Nijagunananda Swamiji's Amazing Speech Infront Of CM Siddaramaiah at Rajyotsava Award 2023 | YOYO TV
ฝัง
- เผยแพร่เมื่อ 1 พ.ย. 2023
- Nijagunananda Swamiji's Amazing Speech Infront Of CM Siddaramaiah at Rajyotsava Award 2023 | YOYO TV Kannada
#NijagunanandaSwamiji #CMSiddaramaiah #RajyotsavaAward2023 #YOYOTVKannada #Karnataka #KannadaNews
► Subscribe Now 👉 / yoyotvkannada 👉 Stay Updated ! 🔔
Follow Us on:
► Facebook 👉 / yoyotvkannada1
► Twitter 👉 / yoyotvkannada1
ಎಂತಹ ಅದ್ಭುತವಾದ ಮಾತು ಸರ್ ಮತ್ತು ಎಂತಹ ಅದ್ಭುತವಾದ ಬೆಳವಣಿಗೆ ಈ ನಾಡಿನಲ್ಲಿ ಸಾಹಿತ್ಯ ನಿರಂತರವಾಗಿ ಬೆಳೆಯಲಿ ಜೈ ಭೀಮ್
ಅದ್ಬುತವಾದ ನುಡಿಗಳು ಸ್ವಾಮಿಗಳೆ ಜೈ ಭೀಮ್
ಜೈ ನಿಜವಾದ ನಿಜಗುಣನಂದ ಸ್ವಾಮೀಜಿ....❤❤❤❤❤❤❤❤❤❤❤❤❤❤❤
ಲಿಂಗಾಯತ ಧರ್ಮನೇ ಸನಾತನ
ಧರ್ಮದ ಭಾಗಶ ನಕಲು....ರುದ್ರಾಕ್ಷ ಮಾಲಾ ದಾರಣೆ, ಓಂ ನಮಃ ಶಿವ ಮಂತ್ರ, ಷಟ್ ಚಕ್ರದ್ಯಾನ, ಭಸ್ಮ ಧಾರಣೆ ಎಲ್ಲ ಬಸವಣ್ಣ ಹುಟ್ಟೋದ ಮೊದಲೆ ಈ ಆಚರಣೆಗಳು ಇತ್ತು...ನಕಲು ಮಾಡಿದ್ದು ಅಷ್ಟೆ ಅಲ್ಲದೇ ಮೂಲ ಧರ್ಮನೇ
ನಿಂದನೆ ಮಾಡೋದು ಇವರಿಗೇನೋ ಸುಖ ಕೊಡುತ್ತೆ..
ಇ ಕೆಳಗಿನ ವಚನ ಯಜುರ್ವೇದ ದ ಡಿಟ್ಟೋ ಕಾಪಿ:
ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ
ಸಕಲ ವಿಸ್ತಾರದ ರೂಹು ನೀನೆ ದೇವಾ
`ವಿಶ್ವತಸ್'ಚಕ್ಷು ನೀನೆ ದೇವಾ
`ವಿಶ್ವತೋಮುಖ' ನೀನೆ ದೇವಾ
`ವಿಶ್ವತೋ ಬಾಹು' ನೀನೆ ದೇವಾ.......
ಇಲ್ಲಿ ಇದೇ ನೋಡಿ ಯಜುರ್ವೇದದ ಮಂತ್ರ:
ॐ विश्वत: चक्षु: उत विश्वतो मुखो विश्वतो बाहु : उत् विश्पतस्पात
संबाहुभ्याम् धमति सं पत्रै: द्यावा भूमी जनयत् देव एक: ॥
विश्वतश्चक्षु विश्वतो मुखो विश्वतो बाहुरूत विश्वतस्पात् (यजुर्वेद अ.
