ಅಲೆಕ್ಸಾಂಡರ್ ಜೀವನದಲ್ಲಿ ನಡೆದ ಕುತೂಹಲಕಾರಿ ಘಟನೆ! Sadhguru Kannada | ಸದ್ಗುರು
ฝัง
- เผยแพร่เมื่อ 5 พ.ย. 2020
- ಸಾವನ್ನೇ ಜಯಿಸುವ ಹಠದಲ್ಲಿ ಭಾರತೀಯ ಯೋಗಿಯೊಬ್ಬನನ್ನು ಭೇಟಿಯಾದ ಅಲೆಕ್ಸಾಂಡರ್ ಗೆ ಸಿಕ್ಕಿದ್ದೇನು? ಆತ ಕೊನೆಗೆ ಸಾವನ್ನು ಜಯಿಸಿದನೇ?
English video: • The One Intelligent Th...
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
ಭೂಮಿಯ ಮೇಲಿನ ಜ್ಞಾನ ಸರಸ್ವತಿ ಪುತ್ರರಂತೆ ಕಾಣುತಿದ್ಧಿರ ಸದ್ಗುರು ಧನ್ಯವಾದಗಳು, ನಿಮ್ಮ ಈ ಪ್ರೀತಿಗೆ ಸಮಾಜದ ಎಲ್ಲಾರಮೇಲು ಇರುವ ಪ್ರೀತಿಗೆ,
Kannadharikate
ವಾವ್ ಸೂಪರ್ ಸದ್ಗುರೂಜಿ. ಎಂಥಾ ಅದ್ಭುತವಾದ ಜ್ಞಾನ ನಿಮ್ಮದು. ನೀವು ತುಂಬಾ ತುಂಬಾ ಗ್ರೇಟ್. ನೀವು ಸಿಕ್ಕಿದ್ದು ನನ್ನ ಭಾಗ್ಯ.
Gurubhyo namaha
ಅರಿವೆ ಗುರು...
🙏🙏🙏🙏
Guruj🙏🙏🙏
🙏🙏
🙏🙏🙏
👌👌🙏🙏
👍👍👍👍
Awesome,
🙏🙏🙏🙏🙏
Nice
#shrirakshashabaraya
🌻🌻💟💟👏👏ನಮಸ್ಕಾರಂ ಸದ್ಗುರು ಅಲೆಕ್ಸಾಂಡರ್ ಸ್ಟೋರಿ ತುಂಬಾ ಚೆನ್ನಾಗಿತ್ತು
Woww nice
Sadguru namonnamaha 🙏🏻🙏🏻
Super 😊
ಸಾವಿಲ್ಲದಿರುವಲ್ಲಿ ಸಮಯವೂ ಇಲ್ಲ! ಸಾವಿದ್ದಯೆಡೆಯಲ್ಲಿ ಸಮಯ ಮುಗಿಯಲ್ಲ!!!!🤗👨👩👧👧🙏🌎🕊😊
Sir artha aglilla nivu heliddhu.
🙏🙏🙏❤❤🙏🙏🙏
Excellent thought
👍🙏👌
Wow! Superbbb
🙏🙏🙏🙏🙏
Relly nice
🙏🙏🙏🙏🙏🙏🙏🙏
Alexander nantha murkana bagge helidakagi dhanyavaad galu gurujii
ನಮೋ ತತ್ಸ ಹರಹತೋ ಭಗವತೋ ಸಮ್ಮ ಸಂಬುದ್ಧಸಾ... 🙏ಸಿದ್ಧಾರ್ಥ ಮಂಡ್ಯ
Nimma mathugalannu keluvudu namma bhagya, kannada ke thajjume madidavarige danhyavadagalu 🙏🙏🙏
Yoga is not about eternal life yoga is about sensible life
It is serious story, or joke ? . Please
Tell me . I expect your sincere
Answer.
Rama yuddadalli enmadda yuddamadda
ಕಾಗೆ ನಿಜವಾಗಲೂ ಮಾತಾಡತ.
ಇದು ಯಾಕೆ ಇತಿಹಾಸದಲ್ಲಿ ದಾಖಲಾಗಿಲ್ಲ.
😁😁
ಮಾತೋಳಗಿನ ಮಾತು ಮುತ್ತಿನಂತಿಹುದು ನಿಮ್ಮ ಮಾತು ಮುತ್ತಿಗಿಂತ ಮಿಗಿಲಾಗಿದೆ
ಜೈ ಶ್ರೀ ರಾಮ್🐿🐿🐿🐿, ಜೈ ಶ್ರೀ ಮೋದಿಜಿ🙏🙏🙏🙏🙏, ಜೈ ಶ್ರೀ ಜಗದ್ಗುರು, ಜೈ ಶ್ರೀ ಯಡಿಯೂರಪ್ಪ🌹🌹🌹🌹👌, ಸುರೇಶ್ ಗೌಡ ಹಿರೇಮರಳಿ ಪಾಂಡವಪುರ ತಾ ಮಂಡ್ಯ ಜಿಲ್ಲೆ🐂💕💕💕 ೭
🙏🙏🙏
🙏🙏🙏