ಕರ್ನಾಟಕದಲ್ಲಿ ಕಿಚ್ಚೆಬ್ಬಿಸಿದ ವಚನ ದರ್ಶನ ಪುಸ್ತಕ..! Suvarna News Hour Special with Sadashivananda Sri
ฝัง
- เผยแพร่เมื่อ 12 ก.ย. 2024
- Kannada Interview | Kannada Recent Interview | Sri Sadashivananda Swamiji Interview | Suvarna News Hour Special | News Hour Special | Ajit News Hour Special | Sri Sadashivananda Swamiji | Sivananda Math, Gadag | Vachan Darshan Books | Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Shivanand Math | ವಚನ ದರ್ಶನ | ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು
ನ್ಯೂಸ್ ಅವರ್ ಸ್ಪೆಷಲಲ್ಲಿ ಶ್ರೀ ಸದಾಶಿವಾನಂದ ಮಹಾಸ್ವಾಮಿಯವರು, ಶಿವಾನಂದ ಮಠ, ಗದಗ | Suvarna News Hour Special with Sri Sadashivananda Swamiji
#srisadashivanandamahaswami #ShivanandMath #gadaga #suvarnanewshourspecial #suvarnanewshour #AjitHanamakkanavar #vachanadarshana #SuvarnaNews #kannadanews #karnatakanews
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / suvarnanews
Moral of the story:ಬಸಣ್ಣನವರು ಜಾತಿ ಬಿಟ್ರು, ಆದ್ರೆ ಧರ್ಮ, ದೇವ್ರು ಅನ್ನುವ ವಿಚಾರ ಬಿಡ್ಲಿಲ್ಲ, ಅದ್ರ ಈಗಿನ ಜನ ಕುಲ-ಧರ್ಮಗಳನ್ನ ಬಿಡ್ತಿದ್ದಾರೆ 😂
ಅವಿವೇಕಿಗಳು😂😂😂 ಜೈ ಬಸವಣ್ಣ❤
i am Lingayat ..m proud to be Hindu . if you want to split Lingayat from Hindu dharma ...first split Adi banajig, panchamasali , veershaiva , from Lingayat also ....because I belongs to Adi banajig we are getting 3B reservation, pachamasali getting 3A reservation
They not given that fully bro. Me also lingayat panchamsaali still in 3B. Actually Lingayat Banajiga 2A.
@@karateramabharamagoudra6097 yes ..but i my certificate my father mentioned only lingayat ..all my relatives written banajig sub cast ....that's y m getting 3B ..there are many sub casts are there in Lingayat ...does that mean we can seperate
@@user-cn7ll1bl7isame here😢
ಪ್ರಶ್ನೆ ಕೇಳುವವರಲ್ಲಿ ಜ್ಞಾನದ ಕೊರತೆ ಇದೆ, ಪರಮಪೂಜ್ಯರು ತುಂಬಾ ಅರ್ಥ ಗರ್ಬಿತವಾಗಿ, ಸಾವಧಾನವಾಗಿ ಉತ್ತರಿಸಿದ್ದಾರೆ 🙏🏻🙏🏻
ಇಂತಹ ವಿಚಾರಧಾರೆ ನೀಡಲು ನೆರವಾದ ಸುವರ್ಣ ನ್ಯೂಸ್ ಚಾನಲ್ಗೆ ನನ್ನ ಪ್ರಣಾಮಗಳು
ಸ್ವಾಮೀಜಿಗಳಲ್ಲಿ ಪ್ರಶ್ನೆ ಕೇಳುವರಲ್ಲಿ ಜ್ಞಾನದ ಕೊರತೆ ತುಂಬಾ ಇದೆ ಗುರುಗಳ ಜ್ಞಾನ ತುಂಬಾ ಉನ್ನತ ಮಟ್ಟದ್ದು
ಸುಳ್ಳಿಗೆ ನಾನ ದಾರಿ ಸತ್ಯಕ್ಕೆ ಒಂದು ದಾರಿ
I am lingayatha I am proud hindu 🕉
❤❤❤
ಸರ್ ಪ್ರತಿ ಲಿಂಗಾಯತರ ಮನೆಯಲ್ಲಿ ಮನೆದೇವ್ರು ಯಲ್ಲಮ್ಮ, ವೀರಭದ್ರ ಈ ರೀತಿ ಮನೆ ದೇವ್ರು ಇದಾರೆ ಅದು ಹೆಂಗ್ ಪ್ರತ್ಯೇಕ ಧರ್ಮ.
👍🙏🙏
Philosopher who Address the World,Wrong use of Gitas with multiple superstition, Created World 1st🥇Court .........🎪✊
Hindu unity is very important for protection of indic civilisation.