17 /मं. 19)*
ಬಸವಾದಿ ಪ್ರಥಮರೆಲ್ಲರೂ (ಶರಣರು) ಸ್ಥಾವರ ಲಿಂಗ ಪೂಜೆಯ ಬಗ್ಗೆ ಆಕ್ಷೇಪಿಸಿ, ಅದೇ ಸ್ಥಾವರ ಲಿಂಗಗಳ ಹೆಸರುಗಳನ್ನು ತಮ್ಮ ಅಂಕಿತವಾಗಿ ಬಳಸಿದ್ದಾರೆ. (ಕೂಡಲ ಸಂಗಮದೇವಾ, ಗುಹೇಶ್ವರ ಲಿಂಗ, ಚೆನ್ನಮಲ್ಲಿಕಾರ್ಜುನ ಇತ್ಯಾದಿ). ಅದು ಹೇಗೆ? ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲೇ ಸ್ಥಾವರ ಲಿಂಗ/ಸಂಗಮೇಶ್ವರ ಇದ್ದಾನೆ. ಅಲ್ಲದೇ ಈ ಶಿವಲಿಂಗ ಯೋನಿ ಪೀಠದ ಮೇಲೆ ಸ್ಥಾಪಿತವಾಗಿದೆ. ಶಿವ ಶಕ್ತಿಯ ಸಂಯೋಜಿತ ರೂಪ ಶರಣರ ಕೂಡಲ ಸಂಗಮ ಕ್ಷೇತ್ರದಲ್ಲಿ ಏಕಿದೆ?
🎉
Only sees mistake on Hindu dharma...he is blind to the mistakes in Islam and Christianity..their rule in India barbaric than the brahmins or kings rule
ಅದ್ಭುತವಾದ ಮಾತುಗಳು ಸ್ವಾಮೀಜಿ ಜೈ ಭೀಮ್❤❤❤
ಜೈಭೀಮ್ ಜೈ ನಿಜಗುನಾನಂದ ಸ್ವಾಮೀಜಿ 🙏🙏
ಜೈ ನಿಜಾಗುಣನಂದ ಸ್ವಾಮಿ ಜಿ ಜೈ ಸಿದ್ದರಾಮಯ್ಯ 🎉🎉🎉🎉🎉
ಅಣ್ಣ ಬಸವಣ್ಣ ನವರ ಹಾದಿಯಲ್ಲಿ ಸಾಗುತ್ತಿರುವ ಒಬ್ಬರೇ ಸ್ವಾಮೀಜಿ 🙏
ಅಣ್ಣ ಬಸವಣ್ಣ ಏನು ಹೇಳಿದರೆ ಗೊತ್ತಾ ಪ್ರಾಣಿ ಹಿಂಸೆ ಮಾಡ್ಬೇಡ ಅಂತಾ ಒಬ್ಬ ಬೊಳ್ಳಿಮಕ್ಳು ಏನಾದ್ರು ಇದ್ದಾರಾ ಈ ಭೂಮಿ ಮೇಲೆ ತೋರಿಸಪ್ಪ..
Swamy samanu hididu kondu eru hotte tumbutte hogle hogu
ಲಿಂಗಾಯತ ಧರ್ಮನೇ ಸನಾತನ
ಧರ್ಮದ ಭಾಗಶ ನಕಲು....ರುದ್ರಾಕ್ಷ ಮಾಲಾ ದಾರಣೆ, ಓಂ ನಮಃ ಶಿವ ಮಂತ್ರ, ಷಟ್ ಚಕ್ರದ್ಯಾನ, ಭಸ್ಮ ಧಾರಣೆ ಎಲ್ಲ ಬಸವಣ್ಣ ಹುಟ್ಟೋದ ಮೊದಲೆ ಈ ಆಚರಣೆಗಳು ಇತ್ತು...ನಕಲು ಮಾಡಿದ್ದು ಅಷ್ಟೆ ಅಲ್ಲದೇ ಮೂಲ ಧರ್ಮನೇ
ನಿಂದನೆ ಮಾಡೋದು ಇವರಿಗೇನೋ ಸುಖ ಕೊಡುತ್ತೆ..
ಇ ಕೆಳಗಿನ ವಚನ ಯಜುರ್ವೇದ ದ ಡಿಟ್ಟೋ ಕಾಪಿ:
ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ
ಸಕಲ ವಿಸ್ತಾರದ ರೂಹು ನೀನೆ ದೇವಾ
`ವಿಶ್ವತಸ್'ಚಕ್ಷು ನೀನೆ ದೇವಾ
`ವಿಶ್ವತೋಮುಖ' ನೀನೆ ದೇವಾ
`ವಿಶ್ವತೋ ಬಾಹು' ನೀನೆ ದೇವಾ.......
