಸ್ತೆ.ಗುರುಗಳೇ.ತುಂಬಾಒಳ್ಳೆದು.ಆಗಲಿ.ಎಲರಿಗೂ.👏👏
Dhanyavadagalu guruji..🙏🙏
Jeeth media work avaru Namgellarigu guptha vichara thilisuthiruvadkke thumbu hrudayada danyavadagalu gurugale 🙏
ತುಂಬಾ ಒಳ್ಳೆಯ ವಿಡಿಯೋ sir ನಿಮಗೆ ಧನ್ಯವಾದಗಳು
Namaste gurugale 🙏 om namo bagavathe vasu devaya namaha 🙏 Amma mahalakshmi narayana sayitha namma manege baramma 🙏🙏🙏🙏
Neeveedru parihara thilisikodi gurugale thumba danyavadagalu 🙏🙏🙏
Thank you Gurugale, yivattina anusthanadinda dhairya bandide🙏🙏
Amma Mahalaxmi, Sriman Narayanara Sametha Namma Manege Bandu, Sada Stiravagi Nelesamma 🙏🙏 Gurugale Volleya remedy heli kotadakke tumba thanks 🙏🙏
Thank you guruji🙏🏻...
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು. ನೆಲಸಮ
Om Namo Bhagavathe Vasudevaya. Namaste Guruji. Nimma hithavachsna kelidaga manassige thumba samadhana aaguthe. Thank you Sir 🎉
Namaste guruji 🙏🙏🙏
Thanku guruji Jai mahalakashmi mate Namma Manege baramma
ಒಳ್ಳೆಯ ಮಾಹಿತಿ ತಿಳಿಸಿದ್ಯಾಕೆದನ್ಯವಾದಗಳುಗುರುಜಿ
ಅಮ್ಮ ಮಹಾಲಕ್ಷ್ಮಿ ಶ್ರೀ ಮಹಾವಿಷ್ಣೋ ಶ್ರೀ ಮನಾರಾಯಣ ನಮಃ
Amma mahalakshmi nam manege baramma sthiravagi neladamma thanks gurugale olley upaya helidri nemage danyavadagalu
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🏻🙏🏻🙏🏻
ಧನ್ಯವಾದಗಳು ಜೈ ಶ್ರೀ ರಾಮ್
ಮರಗಳ ಬಗ್ಗೆ ಒಳ್ಳೆಯ ಅದ್ಭುತ ಮಾಹಿತಿ ಕೊಟ್ಟಿದೆ ಕ್ಕೆ ಧನ್ಯವಾದಗಳು
Thanks sir.nanagu nimma tips help agide .nanu kelavondu fallow madidene.,,mysore.
❤namasteguruji.thank.you.koti.vandaneglu
ಜೈಶ್ರಿ ಕೃಷ್ಣ ನೀವು ಹೇಳಿದ ರೆಮಿಡಿ ತುಂಬಾ ಒಳ್ಳೆಯದ್ದಾಗಿರುತ್ತವೆ ಧನ್ಯವಾದಗಳು ಗುರುಗಳೇ
ಒಂ ನಮೋ ಭಗವತೇ ವಾಸುದೇವಾಯ ನಮೋ ನಮಃ....ಈ ಕಾರ್ಯಕ್ರಮ ಇದೆ ಮೋದಲ ಬಾರಿಗೆ ನೋಡ್ತಾ ಇದೀನಿ... ಇದನ್ನೇ ಪಾಲಿಸ್ತೀನಿ ಗುರುಗಳೇ ವಂದನೆಗಳು
Danyawadhagalu Gurugale.
Namo Shree Swami koragajja.
ಓಂ ನಮೋ ಭಗವತೀ ವಾಸುದೇವ ನಮೋ ನಮಃ
ಗುರುಗಳೇ ಧನ್ಯವಾದಗಳು ದೇವರು ನಿಮಗೆ ಒಳ್ಳೇದು ಮಾಡಲಿ
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🌺🌺
ಧನ್ಯವಾದಗಳು ಸರ್ ನೀವು ನೀಡಿದ ಈ ಸಲಹೆಗೆ. ಓಂ ನಮೋ ಭಗವತೆ ವಾಸುದೇವಯ
ಹರಿ ಓಂ. ಓಂ ನಮೋ ಭಗವತೇ ವಾಸುದೇವಾಯ.
Jai Ganesha Jai Shri Krishna Jai Shri Ram om Namo Bhagawathe Vaasudevaya Namaha Mahalaxmi Shreemannarayana Sametha Nammanege Baaramma Bandu Sthiravaagi Nelasamma 🙏🌷🌷🙏 Gurubyoa Namaha
Shreemannarayana Divyapaadagalige Ananthakoati Namanagalu
Thank u so much guruji.. god bless u😊
Sarala parihara kottiddakke kruthajnathegalu guruji 🙏
Jay Shri Ram🙏🙏🌸🌺 Om Bhagwati vasudevay Namah💐🌸🌺
Namaste gurugale 🙏
Om namah bhagvati vasu devaya ma