13.30 wonderfull explanation... ಖುಷಿ ಆಯ್ತು ಸ್ವಾಮಿಗಳ ಮಾತು ಕೇಳಿ, ಈಗ ಬಹಳಷ್ಟು ಖಾವಿಧಾರರು ರಾಜಕೀಯ ಪ್ರೇರೇಪಿತ ಸ್ವಾಮಿಗಳಾಗಿದ್ದಾರೆ, ಮೊದಲ ಬಾರಿ ನಿಮ್ಮ ಮಾತು ಕೇಳುತ್ತಿದ್ದೇನೆ ನಿಮ್ಮ ವಿವರಣೆ ಅತ್ಯದ್ಬುತ
ಓಂ ನಮಃ ಶಿವಾಯ ಋಗ್ವೇದದ ಮಂತ್ರ.❤. What a shot by Swamiji🙏
ನಾನು ಹಿಂದೂ ಲಿಂಗಾಯತ. ನನಗೆ ತಿಳಿದ ಜ್ಞಾನದ ಮಿತಿಯಲ್ಲಿ ಹೇಳುವುದಾದರೆ ಲಿಂಗಾಯತ ಧರ್ಮ ಸಂಸ್ಥಾಪಕ ಪೂಜ್ಯ ಬಸವನ್ನನರ ಪ್ರಕಾರ ನಾವು ಎದೆಯ ಮೇಲೆ ಧರಿಸುವ ಇಷ್ಟ ಲಿಂಗ ಹಿಂದೂ ಧರ್ಮದ ದೈವ ಶಿವನ ಕುರುಹು ಅಲ್ಲ. ಅದು ನಿರಾಕಾರ ಏಕದೇವೋಪಾಸನೆಯ ತತ್ವದ ಭಗವಂತನ ಕುರುಹು. ಒಟ್ಟಿನಲ್ಲಿ ನಮ್ಮ ವೀರಶೈವ ಲಿಂಗಾಯಿತ ಸಮಾಜ ದ್ವಂದ್ವ ತತ್ವದಲ್ಲಿ ಸಾಗುತ್ತಿದೆಮ್ ಇದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಪೂಜ್ಯ ಮಠಾಧೀಶರು ಮಾಡಬೇಕು.
@@nagarajugollahallisiddappa5401 ನಾನು ಹಿಂದೂ ಲಿಂಗಾಯತ, ಲಿಂಗಾಯತ 3 ಸಾವಿರ ವರ್ಷಗಳ ಇತಿಹಾಸ ಇದೆ ಬಸವಣ್ಣನವರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು ಹೇಗೆ ಜೈನ್ ಪಂತ ಪ್ರಾರಂಭ ಮಾಡಿದ್ದು ವೃಷಭನಾಥ ಪ್ರಾರಂಭ ಮಾಡಿದ್ದು ಆದರು ಮಹಾವೀರ ಜೈನ್ ರ ಕಾಲಕ್ಕೆ ಪ್ರವರ್ಧಮಾನಕ್ಕೆ ಬಂತು. ಬಸವಣ್ಣನವರು ಇಷ್ಟ ಲಿಂಗ ಉಪಾಸಕರು ಆಗಿದ್ದರೆ ಅವರು ಅಂತ್ಯಕಾಲದಲ್ಲಿ ತಮ್ಮ ಹುಟ್ಟೂರು ಬಸವನ ಬಾಗೇವಾಡಿ ಹೊಗುವ ಬದಲು ಕೂಡಲ ಸಂಗಮ ದೇವನ ಸನ್ನಿದೆ ಹೊಗಲು ಕಾರಣ ಎನು? ಹಿಂದೂ ಧರ್ಮ ಅನ್ನುವ ಜ್ಞಾನ ಸಾಗರದಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಬೌದ್ಧ, ಜೈನ, ಸಿಖ್, ನಾಥ ಪಂಥದ ಇಂತಹ ಸಿದ್ಧಾಂತ ಇವೆ ಇದರಲ್ಲಿ ಲಿಂಗಾಯತ ಅಷ್ಟೇ ಪ್ರತ್ಯೇಕ ಅಲ್ಲ.
@@nagarajugollahallisiddappa5401 swamiji galu edralle heliddare... 1st makligu phd odorigu vetyas anta.... Adanna ommi nodri..... Idakke vishaldrusti beku sir prattek dharma anta keluva ella haryate namma lingayat dharmakke ide adre adarinda manukulakke en prayojane illa bhari innondu vibhajane aste... Ondistu rajakiya leaderge use agbahudu...
@@sanagameshVibhajane adre agli bidi ena problem 😢
@@nagarajugollahallisiddappa5401ಕದ್ದು ಮಾಂಸ ತಿನ್ನೋ sule ಮಕ್ಳು ನೀವು ಲಿಂಗ ಕಟ್ಟಿಕೊಳ್ಳೋ ಯೋಗ್ಯತೆ ನಿಮ್ಗಿಲ್ಲ 😂😂
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ?🙏🙏🙏
ಹಿಂದೂ ನಾವೆಲ್ಲ ಒಂದು !!!
ನಿಮಗೆ ಇರುವ ಜ್ಞಾನ ಸ್ವಾಮಿಗೆ ಇಲ್ಲ. History ಗೊತ್ತಿಲ್ಲ ದವ ರಾಜಕಾರಣಿ. ಧರ್ಮ ಗೊತ್ತಿಲ್ಲ ದವ ಸ್ವಾಮೀಜಿ.
ಚಿಕ್ಕ ವಯಸ್ಸಿಗೆ ಅತ್ಯದ್ಭುತ ಜ್ಞಾನ.. ತಮ್ಮಂತವರ ಸಂಖ್ಯೆ ಸಹಸ್ರವಾಗಲಿ
ಒಂದ್ ಒಂದು ಮಾತು ಮುತ್ತು ಗುರೂಜಿ❤
ಕೇವಲ ಮುತ್ತಲ್ಲ,ವಜ್ರ 👏👏🙏🚩
ಸ್ವಾಮೀಗಳು. ತುಂಬಾ ಸಾಧ್ವಿಗಳು.. ಅವರು ಜ್ಞಾನ ಅಪಾರ...ಓಂ ನಮೋ ಶಿವಾಯ ನಮಃ...
ಸ್ವಾಮೀಜಿ ಯವರು ಉತ್ತಮ ವಾಗಿ ಮಾರ್ಗದರ್ಶನ ನೀಡಿದ್ದಾರೆ.
Super message and good discussion congratulations Swamiji
ಒಟ್ಟಾರೆಯಾಗಿ ಜ್ಞಾನವತ ಸ್ವಾಮೀಜಿಯನ್ನ ಕರೆಸಿದ್ದಿರಿ.
