ದಲಿತರಲ್ಲಿ ನಾಲಕ್ಕು ಚಾತುರ್ವರ್ಣಗಳಿವೆಯೇ.... ? ಬಸವಣ್ಣನವರನ್ನು ಕಲ್ಯಾಣದಿಂದ ಓಡಿಸಿದವರ್ಯಾರು ಗೊತ್ತೇ.... ?
ฝัง
- เผยแพร่เมื่อ 14 ต.ค. 2021
- 2016. ಗೋಕಾಕನಲ್ಲಿ ನಡೇದ ದಲಿತೋತ್ಸವ ಕಾರ್ಯಕ್ರಮದ ಸವಿನೆನಪು # ಶ್ರೀ ನಿಜಗುನಾನಂದ ಮಹಾಸ್ವಾಮಿಗಳು ನಿಸ್ಕಲಮಂಟಪ ಬೈಲೂರು ಹಾಗೂ ಮುಂಡರಗಿ
#Kannada #satishsugarsawards #satishjarkiholifoundetion #Manavabandutvavedike #Belagavinews #nijagunanandaswamiji
ನಮ್ಮ ದಲಿತರ ಪಾಲಿಗೆ ಬಸವಣ್ಣ ರೂಪದಲ್ಲಿ ಬಂದಿರುವ ನಿಜಗುಣನಂದ ಸ್ವಾಮಿ ಜಿ 🙏☸️💯💔
ನಿಮ್ಮ ದಲಿತಪರ ಕಾಳಜಿಗೆ ಅನಂತ ಅನಂತ ಧನ್ಯವಾದಗಳು ಸ್ವಾಮಿಜಿಗಳೇ🙏🙏👌👌
ಗುರುಗಳೇ...ನಿಮ್ಮ ಬಡವರ, ದಲಿತರ, ನೊಂದವರ ಪರ ಕಳಕಳಿಗೆ, ಪ್ರವಚನಗಳಿಗೆ ಮನಸೋತು ನಾನು ನಿಮ್ಮ ಅಭಿಮಾನಿಯಾಗಿದ್ದೇನೆ..👌💐
Zz@z@z99ly
Congratulations
ಪ್
@@kenchverappakenchverappa6711 0
@@kenchverappakenchverappa6711 ಪ್
ಚೆನ್ನಾಗಿ ವಿವರಿಸಿದ್ದೀರಿ .... ಅರ್ಥೈಸುವಲ್ಲಿ ಅವರು ಮತ್ತೆ ಮತ್ತೆ ಎಡವುತ್ತಿದ್ದಾರೆ , ದಲಿತರಲ್ಲಿಯೂ ನಾಲ್ಕು ವಿಭಾಗಗಳಾಗಿ ಹೋಗಿರುವ ವಿಷ್ಯ ಅದನ್ನು ಹೇಳಲು ಅಷ್ಟೊಂದು ಧೈರ್ಯ ನಿಮ್ಮಂಥವರಿಗೆ ಮಾತ್ರ ಸಾಧ್ಯ ....
13:50👌🏻
ಬುದ್ಧಿ ಇನ್ನು ಮುಂದೆ ಮಾತನಾಡುವುದನ್ನ ನಿಲ್ಲಸ್ತಿನಿ ಅಂತಾ ನಿರ್ದರಿಸಬೇಡಿ ಯಾಕೆ ಅಂದ್ರೆ ನಿಮ್ಮ ದ್ವನಿ ಸಮುದಾಯ, ಸಮಾಜ , ಮತ್ತು ನಮ್ಮನ್ನು ಎಚ್ಚರಿಸುತ್ತದೆ
Dr Ki
ಅದ್ಭುತವಾದ ಮಾತುಗಳು ಸ್ವಾಮಿಯವರದು ತುಂಬಾ ಧನ್ಯವಾದಗಳು
ಹೊಸದಾಗಿ ನಾವು. ಸಮಾನತೆ ಧರ್ಮ ವನ್ನು ಸ್ಥಾಪನೆ ಮಾಡೋಣ. ಸರ್ ❤
ಹಲೋ ದೇವರಲ್ಲಿ ಭಕ್ತಿ ಇತ್ತು. ನಮ್ಮ ಹಿಂದೂ ಧರ್ಮ ದಲ್ಲಿ ಮೇಲು ಕೀಳು ಯಾಕೆ ಅಂಥ ಕೇಳಿದ್ದು? ನಾವು ನೀವು ಹಿಂದುಗಳೇ ಅಲ್ವೇ ಅಗಾದರೆ ದೇವರು ಹೇಳಿದ್ದಾರೆಯೇ ನೀನು ಆ ಜಾತಿ ಈ ಜಾತಿ ಅಂಥ ನಿನ್ನ ತಾಯಿಯು ಒಂದು ಹೆಣ್ಣೇ ಬೇರೆ ತಾಯಿಯು ಒಂದು ಹೆಣ್ಣೇ ಆ ತಾಯಿ ಹೊಟ್ಟೆ ನಲ್ಲಿ ಹುಟ್ಟಿದ ಮಗುವು ದೇವರಿಗೆ ಸಮ ಅಂಥ ಹೇಳಿದೆ ನಮ್ಮ ಹಿಂದೂ ಧರ್ಮ. ಹೇಳಿದ್ದರು ಕೆಳ ಜಾತಿಯ ಮಕ್ಕಳು ದೇವರ ಮಕ್ಕಳಲ್ಲವೇ ಹೇಳಿ. ನಾವೆಲ್ಲರೂ ಒಂದೇ ಹಿಂದೂ ಧರ್ಮದವರು ಅಂಥ ನೀನು ಮೊದಲು ಕಲಿ.
