ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ವಾರದಲ್ಲೇ ಜೀವನ ಬದಲಾಗುತ್ತೆ | LIVE | astrology rice remedy for success
ฝัง
- เผยแพร่เมื่อ 12 ธ.ค. 2023
- #live #livestream #astrology
ವೀಕ್ಷಕರೆ,
ರಾತ್ರಿ ಉಳಿದ ಅನ್ನದಿಂದ ಈ ಚಿಕ್ಕ ಕೆಲಸ ಮಾಡಿ ನೋಡಿ. ಇದು ಕೇವಲ ಒಂದು ವಾರದಲ್ಲೇ ನಿಮ್ಮ ಜೀವನವನ್ನೇ ಬದಲಿಸಬಲ್ಲಂಥ ರೆಮಿಡಿ ಆಗಿದೆ.
ಜೀವನದಲ್ಲಿ ನೀವು ಜೀನವದಲ್ಲಿ ಏಳಿಗೆ ಆಗದಂತೆ ನಿಮ್ಮ ಶತ್ರುಗಳು ನಿಮಗೆ ತಡೆ ಮಾಡಿಸಿದ್ದರೆ,
ಜೀವನದಲ್ಲಿ ಏಳಿಗೆನೇ ಅಗ್ತ ಇಲ್ಲ ಅಂದ್ರೆ, ಎಷ್ಟೇ ಕಷ್ಟ ಪಟ್ಟು ದುಡಿದರೂ ಹಣ ಕೈಯಲ್ಲಿ ನಿಲ್ತ ಇಲ್ಲ ಅಂದ್ರೆ , ಮನೆಯಲ್ಲಿ ಸದಾ ಕಿರಿಕಿರಿ ಜಗಳ ಇದ್ರೆ, ಮಕ್ಕಳು ಮಾತೇ ಕೇಳ್ತ ಇಲ್ಲ ಅಂದ್ರೆ, ದಾಂಪತ್ಯದಲ್ಲಿ ಸಮಸ್ಯೆ ಇದ್ದರೆ ಹೀಗೆ ಜೀವನದಲ್ಲಿ ಏನೇ ಸಮಸ್ಯೆ ಇದ್ದರೂ ಈ ಉಳಿದ ಅನ್ನದ ರೆಮಿಡಿ ನಿಮಗೆ ವಾರದಲ್ಲೇ ರಿಸಲ್ಟ್ ಕೊಡುತ್ತೆ, ನೀವು ಜೀವನದಲ್ಲಿ ಊಹಿಸಲಾರದಷ್ಟು ನೆಮ್ಮದಿ ತಂದು ಕೊಡುತ್ತೆ.
ಮಾಹಿತಿಗಾಗಿ ಈ ವಿಡಿಯೋ ಪೂರ್ತಿ ನೋಡಿ. ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ವಾರದಲ್ಲೇ ಜೀವನ ಬದಲಾಗುತ್ತೆ | LIVE | astrology rice remedy for success
in this video we have shown how to use rice to gain success wealth health and as well as to over come from all troubles of life
this remedy can change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
ಜೀವನದ ಕಷ್ಟವೆಲ್ಲಾ ಕಳೆಯುತ್ತೆ 108times meditationmantra Omnamo Bhagavatevasudevaya ಓಂ ನಮೋಭಗವತೇವಾಸುದೇವಾಯ
• ಜೀವನದ ಕಷ್ಟವೆಲ್ಲಾ ಕಳೆಯು...
