Yake Kadutide | N.S.Lakshminarayana Bhat | Ganesh Desai | Kannada Gazal | Kannada Music Video |
ฝัง
- เผยแพร่เมื่อ 30 ธ.ค. 2021
- Yake Kadutide Summane Nannanu - Kannada Gazal
This is a beautiful music video of Kannada lyrics " Yaake Kadutide" penned by Dr. N.S. Lakshminarayana Bhat.
Lyrics: Yake Kadutide Summane Nannanu
Poet: Dr. N.S.Lakshminarayan Bhat
Music: Ganesh Desai
Orchestration: Sangeeth Thomas
Indian Rhythms: Venugopal Raju
Recorded by Omkar Murthy @omkarstudios6553
DOP: Ganesh Hegde
Editing: Anji. K. Veera
Shooting Location Courtesy: Padmaja Rao (Actress)
------------------------------------------------------------------------------------------
Song Lyrics
ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ ।।
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ ।। ಯಾಕೆ ।।
ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ ।।
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ ।। ಯಾಕೆ ।।
ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ ।।
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ ।। ಯಾಕೆ ।।
ಸಾಹಿತ್ಯ - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
-------------------------------------------------------------------------------------------
About
ಭಟ್ಟರ ಜೀವನ!
1936 ಅ.29 ರಂದು ಶಿವಮೊಗ್ಗದಲ್ಲಿ ಜನಿಸಿದ ಭಟ್ಟರ ತಂದೆ ಶಿವರಾಮ ಭಟ್ಟ, ತಾಯಿ ಮೂಕಾಂಬಿಕೆ. ಎಂಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಎರಡು ವರ್ಷ ಕೆಲಸ ಮಾಡಿ, ತನ್ನಂತರ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ್ದರು. ತುಂಬಾ ಹರಟುವ ಸ್ವಭಾವ, ಸರಳ ಸಜ್ಜನಿಕೆ, ಅತ್ಯುತ್ತಮ ಸ್ಮರಣ ಶಕ್ತಿ, ಯನಂತರ, ತೀನಂಶ್ರೀ ಮಾರ್ಗದರ್ಶನದಲ್ಲಿ ಸಂಶೋಧನ ವೃತ್ತಿಯನ್ನು ಕೈಗೊಂಡರು.
1965ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಸೇರಿ, ಅಧ್ಯಾಪಕ, ರೀಡರ್, ಪ್ರಾಧ್ಯಾಪಕ, ನಿರ್ದೇಶಕ, 1990 ರಲ್ಲಿ ಆರ್ಟ ಫ್ಯಾಕಲ್ಟಿ ಡೀನ್ ಆದರು. ಅಲ್ಲದೇ, ಮೈಸೂರು ವಿಶ್ವವಿದ್ಯಾನಿಲಯದ ಪಿ ಎಚ್ಡಿ ಪದವಿಗೆ ಆಧುನಿಕ ಕನ್ನಡ ಕಾವ್ಯ ಕುರಿತು ಪ್ರಬಂಧ ಸಾದರ ಪಡಿಸಿದರು. ಶಿಶುಸಾಹಿತ್ಯ ಅವರಿಗೆ ಬಹು-ಪ್ರಿಯವಾದ ಪ್ರಕಾರಗಳಲ್ಲಿ ಒಂದು. ಜಗನ್ನಾಥ ವಿಜಯ, ಮುದ್ರಾಮಂಜೂಷ ಕಾವ್ಯಗಳನ್ನು ರಚಿಸಿದ್ದಾರೆ. ಭಟ್ಟರ ಕಾರ್ಯವನ್ನು ಗುರುತಿಸಿ, ಎನ್’ಸಿಆರ್’ಟಿ ಸಂಸ್ಥೆಯಿಂದ ಶಿಶು ಸಾಹಿತ್ಯಕ್ಕಾಗಿ ಬಾಲಸಾಹಿತ್ಯ ಪುರಸ್ಕಾರ ಲಭಿಸಿದೆ.
