ಯಕ್ಷಗಾನ ಧರ್ಮಾಂಗದ ದಿಗ್ವಿಜಯ / Yakshagana Dharmangada digvijaya / ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ, ಮೋರ್ಟು

แชร์
ฝัง
  • เผยแพร่เมื่อ 4 ต.ค. 2024
  • 03 ಪೆಬ್ರವರಿ 2024,
    ಶೀ ಶಂಕರ ಧಾರ್ಮಿಕ ಮಂದಿರ, ನೇರಳಕಟ್ಟೆ
    ಭಾಗವತರು:
    ಶ್ರೀ ಸುಬ್ರಹ್ಮಣ್ಯ ಐತಾಳ, ಬೈಲೂರು
    ಶ್ರ‍ೀ ರಾಘವೇಂದ್ರ ಭಟ್, ನಿಟ್ಟೂರು
    ಶ್ರೀ ವಿಶ್ವೇಶ್ವರ ಸೋಮಯಾಜಿ, ಎಂ. ಬಡಾಬಾಳು
    ಮದ್ದಲೆ:
    ಶ್ರೀ ವಿಶ್ವಂಭರ ಅಲ್ಸೆ
    ಶ್ರೀ ಸುಬ್ರಹ್ಮಣ್ಯ ಅಡಿಗ, ಕಂಚಾರು
    ಚಂಡೆ:
    ಶ್ರೀ ಗುರುರಾಜ ಐತಾಳ, ತೊಟ್ಲಕಲ್ಲು
    ರುಕ್ಮಾಂಗದ : ಶ್ರೀ ರಾಘವೇಂದ್ರ ಮಯ್ಯ, ಕಮಲಶಿಲೆ
    ಧರ್ಮಾಂಗದ 1 : ಶ್ರ‍ೀ ಶಶಿರಾಜ ಸೋಮಯಾಜಿ
    ದೂತ : ಶ್ರ‍ೀ ಕೃಷ್ಣಮೂರ್ತಿ ಅಡಿಗ, ಕೊಡ್ಲಾಡಿ
    ಭರತ : ಶ್ರೀ ಶಶಿಧರ ಸೋಮಯಾಜಿ, ಯು.ಎಸ್.ಎ.
    ನಾರದ : ಶ್ರೀ ಲಕ್ಷ್ಮೀಶ ಸೋಮಯಾಜಿ ಎಂ.
    ಕಂಬಲಾಶ್ವ : ಶ್ರೀ ಗಣಪತಿ ಅಡಿಗ, ಕುಂಞಾಡಿ
    ಮಂತ್ರಿ ಶಂಖಚೂಡ : ಶ್ರೀ ಸುಧೀಂದ್ರ ಉಡುಪ, ಕದಳಿ
    ಧರ್ಮಾಂಗದ 2 : ಶ್ರ‍ೀ ಗಜಾನನ ಉಡುಪ ಹರವರಿ
    ಮಹಿಷ : ಶ್ರ‍ೀ ಕೇಶವ ಭಟ್, ನಾಗೂರು
    ಬಲಿ : ಶ್ರ‍ೀ ಗುರುರಾಜ ಸೋಮಯಾಜಿ
    ಮಹಾವಿಷ್ಣು : ಶ್ರೀ ಗಣೇಶ ಉಪಾಧ್ಯ
    ವೇಷಭೂಷಣ : ಶ್ರೀ ಗಣೇಶ ಜನ್ನಾಡಿ ಮತ್ತು ತಂಡ
    ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ
  • บันเทิง

ความคิดเห็น •