ದೊರೈ - ಭಗವಾನ್ ಸ್ಕ್ರಿಪ್ಟ್ ಮಾಡುತ್ತಿದ್ದ ರೀತಿ ನಗು ಬರುತ್ತಿತ್ತು - Ramanna (Sr Production Manager) - Ep 01

แชร์
ฝัง
  • เผยแพร่เมื่อ 12 ก.ค. 2021
  • ಕನ್ನಡ ಚಿತ್ರರಂಗದ ಸೀನಿಯರ್ ಪ್ರೊಡಕ್ಷನ್ ಮ್ಯಾನೇಜರ್ ರಾಮಣ್ಣ ಮಾತುಗಳನ್ನ ಚಿತ್ರಲೋಕ ಜೊತೆಗೆ ಹಂಚಿಕೊಂಡಿದ್ದಾರೆ. ಸಿನಿಮಾ ನಟನಾಗಲು ಹೋಗಿ ಕೊನೆಗೆ ಆಯ್ಕೆ ಮಾಡಿಕೊಂಡಿದ್ದು ಪ್ರೊಡಕ್ಷನ್ ಮ್ಯಾನೇಜರ್ ಕೆಲಸ. ರಾಜ್ ಕುಮಾರ್ ಸಂಸ್ಥೆಯಲ್ಲಿ ಖಾಯಂ ಮ್ಯಾನೇಜರ್ ಆಗಿದ್ದ ರಾಮಣ್ಣ ಅನೇಕ ವಿಚಾರಗಳನ್ನ ತಿಳಿಸಿದ್ದಾರೆ. ಅಂದು ದೊರೈ - ಭಗವಾನ್ ಸ್ಕ್ರಿಪ್ಟ್ ಮಾಡುತ್ತಿದ್ದ ರೀತಿ ನಗು ಬರುತ್ತಿತ್ತು ಅನ್ನುವ ರಾಮಣ್ಣ ಮಾತಗಳನ್ನ ನೋಡಿ...
    Click here To Subscribe to Channel -- / chitraloka
    #Chitraloka #Ramanna #ProductionManager #Doari #Bhagwan #Rajkumar #ChiUdayashankar
    Also See
    ಕೂಡ್ಲು ಊಟದ ಖುಣ ಎಸ್ ನಾರಾಯಣ್ ತೀರಿಸಿದ್ದೇಗೆ? ಪ್ರೇಮ ಕಾಲ್ ಶೀಟ್ ಅಡ್ಜಸ್ಟ್ ಆಗಿದ್ದೇಗೆ? | Kodlu Ramakrishna • ಕೂಡ್ಲು ಊಟದ ಖುಣ ಎಸ್ ನಾರ...
    ಪ್ರತಿ 100 ದಿನಕ್ಕೆ ಅಣ್ಣಾವ್ರು ಸಿನಿಮಾ ಬಿಡುಗಡೆಯಾಗುತ್ತಿತ್ತು - MN KUMAR • ಪ್ರತಿ 100 ದಿನಕ್ಕೆ ಅಣ್ಣ...
    ಸಿನಿಮಾದಲ್ಲಿ ಹಾಡಲು ಅವಕಾಶ ಸಿಗೋದು ಕಷ್ಟ ಅಂದಿದ್ದು ಯಾರು? | Ram Prasad From USA | Moodal Kunigal Kere | 01 • ಸಿನಿಮಾದಲ್ಲಿ ಹಾಡಲು ಅವಕಾ...
    ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದ ರಾಜಕುಮಾರ್ ಅಭಿನಯದ ಜಗಜ್ಯೋತಿ ಬಸವೇಶ್ವರ • ರಾಷ್ಟ್ರಪತಿ ಪ್ರಶಸ್ತಿಗೆ ...
    ರಾಷ್ಟ್ರಪತಿ ಪ್ರಶಸ್ತಿಗೆ ಭಾಜನವಾದ ರಾಜಕುಮಾರ್ ಅಭಿನಯದ ಜಗಜ್ಯೋತಿ ಬಸವೇಶ್ವರ • ರಾಷ್ಟ್ರಪತಿ ಪ್ರಶಸ್ತಿಗೆ ...
    ಸಾ ರಾ ಗೋವಿಂದು ಧೈರ್ಯವಂತ, ರಾಜ್ ಕುಟುಂಬಕ್ಕೆ ಆಪ್ತ - S A Govindaraj Talks On Sa Ra Govindu • ಸಾ ರಾ ಗೋವಿಂದು ಧೈರ್ಯವಂತ...
    ಲಾಕಪ್ ಡೆತ್ ನಲ್ಲಿ ಎಂ.ಜಿ ರಸ್ತೆಯಲ್ಲಿ ಆಕ್ಸಿಡೆಂಟ್ ಆಗಿದ್ದೇಗೆ? | Jolly Bastin Ep 02 • ಲಾಕಪ್ ಡೆತ್ ಚಿತ್ರದ ಎಂ.ಜ...
    ಗುರಿ ಇಟ್ರೇ ಸಾಧನೆ ಮಾಡುವ ಛಲಗಾರ ಯಶ್ - K Manu Talks on Yash • ಗುರಿ ಇಟ್ರೇ ಸಾಧನೆ ಮಾಡುವ...
    ಪ್ರೇಮ ಬೇಡ ಅಂದಿದ್ದೇಕೆ ಕೂಡ್ಲು? | ಸಾಲ ತೀರಿಸಲು ಕೂಡ್ಲು ಮಾಡಿದ್ದೇನು? | Kodlu • ಪ್ರೇಮ ಬೇಡ ಅಂದಿದ್ದೇಕೆ ಕ...
    ರವಿಚಂದ್ರನ್ ಬೆನ್ನು ನೋವಿಗೆ ಕಾರಣವೇನು? | ಜಾಲಿ ಡ್ರೈವಿಂಗ್ ನೋಡಿ ರವಿಚಂದ್ರನ್ ಕೂಗಾಡಿದ್ದೇಕೆ? Jolly Bastin Ep 01 • ರವಿಚಂದ್ರನ್ ಬೆನ್ನು ನೋವಿ...
    ಕರ್ನಾಟಕ ಮ್ಯಾಪ್ ನಲ್ಲಿ ರಾಜಣ್ಣ - ಅವಮಾನ ಮಾಡಿದ್ರಾ ಸಾ ರಾ ಗೋವಿಂದು? | Chalisuva Modagalu | Rajkumar | Ambika • ಕರ್ನಾಟಕ ಮ್ಯಾಪ್ ನಲ್ಲಿ ರ...
    ವಿಷ್ಣು - ಶಿವಣ್ಣ ಚಿತ್ರಗಳ ಎದುರು ನವಭಾರತಿ ಸೂಪರ್ ಹಿಟ್ ಆಗಿದ್ದೇಗೆ? ಗಣೇಶನ್ ಗೆ ಏಟು ಬಿದ್ದಿದ್ದೇಕೆ? Ganesh Ep 07 • ವಿಷ್ಣು - ಶಿವಣ್ಣ ಚಿತ್ರಗ...
