ತುಳುನಾಡ ರಾಜಮನೆತನಗಳು। ನಾವು ಮರೆತ ಸಾಮ್ರಾಜ್ಯಗಳು ಭಾಗ-2|Karnataka’s Coastal dynasties.

แชร์
ฝัง
  • เผยแพร่เมื่อ 11 มิ.ย. 2023
  • ಕರ್ನಾಟಕದ ಕರಾವಳಿಯನ್ನ ಆಳಿ ಅಳಿದು ಹೋದ ಮನೆತನಗಳ ಮಾಹಿತಿ.
    ತುಳುನಾಡಿನ ಆಳಿದಂತ ಪ್ರಮುಖ ಮನೆತನಗಳು ಯಾವುದು ಅಂತ ನೋಡಿದರೆ.
    ಅಲುಪರು
    ಬಂಗಡಿಯ ಬಂಗರಸರು
    ಸಂತಾರದ ಭೈರರಸರು
    ಮೂಡಬಿದ್ರೆ ಯ ಚೌಟರಸರು
    ಮುಲ್ಕಿಯ ಸಾವಂತರು
    ವೇಣೂರಿನ ಅಜೀಲರಸರು
    #kannada #tulu #tulunadu #youtube #mangalore #information #history #ancienthistory #alupa #chola #hoysala

ความคิดเห็น • 15

  • @JyothiSubbegowdaOfficial
    @JyothiSubbegowdaOfficial ปีที่แล้ว +2

    👍🏼

  • @user-hi1sr1fb4t
    @user-hi1sr1fb4t 4 หลายเดือนก่อน +1

    Bangarasa Not decendent of kadambas of vanavasi
    Bangarasa is decendent of PANDYA ARASA of ALUPAS
    VIJAYA NAGARA inscription called Bangarasa as "pandyarasa bangara stanadalliddukondu"

  • @user-hi1sr1fb4t
    @user-hi1sr1fb4t 4 หลายเดือนก่อน +1

    Alupas matrimonial relationship with chalukya hoysala kings
    Many time Alupas help chalukya for defeat pallava kerala kings
    All kannanda inscription in Tulunad before 1369 are inscribed ALUPAS and thiere samantha only

  • @user-hi1sr1fb4t
    @user-hi1sr1fb4t 4 หลายเดือนก่อน +1

    Kadambas rastrakuta chalukya and hoysala Never ever ruled Tulunad
    Thire NO inscription found in gokarna to ezhimalai region
    Vijayanagara bikkaraya 1369 is first inscription of outside Ghat king ruling TULU NAD

  • @hanuguttedar5088
    @hanuguttedar5088 11 หลายเดือนก่อน +4

    ಇವರೆಲ್ಲ ಈಡಿಗರು

    • @AshokShetty-cp8mw
      @AshokShetty-cp8mw 10 หลายเดือนก่อน +2

      Edigaru alla buntaru

    • @Preetham479
      @Preetham479 10 หลายเดือนก่อน +6

      Adu billava or poojary ,adakku edigarigu sambandhave illa tulunadina culture bere remaining Karnataka culture bere

    • @AshokShetty-cp8mw
      @AshokShetty-cp8mw 10 หลายเดือนก่อน +1

      ​@@Preetham479yaava rajaru??