ಇಲ್ಲಿ ಇದೇ ನೋಡಿ ಯಜುರ್ವೇದದ ಮಂತ್ರ:
ॐ विश्वत: चक्षु: उत विश्वतो मुखो विश्वतो बाहु : उत् विश्पतस्पात
संबाहुभ्याम् धमति सं पत्रै: द्यावा भूमी जनयत् देव एक: ॥
विश्वतश्चक्षु विश्वतो मुखो विश्वतो बाहुरूत विश्वतस्पात् (यजुर्वेद अ.
17 /मं. 19)*
ಬಸವಾದಿ ಪ್ರಥಮರೆಲ್ಲರೂ (ಶರಣರು) ಸ್ಥಾವರ ಲಿಂಗ ಪೂಜೆಯ ಬಗ್ಗೆ ಆಕ್ಷೇಪಿಸಿ, ಅದೇ ಸ್ಥಾವರ ಲಿಂಗಗಳ ಹೆಸರುಗಳನ್ನು ತಮ್ಮ ಅಂಕಿತವಾಗಿ ಬಳಸಿದ್ದಾರೆ. (ಕೂಡಲ ಸಂಗಮದೇವಾ, ಗುಹೇಶ್ವರ ಲಿಂಗ, ಚೆನ್ನಮಲ್ಲಿಕಾರ್ಜುನ ಇತ್ಯಾದಿ). ಅದು ಹೇಗೆ? ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲೇ ಸ್ಥಾವರ ಲಿಂಗ/ಸಂಗಮೇಶ್ವರ ಇದ್ದಾನೆ. ಅಲ್ಲದೇ ಈ ಶಿವಲಿಂಗ ಯೋನಿ ಪೀಠದ ಮೇಲೆ ಸ್ಥಾಪಿತವಾಗಿದೆ. ಶಿವ ಶಕ್ತಿಯ ಸಂಯೋಜಿತ ರೂಪ ಶರಣರ ಕೂಡಲ ಸಂಗಮ ಕ್ಷೇತ್ರದಲ್ಲಿ ಏಕಿದೆ?
ನಮ್ಮ ಕರ್ನಾಟಕದಲ್ಲಿ ಜಾತ್ಯಾತೀತ , ಮಾನವೀಯತೆಯುಳ್ಳ ಸ್ವಾಮೀಜೆ ಯಾರಾದರೂ ಇದ್ದರೇ ಇವರು ಮಾತ್ರ....ನಿಮ ಮನುಷ್ಯ ತ್ವಕ್ಕೆ ನಾವು ಯಾವತ್ತು ಬೆಂಬಲಿಸ್ತೀವಿ
ಜ್ಜಾತ್ಯಾತೀತ ಸ್ವಾಮೀಜಿ ಗೆ ಜಯ ಆಗಲಿ
😂😂😂
ಚಮಚಗಿರಿ ಸ್ವಾಮಿ 😂😂😂.. Payment ಸ್ವಾಮಿ
Payment jatya tootina edabidangi Swamy
ಲಿಂಗಾಯತ ಧರ್ಮನೇ ಸನಾತನ
ಧರ್ಮದ ಭಾಗಶ ನಕಲು....ರುದ್ರಾಕ್ಷ ಮಾಲಾ ದಾರಣೆ, ಓಂ ನಮಃ ಶಿವ ಮಂತ್ರ, ಷಟ್ ಚಕ್ರದ್ಯಾನ, ಭಸ್ಮ ಧಾರಣೆ ಎಲ್ಲ ಬಸವಣ್ಣ ಹುಟ್ಟೋದ ಮೊದಲೆ ಈ ಆಚರಣೆಗಳು ಇತ್ತು...ನಕಲು ಮಾಡಿದ್ದು ಅಷ್ಟೆ ಅಲ್ಲದೇ ಮೂಲ ಧರ್ಮನೇ
ನಿಂದನೆ ಮಾಡೋದು ಇವರಿಗೇನೋ ಸುಖ ಕೊಡುತ್ತೆ..
