EVERGREEN HERO OF OUR SANDAL WOOD ! CAN NEVER FORGET HIS ELECTRIFYING SONG - DANCES - FIGHTS & ACTING TALENT ALONG WITH TREMENDOUS DIRECTION TALENT ! "MATHE HUTTI BAA SHANKRANNA" ! 💐
ಸರ್ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಯಾಕಂದ್ರೆ ನೀವ್ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಸ್ಯಾಂಡಲ್ವುಡ್ ಏಕೆಂದರೆ ತುಂಬಾ ಚೆನ್ನಾಗಿ ಸಿನಿಮಾಗಳು ಬರುತ್ತಿದ್ದವು ಹಾಗೆ ಏಕೆಂದರೆ ತಮ್ಮ ಮಕ್ಕಳು ಬೆಳಕಿಗೆ ಬರಬೇಕು ಮುಂದೆ ಅವರು ಅಳಬಾರ್ದು ಅಂತ ನಿಮ್ಮನ್ನು ಕೊಂದಿದ್ದಾರೆ ಅದು ಮಾತ್ರ ಸತ್ಯ ಒಂದಿಲ್ಲ ಒಂದು ದಿವಸ ಸತ್ಯ ಬೆಳಕಿಗೆ ಬರಲೇ ಬೇಕು
Boss Namma Boss Shankranna. The Legend Of Kannada Film Industry & GOD created one masterpiece thats Shankranna. We miss u Shankranna & Love U Ever & Forever....
*ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ*
ಶಂಕರನಾಗ್ ಸರ್, ಮಂಜುಳ ಮೇಡಂ ಕನ್ನಡ ಚಿತ್ರರಂಗ ದ ಜನಪ್ರಿಯ ಮತ್ತು ಯಶಸ್ವೀ ಜೋಡಿ. ಮಂಜುಳ ಮೇಡಂ ನಿಧನ ರಾದಾಗ ಶಂಕರನಾಗ್ ಅವರನ್ನು ಸ್ಮರಿಸಿಕೊಂಡು ಮೆಚ್ಚುಗೆಯ ಮಾತನ್ನು ಆಡಿದ್ದರು. ಶಂಕರನಾಗ್ ಅವರೂ ನಮ್ಮನ್ನು ಅಗಲಿದ್ದು ಬಹಳ ದುಃಖದ ಸಂಗತಿ. ಈಗ ಇಬ್ಬರೂ ಮೇರು ಕಲಾವಿದರು ನಮ್ಮೊಂದಿಗಿಲ್ಲ. ಶಂಕರನಾಗ್ ಸರ್ ಮತ್ತು ಮಂಜುಳ ಮೇಡಂ ಗೆ ಪ್ರಣಾಮಗಳು
ಸಂಗೀತ ರೆಕಾರ್ಡ್ ಸ್ಟುಡಿಯೋ ಕರ್ನಾಟಕದಲ್ಲಿ ಏಕೆ ಮಾಡಿಲ್ಲ ಡಾ ರಾಜ್ ಕುಮಾರ್ ಸೂಪರ್ ಸ್ಟಾರ್ ಆಗಿದ್ದರು ಸುಮಾರು ಸುಪರ್ ಹಿಟ್ ಆಗಿದ್ದ ಮುವಿ ಬಂದಿದೆ ಅವರಿಗೆ ಈ ಯೋಚನೆ ಏಕ್ ಬಂದಿಲ್ಲ ಎನೆ ಅಗ್ಲಿ ನಿಮ್ಮಿಂದ ಕರ್ನಾಟಕದ film industry ಮಾನ ಉಳಿದಿದೆ ಅಂದರೆ ತಪ್ಪಿಲ್ಲ ಧನ್ಯವಾದಗಳು ಶಂಕ್ರಣ
*ಕರಾಟೆ ಕಿಂಗ್ ಶಂಕರ್ನಾಗ್ ಅವರು ೧೯೮೮ ಜುಲೈ ತಿಂಗಳಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ* *ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು*
Yenta time edu...shanker ser avru e video clip alli manjula avr bagge avr saavin bagge yest bejaarinda maatdidru.aadre mundond time avr saavu e tara barutte anta avrig guttirlilla.)naan avr dod abhimani almost avr yalla flm nodidini.avr aa kaldalle yeneno technology use maadidru.fl creative person avru.) Avr maadiro flm enn yest varsha kaldru hosa film tarane feel aagutte......u r sooooooooo grt ser i love you
Canada hogi Camara tandu, Landon ge Hogi octopus madsi, jarman inda cameraman karsi , Maldives ge hogi under water avagle e level ge advance agi think madi shoot madidira Andre , evag shankaranna edidre just imagine, nam industry here level ge erta ettu .
RAJU ARYA namm industry matra allade namm deshane uddara agirodu,shankarnag is national loss not only for Karnataka varu iddidre yeneno agirodu e deshadalli.
On the request of AIR people (they had tried number of times, couldn't get him) since i was closely associated with him, Me, Baali took him to AIR Bangalore for this interview, finding some time in between setting up of Sanket Studio ..
*ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ*
ನಿಮ್ಮ ಧ್ವನಿ ಕೇಳಿ ತುಂಬಾ ದುಃಖ ಆಯ್ತು ಸರ್.... ಮತ್ತೆ ಹುಟ್ಟಿ ಬನ್ನಿ...
Just 35. Even after 30 years, people miss him, respect him
It's OK to die early if you can achieve so much in such short time
Pure Genius
What a voice !! just mesmerizing! there is so much love and affection in his voice.
ಅಣ್ಣ ನೀವು ನಮ್ಮ ಜೋತೆ ಇಲ್ಲ ಆದ್ರೂ ಕನ್ನಡಿಗರ ಹ್ರದಯದಲ್ಲಿ ಎಂದೆದಿಗೂ ಇರುವಿರಿ ಅಣ್ಣ,ಜೈ ಕರ್ನಾಟಕ
ಓ ದೇವರೆ ...ಶಂಕರ್ ನಾಗ್ ಸರ್ ಒಳ್ಳೆಯ ನಟರು ಅವರನ್ನು ನೆನಸಿಕೊಂಡರೆ ತುಂಬಾ ದುಖಃವಾಗು ತ್ತೆ
ಕರ್ನಾಟಕದ ಮಾಣಿಕ್ಯ --ಶಂಕರ್ ನಾಗ್
ಅಂದಿಗೂ ಇಂದಿಗೂ ಎಂದೆಂದಿಗೂ ಸಿಗದ ಕನ್ನಡದ ಮುತ್ತು ಶಂಕರ್ನಾಗ್.