    ಪ್ರೇಮ್ ಬಳಿ ಇಂದು ಒಳ್ಳೆ ತಂಡ ಇಲ್ಲ ಅದಕ್ಕೆ ಸೋಲುತ್ತಿರುವುದು | Malavalli Saikrishna Ep 07 • ಪ್ರೇಮ್ ಬಳಿ ಇಂದು ಒಳ್ಳೆ ...
    ಸ್ಟಾರ್ ಗಳಿಗೆ ಮಾತ್ರ 5 ಸ್ಟಾರ್ ಟ್ರೀಟ್ ಮೆಂಟ್ ಯಾಕೆ? | ಚಿತ್ರರಂಗದಲ್ಲಿ ಹೆಣ್ಣು ಮಕ್ಕಳು ಸೇಫಾ? - Chaitra 05 • ಸ್ಟಾರ್ ಗಳಿಗೆ ಮಾತ್ರ 5 ಸ...
    ಮಾತಿಗೆ ನಿಲ್ಲುವ ವ್ಯಕ್ತಿ ದರ್ಶನ್ | ದೊಡ್ಡ ನಟನ ಮಗನಿಗೆ ಅಂದು ಯಾರು ಸಪೋರ್ಟ್ ಮಾಡಿರಲಿಲ್ಲ | K Manju • ಮಾತಿಗೆ ನಿಲ್ಲುವ ವ್ಯಕ್ತಿ...
    ನಟಿ ಅಪ್ಪನ ಬಳಿ ಕೂಡ್ಲು ಮಾಡಿದ ಸಾಲ ಎಷ್ಟು? ವಾಪಸ್ ಕೊಟ್ಟಿದ್ದೆಷ್ಟು? | ಸಿನಿಮಾ ಮಾಡಿ ಸೈಟ್ ಮಾರಿದೇಕೆ ಕೂಡ್ಲು? • ನಟಿ ಅಪ್ಪನ ಬಳಿ ಕೂಡ್ಲು ಮ...
    ಮಳವಳ್ಳಿ ಸಾಯಿಕೃಷ್ಣ ಮೇಲೆ ಶಿವಣ್ಣ ಗರಂ ಆಗಿದ್ದು ಯಾಕೆ? Malavalli Saikrishna Ep 06 • ಮಳವಳ್ಳಿ ಸಾಯಿಕೃಷ್ಣ ಮೇಲೆ...
    ಚಲಿಸುವ ಮೋಡಗಳು ಚಿತ್ರೀಕರಣದಲ್ಲಿ ಗಾಜಿಗೆ ಒಬ್ಬ ಕಾವಲುಗಾರ ಯಾಕೆ? | Sa Ra Govindu • ಚಲಿಸುವ ಮೋಡಗಳು ಚಿತ್ರೀಕರ...
    ಸುದೀಪ್ ಕನಸು ದೊಡ್ಡದು | ನೀ ವ್ಯಾಪಾರಸ್ಥ ಎಂದು ಮಂಜುಗೆ ಹೇಳಿದ್ದೇಕೆ ಸುದೀಪ್? | K Manju • ಸುದೀಪ್ ಕನಸು ದೊಡ್ಡದು | ...
    ಹೀರೋಯಿನ್ ಗಳ ಗಣೇಶನ್ ಗೆ ಕೊಟ್ಟ ಕಾಟ ಯಾವ ರೀತಿ ಇತ್ತು ? | Ganesh Ep 06 • ಹೀರೋಯಿನ್ ಗಳ ಗಣೇಶನ್ ಗೆ ...
    ಚಿತ್ರಲೋಕಗೆ ಕೂಡ್ಲು ಮನವಿ - ನಾಗತಿಹಳ್ಳಿ ಚಂದ್ರಶೇಖರ್ ಗೆ ಕ್ಷಮೆ ಕೇಳಿದ ಕೂಡ್ಲು | Kodlu Apology • ಚಿತ್ರಲೋಕಗೆ ಕೂಡ್ಲು ಮನವಿ...
    ಅಮೆರಿಕಾಗೆ ಸಂದೀಪ್ ಮಲಾನಿನ ಕರೆದುಕೊಂಡು ಹೋಗಿ ನಾ ಹಾಳಾದೆ - Kodlu Ramakrishna EP 07 • ಅಮೆರಿಕಾಗೆ ಸಂದೀಪ್ ಮಲಾನಿ...