ಅನುವಾದಗಳಲ್ಲಿ ಮುಖ್ಯವಾದವುಗಳು, ಮೃಚ್ಛಕಟಿಕ, ಇಸ್ಪೀಟ್ ರಾಜ್ಯ, ಟ್ವೆಲ್ಫ್ತ್ ನೈಟ್, ಮತ್ತು ಭಾರತೀಯ ಗ್ರಂಥ ಸಂಪಾದನಾ ಪರಿಚಯ, ಕನ್ನಡ ಮಾತು ಎನ್ನುವ ಪುಟ್ಟ-ಗ್ರಂಥ, ಕನ್ನಡ ಭಾಷೆಯನ್ನು ಬೆಳವಣಿಗೆಯನ್ನು ಸೂಕ್ತ ದರ್ಶನಗಳೊಂದಿಗೆ ಸಾರ್ವಜನಿಕರಿಗೆ ತಲುಪುವ ಆಶಯದಲ್ಲಿ ಯಶಸ್ವಿಯಾಗಿವೆ. ನವ್ಯ ಸಂಪ್ರದಾಯದ ಕವಿತೆಗಳನ್ನು ಬರೆಯುವುದರಲ್ಲಿ ಆಸಕ್ತರಾಗಿದ್ದ ಭಟ್ಟರು ರಚಿಸಿದ ಗೀತಕಾವ್ಯಗಳ ಸಂಖ್ಯೆ ಅಪಾರ.
ಸ್ವಲ್ಪ ಕಾಲ ಸುಗಮ ಸಂಗೀತದ ಮಾಧುರ್ಯತೆ ಎಲ್ಲೋ ತನ್ನ ಇರುವಿಕೆಯನ್ನು ಕಡಿಮೆ ಮಾಡಿಕೊಂಡಿತೇನೋ ಎನ್ನುವ ಭಾವನೆ ಕಂಡಾಗ ’ಎನ್ನೆಸ್ಸೆಲ್’ ರ ಭಾವಗೀತೆಗಳು ಮರಳಿ ಜನರೆಲ್ಲರ ಬಾಯಿನಲ್ಲಿ ಗುನುಗುಟ್ಟುವಂತಾಯಿತು. ಶಿವಮೊಗ್ಗ ಸುಬ್ಬಣ್ಣ, ಸಿ.ಅಶ್ವಥ್, ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ ಮೊದಲಾದವರು, ಅನೇಕ ಸುಗಮ ಸಂಗೀತ ಗಾಯಕರು, ಭಟ್ಟರ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಾರೆ.
ಡಾ. ಲಕ್ಷ್ಮೀನಾರಾಯಣ ಭಟ್ಟರು, ದೀಪಿಕಾ, ಭಾವಸಂಗಮ, ನೀಲಾಂಜನ, ಬಾರೋ ವಸಂತ, ಕವಿತಾ, ಮಾಧುರಿ, ಮಂದಾರ, ಬಂದೆ ಬರತಾವ ಕಾಲ, ಅರುಣ ಗೀತೆ, ಊರ ಹೊರಗೆ, ಕವನ ಬಿಡುಗಡೆ, ಇದಲ್ಲ ತಕ್ಕ ಗಳಿಗೆ, ಅವತಾರ, ಹಿರಿಯರು, ಕೃತಜ್ಞತೆ, ಪ್ರೀತಿ, ಸವಾರಿ, ಸೀಮಂತಿನಿ, ಮಗನಿಗೊಂದು ಪತ್ರ, ಮೊದಲಾದ ಸಮರ್ಥ ಇಂತಹ ಹಲವಾರು ಧ್ವನಿ ಸುರಳಿಗಳನ್ನು ಹೊರತಂದು ಜನಸಾಮಾನ್ಯರ ಮನರಂಜನೆಯನ್ನು ಮಾಡಿದ್ದಾರೆ.
------------------------------------------------------------------------------------------------------------------
NAVABHAVA PRODUCTONS
Email: navabhavaproductions@gmail.com
Cell: +919845216091 - บันเทิง
ಬೇರೊಂದು ಲೋಕಕ್ಕೆ ಕರೆದೊಯ್ಯುವ ಈ ರಾಗ ನಿಜಕ್ಕೂ ಕೂಡ ಭಾವಪರವಶತತೆಯ ಕಲ್ಪನಾ ಲೋಕದ ಅತ್ಯಧ್ಭುತ..