ನಿಮಗೆ ನನ್ನ ಕೋಟಿ ಕೋಟಿ,ವಂದನೆಗಳು💐💐💐💐💐💐💐💐💐💐💐💐
ಓ ದೇವರೇ ಶಂಕರ್ ನಾಗ್ ರವರು ಮತ್ತೆ ಹುಟ್ಟಿ ಬರುವ ಹಾಗೆ ಮಾಡಿ ಸ್ವಾಮಿ
ರಶ್ಮಿಕ ಈ ಧ್ವನಿಯನ್ನು ಕೇಳಿಸಿಕೊಂಡು ಮಾತನಾಡುವುದು ಕಲಿಯಲಿ.. ಹಾಗೇ ಪರಭಾಷೆಯಲ್ಲೂ ಖ್ಯಾತರಾದ ಮೇಲೂ.. ಹೇಗೆ ಕನ್ನಡ ಭಾಷಾ ಅಭಿಮಾನವನ್ನು ಹೊಂದಬೇಕು ಎಂದು
ಶಂಕರ್ ನಾಗ್ ಅಣ್ಣ ನಿಂಗೆ ಜೈ
ನನ್ನ ದೇವರು ಶಂಕರ್ ನಾಗ್ ಸರ್
ತುಂಬಾ ತುಂಬಾ ಅದ್ಭುತವಾದ ನಟ,,,,
ನನ್ನ ಪ್ರೀತಿಯ ಆರಾದ್ಯ ದೈವ ಶ್ರೀ ಶಂಕರ ನಾಗ
spr
ಅತ್ಯದ್ಭುತ ಕಲಾವಿದ ನಮ್ಮ ಶಂಕರನಾಗ್ ರವರಿಗೆ ಚಿರನಮನಗಳು ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲದಿದ್ದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಮರರು..
ಮಿಸ್ u ಶಂಕರ್ ನಾಗ್ ಸಾರ್
Shankarnag anna, super, thumba kasta,, pattidhhdare, manage thumba, issta
Legends never die. You’ll always be remembered in our hearts sir. 💓
ಕನ್ನಡ ಚಿತ್ರರಂಗದಲ್ಲಿ ಶಂಕರಣ್ಣ ಒಂದು ಧ್ರುವತಾರೆ.....
ಶಂಕರಣ್ಣ ನಿಮಗೆ ಸರಿಸಾಟಿ ಯಾರೂ ಇಲ್ಲ . ನಿಮಗೆ ಅನಂತ ವಂದನೆಗಳು
Karate. Parichayisidavare
Kannada. Filmge
Shankarnag. I. Miss. You. Autoraja
Who give dislike to this words 🤐.. Avru kannadigaragirodakke yogyathene Ella
EVERGREEN HERO OF OUR SANDAL WOOD ! CAN NEVER FORGET HIS ELECTRIFYING SONG - DANCES - FIGHTS & ACTING TALENT ALONG WITH TREMENDOUS DIRECTION TALENT !
"MATHE HUTTI BAA SHANKRANNA" ! 💐
After a long years I am very happy to hear his voice thanks
We missed u sir but ur in all kannadians heart u r the one of the legendry person in South India we luv u😢
I was sleeping and hearing this audio, in the end I just stood up and my eyes were wet and I was kinda proud. Y? Wow, what a man.
ಶಂಕ್ರಣ್ಣ ನೀವ್ ಎಲ್ಲೂ ಹೋಗಿಲ್ಲ ಪ್ರತಿಯೊಬ್ಬ ಕನ್ನಡಿಗರಲ್ಲೂ ನೀವು ಜೀವಂತ
ಲವ್ ಯು ಕಿಂಗ್ 🙏🙏🙏🙏
ನೀವು ಇರಬೇಕಾಗಿತ್ತು ಶಂಕರಣ್ಣ ಈ ನಮ್ಮ ಕನ್ನಡ ಚಲನಚಿತ್ರ ಹಿನ್ನು ಚನ್ನಾಗಿ ಮುಡಿಬರುತ್ತಿದ್ದವು
I can't control tears in my eyes while seeing this
ಇವತ್ತಿಗೂ ನಮ್ಮ ಶಂಕ್ರಣ್ಣ ನೆನಪಾಗೊದು... ಈ ನಮ್ಮ ಆಟೋ ಡ್ರೈವರ್ ಅವರಿಂದ... ಒಂದಲ್ಲಾ ಒಂದು ಘಳಿಗೆ ಆದ್ರು ನೆನಪಾಗೆ ಆಗ್ತಾರೆ... love u miss u ಶಂಕ್ರಣ್ಣ 🙏🙏🙏
ಸರ್ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಯಾಕಂದ್ರೆ ನೀವ್ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಸ್ಯಾಂಡಲ್ವುಡ್ ಏಕೆಂದರೆ ತುಂಬಾ ಚೆನ್ನಾಗಿ ಸಿನಿಮಾಗಳು ಬರುತ್ತಿದ್ದವು ಹಾಗೆ ಏಕೆಂದರೆ ತಮ್ಮ ಮಕ್ಕಳು ಬೆಳಕಿಗೆ ಬರಬೇಕು ಮುಂದೆ ಅವರು ಅಳಬಾರ್ದು ಅಂತ ನಿಮ್ಮನ್ನು ಕೊಂದಿದ್ದಾರೆ ಅದು ಮಾತ್ರ ಸತ್ಯ ಒಂದಿಲ್ಲ ಒಂದು ದಿವಸ ಸತ್ಯ ಬೆಳಕಿಗೆ ಬರಲೇ ಬೇಕು
Boss Namma Boss Shankranna. The Legend Of Kannada Film Industry & GOD created one masterpiece thats Shankranna. We miss u Shankranna & Love U Ever & Forever....