ಅದ್ಬುತವಾದ ಜ್ಞಾನ ಸ್ವಾಮೀಜಿ, ನಾವು ಧನ್ಯರು !!
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ,
ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ
ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ
ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
Explain maadtira
ಸ್ವಾಮಿಗಳು ಅತ್ಯದ್ಭುತ ಜ್ಞಾನವನ್ನು ಹೊಂದಿದ್ದಾರೆ, ಅವರ ಜ್ಞಾನಸುಧೆ ನಾಡಿನಾದ್ಯಂತ ಪಸರಿಸಲಿ, ಓಂ ನಮಃ ಶಿವಾಯ !
I am Hindu first lingayat next. Om namah shivay. Jai Sri Ram🚩🕉️
ಎಲ್ಲಾ ಜಾತಿಯ ಸ್ವಾಮಿಗಳನ್ನು ಕರೆದು ಮಾತನಾಡಿಸಿ ಅಜಿತ್ ಸರ್ ಹಿಂದೂ ಧರ್ಮನ ಒಗ್ಗೂಡಿಸಿ
Never possible, sanaatan dharma sasvatha, next no hindus in India
Good thought
ತುಂಬಾ ಹಿತವಾದ ಮಿತವಾದ ಮೆದುವಾದ ಜ್ಞಾನಭರಿತವಾದ ತೂಕದ ಮಾತುಗಳನ್ನು ಮೊದಲಾಗಿ ಸ್ವಾಮೀಜಿ ಒಬ್ಬರಿಂದ ಕೇಳುತ್ತಿದ್ದೇನೆ. ಸುವರ್ಣ ನ್ಯೂಸ್ ನವರ ಮೌಲ್ಯಭರಿತ ಸಂದರ್ಶನ.
ನಮ್ಮಲ್ಲಿ ನಮ್ಮಲ್ಲಿ ಒಡಕು ಬೇಡ, ನಾವೆಲ್ಲಾ ಹಿಂದೂಗಳು ನಮ್ಮದು ಹಿಂದೂ ಧರ್ಮ.. ಪೂಜ್ಯರಿಗೆ ನಮನಗಳು...
🎉
Yaro hindugalu 😠
@sidduhonawaವೇದ ಹೇಳಿ ದ ದೇವ್ರನ್ನ ಒಪ್ಪುವ ಪೂಜೆ ಮಾಡುವ ಎಲ್ಲರೂ.... ಶಿವ. ವಿಷ್ಣು ರಂಗನಾಥ ಇತ್ಯಾದಿ d8964
Haudri siddappanna, illi hindugalu yaaroo alla..., basannanavra ligayat path svatantra, jai kraantikari vachanakraanti Anna basavanna.., 🇮🇳✊👍💯🤝🌈👌@@sidduhonawad8964
@@sidduhonawad8964 Ninna Dharma Yavude Erli.Navella Hindugalu Arta Aaita.
ನಿಮ್ಮ ಜ್ಞಾನದ ಬೆಳಕು ಸರ್ವರಿಗೂ ತಲುಪುವಂತಾಗಲಿ ❤.. Ajith sir ಇತರಹ ಚರ್ಚೆ ಮಾಡಿ ಸಮಾಜದ ಜಾಗೃತಿ ಅಭಿಯಾನ ಮಾಡುವ ನಿಮಗೆ 🙏🙏
ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ರಿ ಗುರುಗಳೇ. ಧರ್ಮ ಓಡೆಯೋ ಢೋಂಗಿ ಸ್ವಾಮೀಜಿಗಳ ನಡುವೆ ನಿಮ್ಮಂತಹ ಜ್ಞಾನಿಗಳ ಒಳ್ಳೆಯ ಗುರುಗಳು ಸಮಾಜಕ್ಕೆ ಸಂದೇಶ ಕೊಡುವದು ತುಂಬಾ ಅವಶ್ಯಕತೆ ಇದೇ ಬುದ್ಧಿ....
ಶರಣು ಶರಣಾರ್ಥಿ........
ಎರಡರಲ್ಲಿ ಭಾವ ಒಂದೇ ತಿಳಕ್ಕೊಳ್ಳಿ ಮಕ್ಕಳಾ ಎಂದು ಸರಳವಾಗಿ ಹೇಳಿದ್ದಾರೆ..👌👌👌👌👌👌👌👌👌👌👌👌👌👌👌👌🙏🙏
ಸತ್ಯವನ್ನೇ ಹೇಳುತ್ತಿದ್ದಾರೆ...❤ಓಂ ನಮಃ ಶಿವಾಯ
ನನ್ನಗೆ ಇವತ್ತು ಗೊತ್ತಾಯಿತು ಕಾಮೆಂಟ್ double tap madidre like ಬರುತ್ತೆ ಅಂತ 😂
Nanag niv helid mel gott ayatu thanks 🙏❤😂😅
@@santoshmali9785 😂😂
🙏😂
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಶ್ಚರ್ಯ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
👍❤️ One of the best interview ಗುರುಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏
ಪೂಜ್ಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏
ಸ್ವಾಮೀಜಿಗಳಿಗೆ ಹೃತ್ಪೂರ್ವಕ ನಮನಗಳು..
ತುಂಬಾ ದಿವಸದ ನಂತರ ಮಹಾನ್ ವಿಚಾರಗಳು ಮಹಾಂತರಿಂದ ಕೇಳಿ ಧನ್ಯ ಭಾವ ಉಂಟಾಯಿತು...
ಮಹಾಂತರ ಮೆಲುದನಿಯ ಆದರೆ ತುಂಬಾ ಗುರುತರ ವಿಚಾರ ಗಳನ್ನು ತುಂಬಾ ಸೂಕ್ತವಾಗಿ ಸೂಕ್ಷ್ಮವಾಗಿ...ಪರಿಣಾಮಕಾರಿಯಾಗಿ. ಕೇಳುಗರ ಮನ ಮುಟ್ಟುವ ಹಾಗೆ ಉತ್ತರ ನೀಡಿದ್ದೀರಿ......
