ಮಂತ್ರ ಪಠಣ ಮಾಡಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಪಡೆದೆ | I chanted mantra &got a software engineer job| GCV
ฝัง
- เผยแพร่เมื่อ 12 ส.ค. 2022
- ಮಂತ್ರ ಪಠಣ ಮಾಡಿ ಸಾಫ್ಟ್ ವೇರ್ ಎಂಜಿನಿಯರ್ ಕೆಲಸ ಪಡೆದೆ | I chanted mantras and got a software engineer job | GCV
ಗುರಿ ಭಾಗ 1 👇
• ಗುರಿ ಇದ್ದರೆ ಏನನ್ನಾದರೂ ...
ಗುರಿ ಭಾಗ 2 👇
• ಗುರಿ ಇದ್ದರೆ ಏನನ್ನಾದರೂ ...
ಶಬ್ಧದ ಮಹಾತ್ಮೆ👇
• ಶಬ್ದದ ಮಹಾತ್ಮೆ | Power ...
ಸಂಕಲ್ಪ ಮಾಡಿ ಒಳ್ಳೆಯ ಫಲಿತಾಂಶ ಪಡೆಯಲು👇
• ಸಂಕಲ್ಪ ಮಾಡುವ ವಿಧಾನ ಮತ್...
#GCVMotivational
#GCVLifeCoach
#GCVHealthCoach
ನಿಮ್ಮ ಮಾತುಗಳು ಬದುಕಿಗೆ ಭರವಸೆ ಮೂಡಿಸುತ್ತಿದೆ. ಧನ್ಯವಾದಗಳು ಸರ್ 🙏🙏🙏🙏🙏🙏👍🏻👍🏻👍🏻
ಧನ್ಯವಾದಗಳು.🙏💐
ಸರ್ ನಾನು ಹಳ್ಳಿಯಲ್ಲಿ ವಾಸ ಇರೊದು ನಮ್ಮ ಪಕ್ಕದ ಊರಿನಲ್ಲಿ ಅಂಜನೇಯ ದೇವಸ್ಥಾನ ಇದೆ ನಾನು ಹೇಗೆ ಮಾಡಬೇಕು ಪ್ಲೀಸ್ ತಿಳಿಸಿ ಸರ್
Thank you 🙏🙏🙏
Thank you 🙏💐
Manthragalalli eshtu shakthi ide antha thumba chennagi heliddiri sir 🙏👏👍
ಧನ್ಯವಾದಗಳು.🙏💐
Tank you
Thank you 🙏💐
Namaste 🙏🙏🙏
Thank you 🙏💐
🙏🙏
🙏💐
👑👑👑
🙏💐
🙏🙏🙏
🙏💐
🙏🙏🙏🌷
🙏💐
Jai Shree Rama Chandra..Jai Hanuman
ಜೈ ಶ್ರೀ ರಾಮಾಂಜನೇಯ! ಧನ್ಯವಾದಗಳು.🙏💐
Gurugale namaste nanna akkanige (cancer) health problems ide avaru ee sankalpa madabahuda dayamadi thilisi poojyare 🙏🙏🙏
ಅವರಿಗೆ ಸಾಧ್ಯವಾಗುವುದಾದರೆ ಈ ಆಂಜನೇಯ ಸ್ವಾಮಿಯ ವ್ರತ ಮಾಡಲು ಹೇಳಿ. ಹಾಗೂ...
ಕೆಲವೊಮ್ಮೆ ಕ್ಯಾನ್ಸರ್ ಗೆ ಕಾರಣ: ನನ್ನಲ್ಲಿ ಏನು ತಿನ್ನುತ್ತಿದೆ? ಎನ್ನುವ ಭಾವನೆ. ಮತ್ತು ಚಿಂತೆ ಆಳವಾದ ನೋವು, ಅಥವಾ ದುಃಖ.
ಈ ಅಫರ್ಮೇಶನ್ ಕ್ಯಾನ್ಸರ್ ಗುಣಪಡಿಸಲು ಸಹಾಯ ಮಾಡುತ್ತದೆ: ನಾನು ಪ್ರೀತಿಯಿಂದ ಎಲ್ಲವನ್ನೂ ಕ್ಷಮಿಸುತ್ತೇನೆ ಮತ್ತು ಹಿಂದಿನ ಎಲ್ಲವನ್ನೂ ನಾನು ಬಿಡುಗಡೆ ಮಾಡುತ್ತೇನೆ. ನನ್ನ ಜೀವನವನ್ನು ಸಂತೋಷದಿಂದ ತುಂಬಲು ನಾನು ಇಚ್ಛಿಸುತ್ತೇನೆ. ನಾನು ನನ್ನನ್ನು ಪ್ರೀತಿಸುತ್ತೇನೆ ಮತ್ತು ನನ್ನನ್ನ ನಾನು ಅಂಗೀಕರಿಸುತ್ತೇನೆ.
