ಯಕ್ಷಗಾನ ಸುಧನ್ವ ಕಾಳಗ / Yakshagana Sudhanva Kalaga / ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ, ಮೋರ್ಟು

แชร์
ฝัง
  • เผยแพร่เมื่อ 24 มี.ค. 2024
  • 25 ಮಾರ್ಚ್ 2024,
    ಶೀ ರಾಘವೇಂದ್ರ ಭಟ್ಟರ ಮನೆ, ಸುಳ್ಸೆ ಕ್ರಾಸ್, ಹೆಮ್ಮಾಡಿ
    ಭಾಗವತರು:
    ಶ್ರ‍ೀ ರಾಘವೇಂದ್ರ ಭಟ್, ನಿಟ್ಟೂರು
    ಶ್ರೀ ಸುಬ್ರಹ್ಮಣ್ಯ ಐತಾಳ, ಬೈಲೂರು
    ಮದ್ದಲೆ:
    ಶ್ರೀ ವಿಶ್ವಂಭರ ಅಲ್ಸೆ
    ಚಂಡೆ:
    ಶ್ರೀ ಕೃಷ್ಣಮೂರ್ತಿ ಭಟ್, ಬಗ್ವಾಡಿ
    ಶ್ರೀ ಗುರುರಾಜ ಐತಾಳ, ತೊಟ್ಲಕಲ್ಲು
    ಸುಧನ್ವ: ಶ್ರ‍ೀ ಶಶಿರಾಜ ಸೋಮಯಾಜಿ
    ಪ್ರಭಾವತಿ : ಶ್ರ‍ೀ ಗಜಾನನ ಉಡುಪ ಹರವರಿ
    ಅರ್ಜುನ : ಶ್ರ‍ೀ ಗುರುರಾಜ ಸೋಮಯಾಜಿ
    ಪ್ರದ್ಯುಮ್ನ : ಶ್ರ‍ೀ ಕೇಶವ ಭಟ್, ನಾಗೂರು
    ಕೃಷ್ಣ : ಶ್ರೀ ರಾಘವೇಂದ್ರ ಮಯ್ಯ, ಕಮಲಶಿಲೆ
    ವೇಷಭೂಷಣ : ಶ್ರೀ ಉದಯ ಗೌಡ ಆಡುಕುಳ ಮತ್ತು ತಂಡ
    "ಸೃಷ್ಟಿಗರ್ಜುನ .." ಪದ್ಯದಲ್ಲಿ ಒಂದು ವಿಶೇಷತೆಯಿದೆ. ಗುರುತಿಸಿದವರು ದಯಮಾಡಿ ಕಮೆಂಟಿಸಿ
    [ದಯವಿಟ್ಟು ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕ್ಕೊಳ್ಳಿ]
    - ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ
  • บันเทิง

ความคิดเห็น • 1