ಮನಸ್ಸು ತುಂಬುವ ಈ ಹಾಡು🎤❤❤❤
ವ್ಹಾ!! ತುಂಬಾ ಛೊಲೋ ಆಯಿದು ಗಣೇಶ 👌😍 ಈ ಭಾವಗೀತೆ ಬಹಳ ಸಲ ಕೇಳಿದ್ದಿ. ಆದರೆ ನಿನ್ನ ಈ ಗಜಲ್ ಶೈಲಿ ಸೂಪರ್ 👌 ರಾಗ ಸಂಯೋಜನೆ, ವೀಡಿಯೋಗ್ರಫಿ, ಗಾಯನ, ಗಾಯಕ ಎಲ್ಲಾ ಸುಂದರ..💓 ಅಭಿನಂದನೆಗೊ 🌹🤝👏👏👏
Wow wow wow👌👌👌👏👏👏👏
ಹಾಡು ಅದ್ಬುತವಾಗಿದೆ. ಇದರ ಇಂಪನ್ನು ರಾತ್ರಿ ಎಣ್ಣೆ ಹೊಡೆದು ಆಲಿಸಿದರೆ ಸ್ವರ್ಗದಲ್ಲಿ ವಿಹಗರಿಸಿದಂತ್ತಾಗುವುದಲ್ಲದೆ. ಕಳೆದು ಪ್ರೇಯಸಿ. ಹಳೆಯ ನೆನಪುಗಳು ಮುತ್ತಿಕೊಳ್ಳುತ್ತವೆ
S
ಹೌದು. ರಾತ್ರಿ ಟಿಕ್- 20 ಎಣ್ಣೆ ಹೊಡೆದು ಕೇಳಿದರೆ ಕ್ಷಣಾರ್ಧದಲ್ಲಿ ಸ್ವರ್ಗಕ್ಕೆ 😅
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ರಾತ್ರೆ ಸರೋತ್ತಿನಲ್ಲಿ ಓದಿ ಸಾಕಾಗಿ ಕೂತಿದ್ದಾಗ ಈ ನಿಮ್ಮ ಹಾಡುಗಳೆಲ್ಲವನ್ನು ಕೇಳಿ ತುಸು ನೆಮ್ಮದಿ ಕಾಪಾಡಿಕೊಳ್ಳುವೆ
ನನಗದು ಅಲವಟಾಗಿ ಹೋಗಿದೆ ❤❤
ಧನ್ಯವಾದಗಳು ನಿಮ್ಮ ಮಾತುಗಳಿಗೆ. ನಮ್ಮ ಕೆಲಸಕ್ಕೆ ಇನ್ನಷ್ಟು ಸ್ಪೂರ್ತಿ ಸಿಕ್ಕಂತಾಗಿದೆ
ಗಾಯನ, ಸಂಗೀತ, ವಾದ್ಯ ಸಂಯೋಜನೆ ಎಲ್ಲವೂ ಮುದವಾದಿದೆ 😍❤👌👌👌💐 ಇಡೀ ತಂಡಕ್ಕೆ ಅಭಿನಂದನೆಗಳು 💐🙏
heart touching songs
ಸ್ಫುಟವಾದ ದನಿ, ಲಾಲಿತ್ಯದ ಆಲಾಪ, ಮನ ಮುಟ್ಟುವ ಸಾಹಿತ್ಯ, ಅಷ್ಟೇ ಸುಂದರ ಗಾಯನ🙏💐
🌹🌹👍
ಅದ್ಭುತವಾದ ಗಾಯನ ಗಣೇಶ ಸರ್ ಮತ್ತೆ ಕೇಳುವ ಹಾಗಿದೆ ನಿಮ್ಮ ಗಾಯನ 👌👌👌👌👍🙏🙏🙏 ಅದ್ಬುತ ವಾಯ್ಸ್ ಅಪರೂಪದಲ್ಲಿ ಅಪರೂಪದ voice🙏🙏👌👌👍
ನಾನು ಹಾಡುಗಳ ಕೇಳದ ಸಾಮಾನ್ಯ.ಆದರೆ, ಈ ಹಾಡು ಕೇಳಿದಷ್ಟು ನನ್ನಲ್ಲಿ ಅನೇಕ ಅವಶ್ಯಕತೆಯ ಕೊರತೆಗಳು ಕಾಣಿಸುತ್ತಿವೆ. ತುಂಬಾ ಬೇಕಾಗಿರೋದನ್ನು ಕಳೆದುಕೊಂಡು ಮರೆತಿದ್ದೇನೆ ಎನ್ನಿಸುತ್ತಿದೆ ಆಹಾ ಮತ್ತೊಮ್ಮೆ ಮಗೋದೊಮ್ಮೆ, ಕೇಳುತ್ತೀರಬೇಕೆನ್ನುವ ಅದ್ಬುತ ಭಾವಗೀತೆ 💐💐💐👍🏻❤😍👌
ಮತ್ತೆ ಮತ್ತೆ ಕೇಳಬೇಕೇನಿಸುವ, ಬಹುವಾಗಿ ಕಾಡುವ ಹಾಡು..! ಸುಮಧುರ!!