ಇ ಕೆಳಗಿನ ವಚನ ಯಜುರ್ವೇದ ದ ಡಿಟ್ಟೋ ಕಾಪಿ:
ಎತ್ತೆತ್ತ ನೋಡಿದತ್ತತ್ತ ನೀನೆ ದೇವಾ
ಸಕಲ ವಿಸ್ತಾರದ ರೂಹು ನೀನೆ ದೇವಾ
`ವಿಶ್ವತಸ್'ಚಕ್ಷು ನೀನೆ ದೇವಾ
`ವಿಶ್ವತೋಮುಖ' ನೀನೆ ದೇವಾ
`ವಿಶ್ವತೋ ಬಾಹು' ನೀನೆ ದೇವಾ.......
ಇಲ್ಲಿ ಇದೇ ನೋಡಿ ಯಜುರ್ವೇದದ ಮಂತ್ರ:
ॐ विश्वत: चक्षु: उत विश्वतो मुखो विश्वतो बाहु : उत् विश्पतस्पात
संबाहुभ्याम् धमति सं पत्रै: द्यावा भूमी जनयत् देव एक: ॥
विश्वतश्चक्षु विश्वतो मुखो विश्वतो बाहुरूत विश्वतस्पात् (यजुर्वेद अ.
17 /मं. 19)*
ಬಸವಾದಿ ಪ್ರಥಮರೆಲ್ಲರೂ (ಶರಣರು) ಸ್ಥಾವರ ಲಿಂಗ ಪೂಜೆಯ ಬಗ್ಗೆ ಆಕ್ಷೇಪಿಸಿ, ಅದೇ ಸ್ಥಾವರ ಲಿಂಗಗಳ ಹೆಸರುಗಳನ್ನು ತಮ್ಮ ಅಂಕಿತವಾಗಿ ಬಳಸಿದ್ದಾರೆ. (ಕೂಡಲ ಸಂಗಮದೇವಾ, ಗುಹೇಶ್ವರ ಲಿಂಗ, ಚೆನ್ನಮಲ್ಲಿಕಾರ್ಜುನ ಇತ್ಯಾದಿ). ಅದು ಹೇಗೆ? ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮ ಕ್ಷೇತ್ರದಲ್ಲೇ ಸ್ಥಾವರ ಲಿಂಗ/ಸಂಗಮೇಶ್ವರ ಇದ್ದಾನೆ. ಅಲ್ಲದೇ ಈ ಶಿವಲಿಂಗ ಯೋನಿ ಪೀಠದ ಮೇಲೆ ಸ್ಥಾಪಿತವಾಗಿದೆ. ಶಿವ ಶಕ್ತಿಯ ಸಂಯೋಜಿತ ರೂಪ ಶರಣರ ಕೂಡಲ ಸಂಗಮ ಕ್ಷೇತ್ರದಲ್ಲಿ ಏಕಿದೆ?
Political guruji ❤ Jai Ho
ನೀವು ಒಬ್ಬರೇ ನಿಜವಾದ ಸ್ವಾಮೀಜಿ ಗುರುಗಳೇ....
Super gurugale super Jai c m shiddaramaiah sir
Good swamiji jai karnataka jai Kannada jai everyone Thanks
ಸಿಎಂ ಸಿದ್ದರಾಮಯ್ಯ ❤❤❤
Congratulations swamiji
Super to good 🎉🎉🎉🎉
Jai siddaramai Jai ❤❤
swameji talking super jai siddanna
Supper swamigi edu srikrisatandevaraya avar adalita bibisutide
God bless you Swamiji.
I am mostly watching your speech.
Truth is always bitter.
God will protect you for your awareness speeches.