    ತರಕಾರಿ ಮಾರುತ್ತಿದ್ದವರು ಸ್ಟಾರ್ ನಿರ್ಮಾಪಕರಾಗಿದ್ದು ಹೇಗೆ? - MN Kumar Ep 02 • ತರಕಾರಿ ಮಾರುತ್ತಿದ್ದವರು ...
    ಸಾ ರಾ ಗೋವಿಂದು ಬೆಳದಿದ್ದೇಗೆ? | How Sa Ra Govindu Grew Like this? • ಸಾ ರಾ ಗೋವಿಂದು ಬೆಳದಿದ್ದ...
    4 ಲಕ್ಷದಲ್ಲಿ ಮಾಡಿದ ಸಿನಿಮಾಗೆ ಜನ ಬಂದ್ರು.. ರಣಧೀರಗೆ ಬರಲಿಲ್ಲ!! ಸಾಧು ಕೋಕಿಲನ ಹಾಕಿ ಏಮಾರಿಬಿಟ್ಟೆ! - S Umesh • 4 ಲಕ್ಷದಲ್ಲಿ ಮಾಡಿದ ಸಿನಿ...
    ನಾಗತಿಹಳ್ಳಿ ತರಹ ಬದಲಾಗಬೇಡಿ ಎಂದು ಕೂಡ್ಲುಗೆ ಹೇಳಿದ್ದು ಯಾರು? ಹೀರೋಯಿನ್ ನ CATCH ಹಾಕಿದ್ದು ಹೇಗೆ? | Kodlu EP 06 • ನಾಗತಿಹಳ್ಳಿ ತರಹ ಬದಲಾಗಬೇ...
    ಸರ್ಕಾರದಿಂದ 3 ಸಾವಿರ ಬರೋದ್ರಲ್ಲಿ ಎಷ್ಟೋ ಜನ ಸತ್ತೋಗ್ತಾರೆ | S Umesh Ep 04 • ಸರ್ಕಾರದಿಂದ 3 ಸಾವಿರ ಬರೋ...
    ಅಂದು ನಾ ಮುಂಬೈಗೆ ಹೋಗದೆ ತಪ್ಪು ಮಾಡಿದೆ Chytra Hallikeri | Ep 04 • ಅಂದು ನಾ ಮುಂಬೈಗೆ ಹೋಗದೆ ...
    ನಂಬಿದ್ರೆ ನಂಬಿ ಬಿಟ್ರೆ ಬಿಡಿಯಿಂದ ನನ್ನ ಹೆಸರು ಹಾಳಾಯ್ತು - S Umesh Ep 03 • ನಂಬಿದ್ರೆ ನಂಬಿ ಬಿಟ್ರೆ ಬ...
    ಪಟ್ಟಾಯದಲ್ಲಿ ಶೂಟಿಂಗ್ ಥ್ರಿಲ್ಲಿಂಗ್ ಆಗಿತ್ತು | Kodlu Ramakrishna Ep 05 • ಪಟ್ಟಾಯದಲ್ಲಿ ಶೂಟಿಂಗ್ ಥ್...
    ಶ್ರೀರಾಂಪುರ ಅಂದ್ರೆ ಅದೊಂದು ಮಿನಿ ತಮಿಳುನಾಡು - ಸಾ ರಾ ಗೋವಿಂದು • ಶ್ರೀರಾಂಪುರ ಅಂದ್ರೆ ಅದೊಂ...
    ಹಿಟ್ ಸಿನಿಮಾ ಕೊಟ್ಟೆ..ಕಿಡ್ನಿ ಕಳೆದುಕೊಂಡೆ - S Umesh Ep 03 • ಹಿಟ್ ಸಿನಿಮಾ ಕೊಟ್ಟೆ..ಕಿ...