ಚಲನಚಿತ್ರ ಪ್ರಶಸ್ತಿ ನೀವು
ನನಗೆ ಶಂಕರ್ ನಾಗ್ ತುಂಬಾ ಇಷ್ಟ ಒಳ್ಳೆಯ ಮನಸ್ಸು ಒಳ್ಳೆಯ ವರು ತುಂಬಾ ತುಂಬಾ ಇಷ್ಟ
*ದಿವಂಗತ ಮಂಜುಳಾ ಅವ್ರ ನೆನಪಿನಲ್ಲಿ ಈ ಹಾಡು ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ ಕೆಲವು ಸಲ ಮಂಜುಳಾ ಅಂಥ ಒಳ್ಳೆ ನಟಿ ಇವತ್ತು ಇಲ್ಲ ಅಂತ ನಂಬೋಕೆ ಆಗಲ್ಲ ಆದ್ರೆ ಜೀವನ ಇರೋದೆ ಹೀಗೆ ಅನ್ಸುತ್ತೆ ಈ ಜೀವನ ಅನ್ನೋದು ನೂರಾರು ಬಣ್ಣಗಳು ಕೂಡಿ ಎಷ್ಟು ವಿಶಾಲ ಅನ್ಸುತ್ತೆ ಅಷ್ಟೇ ಸಂಕುಚಿತ ಆಗ್ಬಿಡುತ್ತೆ ಒಮ್ಮೆ ತಂಪಾಗಿ ಉದ್ದವಾಗಿ ಕಾಣ್ಸೊ ಮೆತ್ತನೆ ಹಾಸಿಗೆ ಕ್ಷಣಗಳಲ್ಲಿ ಸುರುಳಿಯಾಗಿ ಗತಕಾಲಕ್ಕೆ ಹೋಗ್ ಕೂತ್ಬಿಡುತ್ತೆ ಹೊಸ ರೂಪ ಹೊಸ ಚೈತನ್ಯ ತಂದ್ ಕೊಟ್ಟ ಅನುಭವಗಳು ಕೇವಲ ಒಂದ್ ಸುರುಳಿ ಅಗೋಯ್ತಲ್ಲ ಅಂತ ದುಃಖನು ಆಗುತ್ತೆ ಆದ್ರೆ ಜೀವನ ಮಾತ್ರ ನಡ್ದೆ ನಡಿಯುತ್ತೆ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ದೂರ ದೇಶಕ್ಕೆ ಹೋಗೊ ಅವಕಾಶ ಒಂದು ಮುತ್ತಿನ ಕಥೆ ಈ ಚಿತ್ರದಿಂದ ದೊರೆಕ್ತು ಎರಡು ಕಾರಣಗಳಿಂದ ಸಮುದ್ರದ ಆಳಕ್ಕೆ ಹೋಗಿ ಅಂದ್ರೆ ಅಂಡರ್ ವಾಟರ್ ಹೋಗಿ ಚಿತ್ರೀಕರಣ ಮಾಡ್ಬೆಕಾಗಿತ್ತು ಎರಡ್ನೆದು ನೀರಲ್ಲಿ ಆಕ್ಸಿಜನ್ ಮಾಸ್ಕು ಅಥವಾ ಯಾವ್ ಸಹಾಯ ಇಲ್ಲದೆ ಚಿತ್ರೀಕರಣ ಮಾಡ್ಬೆಕಾಗಿತ್ತು ಸ್ವಲ್ಪ ಕಷ್ಟಾನೆ ಆಯ್ತು ಕೊನೆಗೂ ಕೆನಡಾ ಹೋಗಿ ಕ್ಯಾಮರಾ ತಂದು ಲಂಡನಿಗೆ ಹೋಗಿ ಒಂದು ಆಕ್ಟೋಪಸ್ ಮಾಡ್ಸಿ ಮಾಲ್ಡೀವ್ಸ್ ಗೆ ಹೋಗಿ ಜರ್ಮನ್ ಕ್ಯಾಮರಾ ಮ್ಯಾನ್ ಇಟ್ಕೊಂಡು ಅಂಡರ್ ವಾಟರ್ ಶೂಟಿಂಗ್ ಮಾಡಿದ್ವಿ ಹಾಡು ಮುತ್ತೊಂದ ತಂದೆ ಕಡಲಾಳದಿಂದ ಅದೆ ಅಂದ ಇಲ್ಲಿ ಕಂಡೆ ನೀನಿಲ್ಲಿ ಕಂಡ ಈ ಹಾಡಿನ ರೆಕಾರ್ಡಿಂಗು ಬೆಂಗಳೂರಿನ ನಮ್ ಸ್ಟುಡಿಯೋಲೆ ಆಯ್ತು ಅದಕ್ ಮುಂಚೆ ನಾವು ಸಿನಿಮಾ ಹಾಡುಗಳು ಅಥವಾ ಬ್ಯಾಗ್ರೌಂಡ್ ಮ್ಯೂಸಿಕ್ ರೆಕಾರ್ಡ್ ಮಾಡ್ಬೇಕು ಅಂದ್ರೆ ಮದ್ರಾಸು ಅಥವಾ ಬಾಂಬೆಗೆ ಹೋಗಿ ಮಾಡ್ಬೇಕಾಗಿತ್ತು ಯಾಕಂದ್ರೆ ಆ ರೆಕಾರ್ಡಿಂಗ್ ಸೌಲಭ್ಯಗಳು ನಮ್ಮ ಕರ್ನಾಟಕದಲ್ಲಿ ಇರ್ಲಿಲ್ಲ ಅಂತ ಅದಕ್ಕೆ ಪ್ರತಿ ಸಲ ಮದ್ರಾಸು ಅಥವಾ ಬಾಂಬೆಗೆ ಹೋಗಿ ತಿಂಗ್ಳಾಂಗಟ್ಲೆ ಲೈನಲ್ ನಿಂತ್ಕೊಂಡು ನಮಸ್ಕಾರ ಸಾರ್ ನಮಸ್ಕಾರ ಸಾರ್ ಅಂತ ಮಸ್ಕ ಹೊಡ್ದು ರೆಕಾರ್ಡಿಂಗ್ ಮಾಡ್ಬೆಕಾಗಿತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಈ ಸ್ಥಿತಿ ನೋಡಿ ಅಯ್ಯೊ ಅನ್ನುಸ್ತು ಅಂದ್ರೆ ಸಿನಿಮಾ ತೆಗೆಯೋದು ಕನ್ನಡ್ದಲ್ಲಿ ನೋಡೊ ಪ್ರೇಕ್ಷಕರು ಕನ್ನಡಿಗರು ಮತ್ತೆ ಸಂಗೀತ ರೆಕಾರ್ಡ್ ಮಾಡೋದು ಮಾತ್ರ ಮದ್ರಾಸ್ನಲ್ಲಿ ಅಂತ ಬಹಳ ಯೋಚ್ನೆ ಆಗ್ಬಿಟಿತ್ತು ಆಗ ಸಿ.ವಿ.ಎಲ್ ಶಾಸ್ತ್ರಿ, ಅನಂತ್ ನಾಗ್, ರಮೇಶ್ ಭಟ್, ಸೂರ್ಯ ರಾವ್ ಅಂತ ಸ್ನೇಹಿತರ ಹತ್ರ ಆರ್ಥಿಕ ಸಹಾಯ ಕೇಳ್ಕೊಂಡು ಬೆಂಗಳೂರಿನ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಅವರ ಬೆಂಬಲದಿಂದ ಈ ರೆಕಾರ್ಡಿಂಗ್ ಸ್ಟುಡಿಯೋ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಅವರಿಂದ ಉದ್ಘಾಟನೆ ಆಯ್ತು ಕರ್ನಾಟಕದಲ್ಲೂ ಸಿನಿಮಾ ಸಂಗೀತ ಕೂಡ ಬಾರ್ಸೊ ಒಳ್ಳೊಳ್ಳೆ ಕಲಾವಿದರು ಮ್ಯೂಸಿಷಿಯನ್ ಇದ್ದಾರೆ ನಮ್ಮಲ್ಲೂ ಎಲ್ಲಾ ಸೌಲಭ್ಯಗಳಿವೆ ಅನ್ನೊ ಸಂಕೇತವೆ ಈ ಸ್ಟುಡಿಯೋ ಇದೇ ಸ್ಟುಡಿಯೋನಲ್ಲಿ ರೆಕಾರ್ಡ್ ಆಗಿರೊ ಇನ್ನೊಂದ್ ಹಾಡು ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ ರಾಮಕೃಷ್ಣ ರಾಮಕೃಷ್ಣ ರಾಮಕೃಷ್ಣ ಹರೆ*