ಕೆಳ ವರ್ಗ ದವರು ಎಂದು ದೇವಸ್ಥಾನದ ಒಳಕ್ಕೆ ಬಿಟ್ಟಿಲ್ಲ ಕೆಳ ವರ್ಗದವರು ಕಾಣಿಕೆ, ಪೂಜೆ ಸಾಮಾಗ್ರಿಗಳನ್ನು ಕೊಟ್ಟರೆ ಅವನ್ನು ದೇವರಿಗೆ ಅಲಂಕಾರ ಮಾಡಿ ಪೂಜೆ ಮಾಡಿದರೆ ಏನು ಆಗಲ್ವಾ ನಿಮಗೆ ಮತ್ತು ದೇವರಿಗೆ ಹೇಳಿ? ದೇವಸ್ಥಾನ ಒಳಕ್ಕೆ ಬಂದ್ರೆ ಕೆಟ್ಟದು ಆಗುತ್ತೆ ಅಂಥ ಯಾಕೆ ಹೇಳಿದರು. ಇದೇನಾ ನಮ್ಮ ಹಿಂದೂ ಧರ್ಮ ಒಬ್ಬರನ್ನು ಮೇಲು ಇನ್ನೊಬ್ಬರು ಕೆಳಗೆ ಅಂಥ ಭೇದ ಭಾವ ಮಾಡೋದು.
ವೈಜ್ಞಾನಿಕ ಮಾತುಗಳನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಧನ್ಯವಾದಗಳು.
ಎಲ್ಲರಿಗೂ ನಮಸ್ಕಾರ ನಾವು ಪ್ರತಿಯೊಂದು ಕಾಮೆಂಟಗಳನ್ನು ತಪ್ಪದೆ ಓದುತ್ತೇವೆ ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು. ಆದರೇ ಒಂದು ವಿಷಯ ಪರ ವಿರೋಧ ಇದ್ದೇ ಇರುತ್ತದೆ ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ತಿಳಿಸಲು ಅವಕಾಶ ಯಾವಾಗಲು ಇದ್ದೆ ಇದೆ ಆದರೇ ಅವಾಚ್ಯಪದಗಳನ್ನು ಬಲಸುವುದು ಸರಿಯಿಲ್ಲ ದಯವಿಟ್ಟು ಅಸ್ಲೀಲ ಪದಬಳಕೆ ಮಾಡಬೇಡಿ. ಅದು ನಿಮ್ಮ ಸಂಸ್ಕೃತಿ ಮತ್ತು ನಿಮಗಿರುವ ಸಂಸ್ಕಾರ ತೊರಿಸುತ್ತದೆ. ಸಮಾಜ ನಮ್ಮೆಲ್ಲರನ್ನು ಅತೀ ಸುಕ್ಶ್ಮವಾಗಿ ಗಮನಿಸುತ್ತಿರುತ್ತದೆ ಎಚ್ಚರಿಕೆಯಿಂದ ಕಮೆಂಟಮಾಡಿ. ಇದು ನಮ್ಮ ಕೋರಿಕೆ. ದನ್ಯವಾದ.
This seer is very smart and practical and ground reality
Very revolutionary minded seer . I never come across such a kind of talented seer 2nd modern Basavanna .