    ಅಮೆರಿಕಾದಲ್ಲಿ ಪೊಲೀಸರು ಗಣೇಶನ್ ಅವರನ್ನು ಜೈಲಿಗೆ ಕಳಿಸಿದ್ದು ಯಾಕೆ? | Ganeshan 05 • ಅಮೆರಿಕಾದಲ್ಲಿ ಪೊಲೀಸರು ಗ...
    ನಾ ಹೇಳೋದೆಲ್ಲ ನಿಜ ಆಗುತ್ತೆ. ಅದಕ್ಕೆ ಯಾರಿಗೂ ಶಾಪ ಹಾಕಲ್ಲ - S Umesh Ep 02 • ನಾ ಹೇಳೋದೆಲ್ಲ ನಿಜ ಆಗುತ್...
    ನನ್ನ ದುಡ್ಡಿನಲ್ಲಿ ಬಿರಿಯಾನಿ ತಿಂದವರೇ ನನ್ನ ಬಗ್ಗೆ ವಿಷ ಕಕ್ಕಿದರು | S Umesh • ನನ್ನ ದುಡ್ಡಿನಲ್ಲಿ ಬಿರಿಯ...
    ಗಣೇಶನ್ ಮೇಲೆ ರೇಪ್ ಕೇಸ್ ಹಾಕಲು ಹೋಗಿದ್ದೇಕೆ ನಟಿ ರುಚಿತಾ ಪ್ರಸಾದ್ ? | Ganeshan Ep 04 | Ruchita Prasad • ಗಣೇಶನ್ ಮೇಲೆ ರೇಪ್ ಕೇಸ್ ...
    ಗುನ್ನಾ ಚಿತ್ರದಲ್ಲಿ LIP LOCK ಮಾಡಿದ್ರಾ ಚೈತ್ರಾ? | Chytra Hallikeri | Ep 03 | Gunna • ಗುನ್ನಾ ಚಿತ್ರದಲ್ಲಿ LIP ...
    ಕೋಟಿ ಬಂಡವಾಳದ ಸಿನಿಮಾಗಳ ಬಗ್ಗೆ ಕುಮಾರ್ ಹೇಳಿದ್ದೇನು? | ಎನ್ ಕುಮಾರ್ ನಂತ್ರ ಕೆ ಸಿ ಎನ್ ಕುಮಾರ್ ಆಗಿದ್ದು ಹೇಗೆ ? • ಕೋಟಿ ಬಂಡವಾಳದ ಸಿನಿಮಾಗಳ ...
    ನನ್ನ ಊಟ, ಚಟಗಳಿಗೆ ಕಾಸು ಕೊಟ್ಟಿದ್ದು ಯಾರು ಗೊತ್ತಾ? | ಟಿ ಎನ್ ಸೀತಾರಾಮ್ ಗೆ ದಿಕ್ಕಾರ ಎಂದಿದ್ದೇಕೆ? | Guruprasad • ನನ್ನ ಊಟ, ಚಟಗಳಿಗೆ ಕಾಸು ...
    ಗಣೇಶನ್ ಮುಖಕ್ಕೆ ಹೀರೋಯಿನ್ ಉಗಿದಿದ್ದು ಯಾಕೆ? | Ganeshan Ep 03 • ಗಣೇಶನ್ ಮುಖಕ್ಕೆ ಹೀರೋಯಿನ...
    ಚೈತ್ರಾಗೆ ಹಂಸಲೇಖಾ ಜಾಲೇಂಜ್ ಮಾಡಿದ್ದೇಕೆ? | Hamsalekha Challenge To Chytra Hallikeri Ep 02 • ಚೈತ್ರಾಗೆ ಹಂಸಲೇಖಾ ಜಾಲೇಂ...
  • บันเทิง