Ohhhh god so happy I felt hearing Shankar nag sir voice thank u soo much sir who uploaded dis thanks a lot
My biggest inspiration shankar nag sir
ತುಂಬಾ ಅದ್ಬುತ ನಟ ಇವರು...miss u sir
sir nevu eddidre eshtu chennagirtittu
I lv u Shankar sir. Ur the one of the best actor in Kannada industry I lv ua all movies and Ur the legend miss u so much
My Hero Shankaranaga one time Kannada film industry Diamond 👏👏
One time alla sir all time diamond sir avru..🙏
ಶಂಕರನಾಗ್ ಸರ್, ಮಂಜುಳ ಮೇಡಂ ಕನ್ನಡ ಚಿತ್ರರಂಗ ದ ಜನಪ್ರಿಯ ಮತ್ತು ಯಶಸ್ವೀ ಜೋಡಿ. ಮಂಜುಳ ಮೇಡಂ ನಿಧನ ರಾದಾಗ ಶಂಕರನಾಗ್ ಅವರನ್ನು ಸ್ಮರಿಸಿಕೊಂಡು ಮೆಚ್ಚುಗೆಯ ಮಾತನ್ನು ಆಡಿದ್ದರು. ಶಂಕರನಾಗ್ ಅವರೂ ನಮ್ಮನ್ನು ಅಗಲಿದ್ದು ಬಹಳ ದುಃಖದ ಸಂಗತಿ. ಈಗ ಇಬ್ಬರೂ ಮೇರು ಕಲಾವಿದರು ನಮ್ಮೊಂದಿಗಿಲ್ಲ. ಶಂಕರನಾಗ್ ಸರ್ ಮತ್ತು ಮಂಜುಳ ಮೇಡಂ ಗೆ ಪ್ರಣಾಮಗಳು
Our Shankar nag.heartly love u
shankarnag avra voice kelidre thumba dukka agutte anthaha vyaktina kalkondvalla antha💖💖💖
*ಕನ್ನಡ ಚಿತ್ರರಂಗದ ಜನಪ್ರಿಯ ನಟ ನಿರ್ದೇಶಕ ಮರೆಯಲಾಗದ ಮಾಣಿಕ್ಯ ಕರಾಟೆ ಕಿಂಗ್💟ಶಂಕರ್ನಾಗ್💟 ಅಭಿನಯದ ಚಿತ್ರಗಳು*
1) ಒಂದಾನೊಂದು ಕಾಲದಲ್ಲಿ - 1978
2) ಸೀತಾ ರಾಮು - 1979
3) ಐ ಲವ್ ಯೂ - 1979
4) ಪ್ರೀತಿ ಮಾಡು ತಮಾಷೆ ನೋಡು - 1979
5) ಮಧುಚಂದ್ರ - 1979
6) ಮಿಂಚಿನ ಓಟ - 1980
7) ಆಟೋರಾಜ - 1980
8) ಮೂಗನ ಸೇಡು - 1980
9) ಹದ್ದಿನ ಕಣ್ಣು - 1980
10) ಒಂದು ಹೆಣ್ಣು ಆರು ಕಣ್ಣು - 1980
11) ಆರದ ಗಾಯ - 1980
12) ರುಸ್ತುಮ್ ಜೋಡಿ - 1980
13) ಜನ್ಮ ಜನ್ಮದ ಅನುಬಂಧ - 1980
14) ತಾಯಿಯ ಮಡಿಲಲ್ಲಿ - 1981
15) ಕುಲಪುತ್ರ - 1981
16) ಹಣಬಲವೋ ಜನಬಲವೋ - 1981
17) ಗೀತಾ - 1981
18) ದೇವರ ಆಟ - 1981
19) ಭರ್ಜರಿ ಬೇಟೆ - 1981
20) ಮುನಿಯನ ಮಾದರಿ - 1981
22) ಜೀವಕ್ಕೆ ಜೀವ - 1981
22) ಅರ್ಚನ - 1982
23) ಬೆಂಕಿ ಚೆಂಡು - 1982
24) ಕಾರ್ಮಿಕ ಕಳ್ಳನಲ್ಲ - 1982
25) ನ್ಯಾಯ ಎಲ್ಲಿದೆ - 1982
26) ಧರ್ಮ ದಾರಿ ತಪ್ಪಿತು - 1982
27) ಗೆದ್ದಮಗ - 1983
28) ನ್ಯಾಯ ಗೆದ್ದಿತು - 1983
29) ಚಂಡಿ ಚಾಮುಂಡಿ - 1983
30) ಕೆರಳಿದ ಹೆಣ್ಣು - 1983
31) ಸ್ವರ್ಗದಲ್ಲಿ ಮದುವೆ - 1983
32) ಆಕ್ರೋಶ - 1983
33) ನೋಡಿ ಸ್ವಾಮಿ ನಾವಿರೋದು ಹೀಗೆ - 1983
34) ನಗಬೇಕಮ್ಮ ನಗಬೇಕು - 1984
35) ರಕ್ತ ತಿಲಕ - 1984
36) ತಾಳಿಯ ಭಾಗ್ಯ - 1984
37) ಬೆಂಕಿ ಬಿರುಗಾಳಿ - 1984
38) ಕಾಳಿಂಗ ಸರ್ಪ - 1984
39) ಇಂದಿನ ಭಾರತ - 1984