U must give speech seer don't stop. U have huge fans
Every thing is reality
ನನಗೆ ಅತ್ಯಂತ ಪ್ರೀತಿ ಹಾಗೂ ನನ್ನ ನೆಚ್ಚಿನ ನಾಯಕ ಭೀಮ್ ರಾವ್ ಅಂಬೇಡ್ಕರ್ ರು
They5yhqr
Hi
Hi
P
More
ಎಂಥಹ! ಎಂಥಹ!! ಮೌಲಿಕವಾದ ಮಾತುಗಳು ಶ್ರೀಗಳೇ ಹಾರ್ದಿಕ ಹಾರ್ದಿಕ ಅಭಿನಂದನೆಗಳು ಬುದ್ಧಿ
ದಲಿತರ ಕಣ್ಣು ತೆರೆಸುತ್ತಿರುವ ಗುರುಗಳಿಗೆ. ಕೋಟಿ ಕೋಟಿ ಪ್ರಣಾಮಗಳು.🙏🙏🙏🙏
P
QQ
ಅಂಬೇಡ್ಕರ್ ಅವರ ಅಬ್ಬಾ ನನಗೆ ದೋಡ್ಡ ಅಬ್ಬಾ ಜೈ ಭೀಮ್ ಜೈ ಬುದ್ದ ಜೈ ಬಸವ...
ಅಬ್ಬಾ ಅಲ್ಲ "ಹಬ್ಬ"
ಸ್ವಾಮೀಜಿ ನಿಮ್ಮ ವಚನಗಳು ನನಗೆ ತುಂಬಾ ಇಷ್ಟ.ಯೆಲ್ಲಾ ಸ್ವಾಮಿ ಗಿಂತ ನನಗೇ ನಿಮ್ಮ ವಚನಗಳು ಇಷ್ಟ.ನಾಮಸ್ಕಾರಗಳು ಸ್ವಾಮೀಜಿಗಳು
ನಿಮ್ಮನ್ನ ನೋಡಿದರೆ ಸಾಕು ಬಸವವನ್ನ ತತ್ವ ಸ್ವರೂಪ ಅಂತ ಭಾವ ಬರುತ್ತೆ ಗುರುಗಳೇ.....
ತುಂಬಾ ತುಂಬಾ ಅಭಿನಂದನೆಗಳು ಗುರುಗಳೇ ತಮ್ಮ ವೈಚಾರಿಕತೆಯ ಮಾತುಗಳು ಒಳ ಆತ್ಮದ ಕಣ್ಣುಗಳನ್ನು ತೆರೆಯುವಂತಹದ್ದು. ಇಂತಹ ತತ್ವಗಳ್ನ್ನು ಜೀವದಲ್ಲಿ ಅಳವಡಿಸಿಕೊದರೆ ಯಾವ ಮೀಸಲಾತಿಯು ಬೇಡ. ನಾವು ನಮ್ಮ ಅಸ್ತಿತ್ವದ ಬಗ್ಗೆ ಈ ದೇಶದ ಪ್ರಜೆಗಳಾಗಿ ನಮ್ಮ ಹಕ್ಕನ್ನು ಭೇದಭಾವ ಇಲ್ಲದೆ ತುಳಿತಲ್ಪಟ್ಟ ಎಲ್ಲಾ ವರ್ಗದ ಜನ ಒಂದಾಗಿ ಹೋರಾಟ ಮಾಡಿದರೆ ನಾವು ನಮ್ಮ ಅಸ್ತಿತ್ವ ಉ ಳಿಸಿಕೊಳ್ಳಬಹುದು.
ಜೈಭೀಮ್ ಜೈ ಬಸವ ಜೈ ಬುದ್ಧ... 🙏🙏
Jye.beem.jey.bhasav.jey.budha
🙏🙏🙏
ಅದ್ಭುತ ನುಡಿಗಳು ಸ್ವಾಮಿಗಳೇ🙏🙏
Extraordinary speech sirrr🙏🙏🙏👌👌iam inspired urs exalent speech.....JAI BHEEM👍👍
Thank you for your great speech gurugale Namaskar
ಯಾವುದೇ ದಲಿತ ಸಂಘಟನೆಯ ಉದ್ದೇಶ ಆ ಸಂಘಟನೆಯ ಕೆಲವೇ ವ್ಯಕ್ತಿಗಳ ಸ್ವಾರ್ಥ ವಾಗಿರುತ್ತದೆ. ನಿಸ್ವಾರ್ಥ ಸಂಘಟನೆಗಳಾಗಿದ್ದರೆ ಇಡೀ ಸಮುದಾಯವೇ ಒಂದು ಪ್ರಭಲ ಶಕ್ತಿಯಾಗಿ ಬೆಳೆಯುತ್ತಿತು.