    • @sandeep3844
      @sandeep3844 7 หลายเดือนก่อน +1

      ​@@Preetham479😂 ಇವ ಯಾರು ಮಾರೆ ಸಾವು 😂🤭

    • @chandukala1421
      @chandukala1421 6 หลายเดือนก่อน

      ಜೈನರು ರಾಜ ಕುಲ ದವರಲ್ಲ....ಅವರಿಗೆ ರಾಜ ವಂಶ ವಿಲ್ಲ......ಬಂಗಡಿ ಅರಸರು ಅವರೆಲ್ಲ ಜಮೀನ್ದಾರ ರ ಅತವಾ ಕೋಷಗಾರರು.....ಅವರದ್ದು ರಾಜ ಮನೆತನ ಅಥವಾ ರಾಜ ವಂಶ ವಾಲ್ಲ.......ನಿಜವಾಗಿ ತುಳುವ ನಾಡನ್ನು ಆಳಿದ ಪ್ರಾಚೀನ ರಾಜ ಮನೆತನ ಸೆನವ...ಮತ್ತು. ಪಾಂಡ್ಯ. ಶಾಂತರಸ ಬಿಲ್ಲವರು.....ಇದಕ್ಕೆ ಶಾಸನ .....ಮಂಗಳೂರಿನ ಅಶೋಕ ನಗರ ದ ಸಮೀಪ ಒಂದು ಶಾಸನ ವಿದೇ.....ಮತ್ತು ತೀರ್ಥ ಹಳ್ಳಿಯ ಸಮೀಪ ಇರುವ ಹೊಂಬುಜ ದ ಬಿಲ್ಲೇಷ್ವರ ಗ್ರಾಮ ದಲ್ಲಿದೇ......ಹಿಂದೆ ಗೇರು ಸೋ ಪ್ಪ...ತೀರ್ಥ ಹಳ್ಳಿ ಚಿಕ್ಕಮಗಳೂರು ಹೊಸನಗರ ಸಾಗರ ಈ ಎಲ್ಲ ಪ್ರದೇಶ ಗಳು ತುಳುವ ನಾಡಿಗೆ ಸೇರಿತ್ತು...,...ಇದಕ್ಕೆ ಸಾಕ್ಷಿಯಾಗಿ ಮೂಡಬಿದಿರೆ ಶಾಸನ ನೋಡಬಹುದು......ಹಿಂದೆ ಬಿಲ್ಲವ ಬಂಟ್ ರಲ್ಲಿ ಬೇಧವಿರಲಿಲ್ಲ....ಬಿಲ್ಲವರು ಜೈನರಿಗೆ ಸಹಾಯ ಮಾಡಲಿಲ್ಲ ಮತ್ತು ಅವರ ತತ್ವ ವನ್ನೂ ಒಪ್ಪಲಿಲ್ಲ....ಜೈನರಿಗೆ ಜೈನರ ಹೆಂಗಸರಿಗೆ ಹಿಂದೆ ಮಕ್ಕಳಗುತ್ತಿರಲಿಲ್ಲ.....ಭೈರ ಅರಸರ ಕಾಲದಲ್ಲಿ. ಬಂಟ್ ರಿಗು ಜೈನರಿಗೆ ವಿಶ್ವಾಸ ಸಬಂದ ಹೆಚ್ಚಿತು ವಿವಾಹಗಳು ನಡೆಯಿತು .....ಹಾಗಾಗಿ ಬಂಟರಿಗೆ ಬರಿ ಗಳು ತಾಯಿ ಯದ್ದು ವಂಶ ನಾಮ ಅತವಾ sir name ಜೈನ ರದ್ದು.....ಈ ಕಾಲದಲ್ಲಿ ಕದ್ರಿ ಪ್ರಾಂತ್ಯ ಬಿಲ್ಲವರ ಆಳ್ವಿಕೆ ಯಲ್ಲಿದ್ದು ಅದನ್ನು ಸ್ವತಃ ಇಂದಿರಾ ಹೆಗಡೆ ಯವರೆ ಪುಸ್ತಕ ದೊಳಗೆ ನೋಡಬಹುದು...... ಪಾಡ ದಾನ ವೂ ಬಿಲ್ಲವ ಬಂಟರು ಒಂದೇ ತಂದೆ ಯ ಮಕ್ಕಳೂ...ಎಂಬುದಾಗಿ ಹೇಳುತ್ತವೆ....ಕೆದ್ಯಪ್ಪೆ ಪಾದನವು ಬಿಲ್ಲವ. ಬಂಟ್ ಮೊಗವೀರ ಮೂರು ಜನ ಅಣ್ಣ ತಮ್ಮಂದಿರು ಹೊಡೆದಾಡಿ ಬೇರೆ ಯಾಅದ ಕತೆ ನೋಡಬಹುದು...ಸ್ವಾಮಿ ದೈವದ ಕತೆಯಲ್ಲಿ ಬಿಲ್ಲವ ಬಂಟರು ಚಿನ್ನದ ಬಟ್ಟಲು ಕತೆ ನೋಡಬಹುದು......ಮತ್ತು ಪೋರ್ಚುಗೀಸರ ಕಾಲದಲ್ಲಿ ಹಾರಾಡಿ ಮನೆ ಅಕ್ಕೂಪೂಜಾರ್ತಿ ಎಂಬುವಳು ಬಾಣಂತಿ ಯಾದಾಗ ಅವಳ ಸೌಂದರ್ಯ ಕ್ಕೇ ಪೋರ್ಚುಗೀಸರ ಅಧಿಕಾರಿ ಅವಳನ್ನು ಅತ್ಯಾಚಾರ ಮಾಡಲು ಹೋದಾಗ ಅವಳ ಕೈಯ್ಯಲ್ಲಿದ ಗೆಜ್ಜೆ ಕತ್ತಿ ಇಂದ್ ಆ 3 ಜನ ಸೈನಿಕರನ್ನು ಕೊಂದು ಹಾಕುತ್ತಾಳೆ......ಅ ದೊಡ್ಡ ಅಧಿಕಾರಿ ಯು ಅವಳನ್ನು ಕೊಂದು .... ಬಿಲ್ಲವರಿಗೆ ಬಹೇಶ್ಕರ ಹಾಕುತ್ತಾನೆ...ಅಲ್ಲದೆ ಕೆಲವು ಜಾತಿಯ ಹೆಂಗಸರು ರವಿಕೆ ಹಾಕುವುದು ನಿಷೇದಿ ಹಾಕುತ್ತಾನೆ....ಬ್ರಂಹವರ ಡಿಂದ ಈ ಕಡೆಯ ಹೆಂಗಸರು ಆಗಿನ ಕಾಲ ಡಲ್ಲೀ ರವಿಕೆ ಹಾಕುತ್ತಿರಲಿಲ್ಲ.....ಅದು ಶಾಸ್ತ್ರ ವಾಗಿ ಕ್ರಮೇಣ ಬದಲಾಯಿತು....ತುಳುವ ನಾಡಿನಲ್ಲಿರುವ ಎಷ್ಟೋ ದೇವಸ್ತಾನ ಕಟ್ಟಿದವರು ಬಿಲ್ಲವರು.....ಹೊಂಬುಜ ಡಬಿಲ್ಲೇಶ್ವರ ದೇವಸ್ತಾನ ಧಲ್ಲಿ ಬಿಲ್ಲವರ ಅರಸು ಆಲಿಂಗೇ ತುಳುವ ಸಾಮ್ರಾಜ್ಯ ಸಂಸ್ತಾಪನಚಾರ್ಯ ಕೊಂಗನಿಗ ರಾಯ ಎಂಬ ಬಿರುದು ಬಿಲ್ಲವರಿಗಿದೇ...
      ..