Every once prayers for you all the time
Justice for soujanya swamiji
Clieean. Heand. Siddaramayya
Jai
ಸೋಫರ್ ಕಾಮೆಂಟ್ಸ್ ಜೈಭೀಮ ಜೈನಿಜಗುಣನಂದಸಾವಮಿಜಿಗೆ ಜಯವಾಗಲಿ ಜಯವಾಗಲಿ ಬಸವಣ್ಣನವರ ಗೆ
Great information ✅️
God's basavann a❤
Super swamiji
ನೀವು ಹೇಳಿದ ಪ್ರತಿಯೊಂದು ಮಾತು ನಿಜವಾದ ಗುರುಗಳೇ
Jai Swamyji Jai Siddu Jai Bhim
Nama Rajane Biluru gramdanthagali swamiji
Well speech Swamiji
🙏
❤❤❤ Proud to have Swamiji
ಅದ್ಭುತ ಮಾತು
Ghanathege thakka gaurava jaibheem jaibhudha shubashayagalu gurgale jai nijagunanandha swamiji
I like all wes you're spich swamiji
ಹೆಸರಿಗೆ ತಕ್ಕಂತ ಸೇವಕ...ಒಳ್ಳೆಯದಾಗಲಿ.
Thank you very much gurughale
❤❤
🎉🎉🎉🎉🎉🎉🎉🎉🎉🎉🎉
Jai siddaramaiya
ಜೈ ಸ್ವಾಮೀಜಿ jai siddu maharaaj sir jai karnaatakamaate🎉😂😂😂
ಅದ್ಭುತ ಮಾತು ಗುರೂಜಿ
❤
ಗೋವುಗಳ ವಿಚಾರದಲ್ಲಿ ಏನಾದ್ರೂ ಪ್ರಶ್ನೆ ಹಾಕಿದರೆ ಈ ಸ್ವಾಮಿಗೆ ಸಜ್ಜನರಿಗೆ ಪ್ರಿಯವಾಗುವ ಹಾಗೆ ಹೇಳಲಿಕ್ಕೆ ಬೇಕಾದ ಸದ್ಗುಣ ಇಲ್ಲ .
ಗೋವುಗಳನ್ನು ತಿನ್ನುವುದು ಧರ್ಮವೇ ಅಧರ್ವವೇ ಎಂದು ಪ್ರಶ್ನೆ ಹಾಕಿದರೆ .ತಿನ್ನುವುದು ಧರ್ಮ ಕಣಪ್ಪಾ ಅಂತ ಹೇಳೋ ಸ್ವಾಮಿ ಇದು .
Eva obba kall swamiji
ಬಹುಶ್ಯ e ವೇದಿಕೆ ಮೇಲೆ ಅಂತಹ ಪ್ರಶ್ನೆ ಕೇಳಿದರೆ ಸಲ್ಲದು ಮತ್ತು ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಹಾ ಸಿಕ್ಕಲ್ಲ. ಇವರು ನಿಜವಾಗಲೂ ಬಸವ ತತ್ತ್ವವನ್ನು ಪಾಲಿಸುವುದು ಆದರೆ ಇವರು ವೇದಿಕೆ ಮೇಲೆ ಮೋದಿ ಅವರ ಕಾರ್ಯಗಳನು ಬಸವ ಕಾಲಯನಕ್ಕೆ ಹೋಲಿಕೆ ಮಾಡಿದಾಗ ಮಾತ್ರ ಇವರನ್ನು ಒಪ್ಪಿಕೊಳ್ ಬಹುದು.
ನೀವು ಮೇಕೆ ಕುರಿ ಕೋಳಿ ಇತರೆ ಜೀವಿಗಳನ್ನು ತಿನ್ನಲ್ವ??
Jay nij gunananda Swamiji
Jai mhodiji jai
Ee Kapata Loka Dalli
Nimmantaha Olleya
Swami Galu Irruvuduu Namma Adrushta🙏🙏
❤🙏🙏🙏🙏🙏🙏
🎉🎉🎉🎉
ವಿಜಯಕುಮಾರ್ ಗುಜ್ಜ ನಡು. ಮಾಡಿದಷ್ಟೂ ಕೆಲಸ ನೀಡಿದಷ್ಟು ಬಿಕ್ಷೆ ನಿಮ್ಮ ಕೆಲಸ ಜನರ ನಡುವೆ ಇ ದೇ ಜೈ ಕನ್ನಡಾಂಬೆ ಜೈ ಗುರುದೇವ ನಮಃ .🙏🙏🙏🙏🙏🙏🙏🙏🙏🙏🙏🙏
What A Great Knowledge Words By Nijagunananda Swamiji .