Very nice lyric and melodious singing.
Amazing voice
ನನ್ನ ಹೃದಯ ಪೂರ್ವಕ ಶರಣು ನಮನಗಳನ್ನು ಅರ್ಪಣೆ ಗುರುಗಳೆ 💐
👌👏👏
ತುಂಬಾ ಮಧುರವಾದ ರಾಗ ಸಂಯೋಜನೆ .....ಸುಮ್ಮನೆ ಮತ್ತೆ ಮತ್ತೆ ಕೇಳಬಯಸಿ ಕಾಡುತಿದೆ ಈ ನಿಮ್ಮರಾಗ ಸಂಯೋಜನೆ... ಕನ್ನಡ ಭಾವಗೀತೆಗಳ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ...
ವ್ಹಾ ಸುಂದರವಾದ ರಾಗ ಸಂಯೋಜನೆ...
ಅದ್ಭುತ ಹಾಡುಗಾರಿಕೆ ಹಾಗೂ ಸಹವಾದ್ಯಗಳೂ ಕೂಡಾ..
ಅಭಿನಂದನೆಗಳು..
I love your voice sir
ಗಣೇಶ್ ಸರ್ ಅದ್ಬುತವಾಗಿ ಮೂಡಿ ಬಂದಿದೆ.ರಾಗ ಹಾಗು ಗಾಯನ beautiful 💐
ಚೆಂದದ ಸಾಹಿತ್ಯ, ಸಂಯೋಜನೆ ಗಾಯನ, ವಿಡಿಯೋ ಸಂಕಲನ 👌
Super
Super Meaning Full Song Ganesh Sir Ji I want Hear Again And Again Awasome
❤❤ wow nice
ಸೊಗಸಾದ ರಾಗಸಂಯೋಜನೆ,ಸುಮಧುರವಾಗಿ ಹಾಡಿದ್ದೀರಾ.👌👏
👌👌👌👌👌
ಎಂಥ ಅದ್ಭುತ ಕಂಠಸಿರಿ.. ಸರಸ್ವತಿ ಪುತ್ರ 👌👌👌👏👏👏🥰🥰🥰🥰
Adbutha kanta,adbutha rachane
ಹಾಡು, ಹಾಡಿದ್ದು, ಸಂಗೀತ ಸಂಯೋಜನೆ ಪ್ರತಿ ಒಂದು ಅತ್ಯದ್ಭುತ.... 6.10 ನಿಮಿಷ ಗಝಲ್ ಮೊಹಲ್ ಅಲ್ಲಿ ಕಳೆದು ಹೋಗುವಂತ ವಿಡಿಯೋ👌👌👌
I'm only caming to seee navani voice I'm big fan of her and Ganesh desai voice also ultimate 🔥💥
No words🎉
Thank you.