40) ಬೆದರು ಬೊಂಬೆ - 1984
41) ಶಪಥ - 1984
42) ಗಂಡು ಭೇರುಂಡ - 1984
43) ಪವಿತ್ರ ಪ್ರೇಮ - 1984
44) ಆ್ಯಕ್ಸಿಡೆಂಟ್ - 1984
45) ಆಶಾಕಿರಣ - 1984
46) ಮಕ್ಕಳಿರಲವ್ವ ಮನೆತುಂಬ - 1984
47) ಅಪೂರ್ವ ಸಂಗಮ - 1984
48) ತಾಯಿ ಕನಸು - 1985
49) ಪರಮೇಶಿ ಪ್ರೇಮ ಪ್ರಸಂಗ - 1985
50) ಮಾನವ ದಾನವ - 1985
51) ಕಿಲಾಡಿ ಅಳಿಯ - 1985
52) ವಜ್ರಮುಷ್ಠಿ - 1985
53) ಕರಿನಾಗ - 1985
54) ತಾಯಿಯೆ ನನ್ನ ದೇವರು - 1986
55) ನಾ ನಿನ್ನ ಪ್ರೀತಿಸುವೆ - 1986
56) ಅಗ್ನಿ ಪರೀಕ್ಷೆ - 1986
57) ರಸ್ತೆ ರಾಜ - 1986
58) ಸಂಸಾರದ ಗುಟ್ಟು - 1986
59) ತಾಯಿ - 1987
60) ಈ ಬಂಧ ಅನುಬಂಧ - 1987
61) ಹುಲಿ ಹೆಬ್ಬುಲಿ - 1987
62) ಲಾರಿ ಡ್ರೈವರ್ - 1987
63) ಅಂತಿಮ ಘಟ್ಟ - 1987
64) ದಿಗ್ವಿಜಯ - 1987
65) ಶಕ್ತಿ - 1987
66) ಸಾಂಗ್ಲಿಯಾನ - 1988
67) ಧರ್ಮಾತ್ಮ - 1988
68) ಮಿಥಿಲೆಯ ಸೀತೆಯರು - 1988
69) ತರ್ಕ - 1989
70) ಮಹಾಯುದ್ಧ - 1989
71) ಅಂತಿಂಥ ಗಂಡು ನಾನಲ್ಲ - 1989
72) ವಾಲ್ ಪೋಸ್ಟರ್ - 1989
73) ಸಿ.ಬಿ.ಐ ಶಂಕರ್ - 1989
74) ಇದು ಸಾಧ್ಯ - 1989
75) ರಾಜ ಸಿಂಹ - 1989
76) ಜಯಭೇರಿ - 1989
77) ನರಸಿಂಹ - 1989
78) ಎಸ್.ಪಿ.ಸಾಂಗ್ಲಿಯಾನ ೨ - 1990
79) ರಾಮರಾಜ್ಯದಲ್ಲಿ ರಾಕ್ಷಸರು - 1990
80) ಮಹೇಶ್ವರ - 1990
81) ತ್ರೀನೇತ್ರ - 1990
82) ಆವೇಶ - 1990
83) ಹೊಸ ಜೀವನ - 1990
84) ಹಳ್ಳಿಯ ಸುರಾಸುರರು - 1990
85) ಭಲೇ ಚತುರ - 1990
86) ಆಟ ಬೊಂಬಾಟ - 1990
87) ನಿಗೂಢ ರಹಸ್ಯ - 1990
88) ನಕ್ಕಳಾ ರಾಜಕುಮಾರಿ - 1991
89) ಪುಂಡಪ್ರಚಂಡ - 1991
90) ಸುಂದರಕಾಂಡ - 1991
91) ನಾಗಿಣಿ - 1991
92) ಪ್ರಾಣ ಸ್ನೇಹಿತ - 1993
93) ಸರ್ವಸಾಕ್ಷಿ (ಮರಾಠಿ) - 1978
94) ಉತ್ಸವ್ (ಹಿಂದಿ) - 1984
He never ever die in fans heart
ನಿಮಗೆ ನನ್ನ ಕೋಟಿ ನಮನಗಳು
ಸಂಗೀತ ರೆಕಾರ್ಡ್ ಸ್ಟುಡಿಯೋ ಕರ್ನಾಟಕದಲ್ಲಿ ಏಕೆ ಮಾಡಿಲ್ಲ ಡಾ ರಾಜ್ ಕುಮಾರ್ ಸೂಪರ್ ಸ್ಟಾರ್ ಆಗಿದ್ದರು ಸುಮಾರು ಸುಪರ್ ಹಿಟ್ ಆಗಿದ್ದ ಮುವಿ ಬಂದಿದೆ ಅವರಿಗೆ ಈ ಯೋಚನೆ ಏಕ್ ಬಂದಿಲ್ಲ ಎನೆ ಅಗ್ಲಿ ನಿಮ್ಮಿಂದ ಕರ್ನಾಟಕದ film industry ಮಾನ ಉಳಿದಿದೆ ಅಂದರೆ ತಪ್ಪಿಲ್ಲ ಧನ್ಯವಾದಗಳು ಶಂಕ್ರಣ
ಮತ್ತೆ ಹುಟ್ಟಿ ಬನ್ನಿ ಸರ್
Kannada industry miss you shankranna
Super Mathugalu
Nim dvani keli tumba Kushi aytu Sir nim interview
Great actor miss him, if he was alive Kannada Cinema would be more developed.
What a nice voice n kannada pronunciation..these days actors should learn accha kannada
Dear all thank you for shared Shankar nag is great...
ಕರಾಟೆ ರಾಜ ಶಂಕರ್ ನಾಗ್ ಸರ್ 😭❤ಮತ್ತೆ ಕರುನಾಡಿನಲ್ಲಿ ಹುಟ್ಟಿ ಬನ್ನಿ 🤩❤
He is a true legend
Born : Honnavara taluk, Uttar Kannada.
Gem of kannadiga..
