ಅಧ್ಯಾತ್ಮದಲ್ಲಿ ಯಾವುದು ಮುಖ್ಯ? - ಅನುಗ್ರಹ ಅಥವಾ ಸಾಧನೆ? | What Matters in Spirituality | Sadhguru Kannada
ฝัง
- เผยแพร่เมื่อ 7 ก.ย. 2024
- ಆಧ್ಯಾತ್ಮಿಕ ಸಾಧನವನ್ನು ಮಾಡುವುದರ ಮತ್ತು ಅನುಗ್ರಹದ ಬೇರೊಂದು ಆಯಾಮವು ಕೆಲಸ ಮಾಡಲು ಅನುವು ಮಾಡಿಕೊಡುವುದರ ನಡುವಿನ ವ್ಯತ್ಯಾಸವನ್ನು ಸದ್ಗುರುಗಳು ತಿಳಿಸುತ್ತಾರೆ. ‘ಮಾಡುವ’ ಕಾರ್ಯವು ಸಮಾಜದಲ್ಲಿ ಗುರುತಿಸಲ್ಪಡುವುದೇನೋ ನಿಜ, ಆದರೆ ಅದೊಂದು ಸೀಮಿತ ಪ್ರಕ್ರಿಯೆ. ಬ್ರೆಡ್ ಮಾಡುವಂತಹ ಸರಳ ಕೆಲಸದಲ್ಲೂ ‘ಮಾಡುವುದು’ ಮತ್ತು ಅದಾಗಲು ‘ಅನುವು ಮಾಡಿಕೊಡುವುದು’ ಎರಡೂ ಸಮಪ್ರಮಾಣದಲ್ಲಿ ಬೇಕಾಗುವುದು ಎಂದು ವಿವರಿಸುತ್ತಾರೆ.
#spirituality #enlightenment #sadhgurukannada
English video: • What matters in Spirit...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
🌷🌷🌷🙏🙏🙏
❤❤❤
🙏🙏🙏🙏🙏💐💐💐
ಅತ್ಯದ್ಭುತ ಜ್ಞಾನ..
ಶ್ರಮ ಅನುಗ್ರಹ ಎರಡೂ ಮುಖ್ಯ
🙏🙏🙏🙏🙏
I need rudrakshi to ware bt i can't get real one please help us sir
❤❤❤
❤