ಮಧುರತೆಯಲ್ಲಿ ಮನಸೋತಿದೆ....ಕಾಡುವ ಹಾಡಾಗಿದೆ
❤❤❤❤
Suuper Anna
❤❤❤❤❤❤ನನ್ನ..ಮನ ನೋವಿಗೆ ನಿಮ್ಮ ಗಾಯನ...ಸಂತೈಸಿತು...ಗುರುವೆ.....ಈ ಹಾಡು...ಕಾಡುವಂತಾಗಿದೆ......ನಿಮ್ಮ ಧ್ವನಿ....ಪದಗಳ ಸಾಲುಗಳ ಸಾಹಿತ್ಯದ ಜೊತೆ....ಈಗ...❤❤❤❤
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ಸುಮಧುರ ಗಾಯನ ಹಾಗೂ ಅತ್ಯದ್ಭುತ ರಾಗ ಸಂಯೋಜನೆ 👌👌👌👌🥰. ಕೇಳಿದಷ್ಟೂ ಮತ್ತೆ ಮತ್ತೆ ಕೇಳಬೇಕೇನಿಸುತ್ತಿದೆ. Thank you so.. much sir for giving this beautiful composition as new year gift 🙏🙏🙏🙏👍 wishing you a very happp.... y and prosperous new year. Stay blessed with hsppiness, great health, success always 💐💐🎊🎉 have great days ahead 👍👍
,,ಸರ್,ಮತ್ತೆ ಮತ್ತೆ ಕೇಳಬೇಕೆಂಬ ನಿಮ್ಮ ಹಾಡಿದ ಹಾಡು ಮಧುರ, ಬಹಳ ಸುಮಧುರ.ಧನ್ಯವಾದಗಳು.
Super voice sir
❤❤
Thank you
ಸುಗಮ ಸಂಗೀತ ನಿಮ್ಮಿಂದ ಹೆಚ್ಚು ಪ್ರಚಲಿತವಾಗಿದೆ.ಇನ್ನೂ ಹೆಚ್ಚು ಹಾಡುಗಳನ್ನ ಹಾಡಿ.s p b ಅವರ ಆಶೀರ್ವಾದ ಯಾವಾಗಲೂ ನಿಮ್ಮ ಮೇಲೆ ಇರುತ್ತೆ.ನಿಮ್ಮ ಅಭಿಮಾನಿ ಚಿಕ್ಕ ಗಾಯಕ ಪ್ರಕಾಶ್🙏
ಸರ್, ಧನ್ಯವಾದಗಳು ನಿಮ್ಮ ಬೆಂಬಲಕ್ಕೆ ಮತ್ತು ಹಾರೈಕೆಗೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿರಬಹುದಲ್ಲವೇ ತಾವು?
❤❤❤
It's soooo beautifullll loved it , superb 👌👌
ಅದ್ಭುತವಾದ ಸಂಯೋಜನೆ, ಅಷ್ಟೇ ಮಧುರವಾದ ಗಾಯನ. ನಿಮ್ಮ ದನಿಯಂತೂ ಆಹಾ, ಎಷ್ಟು ಸ್ಪಷ್ಟ ಹಾಗೂ ಮಾಧುರ್ಯ ಹೊಂದಿದೆ.
Melodious voice, lyrics, music
ಹೊಸ ವರ್ಷದ ಉಡುಗೊರೆ 😊👌👌🎉🎉🙏🙏🙏
Amazing voice. Kannada ghazal beautiful
Thank you
Super lyrics super singing thank u ur voice
Thank you
ಕನ್ನಡದ ಪಂಕಜ್ ಉದಾಸ್ ನೀವು ಕಿವಿಗೆ ಕಂಪು ಹೃದಯಕ್ಕೆ ತಂಪು. 🌹
ಶ್ರೀ ವಸಂತ ದೇಸಾಯಿಯವರ ಹಾಡುಗಾರಿಕೆಯಲ್ಲಿ ತಲ್ಲೀನತೆ ಭಾವಮಯ ಶರೀರದ ಶಾರೀರ ಆಲಿಸುವಿಕೆಯನ್ನು ವಿಸ್ಮಯಕಾರಿಯಾಗಿಸಿದೆ🙏👍🏼❤️
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ತುಂಬಾ ಅದ್ಬುತ ಹಾಡು
Sir....super🎉❤
Thank you
Adbutha padagala sangama sogasagide danyavadagalu.
ಹಾಡು ಕೇಳಿದಾಗ ಮನಸ್ಸಿನ ಎಲ್ಲಾ ಜಂಜಾಟ ದೂರವಾಗಿ full relax agatte mind very very melodious song
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
🎉🎉🎉
👍👍
ಚನ್ನಾಗಿದೆ ತಮ್ಮ ಗಾಯನ... ಆಲಿಸಿ ಆನಂದಿಸಿದೆ..!
ಆತ್ಮಪೂರ್ವಕ ಅಭಿನಂದನೆಗಳು...