I Miss you so much boss
Shankar Sir I miss you. You are the Diamond. The great loss of our Kannada industry.
Super sir wow
Sandalwood legendary shankarnag
Really great sir I miss you sir
ಲವ್ ಯೂ ಅಣ್ಣ
I love shankarnag sir 💕💕
ಮರೆಯದ ಮಾಣಿಕ್ಯ ನಮ್ಮ ಶಂಕ್ರಣ್ಣ ನಮ್ಮ ಹೆಮ್ಮೆ 😍😘
*ಕರಾಟೆ ಕಿಂಗ್ ಶಂಕರ್ನಾಗ್ ಅವರು ೧೯೮೮ ಜುಲೈ ತಿಂಗಳಲ್ಲಿ ಆಕಾಶವಾಣಿಯಲ್ಲಿ ಕೊಟ್ಟ ಸಂದರ್ಶನ*
*ತೂರುರುರೂರು ತೂರುತುರೂರು ತು ಅರೆರೆರೆರೆ ಕ್ಷಮ್ಸಿ ನಿಮ್ಕಡೆ ಗಮನ ಹರಿಲಿಲ್ಲ ಅಂದ್ರೆ ನಿಮ್ಮ ರೇಡಿಯೋ ಟ್ರಾನ್ಸಿಸ್ಟ್ರು ಆನ್ ಆಗಿರ್ಬೋದು ಅಂತ ಯೋಚ್ನೇನೆ ಬರ್ಲಿಲ್ಲ ನೋಡಿ ಅದಕ್ಕೆ ನನ್ ಪಾಡಿಗೆ ಲಲಲಲ ಅಂತ ಬೇಸರವಾಗಿ ಹಾಡ್ತಾ ಇದ್ದೆ ತಿರ್ಗ ಕ್ಷಮ್ಸಿ ನಾನು ಇದೆಲ್ಲ ನನ್ ಪರಿಚಯ ಮಾಡ್ಕೊಳ್ದೇನೆ ಮಾತಾಡ್ತಾಯಿದ್ದೀನಿ ಈಗ ನಿಮ್ಮಲ್ ಯಾರಾದ್ರು ಹೇಳ್ವೋದು ಪರಿಚಯದಲ್ಲಿ ಏನಿದೆ ಮಹರಾಯ ಅಂತ ಇದೆ ಇದೆ ಇದೆ ಸಾರ್ ಪರಿಚಯ ಆದ್ರೆ ನಾವು ನೀವು ಪರಸ್ಪರ ಹತ್ರ ಆಗ್ತಿವಿ ಅಂದ್ರೆ ನನ್ ಮಾತ್ ಕೇಳಿದ್ರೆ ನಿಮ್ಗೆ ಅಥವಾ ನಿಮ್ ಮಾತ್ ಕೇಳಿದ್ರೆ ನನಗೆ ಒಂಥರಾ ಅನುಕಂಪ ಪೂರಿತವಾದ ವಾತಾವರಣ ನಿರ್ಮಿತವಾಗುತ್ತೆ ಅದಕ್ಕೆ ಪರಿಚಯ ನನ್ನ ಹೆಸರು ನಾಗರಕಟ್ಟೆ ಶಂಕರ ಉರುಫ್ ಶಂಕರ್ ನಾಗ್ ಅಂತ ನಮಸ್ಕಾರ ಇದೇ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ ಬಹಳ ದಿನಗಳಾದ್ಮೇಲೆ ನಿಮ್ಮನ್ನ ಭೇಟಿ ಮಾಡ್ತಾಯಿದ್ದೀನಿ ಆದ್ರೆ ಏನ್ ಮಾಡೋದು ಪ್ರಿಯ ಅಭಿಮಾನಿಗಳೆ ಕೆಲ್ಸ ಕೆಲ್ಸ ಕೆಲ್ಸ ಅಂತ ಊರೂರು ಸುತ್ತೋದೆ ಆಯ್ತು ವಿನಾ ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಹತ್ರ ಬರೋಕೆ ಆಗ್ಲಿಲ್ಲ ಅಂತು ಇವತ್ ತಮ್ಮೆಲ್ಲರತ್ರ ಮಾತಾಡೋ ಯೋಗ ಇತ್ತು ಅದಕ್ಕೆ ಹಾಜರಾಗಿದ್ದೀನಿ ಮತ್ತೆ ಇಂಥ ಒಂದು ಸುವರ್ಣವಕಾಶ ದೊರಕಿದ ಮೇಲೆ ಒಂದು ಒಳ್ಳೆ ಹಾಡು ಕೇಳುಸ್ಕೊ ಬೇಕಲ್ವ ಸಿನಿಮಾ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ಅರೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ನಾವಿರೋದು ಹೀಗೆ ನೋಡಿ ಸ್ವಾಮಿ ಸ್ವಾಮಿ ನೋಡಿ ಸ್ವಾಮಿ ನೋಡಿ ಸ್ವಾಮಿ ನಾವ್ ಹೀಗಿರೋದಕ್ಕೆ ಕಾರಣ ಒಂದಾನೊಂದು ಕಾಲ ಅಂದ್ರೆ ಗಿರೀಶ್ ಕಾರ್ನಾಡ್ ಅವರ ಚಿತ್ರ ಒಂದಾನೊಂದು ಕಾಲದಲ್ಲಿ ಆ ಒಂದಾನೊಂದು ಕಾಲದಲ್ಲಿ ಅಂದ್ರೆ ಆ ಸಿನಿಮಾದಲ್ಲಿ ಕೆಲ್ಸ ಮಾಡೊ ಅವಕಾಶ ಸಿಗೊ ಮುಂಚೆ ನಾನು ಬಹಳಷ್ಟು ನಾಟಕಗಳಲ್ಲಿ ಕೆಲ್ಸ ಮಾಡ್ತಾಯಿದ್ದೆ ಪಾತ್ರ ನಿರ್ದೇಶನ ಲೈಟಿಂಗು ಬ್ಯಾಕ್ ಸ್ಟೇಜು ಎಲ್ಲಾ ಬ್ಯಾಂಕಲ್ಲಿ ನೌಕ್ರಿನು ಮಾಡ್ತಾಯಿದ್ದೆ ಮ್ಯಾನೇಜರ್ ಅಲ್ಲ ಅಕೌಂಟೆಂಟ್ ಅಲ್ಲ ಓಸಿಯಾಗಿ ಓಸಿ ರಿ ಓಸಿ ಅಂದ್ರೆ ಗೊತ್ತಿಲ್ವ ನಿಮ್ಗೆ ಆರ್ಡಿನರಿ ಕ್ಲರ್ಕ್ ಆ ಒಂದಾನೊಂದು ಕಾಲದಲ್ಲಿ ಸಾಯಂಕಾಲ ಬ್ಯಾಂಕ್ ನೌಕ್ರಿ ಮುಗ್ಸಿ ಒಂದು ನಾಟ್ಕದ ರಿಹರ್ಸಲ್ ಮಾಡ್ತಿರೊವಾಗ ಗಿರೀಶ್ ಕಾರ್ನಾಡ್ ಅವ್ರು ಬಂದ್ರು ನೋಡುದ್ರು ಮತ್ ಕೇಳುದ್ರು ಸಿನಿಮಾದಲ್ಲಿ ಪಾರ್ಟ್ ಮಾಡ್ತಿಯೇನೋ ಹುಡುಗ ಅಂತ ಸಿನಿಮಾ ಅಂದ್ರೆ ಸ್ವಲ್ಪ ಭಯ ಹೆದ್ರಿಕೆ ಇದ್ದೆ ಇತ್ತು ಆದ್ರು ಧೈರ್ಯ ಮಾಡಿ ಓ ಸಿನಿಮಾ ತಾನೆ ಅದ್ರಲ್ ಏನಂತೆ ಮಾಡಣ ಸಾರ್ ಅಂದೆ ಚಿತ್ರೀಕರಣ ಪ್ರಾರಂಭವಾಯಿತು ದಾಂಡೇಲಿಯ ಗಾಢವಾದ ಸುಂದರವಾದ ಅರಣ್ಯದಲ್ಲಿ ಅದೆ ಒಂದಾನೊಂದು ಕಾಲದ ಚಿತ್ರದ ಈ ಹಾಡು*
ಕನ್ನಡ film industry Real legend.........