ಧನ್ಯವಾದ ಗಳು ಸ್ವಾಮೀಜಿಗಳಿಗೆ
ಧನ್ಯವಾದ ಗಳು ಅಜಿತ್ ಅವರಿಗೆ........
ಈತರಹದ ಚಿಂತನೆ ಗಳಿಗೆ ಸಮಯ ಮೀಸಲಿಡಿ ಅಜಿತ್ ಅವ್ರೆ.
ನಿಮ್ಮ ರಾಜಕೀಯ ವಿಚಾರ ಗಳ ವಿಶ್ಲೇಷಣೆ ಚೆನ್ನಾಗಿದೆ ಆದ್ರೆ ಅದು ಬೇಡ ಸರ್....ರಾಜಕೀಯ ಬೆಳಿಗ್ಗೆ ಆದ್ರೆ ಒಂತರ ರಾತ್ರಿ ಒಂತರ....
ಆದ್ದರಿಂದ ದಯವಿಟ್ಟು ಇಂತಹ ವಿಚಾರಗಳಿಗೆ ಸಮಯ ಮೀಸಲಿಡಿ ....
ಧನ್ಯವಾದ ಗಳು.
Nenu idrali backet idibeda... jathi hesaru helkondu hindu dharma na odedhu hakbeku antha nim plan aste adu agalla bidu thurk 😂😂😂
ಧನ್ಯವಾದಗಳು ಗುರುಗಳೆ ಧರ್ಮದ ಬಗ್ಗೆ ಗೊತ್ತೇ ಇಲ್ಲದ ಜನರು ಧರ್ಮದ ಬಗ್ಗೆ ಮಾತಾಡಿದರ ಹೆಂಗ ಉತ್ತರ ಕೊಡಬೇಕಂತ ಅರ್ಥ ಆಯ್ತು ಯಾಕಂದ್ರ ಬಸವಣ್ಣನವರು ಬೇರೆ ಧರ್ಮದವರು ಅಲ್ಲ ಅವರು ಹಿಂದೂ ಧರ್ಮದ ಒಂದ ಬಾಗ ದೇವರ ಒಬ್ಬನೇ ಇರಬೇಕಾದರೆ ಧರ್ಮ ಹೇಗೆ ಬೇರೆ ಆಗಲೂ ಸಾಧ್ಯ ಈ ಮೂರ್ಖ ಜನರಿಗೆ ಅರ್ಥ ಆಗುವಂಗ ಹೇಳಿದ್ದಿರಿ ಧನ್ಯವಾದಗಳು ಗುರುಗಳೆ
Yava devaru obbane helo 😂
ದೇವನೊಬ್ಬ ನಾಮ ಹಲವು @@sidduhonawad8964
@@sidduhonawad8964 ನಿವು ನಾವು ಹೇಳುವ ಓಂ ನಮ:ಶಿವಾಯ ಮಂತ್ರ ಒಬ್ಬನಿಗೆ ಅದೆ ಬಸವಣ್ಣನವರು ಹೇಳಿದ ಮಂತ್ರ ಈಗ ನಾವು ಹೇಳುವ ಮಂತ್ರ ಓಂ ನಮ:ಶಿವಾಯ ಇದೆ
Dongi.swam8i
39:46
ಸ್ವಾಮಿಗಳು ಚೆನ್ನಾಗಿ ತಿಳಿಸಿದ್ದಾರೆ. ಆ ಧರ್ಮ ಈ ಧರ್ಮ ಎಂದು ಹೊಡೆದಾಡುತ್ತಾ ನಮ್ಮ ಒಗ್ಗಟ್ಟಿಗೆ ಬೆಂಕಿ ಹಚ್ಚಿ ಇನ್ನೊಂದೇ ಮತಕ್ಕೆ ಅವಕಾಶ ಮಾಡಬೇಡಿ. ಸನಾತನ ಇರುವ ಎಲ್ಲಾ ಧರ್ಮಗಳೂ ಒಂದೇ ಎಂದು ಹೋರಾಡಿ ನಮ್ಮ ಭಾರತೀಯತೆ ಬೆಳೆಸಿರಿ. 🙏🙏🙏
🤦🤣😂
ಬೇರೆ ಧರ್ಮದವರು ಹಿಂದೂ ಧರ್ಮವನ್ನು ಹೊಡೆಯುವ ಒಂದು ಮಹಾನ್ ಕುತಂತ್ರ.. 🙏
Sarve janaa sukinobhavantu.
Such a clarity of thoughts..no confusions at all.. Wooww real Sadhaka... Swamiji galige namaskaragalu🙏🏻
ಇತ್ತೀಚೆಗೆ ಬಂದ ಟಿವಿ ಚರ್ಚಾ ವಿಷಯದಲ್ಲಿ ಈಗ ಮೂಡಿ ಬಂದಿರುವ ಅತ್ಯುತ್ತಮವಾದ ಸಂವಾದ ಕಾರ್ಯಕ್ರಮ ನನ್ನ ಅನಂತ ಅಭಿನಂದನೆಗಳು
ಸ್ವಾಮೀಜಿಯವರಿಗೆ ನಮಸ್ಕಾರ. ನೀವು ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿ ಮನವರಿಕೆ ಮಾಡ್ದಿದ್ದೀರಿ. ಮನುಷ್ಯರಲ್ಲೂ ಅವರವರ ಧರ್ಮಅವರಿಗೆ. ಧರ್ಮವನ್ನು ಒಡೆಯುವುದು ಬೇಡ
ಸ್ವಾಮೀಜಿ ಅವರು ಎಷ್ಟು ಸಮಾಧಾನದಿಂದ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ರೀತಿಯ ದಾರ್ಶನಿಕರು ಬೇಕಾಗಿದ್ದಾರೆ. ನಮಸ್ಕಾರಗಳು 🙏🏻
ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಬರಲಿ, ವಿನಂತಿ ಕೊಳ್ಳುತ್ತೇನೆ, ವಂದನೆಗಳು.