ಮಮತೆಯ ಮಧುರ ರಾಗಾನುರಾಗಗಳ ಮುಸ್ಸಂಜೆ..!
ಶರಣು...
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
👌
ತುಂಬಾ ಒಳ್ಳೆ ಹಾಡು. ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ 🌹
ಗುರುಗಳೇ 🙏
ನಿಜವಾಗಲೂ ರಾಗ ಸಂಯೋಜನೆ ಅದ್ಭುತವಾಗಿದೆ. ಗಾಯನ ಕಿವಿಗೆ ಆನಂದ ತರುತ್ತದೆ. ಹಾಡಿದವರು ಯಾರು ಎನ್ನುವುದು ಗೊತ್ತಾಗಲಿಲ್ಲ.
ಧನ್ಯವಾದಗಳು. ಹಾಡಿದ್ದು ಗಣೇಶ್ ದೇಸಾಯಿ. ಗಾಯಕರು ರಾಗ ಸಂಯೋಜಕರು
Wow..Beauty...
ಮಧುರವಾದ ಗಾಯನ 👌
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
Tumbaa tumbaaa tumbaaaa bhaavapoornavagi hadiddiri🎉
सुपर.. सुपर.. सुपर....
बार बार सुननेको जी चाहता हैं.... धन्यवाद.👏👏
धन्यवाद। शुभकामना है l
Wow what a song and great singing sir 👌👌👌👍
ಅಚ್ಚ ಕನ್ನಡ ಸ್ಪಷ್ಟ ಶುದ್ಧ ಗಾಯನ 👌🙏
ಧನ್ಯವಾದಗಳು ಎಲ್ಲರಿಗೂ ಹಂಚಿ
ವಾವ್.....ತುಂಬಾ ಸುಂದವಾಗಿ ಮಧುರವಾಗಿ ಹಾಡಿದಿರಾ ಸರ್ 👌👌👌👌🙏💐💐💐🌹🌹
Excellent singing, voice lyrics & music💐♥️👌👍🙏🏻
ಸುಂದರವಾದ ಹಾಡು..ವಾವ್...ಸೂಪರ್...💐😍
Yestu saari kelidaru keltane yirabeku annisutte sir Beautiful voice sir
Thank you so much
ಗಾಯನ ಮತ್ತು ಸಂಗೀತ ಅದ್ಭುತ
Thank you so much
ಬಹಳ ಚೆನ್ನಾಗಿದೆ
ಧನ್ಯವಾದಗಳು
ಎಷ್ಟು ಸಾರಿ ಕೇಳಿದರು ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ವೆರಿ ನೈಸ್ 💐💐💐💐💐💐💐💐
👌💐
Thank you
ತುಂಬಾ ಸುಶ್ರಾವ್ಯವಾಗಿ ಹಾಡಿದ್ದೀರಿ. ಧನ್ಯವಾದಗಳು. 👌🏿👍
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
Superb ❤
Thanks
ತುಂಬಾ ಚನ್ನಾಗಿ ಹಾಡಿದಿರಾ ಸರ್. ನಿಮ್ಮದೇ ಆದ ಟ್ಯೂನ್ ತಾಳ ಲಯಬದ್ದವಾಗಿ ಹಾಡನ್ನು ಹಾಡಿ ಮನವನ್ನು ತಣಿಸಿದ್ದೀರಿ. 👌👏👏
ಮಳೆ ಬರುವಾಗ ಕೇಳಲು ತುಂಬಾ ಚನ್ನಾಗಿ ಇದೆ ಹಾಡು
ಸೂಪರ್...ಹಾಡಿದ್ಯೋ. ಮಾರಾಯ. ಹೀಂಗೆ ಹಾಡ್ತಾ ಇರು. ಒಳ್ಳೆಯದಾಗಲಿ.
Soothing.
Thank you
ಅದ್ಭುತ 👌👌
Thank you
ಅದ್ಭುತವಾದ ಸಾಹಿತ್ಯ, ಸುಮಧುರವಾದ ಗಾಯನ.🎶🎼🎵👌❤
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ಅದ್ಭುತ, ಭಾವಪೂರ್ಣ ಗಾಯನ..,
ವಾವ್ ವಾವ್ ಸೂಪರ್ ಸಾಂಗ್ ಎಷ್ಟು ಬಾರಿ ಕೇಳಿದರು ಮನಸ್ಸಿಗೆ ನೆಮ್ಮದಿ ಸಿಗುತ್ತೆ 🙏🙏🙏
ಧನ್ಯವಾದಗಳು
Wow 👌👌👌👌👌
Haan
Beautiful singing , Composition and videography...