#rice
#shatru
#lemon
#salt
#ಉಪ್ಪು
#garlic
#ಬೆಳ್ಳುಳ್ಳಿ
#shatrunashak
#enemy
#ಶತ್ರುನಾಶ
#lemon
#hanuman
#lakshmi
#kubera
#finance
#amount
#money
#rich
#wealth
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#ganesh
#newmoon
#newmoonday
#newmoondayrituals
#pitrudosh
#astrologytips
#astrologykannada
#kannadatips
#vastu
#vastutips
#kitchen
#kitchenvastu
#puja
#pujaroom
#astrologylive
Sudhindra deshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network TH-cam Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network TH-cam channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ. - บันเทิง
ಗುರುಗಳೇ ನಿಮ್ಮ ಈ ತರಹದ ವಿಡಿಯೋಗಳಿಂದ ಜೀವನ ಬದಲಾಗಿದೆ ನಿಮಗೆ ಏಷ್ಟು ಧನ್ಯವಾಗಳು ಹೇಳಿದರು ಸಾಲದು
Jai Shree Krishna
Amma Mahalaxmi shriman Narayana samet namma manage barama
Nirmala
Nirmala 8:40
Jai shree krishna
ಓಂ ನಮೋ ಭಗವತೇ ವಾಸುದೇವಾಯ ನಮ ವಾಸುದೇವಾಯ ಜೈ ಶ್ರೀ ಕೃಷ್ಣ❤
ಓಂ ನಮೋ ಭಗವತೇ ವಾಸುದೇವಾಯ ನಮಃ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🙏🙏🙏
ನೊಂದ ಜೀವಕ್ಕೆ ಸಾಂತ್ವನ ನಿಮ್ಮ ಕಡೆಯಿಂದ ಗುರುಗಳೇ ಹೀಗೆ ನಿಮ್ಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಗುರುಗಳೇ
ನಮಸ್ತೆ ಗುರೂಜಿ ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದೀರಿ.ನಾವು ಇದನ್ನು ಪಾಲಿಸ್ತಾ ಇಲ್ಲಾಗಿದ್ರು ಕಾರಣ ನಮಗೆ ಇದರ ಬಗ್ಗೆ ಗೊತ್ತಿ ಲ್ಲಾಗೊತ್ತು ಈ ವತ್ತಿನಿಂದಲೆ ಪಾಲಿಸುತ್ತೆ
ನೆ ಧನ್ಯ ವಾದಗಳು 🙏🙏
ಜೈಶ್ರೀ ಕೃಷ್ಣ.ಹಿರಿಯರು ಹೇಳಿದಂತೆ ಒಬ್ಬರಿಗೆ ಆಗುವಷ್ಟು ಊಟ ರಾತ್ರಿ ಮನೆಯಲ್ಲಿ ಉಳಿಸಬೇಕು.
ಧನ್ಯವಾದಗಳು ಗುರೂಜಿ ಎಷ್ಟು ಅರ್ಥಪೂರ್ಣ ಮಾಹಿತಿ ತಿಳಿಸುತ್ತೀರಾ ತುಂಬಾ ಧನ್ಯವಾದಗಳು ಜೈ ಶ್ರೀ ರಾಮ್ 🚩🚩🚩🚩
ಓಂ ನಮೋ ಭಗವತಿ ವಾಸುದೇವಾಯ ಮಹಾಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ 🏵️🙏🏵️
ಜೈ ಕೊರಗಜ್ಜ ದೈವ ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏
ಕಲಿಯುಗದ ದೇವರು ನೀವು ನನ್ನ ಬದುಕಿಗೆ ದಾರಿ ದೀಪ ನೀವು 🙏💐🙏
ದಾರಿದೀಪ ಕಾರ್ಯಕ್ರಮಕ್ಕೆ ಒಳ್ಳೆಯದಾಗಲಿ💐💐💐💐 ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏 ಜೈ ಶ್ರೀ ಕೃಷ್ಣ 🙏🙏🙏🙏ಧನ್ಯವಾದಗಳು ಗುರುಗಳೇ 🙏🙏🙏
🙏🏻ಗುರುಗಳೇ ಈ ದಿನ ನೀವು ಹೇಳಿದ ರಿಮಿಡಿ ತುಂಬಾ ಚನ್ನಾಗಿದೆ ನಿಜವಾದ ಮಾತು ಕೋಟಿ ಧನ್ಯವಾದಗಳು 💐🎂🙏🏻👌🏻👍🏻🌹
ಜೈ ಶ್ರೀ ಕೃಷ್ಣ
ಗುರುಗಳಿಗೆ ಧನ್ಯವಾದಗಳು 🙏
ಓಂ ನಮೋ ಭಗವತೀ ವಾಸು ದೇವಾಯ 🙏💐 ಜೈ ಶ್ರೀ ಕೃಷ್ಣ ❤ ಓಂ ನಮಃ ಶಿವಾಯ
ಜೈ ಶ್ರೀ ಕೃಷ್ಣ
ನಿಮ್ಮ ಮಾತನ್ನು ಕೇಳಿದಾಗ ನಮಗೂ ಸಹ , ಸ್ಪೂರ್ತಿ ಬರುತ್ತದೆ ಧನ್ಯವಾದಗಳು ಗುರೂಜಿ
ಗುರುಗಳೆ......