ความคิดเห็น • 15

  • @manjunathkc8920
    @manjunathkc8920 3 ปีที่แล้ว +9

    ಪಾರ್ವತಮ್ಮ ರಾಜಕುಮಾರ್ ಅವರ ಮೇಲೆ ನಿಜವಾಗಲೂ ಗೌರವ ಕಡಿಮೆ ಇತ್ತು ನನಗೆ... ಬಟ್ ನಿಮ್ಮ ಸಂದರ್ಶನ ನೋಡಿದ ಮೇಲೆ ನನ್ನ ತಪ್ಪು ಅರಿವಾಯಿತು ... ರಾಜಣ್ಣ ಅವರು ಮತ್ತು ಪಾರ್ವತಮ್ಮ ಅವರು ಮಾಡಿರುವ ಪುಣ್ಯದಿಂದ ಅವರ ಮಕ್ಕಳು ಖುಷಿ ಇಂದ ಇದ್ದುಬಿಟ್ಟರೆ ಅಷ್ಟೇ ಸಾಕು ನಮಗೆ ... ಈ ಫ್ಯಾಮಿಲಿ ನೆ ಕನ್ನಡಿಗರಿಗೆ ಸ್ಪೂರ್ತಿ ... 👍👍👌👌👌👌

  • @rajatkumar.d.vishwakarma
    @rajatkumar.d.vishwakarma 3 ปีที่แล้ว +10

    ಕನ್ನಡ ಚಲನಚಿತ್ರರಂಗದೊಂದಿಗೆ ಬೆಳೆದ ಇಂತಹ ಹಿರಿಯರ ಅನುಭವದ ಮಾತುಗಳನ್ನು ಕೇಳುವುದೇ ಚೆಂದ, ರಾಮಣ್ಣನವರ ಊರು, ಬಾಲ್ಯ ಇತ್ಯಾದಿ ವಿವರಗಳನ್ನು ಹೇಳಿಸಿ

  • @lakshmihanumanthappa7873
    @lakshmihanumanthappa7873 3 ปีที่แล้ว +6

    ಅಪ್ಪಾಜಿ ಯವರ ಮನೆಯಲ್ಲಿ ನಿಮ್ಮ ಜೀವನದ ನೆನಪು ಮಾಡಿಕೊಂಡು ನಿಮ್ಮ ಸಂರ್ದಶನ ತುಂಬಾ ಇಷ್ಟ ವಾಯಿತು ಸಾರ್

  • @ravikumarm1400
    @ravikumarm1400 3 ปีที่แล้ว +5

    ಹಳೆಯ ನೆನಪುಗಳೇ ಚೆಂದ.👌👌👌

  • @sathishbhatal1092
    @sathishbhatal1092 3 ปีที่แล้ว +6

    ಅನ್ನ ದಾತೋ ಸುಖೀ ಭವ ☺️🙏🏼

  • @sathyanarayana5272
    @sathyanarayana5272 3 ปีที่แล้ว +9

    Over Screen all or heros nd heroines, real life heroes heroines Mr. RAJ nd Parvathamma, not one or two thousands of people repeating same. What a great life one should live like this, when we get such life Oh God.

    • @vinayg3934
      @vinayg3934 2 ปีที่แล้ว +1

      ಕನ್ನಡದಲ್ಲಿ ಬರಿ ಗುರು. English ಬರಲ್ಲ ಅಂದ್ರೂ ಯಾಕೆ English ವ್ಯಾಮೋಹ? In the end you couldn't pass your message. ಕನ್ನಡದಲ್ಲಿ ಬರಿ ತಿಳ್ಕೊತೀವಿ

  • @nagarajudv8353
    @nagarajudv8353 3 ปีที่แล้ว +4

    Very informative 👍

  • @kumarkummi2231
    @kumarkummi2231 3 ปีที่แล้ว +4

    Nice video 💞🙏🏾

  • @user-el7qm7pb3h
    @user-el7qm7pb3h 3 ปีที่แล้ว +4

    👌👌👌👌👌

  • @varaprakash1892
    @varaprakash1892 2 ปีที่แล้ว

    I love Ramanna

  • @bjayaramraghavendra8319
    @bjayaramraghavendra8319 2 ปีที่แล้ว

    Super interview Ramanna sir 🙏

  • @swathisharma4402
    @swathisharma4402 2 ปีที่แล้ว

    Yella ok padmapriya ond hennu interview li hage helbarditthu nivu so bad