ತುಂಬಾ ಚೆನ್ನಾಗಿದೆ ನಿಮ್ಮ ಈ ಹಾಡು ಕೇಳಿದಾಗ ಮತ್ತೆ ಮತ್ತೆ ಮೆಲುಕು ಹಾಕುತ್ತಾ ಇರಬೇಕು ಅನ್ನೊ ಸ್ಸೂತೆ
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
ಸುಮಧುರ ಕಂಠ ಹಾಗೂ ಇಂಪಾದ ಹಾಡು ❤
ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರಿಗೂ ಹಂಚಿ.
ಈ. ಹಾಡಿನ. ಮಳೆ ಕಿವಿ ತುಂಬಿದೆ ,
ಎದೆ ತೊಯ್ದಿದೆ . ನಿಮಗೆ ಅಭಿನಂದನೆಗಳು .
ಧನ್ಯವಾದಗಳು. ನಿಮ್ಮ ಹಾರೈಕೆ ಹಾಗು ಪ್ರೋತ್ಸಾಹ ಹೇಗೆ ಸದಾ ಇರಲಿ. ಎಲ್ಲರಿಗು ತಿಳಿಸಿ ಕೊಡಿ
Super sir
Best song
ಮನಸಿಗೆ ಮುದ ನೀಡುವ, ಆಹ್ಲಾದಕರ ದನಿ ಇದು.
Thank you
ಅದ್ಭುತ ಕಂಠ ನಿಮ್ಮದು ರಾಗ ಸಂಯೋಜನೆ ಚೆನ್ನಾಗಿದೆ
ಧನ್ಯವಾದಗಳು
Amazing like voice pankaj udas..!!
Super Ganeshanna
Thank you
ಯಾಕೆ ಕಾಡುತಿದೆ...... ಹಗಲೂ ಇರುಳೂ ಒಂದು ಯಾಕೆ ಕಾಡುತಿದೆ......ಕ್ಷಣವೂ ಬಿಟ್ಟೂ ಬಿಡದೇ ಕಾಡುತಿದೆ...... ಪರಮಾನಂದದ ಪರಮೋಚ್ಚ ಅನುಭವ....
ಧನ್ಯವಾದಗಳು ನಿಮ್ಮ ಹಾರೈಕೆಗೆ. ಕೇಳಿ ಹಾಗೂ ಎಲ್ಲರಿಗೂ ಕೇಳಿಸಿ
Neet compose ❤❤❤❤
ಸುಮದುರ ಗಾಯನ
ಧನ್ಯವಾದಗಳು
ಮತ್ತೇ ಮತ್ತೇ ಕೇಳಬೇಕೆನಿಸುವ ಸುಮಧುರವಾದ ಸವಿ ಭಾವಗೀತೆ ಗಾಯನ ಸಂಗೀತ 👌✍️💐👍💚🎶🎤❤🙏👏🌹🎹
6ನೇ ಭಾರಿ ಕೇಳ್ತಾ ಇದ್ದೇನೆ...
ಅದ್ಭುತ ಗಾಯನ ಸಾಹಿತ್ಯ ಸಂಗೀತ
Thank you. Kindly subscribe our channel.
NSL ಭಟ್ಟರು -ಲಕ್ಷಣ ರಾವ್ - ಬೇಂದ್ರೆ ಅಶ್ವಥ್ ರಾಜು ಅನಂತಸ್ವಾಮಿ MD ಪಲ್ಲವಿ GV ಅತ್ರಿ - - - ಕನ್ನಡ ಶ್ರೀಮಂತ
Houdu
ಹಳದಿ ಮತ್ತು ಕೆಂಪು
ಎಲ್ಲೆಲ್ಲು ಹರಡಲಿ ಕನ್ನಡದ ಕಂಪು
ತುತ್ತಿನ ಭಾಷೆ...ಮುತ್ತಿನ ಭಾಷೆ
ಗತ್ತಿನ ಭಾಷೆ...ಪ್ರಗತಿಯ ಭಾಷೆ...