ಇಡೀ ನಮ್ಮ ದೇಶದಲ್ಲಿ ದಲಿತೋದರಕ್ಕಾಗಿ ಮತ್ತು ಸಮಸ್ತ ದೇಶದ ಜನೆತೆಯ ಕಲ್ಯಾಣಕ್ಕಾಗಿ ತ್ಯಾಗ ಬಲಿದಾನಗಳನ್ನ ಮಾಡಿದಂತಹ ಒಬ್ಬರರಲ್ಲಿ ಒಬ್ಬರೇ ಮಹಚೇತನ ಅವರೇ ಮಹಾನಾಯಕ ಬಾಬಾಸಾಹೇಬರು.
ಸೂಪರ್ sss
ಜೈ ಭೀಮ್ ಜೈ ಬುದ್ದ ಜೈ ಬಸವ.....
ನಿಮ್ಮ ಸತ್ಯದ ನುಡಿಗಳಿಗೆ ನಮ್ಮ ನಮನಗಳು🌹🙏🌹🙏🌹🙏
ಗುರುಗಳೆ ನೀವು ಹೆಳುಮತು ಈ ದಲಿತರಿಗೆ ಅರ್ಥಹಗಲ ಗುರುಗಳೆ 😭😭😭🙏
💯 right
@@rmcrafi3933 a
@@akleshhadapad6165 l6 ° g
ನಿಮ್ಮ ಕಾಳಜಿ ಪೂರಕ ಮಾತಿಗೆ ಅಭಿನಂದನೆ ಗಳು ಸ್ವಾಮಿಜಿಗಳೇ
ಜೈ ಭೀಮ್ ಸರ್
😭🙄
Sir I'm fan of your speech really great for youngsters
🙏🙏🙏 ಗುರೂಜಿಗಳು ದಲಿತ ರನ್ನುಎಚ್ಚರಗೊಳಿಸಿದಕ್ಕೆ ತುಂಬಾ ಅಭಿನಂದನೆಗಳು
A very good awakening& Inspiring speech for Dalits&Dalit society. 🙏🙏🙏👍👍👌👌👏👏
Super Swamiji🍀👌👌👌🌹🌹🌹🙏🙏🙏
Fentastic inspiration speech
ಎಂಥಹ ಮಾತು ಸರ್ ನಿಮ್ಮದು ನಿಮಗೆ ಲಾಲ್ ಸಲಾಂ
Very Fruitful Facts and Knowledge❤️
ಉತ್ತಮವಾದ ಸಂಘಟನೆಯ ಮಾತುಗಳು ಸರ್ ಈ ರೀತಿ ನಮ್ಮ ಜನರನ್ನು ಮತ್ತು ನಾಯಕರನ್ನು ಎಚ್ಚರಿಸುವ ಗುರುಗಳು ಬೇಕು. ಧನ್ಯವಾದಗಳು ಗುರುಗಳೇ 🙏🙏🙏
Super guruji ,👌 adhre yargu adhu artha ne agalve, Jai beem🙏
ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ
Iam fan of you swamiji
Swamiji Maharaj Nanu nemma bala
ಗುರು ಗಳೇ.....ಈ ವೇದನೆಯನ್ನು ಸದಾ...ಈ ವೇದನೆಯನ್ನು ಹೇಳಿ ಹೇಳಿ ಸಾಕಾಗಿದೆ..... ಎಲ್ಲಾ ನನ್ನ ಸೋದರರು ವ್ಯತಿರಿಕ್ತವಾಗಿ ಮಾತನಾಡು ವವರೇ
🌹🌹🌹🙏🙏🙏🙏 ಅಪ್ಪಾಜಿ.... 🌹🌹
Meaning full swamiji..
