ಮಣ್ಣು ಬಿತ್ತಿ ಲೀಲೆ ತೋರಿದ ನಾಗೇಂದ್ರ ಮಹಾ ಸ್ವಾಮಿಗಳು🙏||ಪವಾಡ ಪುರುಷ ||
ฝัง
- เผยแพร่เมื่อ 15 ต.ค. 2024
- ಬಡೆಕೊಳ್ಳ ಶ್ರೀ ಸದ್ಗುರು ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳು🙏
ಇಲ್ಲಿ ಹಲವು ಪವಾಡಗಳು ಸಂಭವಿಸಿದ್ದು.
ಇವರನ್ನು ಮಣ್ಣು ಬಿತ್ತಿ ಲೀಲೆ ತೋರಿದ ನಾಗೇಂದ್ರ ಮಹಾ ಸ್ವಾಮಿಗಳು ಎಂದು ಕೂಡ ಕರೆಯಲಾಗುತ್ತದೆ🙏
ನಿಜವಾಗಲೂ ಇವರ ಪವಾಡಗಳು ವಿಸ್ಮಕರವಾಗಿದ್ದು🙏
ಈ ಮಠ ಬೆಳಗಾವಿಯಿಂದ ಸುಮಾರು ೧೯ ಕಿ.ಮೀ. ಅಂತರದ ಮೇಲೆ
ನಮ್ಮ ಎಡಬದಿಗೆ ಶ್ರೀ ಸದ್ಗುರು ಶಿವಯೋಗಿ ನಾಗೇಂದ್ರ ಮಹಾಸ್ವಾಮಿಜಿಗಳ ಮಠ ಕಾಣಿಸುತ್ತದೆ👀
ಮತ್ತಷ್ಟು ಇಂತಹ ಮಾಹಿತಿಯನ್ನು ತಿಳಿಯಲು ಕೂಡಲೇ ನಮ್ಮ TH-cam ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ಕೂಡಲೇ ವಿಡಿಯೋ ಸಂದೇಶಕ್ಕಾಗಿ ಬೆಲ್ ಬಟನ್ ಅನ್ನು ಪ್ರೆಸ್ ಮಾಡಿ ನಾವು send ಮಾಡಿದ ವಿಡಿಯೋಗಳ ಸಂದೇಶ ನಿಮಗೆ ಕೂಡಲೇ ಸಿಗುತ್ತದೆ..☺️
Thanks for watching
Superb🥰
Thnx..☺️❤️🩹
Super
Thnx..☺️❤️🩹
Nice 👍💯
Thnx for watching..☺️❤️🩹