ನಮ್ಮ ಭಾವದ...ಸ್ವಭಾವದ ಬೆಳಕು...
ಕನ್ನಡ...ಕನ್ನಡ...ಕನ್ನಡ
ಮತ್ತೆ ಈ ನಾಡಲೇ ಹುಟ್ಟಬೇಕೆಂಬ ಆಸೆ ನನಗಿಲ್ಲ
ಮಾತೃಭಾಷೆ ಕನ್ನಡ ಮರುಜನ್ಮಕೂ ಆಗಬೇಕಿಲ್ಲ
ಅನಿವಾಸಿಯಾಗಿ ಕಾಲಿಟ್ಟವರ ನಿವಾಸಿಯಾಗಿಸುವ
ಈ ಊರು...
ಕಲಿತು..ಕಲಿಸುವೆ... ಮತ್ತೆ ಕನ್ನಡ ಭಾಷೆ... ಎಲ್ಲೇ
ನಾ ಹುಟ್ಟಿದರೂ...
ಹೊಗಳುವ ರೀತಿಯಲ್ಲೇ ಪ್ರತಿಯೊಂದು ಇಲ್ಲಿಲ್ಲ
ಇಲ್ಲಿರುವುದೆಲ್ಲ ಬೇರೆಡೆ ಸಿಗಲಾರದು ಅಂತಿಲ್ಲ
ವಿಸ್ಮಯವೇನೋ ದೇವ ಇಲ್ಲಿಟ್ಟು...
ಮರೆಯಾದ ಆತ ನಮ್ಮಲಿ ನಂಬಿಕೆ ಇಟ್ಟು...
ಕಲಿತು...ಕಲಿಸುವ ನಾವು ಕನ್ನಡ ಭಾಷೆ...ತೊಟ್ಟು ...
ಅಭಿಮಾನವಿಟ್ಟು ...
ಗಿರೀಶ್ ವಾಸುದೇವ್
ತುಂಬಾ ಸುಂದರವಾಗಿ ಬರೆದಿದ್ದೀರಿ. ಭಾವಗಳ ಸಮಾಗಮ
@@NavaBhava ಧನ್ಯವಾದಗಳು...ಸರ್...
@@NavaBhava
ತಳಕಂಡ ಬಾಳಿಗೆ ಕೃಷ್ಣ ತಂದ ಅಗುಳಂತೆ
ಕಳಕೊಂಡ ಮನಸ್ಸಿಗೆ ಹೊಳಹು ತಂದ ತಿಂಗಳಂತೆ..
ಮಗಳಿದ್ದಾಳೆ ಒಬ್ಬಳು ನನಗೆ
ಪುಟ್ಟ ದೇವತೆಯಂತೆ...
ನವಮಾಸ ಸಮನಾಗಿ ನಾನೂ ನೋವು ತಿಂದೆ..
ಮಧುಮಾಸ ಆಕೆಯ ಮೆದು ಬೆರಳ ಸ್ಪರ್ಶದಿಂದೇ...
ಜಗಕೆ ಪರಿಚಯಿಸಿದಳು ನನ್ನ ಹೊಸ ಗುರುತಿನಿಂದ
ಅವಳಿಗೆ ಹೆಸರಿಡಿದು ಮೊದಲು ಕೂಗುವ ಮುನ್ನಾ...
ಪುಟ್ಟ ಮಡಿಲು ಪುಟ್ಟ ಮುದ್ದು ಆಲಿಂಗನ...
ಕೊಟ್ಟ ಮಾತು ಮರೆತು ನಿಂತೆ ಕ್ಷಮಿಸಿ ನೆನಪಿಸಿದಳು ಅಮ್ಮನ...
ನೀ ನನ್ನ ಅವತರಣಿಕೆ...ಆ ದೇವ ನೀಡಿದ ಕಾಣಿಕೆ
ನೀ ಇನ್ನೂ ಅದೃಷ್ಟವಂತೆ...ನನ್ನ ಅರ್ಹತೆಗೆ ಮೀರಿ ಒಲಿದ ಪದಕವಂತೆ...
ಗಿರೀಶ್ ವಾಸುದೇವ್
Waw.. Anna.. wonderful composition and Ultimate Singing..🙏🏼🙏🏼🙏🏼🥰