🙏🙏🙏🙏💓💓💓
👍👍👍👍👍👍👌👌🙏🙏🙏🙏
🙏🏼🙏🏼🙏🏼
ಬಸವ ಓಂ ನಮಃ ಶಿವಾಯ
🙏🙏🙏
ಜೈ ಹೊ ಬುದ್ದಿ 🎉🎉🎉🎉🎉🎉🎉❤❤❤❤❤❤
sharanu sharanu
Sharanu sharanarthi
Ashadhbhuti kaami
Jay..sidu..👌👌👌♥️💚👍👍👍💪💪💪🙏🙏🙏💐💐💐
ಸೂಪರ್ 🎉
Super 👍
Jai swamiji and a good message to the society
👍👍👍👍
🙏🙏💐💐
ಜೈ ಭೀಮ್ ಜೈ
❤🎉❤🎉❤🎉
ಜೈಭೀಮ್
Liyke
ಸ್ವಾಮೀ ಜೀ ಯವರೆ ನಿಮ್ಮ,ಮಾತುಗಳು ನನಗೆ ತುಂಬಾ ಸ್ಫೂರ್ತಿ ತಂದಿದೆ ಜೀ, ಸದಾ ನಿಮ್ಮ ಮಾತುಗಳನ್ನು ಕೇಳಿ ಮಲಗುತ್ತೇನೆ ನಿಮ್ಮ ಧೈರ್ಯವನ್ನು ನಾನು ಮೆಚ್ಚತ್ತೇನೆ.
Truly eligible human being for this award.🎉🎉🎉
He is half human being ..
sees mistake only with one eye and only in Hindu dharma...he is blind to the mistakes in Islam and Christianity..their rule in India barbaric than the brahmins or kings rule
Congratulations 💐🙏
Jai bheem jai swamyji
ನಿಜಗುಣಾನಂದ ಸ್ವಾಮೀಜಿಗೆ ಜೈ❤
ಜಾತಕ ದ ಪ್ರಕಾರ
ಚಂದ್ರ 8 ಮನೆ ಯಲ್ಲಿದಾನೆ
ಸಭೆ ಸಮಾರಂಭ ಗಳಲ್ಲಿ ಜಯ 🙏
Super
🙏🙏🙏🙏🙏🙏🙏🙏🙏🙏
Shudha Asta Nirmala Chitta. Namma C M Sidhramayajji 🎉🎉🎉🎉❤❤❤❤❤
👌🕉️🙏
Congratulations Swami ji
Swami ji is dimond
Sharanu buddy 🙏 🙏 🙏
👏👏👏👏
🎉🎉
Very good message 🙏🙏🙏🙏👍
🙏🏾
🙏💐💐💐♥️💓💖✨✨✨
ಇವರು ಕವಿ ತೆಗೆದರೆ ಒಳ್ಳೆಯದು.... ನಿಮ್ಮಂತ ಜನರು... ಸಮಾಜದಲ್ಲಿ ಮುಂದೆ ಇರಬೇಕು.... Kaviya ಒಳಗಡೆ ಸರಿ ಅಲ್ಲ..
Exalent speech Guruji.
🙏🙏🙏🙏🙏
ಜೈ ಗುರುದೇವ, ಜೈ ಬುದ್ದ ಬಸವ ಅಂಬೇಡ್ಕರ್
👍👍
💐🙏❤ಸೂಪರ್ ಸರ್ ಜೈ ಕಾಂಗ್ರೆಸ್ ❤🙏💐
The swami is doing a very social good work, raising awareness about the prejudicious caused by the upper cast on the lower caste by all this years
🎉
100% correct swamiji
Good for true swamiji
ಲಬೊ ಲಬೊ ಲಬೊ ಲಬೊ ಲಬೊ ಲಬೊ ಲಬೊ ಲಬೊ
Salute for you swamiji 🙏
Natural speech of N, swamyji thank you for your interst of the society, state N ation
Super shree guruji