... ಈ ವೀಡಿಯೋ ನಂಗೆ ತುಂಬಾ ಇಷ್ಟ ಆಯ್ತು.
ಧನ್ಯವಾದಗಳು.
ಅನ್ನ ಪರಬ್ರಹ್ಮ ಸ್ವರೂಪ. ಓಂ ನಮೋ ಭಗವತೆ ವಾಸುದೇವಾಯ. ಓಂ ನಮಃ ಶಿವಾಯ.ಜೈ ಶ್ರೀ ಕೃಷ್ಣ
ಜೈ ಶ್ರೀ ಕೃಷ್ಣ, ದಿನಾಲು ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿ ಕೊಡುತ್ತಿರುವುದಕ್ಕೆ ಧನ್ಯವಾದಗಳು ಸರ್
ಓಂ ನಮೋ ಭಗವತೆ ವಾಸುದೇವ ಯ ನಮಃ ಅಮ್ಮ ಮಾತೇ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೇ ಬಂದು ಸ್ಥಿರವಾಗಿ ನೆಲೆಸಮ್ಮ ಜೈ ಶ್ರೀ ಕೃಷ್ಣ 🙏🙏🙏🙏🙏🌺🌺🌺🌺🌺🦋
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ತಾಯಿ🌹🙏🌹
ಒಳ್ಳೆಯ ವಿಷಯಗಳನ್ನು ತಿಳಿಸು ಕೊಡಿಸುತ್ತಿದಾ ದನ್ಯಾವಾದಗಳು ಗುರೂಜಿ🙏🙏🌆
ಓಂ ನಮೋ ಭಗವತಿ ವಾಸುದೇವ ನಮಃ ಜೈ ಶ್ರೀ ಕೃಷ್ಣ❤️❤️🙏🙏
gurugale ನಿಮಗೆ ಆ ದೇವರು ಚೆನ್ನಾಗಿ ittirali🙏🙏
ಗುರುಜಿ ಒಳ್ಳೆಯ ವಿಷಯವನ್ನು ಹೇಳಿದಿರಿ ಧನ್ಯವಾದಗಳು ಗುರುಜಿ. ಜೈ ಶ್ರೀ ಕೃಷ್ಣ 🙏🙏
ತುಂಬಾ ಒಳ್ಳೆಯ ವಿಷಯ ತಿಳಿಸಿಕೂಟಿದಿರಿ🙏🙏🙏🙏 ಜೈ ಶ್ರೀ ಕೃ ಷ್ಟ 🙏🙏🙏
ಗುರೂಜಿ ನಮಗೇ ಗಿಫ್ಟ್ ಬಂದಿದೆ ತುಂಬಾ ಕುಶಿ ಆಯ್ತು ಗುರುಜಿ ಧನ್ಯವಾದ
Jai Shri Krishna 🙏🙏
ಓಂ ನಮೋ ಭಗವತೆ ಶ್ರೀ ವಾಸುದೇವಾಯ
ಓಂ ನಮೋ ಭಗವತೆ ವಾಸುದೇವಾಯ ನಮಃ 🙏🙏🙏
ಧನ್ಯವಾದಗಳು ಗುರೂಜಿ. ನೀವು ಕೊಡುವ ಮಾಹಿತಿ ತುಂಬಾ ಸರಳವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಎಲ್ಲರಿಗೂ ಉಪಯೋಗವಾಗುತ್ತಿದೆ.