ಶಂಕರ್ ನಾಗ್.
Nijvaaglu shankar sir ur great,neev erbekithu sir, devru thumba mosa maadda, olleyavrna bega karkothane devru.
Superb shankranna...miss you legend
🙏🙏🙏 miss you Shankar Naag sirrr
Yenta time edu...shanker ser avru e video clip alli manjula avr bagge avr saavin bagge yest bejaarinda maatdidru.aadre mundond time avr saavu e tara barutte anta avrig guttirlilla.)naan avr dod abhimani almost avr yalla flm nodidini.avr aa kaldalle yeneno technology use maadidru.fl creative person avru.) Avr maadiro flm enn yest varsha kaldru hosa film tarane feel aagutte......u r sooooooooo grt ser i love you
Miss u sankranna .....
Miss you so much shankranna.
I miss you
King of the in karnataka filam
🙏🙏🙏🙏🙏ಸೂಪರ್ sir
Wow what a story.....
Really we miss you shankar sir......
Kannada industry and his fans really we miss him lots of
It's really less how much ever I thank this person who got shankranna voice to everybody.
Canada hogi Camara tandu, Landon ge
Hogi octopus madsi, jarman inda cameraman karsi , Maldives ge hogi under water avagle e level ge advance agi think madi shoot madidira Andre , evag shankaranna edidre just imagine, nam industry here level ge erta ettu .
Yes it's true
RAJU ARYA namm industry matra allade namm deshane uddara agirodu,shankarnag is national loss not only for Karnataka varu iddidre yeneno agirodu e deshadalli.
i love shankarnag... great person
Great sir
shankar anna fans like here 💖
Super man
On the request of AIR people (they had tried number of times, couldn't get him) since i was closely associated with him, Me, Baali took him to AIR Bangalore for this interview, finding some time in between setting up of Sanket Studio ..
Miss you sir
Evergreen hero let him born once again in karnataka
Real hero namaste Shankar sir we miss you. Love your voice
really great sir
Love you shankarnag sir
I like shankarnag😥😥
Shankranna hrudaya enthaddu andre tanna swantha annanne geleya andru.......SIR UR REALLY GREAT
😘 I like soooooo much shankar anna,u r walking style its lovely. And thanks for uploading this vedio
Master of acting we miss u boss.
3:48 what a heart touching line.Ega nivu Nam jote illa annodu nambakaktilla sir.
Really miss you respected sir Shankar guru