ಸೂಪರ್ ಭಾಷಣ ಗುರುಗಳ ಚಿಂತನೆ
Namma janakke yavag buddhi barite swamiji jaibhim
Very very valuable speech Swamiji sir 🙏🌹
Indina namma Deshakke nimanta Mahan Gyaninigala awashyakate Tumba ide ...🙏🙏🙏
Super Swamiji
Super nij sir
Jai Basava
🙏🔯
ಉತ್ತಮ ಪ್ರವಚನ
Super sar
Jai bhim
Good SPEECH VERY SIRIAS DALITHA JANRATION
Prank Swamji you have rightly expressed your pain that our SC/ST peoples of all the 4 categories should realize Ambedkars teachings of Educate and unite. My umbrella request you to is wherever you go and meet our people to unite with our true and LOUDVIOCE
Jai bheem
Sir namaskar
ಜೈಭೀಮ್ Really heart touched speech sir ನೀವು ಹೇಳುವ ಪ್ರತಿ ಒಂದು ಮಾತು ನಮ್ಮ ದಲಿತರ ಹೋರಾಟದ ಮೂಲಕ ಮಾಡಿಬೇಕು 🌱🌱🙏
ಒಳ್ಳೆಯ ಸಂದೇಶ ಗುರೂಜಿ.. 💐
Amazing swameegi; greatest preaching.
ಬಹಳ ಪ್ರಸ್ತುತವಾದ ವಿಚಾರಗಳು ಗುರುಜೀ...👌
Neejagund Swamy I like your transprent speech what Dalit has to do I also request all Dalits are to
pray budda Basava Ambedkar thease are our gods
🙏🙏💯nija sir
🙏🙏🙏👍
Super guruji 🙏🙏🙏
🙏Jai bheem🙏
ಜೈಭೀಮ್ ಸರ್ 💐💐
Untill your last breath we like your speeches. Pls no shut this candle. Lord bless you. Peoples are coming on right path of basava
Super
Great speach
ಸುಮಾರು ೩ ವರ್ಷಗಳಿಂದ ನಾನು ಇದನ್ನೆ ಹೇಳುತ್ತಿದ್ದೆನೆ ಗುರುಗಳೆ. ತುಂಬಾ ಅದ್ಬುತವಾಗಿ ಮಾತನಾಡಿದ್ದಿರಿ. ಕನಿಷ್ಠ ಮಾನ ಮಾರ್ಯಾದೆ ದಲಿತರಿಗೆ ಇದ್ದರೆ ಬದಲಾಗಲಿ.
ಹಾಗಾಗಬಾರದು ಅನ್ನೋ ಕಾಳಜಿಯಿಂದ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡ್ತಾಯಿದ್ದೇವೆ ದಯವಿಟ್ಟು ಈಗಲಾದರೂ ದಲಿತರಲ್ಲಿ ಒಮ್ಮನಸ್ಸು ಬರಬೇಕಿದೆ. ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲ ತಮ್ಮೇಲ್ಲರ ಸಹಕಾರ ಅತ್ಯವಸ್ಯಕವಾಗಿದೆ ಯಾವುದೇ ದಲಿತ ನಾಯಕರು ಕರೆ ಕೊಟ್ಟಾಗೆಲ್ಲ ಸೇರಿ ನಮ್ಮ ಸಹಬಾಗಿತ್ವ ನೀಡುವಂತದ್ದು ಕಾರ್ಯಕ್ರಮ ಎಸಸ್ಸಿಗೆ ಶ್ರಮಿಸುವಂತದ್ದು ಮತ್ತು ಇಂಥ ಮಹಾನ ಸ್ವಾಮೀಜಿಗಳ ಸಂದೇಶಗಳು ಸಿಕ್ಕಾಗೆಲ್ಲ ನಮ್ಮ ಸೋಸಿಯಲ ಮೀಡಿಯಾಗಳಲ್ಲಿ ಸೇರಮಾಡುವುದರಮೂಲಕ ಜಾಗೃತಿ ಮೂಡಿಸುವಂತದ್ದು ಆಗಬೇಕು
Anand kumar yenapa adu mathu ha maryade anno maath
Supr
You are Right
@@SatishSugarsAwards ಖಂಡಿತ.. ಜೈ ಭೀಮ್
Super speech
100,/. Truth 🙏🙏🙏
Tq so much 🙏🙏, jai bhim
Good swameeji your social services are nice equality fundamental rights this is our Aim
Yes correct swamiji kayakave kailasa Lord Basavanna.
👌 ನುಡಿಮುತ್ತುಗಳು ಸ್ವಾಮಿ
I always love ur speech swamiji avre, ❤️❤️❤️
Waw wt a speach swamiji
ನಿಜವಾದ ಮಾತುಗಳು ಗುರುಗಳೆ 🙏🏻🙏🏻🙏🏻
Swamiji avara ondandu maathu arthapoorna, ivara maathu acharane yellavu anukarniya. Divya assheervada korutha jai bheem
ambedkar eradne janma talidare ansutte jai swamiji jai bim I am your fan
Nija Ne Gurugale ❤ Satyavada Mathu....