ಓಂ ನಮಃ ಶಿವಾಯ್ ಓಂ ಶ್ರೀ ಗುರು ಬಸವಲಿ ಗಾಯ್ ನಮಃ
Yappa ಕರೆಕ್ಟಾಗಿ ಬರಿಯಪ್ಪ ನಿನ್ನ ಕೆಮೆಂಟ ಬಸವಣ್ಣನವರೆನಾದರು ಓದಿದ್ದರೆ ಗಾಯ ಆಗ್ತಿತ್ತು
I respect and salute for the swamy for his knowledge.🙏
ಧರ್ಮ ಒಂದೇ, ಮತ ಪಂಥ ಸಂಪ್ರದಾಯ ಬೇರೆ ಬೇರೆ.सर्वे भवन्तु सुखिनः सर्वे सन्तु निरामयाः । सर्वे भद्राणि पश्यन्तु मा कश्चिद्दुःखभाग्भवेत् । ॐ शान्तिः शान्तिः शान्तिः ।।
ಸರಿಯಾಗಿದೆ...
ಯಧ್ ಭಾವಂ ತದ್ಭವತಿ
ನಾನು ಜಾತಿಯಲ್ಲಿ ಲಿಂಗಾಯತ,ಧರ್ಮದಲ್ಲಿ ಸನಾತನಿ ಹಿಂದೂ 🚩🚩🙏
ನಿನಗೆ ಏನು ತಲೆಗೆ ಹೋಗಿಲ್ಲ 😅
Me too
ಹಿಂದೂ ಧರ್ಮ ಒಂದು ವಿಶಾಲ ವೃಕ್ಷ. ಪಾರ್ಸಿ, ಕ್ರಿಶ್ಚಿಯನ್,ಮುಸ್ಲಿಂ ಇವು ಬುಡಕಟ್ಟಿನ ರಾಜಕೀಯ ಸಂಘರ್ಷಗಳಗಿವೆ ಅಧಿಕಾರ ಹಣ ಹೆಣ್ಣು ಆಗೂ ಧರ್ಮಪರಿವರ್ತನೆ ಒತ್ತಾಯ ಪೂರ್ವಕವಾಗಿ ಮಾಡುವ ಕ್ರೂರ ಕೃತ್ಯ.ಅವನ್ನು ಧರ್ಮ ಎನ್ನುವುದೇ ತಪ್ಪು.
ಸಿಖ್ ಬೌದ್ಧ ಜೈನ ಪರಂಪರೆ ಗಳನ್ನು ಪ್ರತ್ಯೇಕ ಧರ್ಮಾ ಎಂದು ಕಾಲಕ್ಕೆ ತಕ್ಕಂತೆ ರಾಜಕೀಯ ಲಾಭ ಪಡೆಯಬೇಕು.
ಬೌದ್ಧ, ಸಿಕ್ಖ್ ಪಂಥಗಳಲ್ಲಿ ಚಾತುರ್ವರ್ಣ ಇದೇ. ಅಂದರೆ ಅವರು ಸಕ್ ST OBC ಲಾಭ ಪಡೆಯುತ್ತಾ ಇದ್ದರೆ, ಅಷ್ಟೇ ಹಕ್ಕು ಲಿಂಗಾಯಿತರಿಗೂ ಸಿಗಲೇ ಬೇಕು.
It is very rare these days to find Such Guruji... Brilliant Explanation .
ಗುರುಗಳು ಬಹಳ ಚೆನ್ನಾಗಿ ಮಾತನಾಡಿದ್ದಾರೆ ಒಳ್ಳೆ ಉದಾರಣೆಯನ್ನು ಕೊಟ್ಟಿದ್ದಾರೆ ಎಲ್ಲರೂ ಕಾಯಿ ಆಗಬೇಡಿ ಹಣ್ಣುಗಿರಿ ಮಾತನಾಡು ಎಲ್ಲಾ ಜನರು ತಿಳಿದುಕೊಂಡರೆ ಸಾಕು . ಧನ್ಯವಾದಗಳು
ಆದರೆ ಕೆಲವರು ಲಿಂಗಾಯತ ಪ್ರತ್ಯೇಕ ಧರ್ಮ ಕೇಳಿ ಸಮಾಜಕ್ಕೆ ಹುಣ್ಣು ಆಗಿದ್ದಾರೆ.
ಓಂ ಪ್ರಪಂಚ ಧರ್ಮ ಸರ್ವ ಧರ್ಮ ಸಮನ್ವಯ ಸತ್ಯ ಮತ್ತು ನಿತ್ಯ ಅನಂತ ಭಾಗವಂತ 🎉ನ್ಯಾಯ ಮತ್ತು ನೀತಿ ಸಂವಿಧಾನ 🎉 ರೀತಿ ಮತ್ತು ಅಹಿಂಸೆ ಸಂಸ್ಕಾರ 🎉 ಇದು ಪ್ರಪಂಚ ಧರ್ಮ್ಮ ಮತ್ತು ಪ್ರಪಂಚ ವೇದ 🎉 ಆಚಾರ ಶುದ್ಧಿ ವಿಚಾರ ಶುದ್ಧಿ ಆಹಾರ ಶುದ್ಧಿ ಪರಿಸರ ಶುದ್ಧಿ ದೈಹಿಕ ಶುದ್ದಿ ಯ ಕಾಯಕ 🎉 ಲೋಕಾ ಹ ಸಮಸ್ತಾಹ ಸುಖಿನೋ ಭವಂತು ಶುಚಿ ಸುರಕ್ಷ ಸೌಂದರ್ಯ ಸುಭೀಕ್ಷ ಪ್ರಪಂಚ ಕಲ್ಯಾಣ ಸಿದ್ಧಾಂತ 🎉 ಅನಂತವಾದ ಅವಕಾಶ ನಿರಂತರವಾದ ಕಾಲ ನಿಸರ್ಗ ಪ್ರಕೃತಿ ಪರಿಸರ ಪ್ರಪಂಚ ಪಂಚಾಂಗ ಲೋಕಾರ್ಪಣೆ
Such a amazing discussion it's most important to our society! Thank you so much Ajith hanamakkanavar and team.