Miss you sir, matte kannada naadalli hutti banni
Super my Hero 💗I Love my Hero 💗
Shankranna illa andre kannada film Land irthirllilla anna is GREAT ARTIST
Anna miss u Anna😢
*ಸ್ನೇಹಿತರೆ ಇಂಥ ಸಂದರ್ಭಗಳಲ್ಲಿ ಸಂಗೀತ ನಿರ್ದೇಶಕ ಇಳಯರಾಜ ಜ್ಞಾಪಕಕ್ ಬರ್ತಾರೆ ಅತ್ಯಂತ ಪ್ರತಿಭಾಶಾಲಿ ಜೀನಿಯಸ್ ಅಂತ ಕರಿತೀವಲ್ಲ ಅಂಥ ಒಂದು ವ್ಯಕ್ತಿ ಅವ್ರ್ ಸಂಗೀತ ಜಗತ್ತೆ ಬೇರೆ ಆ ಠೇಕಾನೆ ಬೇರೆ ಆ ಲಹರಿನೆ ಬೇರೆ ಅವ್ರ್ ಜೊತೆಲಿ ಮ್ಯೂಸಿಕ್ ಕಂಪೋಸಿಗೆ ಕೂತ್ಕೊಂಡ್ರೆ ಸಮಯ ಹ್ಯಾಗ್ ಕಳಿಯುತ್ತೆ ಅಂತ ಲೆಕ್ಕಾನೆ ಇರೋದಿಲ್ಲ ಯಾವ್ದಾದ್ರು ಒಂದು ಸನ್ನಿವೇಶಕ್ಕೆ ಒಂದು ಟ್ಯೂನು ಕೇಳಿದ್ರೆ ಎಂಟೊಂಭತ್ತು ಟ್ಯೂನು ಚಿಟಿಕೆ ಹೊಡಿಯೊಷ್ಟ್ರಲ್ಲಿ ರೆಡಿ ಮಾಡ್ಬಿಡ್ತಾರೆ ಒಂದಕ್ಕಿಂತ ಒಂದು ಟ್ಯೂನು ಅಂದವಾಗಿ ಇರುತ್ತೆ ಸೊಗಸಾಗಿರುತ್ತೆ ಒಂದು ಸಣ್ಣ ಉದಾಹರಣ ಅಂದ್ರೆ ಗೀತಾ ಚಿತ್ರದ ಈ ಹಾಡು ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದು ಹೊಸ ಹರುಷವ ತರುವೆನು ಇನ್ನು ಎಂದು ಓಓ ಎಂಥ ಮಾತಾಡಿದೆ ಹೌದು ಜೊತೆಯಲ್ಲೇ ಇರೋಣ ಅಭಿಮಾನಿಗಳೆ ಯಾವಾಗ್ಲೂ ಹೀಗೆ ಜೊತೆಯಲ್ಲೇ ಇರೋಣ ಆದ್ರೆ ಇದಕ್ಕೆ ನಿಮ್ಮ ಸಹಕಾರ ಸಹಯೋಗ ಅತ್ಯಗತ್ಯ ಅಂದ್ರೆ ನನ್ ಸಿನಿಮಾ ಬಿಡುಗಡೆ ಆದ್ಮೇಲೆ ದಯವಿಟ್ಟು ನನ್ಗೊಂದು ಸಣ್ಣ ಪತ್ರ ಬರಿರಿ ಅಂದ್ರೆ ಸುಮ್ನೆ ಉಪಚಾರಕ್ ಅಲ್ಲ ಏನಿಷ್ಟ ಆಯ್ತುಕಿನ್ನ ಏನಿಷ್ಟ ಆಗ್ಲಿಲ್ಲ ಅಂತ ಒತ್ತಿ ಒತ್ತಿ ಬರಿರಿ ನನ್ನನ್ನ ದಯವಿಟ್ಟು ತಿದ್ದುಪಡಿಸಿ ಈ ಕಾರ್ಯಕ್ರಮ ಕೇಳಿದ್ ನಂತರವೂ ಏನನ್ನಿಸ್ತು ಅಂತ ಎರಡ್ ಲೈನ್ ಬರಿರಿ ನಾನು ಋಣಿ ಆಗಿರ್ತಿನಿ ಮತ್ತೆ ೨೮ ಕ್ರೆಸೆಂಟ್ ರಸ್ತೆ ಬೆಂಗಳೂರು ೧ ದಯವಿಟ್ಟು ಬರಿರಿ ಅಥವಾ ಬನ್ನಿ ನನ್ನ ಬಾಗಿಲು ಸದಾ ತೆರೆದೆ ಇರುತ್ತೆ ತೆರೆದಿದೆ ಮನೆ ಓ ಬಾ ಅತಿಥಿ ಏನಪ್ಪ ಶಂಕರನಾಗ ಅವಾಗ್ಲಿಂದ ಯಾವ್ದೋ ಓಬಿರಾಯನ ಕಾಲದ ಹಳೆ ರೆಕಾರ್ಡೆ ಬಾರಿಸ್ತಾ ಇದಿಯಲ್ಲ ಅಂತ ನನ್ನ ತರುಣ ಸ್ನೇಹಿತರು ಹೇಳ್ವೋದು ಅದಕ್ಕೆ ನನ್ನ ಪುಟಾಣಿ ಸ್ನೇಹಿತನಾದ ರಾಷ್ಟ್ರಪ್ರಶಸ್ತಿ ಪಡೆದ ಮಾಸ್ಟರ್ ಮಂಜುನಾಥ್ ಮಂಜು ನೀವೆಲ್ಲರೂ ನಗ್ಸಿದ ಸ್ವಾಮಿ ಹಾಡಿರೋ ಈ ಹಾಡು ಏನ್ ಹುಡ್ಗಿರೋ ಇದ್ಯಾಂಕಿಗ್ ಆಡ್ತಿರೋ ಲವ್ವು ಲವ್ವು ಲವ್ವು ಅಂತ ಕಣ್ಣಿರಿಡ್ತಿರೊ ಅಯ್ಯಯ್ಯೊ ಕಾರ್ಯಕ್ರಮ ಮುಗಿಯೊ ಸಮಯ ಹತ್ರ ಬರ್ತಾಯಿದೆ ಅಲ್ಲ ಸಮಯ ಇಷ್ಟ್ ಬೇಗ ಕಳ್ದೋಯ್ತಲ್ಲ ಅಂತ ದುಃಖನು ಆಗ್ತಾ ಇದೆ ಆದ್ರೆ ಏನ್ ಮಾಡೋದ್ ಹೇಳಿ ಆಲ್ ಗುಡ್ ಥಿಂಕ್ ಮಸ್ಟ್ ಕಮ್ ಟು ಅಂತ ಏನೊ ಹೇಳ್ತಾರಲ್ಲ ಹಾಗೆ ಸ್ನೇಹಿತರೆ ಈ ಕಾರ್ಯಕ್ರಮ ನಿಮ್ಗೆಲ್ರಿಗೂ ಇಷ್ಟ ಆಗಿದೆ ನಿಮ್ ಸಹಕಾರ ಬೆಂಬಲ ನನ್ಮೇಲೆ ಸದಾ ಇರುತ್ತೆ ಅಂತ ನಾನು ನಂಬ್ಕೊಂಡಿದೀನಿ ಅಂದ್ರೆ ನಾನು ಹೇಗೆ ಇದ್ರು ಅಂದ್ರೆ ಕೋಪ ತಾಪ ಪ್ರೇಮ ಹೀಗೂ ಎಲ್ಲಾ ಇದೆ ನನ್ನಲ್ಲಿ ಆದ್ರೆ ದಯವಿಟ್ಟು ನನ್ನನ್ನ ಸ್ವೀಕರಿಸಿ ದಯವಿಟ್ಟು ಸ್ವೀಕರಿಸಿ ಯಾಕಂದ್ರೆ ಬೇರೆ ದಾರಿನೆ ಇಲ್ಲ ನಮಸ್ಕಾರ ಬರ್ತಿನಿ ಹಾಹಾಹಾ ಆದ್ರೆ ಬರೊಕಿಂತ ಮುಂಚೆ ಒಂದು ಕೊನೆಯ ಪ್ರೀತಿಯ ಹಾಡು ಆಕಾಶದಿಂದ ಜಾರಿ ಭೂಮಿಗೆ ಬಂದ*
My inspiration shankar Nag sir.Biggest inspiration to me
ಮೈ ಲವ್ ಶಂಕರ್ ನಾಗ್
Anna Metro nimmindha
Adhre illi nim ondh photo
illa thu bejaragutte
Nodi swami navirode heege ....
Shankarnag best of best in kannada ..