👍ಜೈ ಭೀಮ್ 👏👏👏👏👏🌹🙏🙏🙏
ಹೌದು ನಿವ್ ಹೇಳಿದ್ದು ನಿಜ ಮೊದಲು ದಲಿತರು ಬದಲಾಗಬೇಕು.. ಜೈ ಭೀಮ್.!
ನೀವು ಹೇಳುವ ಮಾತು ಇನ್ನೂ ನಮ್ಮ ವರ್ಗದ ಜನರಿಗೆ ಅರ್ತವಾಗ್ತಿಲ್ಲ ಸರ್
I salute u swamiji ,but dalits are being misguided by their leaders who go behind kesary leaders, pl discuss how was their ancesters life after independence who lifted them from poverty ,if bjp ruled for 70 years, ur life still would heve been miserable
ಹಾಗಾಗಬಾರದು ಅನ್ನೋ ಕಾಳಜಿಯಿಂದ ನಮ್ಮಿಂದಾದ ಎಲ್ಲ ಪ್ರಯತ್ನಗಳನ್ನು ಮಾಡ್ತಾಯಿದ್ದೇವೆ ದಯವಿಟ್ಟು ಈಗಲಾದರೂ ದಲಿತರಲ್ಲಿ ಒಮ್ಮನಸ್ಸು ಬರಬೇಕಿದೆ. ಒಂದೇ ಕೈಯಿಂದ ಚಪ್ಪಾಳೆ ಸಾದ್ಯವಿಲ್ಲ ತಮ್ಮೇಲ್ಲರ ಸಹಕಾರ ಅತ್ಯವಸ್ಯಕವಾಗಿದೆ ಯಾವುದೇ ದಲಿತ ನಾಯಕರು ಕರೆ ಕೊಟ್ಟಾಗೆಲ್ಲ ಸೇರಿ ನಮ್ಮ ಸಹಬಾಗಿತ್ವ ನೀಡುವಂತದ್ದು ಕಾರ್ಯಕ್ರಮ ಎಸಸ್ಸಿಗೆ ಶ್ರಮಿಸುವಂತದ್ದು ಮತ್ತು ಇಂಥ ಮಹಾನ ಸ್ವಾಮೀಜಿಗಳ ಸಂದೇಶಗಳು ಸಿಕ್ಕಾಗೆಲ್ಲ ನಮ್ಮ ಸೋಸಿಯಲ ಮೀಡಿಯಾಗಳಲ್ಲಿ ಸೇರಮಾಡುವುದರಮೂಲಕ ಜಾಗೃತಿ ಮೂಡಿಸುವಂತದ್ದು ಆದಬೇಕು.
Super Bhadana gurgule
Dalitara paravagi dhwani etthuva pratiyobba meluvargadavarigu avara padagaligu sharanu sharanartigalu gurugale.Jai Budda Basava Ambedkar..
ಶ್ರೀ ಗುರು ಬಸವಣ್ಣ
ಶ್ರೀ ಗುರು ಸಗಂಮನಥ
Good message
Sathvada mathu swamiji
Nimmunna ondh sari nodbeku gurugale🙏🙏🙏
Very good swamiji.
Jai bheem sir🙏🙏
Abhinandhanegalu swamiji
Jai beem
Great speech sir.
ಜೈ ಭೀಮ್
ಇಂದಿನಿಂದ ನಾನು ಮಾತ್ರ ನೀವೂ ಹೇಳಿದ ಮಾತಿನಂತ್ತೆ ಇರುತ್ತೇನೆ
💥💥💥💐💐💐👌🙏🙏🙏
En guru hengiddiya...
🙏🙏👌
Brahmanra mukkli sariyagi ursthira swamiji nivu 😂😂😂😁😀😀😀😀😀😂😃😃😃😄😅😅😅😅
ನಿಮ್ಮ ವಿಚಾರಧಾರೆಯಿಂದ ನಮ್ಮ ಮನ ತರೆಯಿತು
Niv pravachana madle beku nyaya ide nimma wards is very true
Nam jana inge gurugale nidana updated agodhu
Jai gurugale
14:00 super
ಬಹಳ ಉತ್ತಮ ಗುಣಮಟ್ಟದ ಪ್ರವಚನ ಗುರುಗಳೆ,
Super swamigale🙏🌍💙
Nija gurugale
Jay. Bheem. Namo. Bhudday. Jay. Samvidaahan. Goa