ನಾವು ನಿಮ್ಮಂತ ಸ್ವಾಮೀಜಿಗಳ ನುಡಿಗಳನ್ನು ಕೇಳಿ ದನ್ಯವಾದೆವು.❤❤
ಪರಮಪೂಜ್ಯರ ಅದ್ಭುತವಾದ ಜ್ಞಾನ ಸಂಪತ್ತು ಮನಸ್ಸಿಗೆ ಹಿತವೆನಿಸಿತು. ಧನ್ಯವಾದಗಳು
ಬಹಳಷ್ಟು ಜನರ ವಿಚಾರಗಳನ್ನು ಮತ್ತು ಪ್ರಶ್ನೆಗಳಿಗೆ ಅತ್ಯಂತ ಪ್ರಬುದ್ಧ ಉತ್ತರವನ್ನು ನೀಡಿದ ಗುರುಗಳಿಗೆ ಧನ್ಯವಾದಗಳು
ನನಗೆ ಬಹಳ ಹೊಸ ವಿಷಯ ಇದು, ಅಜಿತ್. ನಿಮ್ಮ ವ್ಯಾಪ್ತಿ ದೊಡ್ಡದು!
Very good Narration about Lingayat caste system and Veerashaiva.Namasthe Swamijis 🙏💐
ಅಜಿತ್ ಸರ್... ಒಳ್ಳೇ ಚರ್ಚೆ... ಧನ್ಯೋಸ್ಮಿ..
ನಮ್ಮಲ್ಲೇ ಜ್ಞಾನ ವಂತರು ಇದ್ದಾರೆ ಅವರನ್ನ ಅರಿತರೆ ಮತಾಂತರ ಕಡಿಮೆ ಆಗುತ್ತದೆ...... 🌹🌹🌹🌹🌹🌹🌹🌹🌹🌹🌹👌👍👍👍👍👍👍👍👍👍👍
Enthaha ಅದ್ಬುತ ಜ್ಞಾನಿಗಳು ನಿಮ್ಮನ್ನು ನೋಡಿದ ನಾನೆ danyaosmi 🙏🏻🙏🏻🙏🏻🙏🏻
ತುಂಬಾ ಅರ್ಥಪೂರ್ಣವಾದ ಚರ್ಚೆ, ಇಂತಹ ಜ್ಞಾನಿ ಮತ್ತು ವಿಶಾಲ ಮನೋಭಾವದ ಗುರುಗಳ ಮಾರ್ಗದರ್ಶನ ಇಂದಿನ ಅವಶ್ಯಕತೆ.
ಅದ್ಭುತ ಗುರುಗಳೇ..ಪ್ರಣಾಮ
ತುಂಬಾ ಅರ್ಥ ಪೂರ್ಣವಾಗಿ ಸರಳವಾಗಿ ಆಗೆಯೇ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಿರಾ ಸ್ವಾಮೀಜಿ ಮನುಷ್ಯನಾಗುವುದಕ್ಕೆ ಇದಕ್ಕಿಂತ ಹೆಚ್ಚಿನ ವಿಷಯ ಅವಶ್ಯಕತೆ ಇಲ್ಲ ಅನ್ನಿಸುತ್ತೆ ಧನ್ಯವಾದಗಳು......
Great Swamiji 🙏
Very fine massage by guruji.
Sarve janaa sukinobhavantu.
Guru Naanak mattu Bashavanna.Sarve Jana sukinobhavantu.
ಒಳ್ಳೆಯ ವಿಷಯದ ಬಗ್ಗೆ ಚರ್ಚೆ ಮಾಡಿದ್ದೀರಾ ಧನ್ಯವಾದಗಳು 🙏
ಪೂಜ್ಯರಿಗೆ ನಮನಗಳು.
ನಿಮ್ಮ ಮಾತುಗಳು ಅಧ್ಬುತ ಸ್ವಾಮೀಜಿ
Sree gurujii sharanu
It's an eye opener..my humble Pranams to Swami
ಅವನ್ಯಾರೋ ಪೆಂಗನ ತರ ಪ್ರಶ್ನೆ ಕೇಳ್ತಾನೆ, ಸ್ವಾಮೀಜಿಗಳ ಅಧ್ಯಯನ, ತಿಳುವಳಿಕೆ, ಅನುಭವ ತುಂಬಾ ದೊಡ್ಡದಿದೆ, ಏನಾದ್ರು ಸ್ವಲ್ಪಾದ್ರೂ ಓದಿ ತಿಳ್ಕೊಂಡು ಪ್ರಶ್ನೆ ಕೇಳ್ರಪ್ಪ
ಸ್ವಾಮೀಜಿ ಯವರ ಮಾತು ಉದ್ಭೋದಕವಾಗಿದೆ.ಅವರಿಗೆ ನನ್ನ ಸಾಸ್ಟಾಂಗ ನಮಸ್ಕಾರ.
ಬಹಳ ಸುಂದರ ಸಂವಾದ 🙏 ಅಜಿತ್ ಹನುಮಕ್ಕನವರಿಗೆ 🙏
ಅದ್ಭುತ ಅರಿವು ಮೂಡಿಸುವ ಸಂದರ್ಶನ
ಸಮಾಜದ ಹಿತ ಬಯಸುವ ಧರ್ಮ ಅದಾವುದೇ ಇರಲಿ ತನ್ನಂತೆಯೇ ಎಲ್ಲರನ್ನೂ ಕಾಣು ಎಂಬ ಮಾತು ಜಾತಿ ಮತ ಪಂತ ಧರ್ಮ ಎನ್ನುವ ವಿಷಯಗಳು ಹೋಗುವ ದಾರಿ ಮಾತ್ರ ಅದನ್ನ ಅರಿತು ನಡೆಯುವ ಮನಸ್ಥಿಗಳನ್ನು ಬೆಳೆಸುವುದು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜ್ಞಾನದಿಂದ ಶುದ್ಧ ಹಿತ ಕಂಠದಿಂದ ತಿಳಿಸಿದ ವಚನಾಂದ ಅಪ್ಪೋಗೋಳಿಗೆ 🙏🙏🙏
What a great philosophy from the state of Karnataka. Historically Karnataka and Kannada is the brain centre and the place of origin for such highest level philosophy.
Thanks Suvarna news.. Good topic. Good guest.. Good discussion
ಜಾತಿವಾದವು ಭಯೋತ್ಪಾದನೆ ಯಾಗಿದೆ. ನಾನು ಮೇಲು ಅನ್ನುವುದು ನೀನು ಕೀಳು ಅನ್ನುವುದು ಭಯೋತ್ಪಾದನಾ ಕೃತ್ಯ ವಾಗಿದೆ. ಇದೇ ಹಿಂದೂ ಗಳ ಮುಳುವಿಗೆ ಕಾರಣ
ಸ್ವಾಮೀಜಿಗಳು ಮುಖ ಪುಟದ ಬಗ್ಗೆ ತುಂಬಾ ಸೂಕ್ಷ್ಮ ವಾಗಿ ತಿಳಿಸಿದ್ದಾರೆ...ಮುಖ ಪುಟ ದಲ್ಲಿ ಪುಸ್ತಕದ ಸಂಪೂರ್ಣ ಮಾಹಿತಿ ಇರುತ್ತದೆ..ಮುಖ ಪುಟವನ್ನು ತಿಳಿಯಬೇಕು ಪುಸ್ತಕವನ್ನು ತಿಳಿದಂತೆ...
ಗುರುಗಳ ಜ್ಞಾನ ಅಧ್ಬುತ
12ನೇ ಶತಮಾನದ ಇತಿಹಾಸ ಬೇರೆ ಹಾವು ಆಗಿದ್ದ ಸಾಮಾಜಿಕ ರಾಜಕೀಯ ಪದ್ಧತಿಯೇ ಬೇರೆ 21ನೇ ಇತಿಹಾಸದ ಬೇರೆ ಇವಾಗಿನ ರಾಜಕೀಯ ಇತಿಹಾಸವೇ ಬೇರೆ ಇಂಥ ಸ್ವಾಮಿಗಳು ಎರಡು ಕಡೆ ಮಾತಾಡಿ ಗಾಂಧಿಯಂತೆ ಪ್ರಸ್ತುತಕ್ಕೆ ಮಹಾತ್ಮರಾಗಲು ಹೊರಟಿದ್ದಾರೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಲಿಂಗಾಯಿತರು ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಉದ್ಯೋಗದಲ್ಲಿ ಶಿಕ್ಷಣದಲ್ಲಿ ಭೌತಿಕತೆ ಜ್ಞಾನ ಇದ್ದರೂ ವಂಚಿತರಾಗುತ್ತಿದ್ದಾರೆ ಇದರ ಬಗ್ಗೆ ಮಾತನಾಡುವುದೇ ಇಲ್ಲ ಮಠ ಕಟ್ಟಲು ಮಠದಲ್ಲಿ ಸಮಾರಂಭಗಳು ಮಾಡಲು ಲಿಂಗಾಯಿತ ಭಕ್ತರ ದೇಣಿಗೆ ಬೇಕು ಆದರೆ ಲಿಂಗಾಯತ ಮಕ್ಕಳ ಹಿತಾಶಕ್ತಿ ಇವರಿಗಿಲ್ಲ ಇನ್ನು ಭವಿಷ್ಯವೇ ಇಲ್ಲ ದಯವಿಟ್ಟು ಎಲ್ಲರೂ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಿ ಇಂತಹ ಮಠಮಾನ್ಯಗಳ ಸ್ವಾಮಿಗಳಿಂದ ದೂರ ಉಳಿಯಿರಿ ದುಡಿಯಿರಿ ಉದ್ಧಾರ ಆಗಿರಿ ನಾನು ಹೇಳಿದ್ದು ತಪ್ಪಿದ್ದಲ್ಲಿ ಕ್ಷಮಿಸಿರಿ
Haudri Anna..., khare aderi... Khare aderi idu... Idu nijvaada arivu..., hat's of you sir, sooper 👌🌈💙 jai bheem namo Buddhaay jai Buddha basava ambedkar ji, jai moolnivasi jai aadivasi jai bahujan...
ದಲಿತರನ್ನು ಅಂಬೇಡ್ಕರ್ ಮುಂದಿಟ್ಟು ಹಿಂದೂಗಳಿಂದ ದೂರ ಮಾಡ್ತಿದಾರೆ ಈಗ ಬಸವಣ್ಣನ ಮುಂದೆ ಇಟ್ಟು ಲಿಂಗಾಯತರನ್ನು ದೂರ ಮಾಡೋಕೆ ಹೊರಟಿದ್ದಾರೆ ಒಳ್ಳೇದು ಆಗಲಿ ನಾವು ಎಷ್ಟೇ ಕಡಿಮೆ ಜನರಿದ್ದರು ವೈದಿಕ ಧರ್ಮ ನಮ್ಮದು ಅನ್ನೋಕೆ ಹೆಮ್ಮೆ ಇದೆ ❤🎉😂
ಅಜೀತ್ ಸರ್ 🙏🙏🙏🙏❤❤
🙏🙏🙏 ಸ್ವಾಮೀಜಿಗೆ ಮತ್ತು ಅಜಿತ್ ಅವರಿಗೆ ಧನ್ಯವಾದಗಳು 🌹🌹🌹🌹🌹
ಶರಣು ಶರಣಾರ್ಥಿ ಬುದ್ಧಿ🙏🏽🙏🏽💐💐
First we have to Remember that Basavanna tried establish cast less society
ನಿಜ ಸ್ವಾಮೀಜಿ.
ತುಂಬಾ ಅದ್ಭುತವಾದ ಮಾಹಿತಿಯನ್ನು ನೀಡಿದ ಪರಮಪೂಜ್ಯರಿಗೆ ಭಕ್ತಿಯ ಪ್ರಣಾಮಗಳು ಸರ್ವ ಜನಾಂಗಕ್ಕೆ ಒಳ್ಳೆಯ ಸಂದೇಶವನ್ನು ನೀಡಿದ ಪೂಜ್ಯರಿಗೆ ಹೃತ್ಪೂರ್ವಕ ಹೃದಯ ಅಭಿನಂದನೆಗಳು
Know that by knowing which everything becomes known. ಅಥಾತೋ ಬ್ರಹ್ಮ ಜಿಜ್ಞಾಸಾ ,ಅರಿವಿನಿಂದ ಬಾಳ್ವೆ ನಡೆಸಿ, ಜ್ಞಾನ ದೀವಿಗೆ ಹೊತ್ತಿಸಿ
Olleya charche . Swamiji tumba chennagi tilisi kottidare
ಶ್ರೀ ಗುರು ಬಸವ
ಬಸವ ಧರ್ಮಕ್ಕೆ ಜಯವಾಗಲಿ
ಜೈ ಗುರು ಬಸವ 🙏
Vicharadharegagi dhanyavadhagalu Guruji...tumba ishta aythu :)
Very calm person
Ji Swami ji 🙏🙏🙏
Basavanna formed a sect called Lingayats just like Buddhism or Jainism to set them apart from Hinduism because Hinduism was at that time controlled by SOME cruel Brahmins or upper caste so called Hindus who just made the shudras or lower caste people and also vaishyas or buissnesman work hardest and also not get enough status and worthiness of there life and work they did. Basavanna in his vachanas says about not worshipping any kind of statues or Humans but later his own followers started worshipping him and his statues along with God's statues. The same thing happened with other religions also.Even Buddha is said as God Vishnus 10th Avathar by Hindu religious people which isn't true as Bhudha said no to god and statue worship.
How can someone be apart from Hinduism by using hindu religious symbols such as linga and Shiva. If one wants to be separate, should they not create new symbols and names?
Ajit sir Very very Thanks
ಸಮಾಜಕ್ಕೆ ಸರಳವಾದ ಸಂದೇಶವನ್ನು ನೀಡಿದ ಸ್ವಾಮೀಜಿಯವರಿಗೆ ಶರಣು ಶರಣು ಹಾಗೂ Ajith ಹನುಮಕ್ಕನವರಿಗೂ ಧನ್ಯವಾದಗಳು
Good Answer
Swamigalu is a very learned man. He has analysed the Hinduism and Sharanism. Very sensible man. No wonder he has enemies.
ಕೆಲವು ಸ್ವಾಮಿಗಳು ಹೇಳ್ತಾವೆ ಲಿಂಗಾಯತ ಧರ್ಮವೇ ಬೇರೆ ಅಂತ ಇನ್ನೂ ಕೆಲವು ಸ್ವಾಮಿಗಳು ಹೇಳ್ತಾವೆ ನಾವೂ ಹಿಂದೂಗಳೇ ಅಂತ. ಎರಡೂ ಸ್ವಾಮಿಗಳೂ ಎಲ್ಲಾ ಕಡೆ ಹೇಳ್ತಾವೆ ನಾವು ಲಿಂಗಾಯತ ಅಂತ. ಯಾವ ಕರ್ಮ ಇದು. ಮೀಸಲಾತಿ ಬೇಕಾದಾಗ ನಾವೂ ಹಿಂದುಳಿದವರು ಅಂತಾವೆ. ಅರ್ಥನೇ ಆಗಲ್ಲ. ಲಿಂಗಾಯತರಲ್ಲೇ ಒಗ್ಗಟ್ಟಿಲ್ಲ. ಆ ಪುಣ್ಯಾತ್ಮರು ಬಸವಣ್ಣ ನವರು. ಎಲ್ಲಾ ಜಾತಿಯವರೂ ಒಂದೇ ನಾವೆಲ್ಲ ಒಂದೇ. ಮಾನವ ಧರ್ಮ ಮುಖ್ಯ ಅಂತ. ಹೇಳಿದ್ದರು. ಈಗ ಈ ಸ್ವಾಮಿಗಳು ಸೇರಿ ಒಡೆದು ವೀರಶೈವರು, ಲಿಂಗಾಯತರು . ನಾವೇ ಬೇರೆ ಅವರೇ ಬೇರೆ ಅಂತಾವೆ. ಏನು ಸ್ವಾಮಿಗಳೋ ಇವು. ಭಗವಂತನೇ ