ಈ ಸಂಭಾಷಣೆ | Ee Sambhashane PART - 1 | Prof Krishne Gowda | Raghava Surya | ಪ್ರೊ|| ಕೃಷ್ಣೇಗೌಡ
ฝัง
- เผยแพร่เมื่อ 21 ธ.ค. 2021
- ನನಗೆ ಕಬ್ಬಿಣದ ಕಡಲೆಯಾಗಿತ್ತು..... ವಾಗ್ಮಿ, ಚಿಂತಕ, ಗಾಯಕ ಪ್ರೊ|| ಕೃಷ್ಣೇಗೌಡ
#ProfKRISHNEGOWDA #RAGHAVASURYA #EESAMBHASHANE
www.tvvikrama.com
Facebook : vikramatv
Instagram : www.instagram/tv_vikrama
Twitter : tv_vikrama
#TVVIKRAMA #DESHANIMMAKAIYALLI #MAHESHVIKRAMHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHPADI #SWAMITHYAGISHWARANANDA #RAMAKRISHNAMISSION #GURURAJKARJAGI #VBARTHI #MUMTHAS #SONIA #CHAKRAVARTHISULIBELE #RAGHAVSURYA #MAHESHVIKRAM HEGDE #WISEINDEX
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
ಟಿವಿ ವಿಕ್ರಮ ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
#TVVIKRAMA #DESHANIMMAKAIYALLI #MAHESHVIKRAM HEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #CHAKRAVARTHISULIBELE #WISEINDEX #MEDIA #TVVIKRAMA #RAGHAVSURYA #MAHESHVIKRAMHEGDE #WISEINDEXMEDIA #POSTCARD #POSTCARDNEWS
ಇವರ ಬಗ್ಗೆ ತಿಳಿದುಕೊಂಡು ತುಂಬಾ ಖುಷಿ ಆಯಿತು
ಧನ್ಯವಾದ ಟೀಮ್ ವಿಕ್ರಮ
ಇದೇ ರೀತಿ ನಮ್ಮ ಗಂಗಾವತಿ ಪ್ರಾಣೇಶ್ ಅವರನ್ನು ಸಂದರ್ಶನ ಮಾಡಿ
..
🙏🙏🙏 ಮಹಾ ಗುರುಗಳು
ತುಂಬಾ ಒಳ್ಳೆಯ ಕಾರ್ಯಕ್ರಮ. ಏಷ್ಟೋ ವಿಚಾರಗಳು ನಮಗೆ ಗೊತ್ತೇ ಇಲ್ಲ. ಗೊತ್ತಿಲ್ಲ ಅನ್ನೋದು ಕೂಡ ನಮಗೆ ಅರಿವಿಲ್ಲ. ಇದು ಕಟ್ಟುಕಥೆಯಲ್ಲ, ಅವರ ಬದುಕು ಮತ್ತು ಆ ಬದುಕಿನಲ್ಲಾದ ಇನ್ನೊಬ್ಬರಿಗೆ ಮಾರ್ಗದರ್ಶನವಾಗಬಲ್ಲ ಅನುಭವಾಮೃತ. ವಂದನೆಗಳು. ಧನ್ಯವಾದಗಳು ಟಿ.ವಿ.ವಿಕ್ರಮ.
ಕನ್ನಡದ ಧೀಮಂತ ಅವಿಸ್ಮರಣೀಯ ಭಾವನಾತ್ಮಕ ಜೀವಿ ನನ್ನ ಪ್ರೀತಿಯ ಹೆಮ್ಮೆಯ ಗುರುಗಳು ಪ್ರೊಫೆಸರ್ ಎಂ ಕೃಷ್ಣೇಗೌಡ ಗುಣಮಟ್ಟದ ಗುರುಗಳು ತಲೆಬಾಗಿ ನಮಸ್ಕರಿಸುವ ಮಹಾ ಗುಣಮಹಿಮ
ತಮ್ಮ ಸಂದರ್ಶನ ಉತ್ತಮವಾಗಿ ಮೂಡಿ ಬಂದಿದೆ. ಹೀಗೆ ಮುಂದುವರಿಯಲಿ. ಧನ್ಯವಾದಗಳು
ಅತ್ಯಂತ ಸುಂದರ ಸಂದರ್ಶನ ಸಂತೋಷ ಆಗುತ್ತೆ 👌🙏🏽 👌🙏🏽.
ತುಂಬಾ ಪ್ರಜ್ಞಾವಂತ ಮನುಷ್ಯ 🙏🏻🙏🏻🙏🏻
Good clearity camera ur shoot. 🙏
100‰ true sir éven we should have same intentions 🙏🙏
Jai kannada
🙌👌🙏
2445 classic
ನಿಮ್ಮ ಮಾತು ಕೇಳಿ ಎಷ್ಟು ಕೇಳಿದ್ರೆ ಸಾಕಾಗಲ್ಲ ಸರ್