ನನ್ನ ಈ ಅಫರ್ಮೇಶನ್ ಮಾಡುವ ವಿಧಾನ ವಿಡಿಯೋ ನೋಡಿ, ಅದರಲ್ಲಿ ಹೇಳಿದ ಹಾಗೆ ಮೇಲಿನ ಅಫರ್ಮೇಶನ್ ಬರೆದು ಕೊಂಡ ಅಭ್ಯಾಸ ಮಾಡಲು ತಿಳಿಸಿ...👇
th-cam.com/video/wZc3hof_Tg0/w-d-xo.html
ನಿಮಗೆ ಸಮಯ ಸಿಕ್ಕರೆ ಆರೋಗ್ಯದ ಬಗ್ಗೆ ಇರುವ ನನ್ನ ಈ ಏರೆಡು ಬ್ಲಾಗ್ ಓದಿ...👇
ಇಂಗ್ಲಿಷ್ ಬ್ಲಾಗ್, ಸಂಪೂರ್ಣ ಕಾಯಿಲೆಗಳ ವಿವರ ಮತ್ತು ಅಫರ್ಮೇಶನ್...👇
askvishnudotcom.blogspot.com/2018/04/why-you-get-disease.html?m=1
ಕನ್ನಡದ ಬ್ಲಾಗ್, ನಮ್ಮ ಆರೋಗ್ಯ ಮತ್ತು ರೋಗ ನಿರೋಧಕ ಸಮಸ್ಯೆಗೆ ಮೂಲ ಕಾರಣ ತಿಳಿಯಲು...👇
askvishnukannada.blogspot.com/2020/03/arogyada-guttu.html?m=1
ದೇಹದ ಅಂಗಾಂಗಗಳ ಅಫರ್ಮೇಶನ್ ಕನ್ನಡ ಬ್ಲಾಗ್...👇
askvishnukannada.blogspot.com/2022/07/blog-post.html?m=1
ಧನ್ಯವಾದಗಳು.🙏💐
Jai Hanuman
ಜೈ ಹನುಮಾನ್ 🙏💐
Sir doorada urinalliruvavaru hege madabeku sir kelasa mathravallade, yavude vishaya andre maduve ethyadi thilsi sir
ಎಲ್ಲಾವಿಷಯಗಳಿಗೂ ಇದರಿಂದ ಪರಿಹಾರ ಪಡೆಯಬಹದು... ಬೇರೆ ಸ್ಥಳದಲ್ಲಿ ಇರುವವರು ಇದನ್ನು ಮಾಡಲು, ನಾನು ಈ ವಿಡಿಯೋ ದಲ್ಲಿ ಕೊಟ್ಟಿರುವ ಕಾಮೆಂಟ್ ಅನ್ನು ಓದಿ, ಅದನ್ನು ಅನುಸರಿಸಿ. ಧನ್ಯವಾದಗಳು 🙏💐
🙏ಜೈ ಶ್ರೀರಾಮ್ ಆಂಜನೇಯ 🙏
ಜೈ ಶ್ರೀ ರಾಮಾಂಜನೇಯ! ಧನ್ಯವಾದಗಳು.🙏💐
theek hai Guru ji Hamen Salah dijiye Ham bhi aapke margdarshan Mein chalenge Ham bhi bahut Kuchh Karna Hai Desh Ke Liye is Hamare Dharti Ke Liye Ham Jo Kis Liye Paida hue hain sarvshreshth vyakti banna hai Shiva aapse na Kyon Ho jaaiye
Thank you 🙏💐
30th june kartet exam ede next week exam alli olle marks alli pass agbeku adukke matra heli sir
ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸಿ.
ನೆನಪಿರಲಿ, ಜೀವನದ ಯಶಸ್ಸಿಗೆ ಮನುಜ ಪ್ರಯತ್ನ ಮತ್ತು ದೈವ ಪ್ರೇರಣೆ ಎರೆಡು ಮುಖ್ಯ.
ಧನ್ಯವಾದಗಳು🙏💐💮
Thank u sir
Jai Ram shree Ram
ಜೈ ಶ್ರೀ ರಾಮಾಂಜನೇಯ 🙏💐
Namaste sir, thank you for r this help, i cant goto blore right now due to my own situation, can i just chant 108 times, i am purely vegetarian, can i just chant and do namaskara in my house itself,... Pl feed back
ಒಂದು ಸಿಪ್ಪೆ ಸುಲಿಯದ ತೆಂಗಿನ ಕಾಯಿ ತೆಗೆದು ಕೊಂಡು, ನಿಮ್ಮ ಮನೆಯ ದೇವರ ಕೋಣೆಯ ಬಳಿ ಅದನ್ನು ಏರೆಡು ಅಂಗೈಯಲ್ಲಿ ತೆಂಗಿನ ಕಾಯಿಯನ್ನ ದೇವರಿಗೆ ಮುಖಾ ಮಾಡಿ ಹಿಡಿದು ಕೊಂಡು ಕುಳಿತು, ಮನದಲ್ಲಿ ಸಂಕಲ್ಪ ಒಂದು ಮಾಡಿ, ನಂತರ ಅದನ್ನು ನಿಮ್ಮ ಮನೆಯಲ್ಲೇ ದೇವರ ಕೋಣೆಯ ಪಕ್ಕ ಕಟ್ಟಿ.
16 ದಿನ, ದಿನಕ್ಕೆ 108 ಬಾರಿ ಆ ಮಂತ್ರ ಪಠಣ ಮಾಡಿ. ಮತ್ತು 16 ದಿನದಲ್ಲಿ 4 ಬಾರಿ ನಿಮ್ಮ ಊರಿನಲ್ಲಿ ಇರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ 41 ರೌಂಡ್ ದೇವಸ್ತಾನದ ಪ್ರದಕ್ಷಿಣೆ ಮಾಡಿ.
16 ದಿನದ ನಂತರ, ಆ ಕಟ್ಟಿರುವ ತೆಂಗಿನ ಕಾಯಿ, ಬಿಚ್ಚಿ ಅದನ್ನು ಸುಲಿದು, ಪ್ರಸಾದ ಮಾಡಿ ಹಂಚಿ ಮತ್ತು ನೀವು ಸೇವಿಸಿ.
ಮಂತ್ರದ ಉಚ್ಚಾರಣೆ ಬಗ್ಗೆ ತಿಳಿಯಲು ಅಥವಾ 108 ಮಂತ್ರ ಪಠಣ ಮಾಡಲು, ಈ ವೀಡಿಯೋ ವೀಕ್ಷಿಸಿ 👇
th-cam.com/video/mmkcfmbe8eI/w-d-xo.html
ಶುಭವಾಗಲಿ.💐💐
ಧನ್ಯವಾದಗಳು.🙏💐
Thank you, thank you very much sir for your kind response,
Def i will follow your instructions, thank you once again, its a great help,.... God has recd my prayers and has sent you to guide me,
Healthy and happy wishes to you sir🙏🙏🙏🙏🙏🙏🙏🙏
@@ramasrinivasan6328 You are right. Tena Vina Tranamapi Na Chalati...! [without God, not even a single grass can move...!]
Thank you 🙏💐
Huge respect and regards to you for your concern to guide us... Keep guiding us, we need to live our life with the grace of God, who protects and guard us🙏🙏🙏🙏🙏🙏🙏🙏
Sir . Thumba kasta . marriage agilla . En kelsa kku addi agta ide .
ಭಯ ಪಡಬೇಡಿ, ರಾತ್ರಿ ಕಳೆದ ಮೇಲೆ ಹಗಲು ಬರಲೇ ಬೇಕು. ನೀವು ಅಚಲವಾದ ಭಕ್ತಿಯಿಂದ, ಪೂರ್ಣ ವಿಶ್ವಾಸ ಮತ್ತು ನಂಬಿಕೆಯಿಂದ, ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು 108 ಬಾರಿ ದಿನವೂ ಪಠಣ ಮಾಡಿ.
ಆ ದೇವರೇ ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ. ಮತ್ತು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಬಲ್ಲ.
ಧನ್ಯವಾದಗಳು🙏💐
Sir ನಮಸ್ತೆ 🙏 ನನ್ನ ಮಗಳು 2nd PUC ಅವಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಇದೆ ಟೆಸ್ಟ್ ಇದ್ದರೆ ಅಷ್ಟೇ ಓದುತ್ತಾಳೆ ಅವಳು ಸ್ಪೆಕ್ಸ್ ಹಾಕ್ತಳೆ ಅದಕ್ಕೆ ಹೆಚ್ಚು ಪ್ರೇಶರ್ ಹಾಕಲ್ಲ pls ರೆಮೆಡಿ ಹೇಳಿ ಮತ್ತೆ ನನಗೆ ಸಂಕಲ್ಪ ಧ್ಯಾನ ಮಾಡೋಕ್ಕೆ ಅಗ್ತಿಲ್ಲ ತಲೆ ಕಣ್ಣು ನೋವು ಬರುತ್ತಿದೆ. ನಾನು ಅಸಾಧ್ಯ ಸಾಧಕ ಆಂಜನೇಯ ವ್ರತ ಮಾಡಿದ್ದೆ for my husband ಫಲ ಸಿಕ್ಕಿದೆ but ನಾನು ಭಾವಿಸಿದಷ್ಟು ಸಿಗಲಿಲ್ಲ ಆದರೆ ಆ ಕೆಟ್ಟ ಪರಿಸ್ಥಿತಿಯಿಂದ ದಾಟಿಸಿಕೊಟ್ಟಿದ್ದಾರೆ ನನಗೆ ಕೆಲವು ಗೊಂದಲಗಳಿಗೆ ಕ್ಲಾರಿಟಿ ಬೇಕಿತ್ತು ಸರ್ ನಿಮ್ಮ ಹತ್ತಿರ ಮಾತನಾಡಲು ಅವಕಾಶ ಸಿಗಬಹುದಾ pls ತಿಳಿಸಿ thank you soooo much🙏 ನಮಸ್ತೆ
ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
ಧನ್ಯವಾದಗಳು.🙏💐
@@gcvkannada thank you sir
@@gcvkannada1:34 1:36
Sar didi kotu kastadledene
ರಾತ್ರಿ ಮುಗಿದ ಮೇಲೆ, ಹಗಲು ಬಂದೆ ಬರುತ್ತದೆ, ತಾಳ್ಮೆ ಇರಲಿ...
ಧನ್ಯವಾದಗಳು🙏💐
I also did sir ,but I didn't get sir
It's purely based on devotion, belief and god's grace. I have received many good results from this practice.
Maybe it helped you clear some obstacles. If you examine carefully, you will get the facts.
Prayes always works. It's been proved in many countries and many belief systems.
Thank you 🙏💐💮
Sir thank you so much 🙏😊
I believe your words
ನಮಸ್ತೆ ಗುರುಗಳೇ, ನನ್ನ ಮಗ 9ನೇ ಕ್ಲಾಸ್ ಓದುತ್ತಿದ್ದಾನೆ. ಅವನಿಗೆ ಓದಿನಲ್ಲಿ ಆಸಕ್ತಿ ತುಂಬಾ ಕಡಿಮೆ ಇದೆ. ಅವನಿಗೆ ಓದಿನಲ್ಲಿ ಆಸಕ್ತಿ ಬರಲು , ದೇವರಲ್ಲಿ ಭಕ್ತಿ ಬರಲು ಮಾರ್ಗದರ್ಶನ ನೀಡಿ..ದಯವಿಟ್ಟು
ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
ಧನ್ಯವಾದಗಳು.🙏💐
@@gcvkannada ಧನ್ಯವಾದಗಳು ಗುರುಗಳೇ
Ladies madabahuda sir
ಖಂಡಿತವಾಗಿ ಮಾಡಬಹುದು.
ಧನ್ಯವಾದಗಳು🙏💐
E mail send madake baralla sir .
ತೊಂದರೆ ಇಲ್ಲ. ನೀವು ಅಚಲವಾದ ಭಕ್ತಿಯಿಂದ, ಪೂರ್ಣ ವಿಶ್ವಾಸ ಮತ್ತು ನಂಬಿಕೆಯಿಂದ, ಶ್ರೀ ಆಂಜನೇಯ ಸ್ವಾಮಿಯ ಮಂತ್ರವನ್ನು 108 ಬಾರಿ ದಿನವೂ ಪಠಣ ಮಾಡಿ.
ಆ ದೇವರೇ ನಿಮ್ಮ ಎಲ್ಲಾ ಪ್ರಶ್ನೆಗೆ ಉತ್ತರ. ಮತ್ತು ನಿಮ್ಮ ಎಲ್ಲಾ ಸಮಸ್ಯೆಗೆ ಪರಿಹಾರ ನೀಡಬಲ್ಲ.
ಧನ್ಯವಾದಗಳು🙏💐
🙏🙏🙏
🙏💐
💕💕💕