ಒಳ್ಳೆ ಮಾಹಿತಿ ನೀಡಿದ ಗುರೂಜಿಗೆ ಧನ್ಯವಾದಗಳು
ಅನ್ನದ ಮಹತ್ವ ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರೂಜಿ 🙏🙏
ಓಂ ನಮೋ ಭಗವತೆ ವಾಸುದೇವಾಯ 🙏🙏🙏🙏🙏 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏ಧನ್ಯವಾದಗಳು ಗುರುಗಳೇ 🙏🙏
ಹೇಳಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಗುರೂಜಿ
ಓಂ ನಮೋ ಭಗವತೆ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🌹🌹ಜೈ ಶ್ರೀಕೃಷ್ಣ 🌹🌹🙏🙏🙏🌹🌹
ದಾರಿದೀಪ ಕಾರ್ಯಕ್ರಮಕ್ಕೆ ಶುಭವಾಗಲಿ ಧನ್ಯವಾದಗಳು ಗುರೂಜಿ,
ಗುರುಗಳೆ ಅದ್ಬುತವಾದ ವಿಷಯ ತಿಲಿಸಿದಿರಿ.ಜೈ ಶ್ರೀ ರಾಮ್.
ಗುರುಗಳೇ ನೀವು ಕೊಡುವ ಮಾಹಿತಿ ತುಂಬಾ ಉಪಯುಕ್ತವಾಗಿರುತ್ತದೆ ದೇವರು ನಿಮಗೂ ಒಳ್ಳೇದು ಮಾಡಲಿ ನಮಗೂ🎉
Om,namo bhagavathe,vasudevaya @,jai,krishna,🙏🙏🙏
G.s.ksnagal
ಜೈ ಶ್ರೀ ಕೃಷ್ಣ ಧನ್ಯವಾದಗಳು ಗುರುಗಳೇ 🙏🙏🙏🙏🙏🙏
ತುಂಬಾ ಒಳ್ಳೆಯ ವಿಚಾರ ಗುರು ಗಳೇ.ಇದನ್ನು ಇಂದಿನಿಂದ ಲೇ ಪ್ರಾರಂಭ ಮಾಡಿ ಕೊಳ್ಳುವೆ🙏🙏🙏🙏
🙏🏻ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ್ ತಾಯಿ 💐🎂🙏🏻👌🏻👍🏻🌹
ಈ ದಿನ ನೀವು ತಿಳಿಸಿದ ವಿಷಯ ಎಲ್ಲರಿಗೂ ತುಂಬಾ ತುಂಬಾ ಉಪಯುಕ್ತವಾಗಿದೆ ವಿವರವಾಗಿ tilisiddiri ಧನ್ಯವಾದಗಳು ಗುರುಗಳೇ.ಜೈ ಶ್ರೀ ಕೃಷ್ಣ.
Remedies are very useful sir... Have tried so many remedies and it has really worked for me... Thanku so much❤
ಗುರುಗಳೇ ನಿಮ್ಮ ವಿಡಿಯೋ ನೋಡದೆ ಮಲಗುವುದಿಲ ಏಕೆ ಅಂದ್ರೆ ಎನು ಮನಸ್ಸಿಗೆ ನೆಮ್ಮದಿ ಸಿಗುತ್ತೆ ಗುರುಗಳೇ ಧನ್ಯವಾದಗಳು 🙏🏼
ನಾವೆಲ್ಲರೂ ಇದನ್ನು ಅನುಸರಿಸಿತ್ತಿದ್ದೇವೆ ಗುರುಗಳೆ ಧನ್ಯವಾದಗಳು🎉🎉
ಜೈ ಶ್ರೀ ಕೃಷ್ಣ ಓಂ ನಮೋ ಭಾಗವತೇ ವಾಸುದೇವಾಯ ನಮಃ ಗುರುಗಳೆ
ಅಮ್ಮ ಮಾತೇ ಮಹಾಲಕ್ಷೀಶ್ರೀಮಾನ್ ನಾರಾಯಣರ ಸಮೇತರಾಗಿ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ 🙏🙏🙏🙏🙏
ತುಂಬಾ ಉಪಯುಕ್ತ ಮಾಹಿತಿ ತಿಳಿಸಿಕೊಟ್ಟಿದ್ದೀರಿ ಧನ್ಯವಾದಗಳು ಗುರೂಜಿ 🌹🌹🌹🌹🌺🙏🏻🙏🏻🙏🏻🙏🏻
ನಿಮ್ಮ ವ್ಯೀಡಿಯೂ ಬಹಳ ಚೆನ್ನಾಗಿ ಬರುತ್ತವೆ ಧನೈವಾದಗಳು
ರಾತ್ರಿ ಉಳಿದ ಅನ್ನದಿಂದ ಬಗ್ಗೆ ತಿಳಿ ಸಿದಗುರುಗಳಿಗೆನಮನಗಳು
🙏🙏🙏🙏🙏🙏🙏🙏
ಗುರುಗಳೇ ನಿಮಗೇ ತುಂಬಾ ತುಂಬಾ ದನೈವಧಗಳು
ಜೈ ಶ್ರೀ ಕೃಷ್ಣ ಜೀವನದ ದಾರಿ ದೀಪ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಜೈ ಶ್ರೀ ಕೃಷ್ಣ 🙏🌹🙏ನಿಮ್ಮ ಈ ರೀತಿ ರೆಮಿಡಿ ತಿಳಿಸಿ ಎಲ್ಲರ ಜೀವನದಲ್ಲಿ ಬೆಳಕಾಗಿದೆ ನಿಮಗೆ ಧನ್ಯವಾದಗಳು ಓಂ ನಮಃ ಶಿವಾಯ
ಓಂ ನಮೋ ವಾಸುದೇವಾಯ ನಮಃ ಓಂ ನಾರಾಯಣಾಯ ನಮಃ ಜೈ ಕೃಷ್ಣ ಶ್ರೀ ಕೃಷ್ಣ 🙏🙏🙏
ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ಕೃಷ್ಣ ಜೈ ಶ್ರೀ
ಗುರುಗಳೇ ನಿಮಗೆ ಅನಂತಾನಂತ ವಂದನೆಗಳು 🙏🕉
ಎಲ್ಲರಿಗೂ ಉಪಯುಕ್ಷವಾದ ಮಾಹಿತಿ. ಕೊಟ್ಟಿದ್ದೀರಿ ಗುರುಗಳೇ ವಂದನೆಗಳು ತಮಗೆ 🙏🙏🙏🌺🌺🌺
ಗುರುಗಳೇ ನಿಮ್ಮ ಎಲ್ಲಾ ತರದ ವಿಡಿಯೋ ನೋಡಿ ಜೀವನ ಪಾವನವಾಗಿದೆ ತುಂಬಾ ಧನ್ಯವಾದಗಳು
ತುಂಬಾ ಧನ್ಯವಾದಗಳು
ಓಂ ನಮೋ ಭಗವತಿ ವಾಸುದೇವಯ 🙏ಗುರುಗಳೇ ಅನಂತ ಅನಂತ ಧನ್ಯವಾದಗಳುhttps🙏
ಗುರೂಜಿ ನೀವು ಹೇಳುವ ಪ್ರತಿಯೊಂದು ವಿಡಿಯೋಗಳು ನಮ್ಮ ಜೀವನಕ್ಕೆ ತುಂಬಾ ಉಪಯೋಗವಾಗಿವೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು ❤️❤️🙏🙏🙏🙏🙏
ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಮಾತೆ ಮಾಹಾಲಕ್ಷ್ಮೀ 🙏🙏🙏🙏🙏🙏
ಜೈ ಗಣೇಶ ಓಂ ನಮಃ ಶಿವಾಯ 💐🎂🙏🏻👌🏻👍🏻🌹
🙏🏻🌷 ಓಂ ನಮೋ ಭಗವತಿ ವಾಸುದೇವಯಾ🌷 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸ್ವಾಮಿ ಸಮೇತ ನಮ್ಮ ಮನೆಗೆ ಬಾರಮ್ಮ ನೆಲಸಮ🌷🙏🏻
🙏🙏
shri vasudevaya lakshmi sametha namma manege baramma haki jeeth meediy
ಜೈ ಶ್ರೀಕೃಷ್ಣ 🙏
ಉಪಯುಕ್ತ ಮಾಹಿತಿ ನೀಡುತ್ತೀರಾ. ಧನ್ಯವಾದಗಳು
ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ನವಾದಗಳು
ದ
ಜೈ ಶ್ರೀ ಕೃಷ್ಣ ತುಂಬಾ ತುಂಬಾ ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆ ವಿಷಯವನ್ನು ತಿಳಿಸಿದ್ದೀರಾ🙏🙏🙏
G.s.kanagal
ಓಂ ನಮೋ ಶ್ರೀ ಭಗವತೇ ವಾಸುದೇವಾಯ ನಮೋ ನಮಃ 🌹🙏🌹🙏🌹🙏🌹 ಓಂ ನಮೋ ಶ್ರೀ ಕೊರಗಜ್ಜ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏 ಜೈ ಶ್ರೀ ಗಣ ಗಣಪತಿ ನಮೋ ನಮಃ 🌹🙏🌹🙏🌹🙏🌹
Mahipalreddy
tumbaa olle vishayaa. tilsidira. Danyavadagalu .jai Sri krishna.
ಓಂ ನಮೋ ಭಗವತೆ ವಾಸುದೇವಯ 🙏🙏🙏
ಜೈ ಶ್ರೀ ಕೃಷ್ಣ 🙏
ಓಂ ನಮೋ ಭಗವತೆ ವಾಸುದೇವಯಾ ನಮಃ 🙏🌹🙏🌹ಓಂ ಗುರುದೇವೊ ನಮಃ 🙏🌹👌
Atma namaste...yelrigu olledagli🙏🏿..,jai Shri Krishna....nangu olledagli
ಧನ್ಯವಾದಗಳು ಸರ್, ಒಳ್ಳೆ ವಿಚಾರವನ್ನು ತಿಳಿಸಿದ್ದೀರಾ ತುಂಬಾನೇ ಖುಷಿಯಾಯಿತು 🙏🏻🙏🏻👏🙏🏻🙏🏻
Thanks Guruji for guiding us to lead happy and peaceful life and give us very simple parihara.
Jai Shri Krishna 🙏
ಜೈ ಶ್ರೀ ಕೃಷ್ಣ 🙏🙏🙏 ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ ನಾರಾಯಣ ಸಮೇತ ಮಾತೆ ಮಾಹಾಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏🙏
Jai, shree Krishna
Jai krisna tumba danyavadagalu gurugale nimma remidi yind nanage tumba olledagide 🙏🙏🙏🙏🙏🙏
ಜೈ ಕೃಷ್ಣ ನಮೋ ಭಗವಾತೇ ವಾಸುದೇವಾಯ ನಮಹಾ
ಧನ್ಯವಾದಗಳು ಗುರುಗಳೇ ದೇವರುನಿಮಗೆ ಒಳ್ಳೇದ್ ಮಾಡ್ಲಿ🙏🙏
Jai shree Krishna 🙏🙏🙏🙏🙏
Om namah shivaya Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha Jai Ganesha
Olleya maahithi GURUJI. Abhinandanegalu. Jai Shree KRISHNA.
ಅಮ್ಮ ಮಾತೆ ಮಾಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ🙏🙏🙏
ಜೈ ಶ್ರೀ ಕೃಷ್ಣ,,,,ಓಂ ಮಹಾಲಕ್ಷ್ಮಿಯೇ ನಮ: ಓಂ ನಮೊ ನಾರಾಯಣಯ ನಮ:🙏🙏💐💐💐💐💐🙏🙏
Good morning gurugale nivu helluva remedy keluvu maduthivi channagi heluthira Jai Sri Krishna
Om namo bagavathe vasudevaya namaha guruji nivu helluva anustanvu thumba upaukthavagide nimage danyavadagalu guruji 🎉🎉🎉🎉
ಓಂ ನಮೋ ಭಗವತೀ ವಾಸುದೇವಾಯ 🙏ಜೈ ಶ್ರೀ ಕೃಷ್ಣ 💐
ಓಂ ನಮೋ ಭಗವತಿ ವಾಸುದೇವಾಯ ನಮಃ, ಜೈ ಮಹಾಲಕ್ಷ್ಮಿ 🌹🙏🌹🙏🌹🙏🌹🙏🌹🙏🌹🙏🌹🙏🌹🙏🌹🙏🌹
🌱 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಗುರೂಜಿಯವರಿಗೆ ಧನ್ಯವಾದಗಳು 🌱
Good advice Thanks,Jay shri Krishna
Jai srikrishna.you are such a good motivational speaker, even without doing any of the remedies i feel all things are settling right.Thank you very much.om namo naaraayaNaya namaha
Om Sri guru Raghavendra Namaha 🙏🏾🙏👌
ಓಂನಮೋ ಭಗವತೇ ವಾಸುದೇವಯನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನನಾರಯಣ ಸಮೇತ ನಮ್ಮ ಮನೆಗೆ ಬಾರಮ್ಮ
ಗುರುಗಳೇ ನಿಮ್ಮ ಹಲವಾರು ಸಲಹೆಗಳು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿದೆ ನಿಮಗೆ ನಾವು ಗಳು ಆಭಾರಿ ಧನ್ಯವಾದಗಳು 🌷🌷💐💐🌹🌹👌👌👋👋🙏🙏🙏🙏 ಜೈ ಶ್ರೀ ಕೃಷ್ಣ
🙏🙏ಗುರುಗಳೇ ಅನಂತ ಅನಂತ ಧನ್ಯವಾದಗಳು 🙏🙏
ಓಂ ನಮೋ ಭಗವತೇ ವಾಸುದೇವಾಯ ನಮಃ ಜೈಕೃಷ್ಣ. ಜೈ ಕೃಷ್ಣ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತರಾಗಿ ನಮ್ಮ ಮನೆಗೆ ಬಂದ ಸ್ತಿರವಾಗಿ ನೆಲಸಮ್ಮ
ಜೈ ಶ್ರೀ ಕೃಷ್ಣ ನಿಮ್ಮ ಮಾತು ಕೇಳಿ ಮಸಿಗೆ ತುಂಬಾ ಖುಷಿ ಆಯ್ತು ಗುರುಗಳೇ 🙏🙏🙏
ಓಂ ನಮೋ ಭಗವತಿ ವಾಸುದೇವಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏💐🙏💐🙏💐🙏💐🙏💖👌👌🤝🤝
Omnmo.bgavta'''nmaha
Akashiparit Nasalapur ಗುರುಗಳೇ ನೀವು ಹೇಳಿದ್ದು ಸರಿ ಹಿರಿಯರು ಹೇಳಿದ ಹಾಗೆ ಪ್ರತಿದಿನ ರಾತ್ರಿ ಅನ್ನವನ್ನು ಕಾಯಬೇಕು ನಿಮ್ಮಿಂದ ವಿಷಯ ತಿಳಿಯಿತು ತುಂಬಾ ಧನ್ಯವಾದಗಳು
ಓಂ ನಮೋ ಭಗವತೇ ವಾಸುದೇವಯ ನಮಃ ಲಕ್ಷ್ಮೀ ನಾರಾಯಣ ಸಮೆತ ನಮ್ಮ ಮನೆಗೆ ಬನ್ನಿ ಎಲ್ಲಾರಿಗೂ ಶುಭವಾಗಲಿ 🙏🙏🙏
ಸರ್ ನೀವು ಕೊಟ್ಟ ಮಾಹಿತಿ ಯಿಂದ ನಮಗೆ ತುಂಬಾ ಸಹಾಯವಾಗಿದೆ ಗುರುಗಳೇ ಧನ್ಯವಾದಗಳು ❤❤
ಓಂ ನಮಃ ಶಿವಾಯ ಜೈ ಆಂಜನೇಯ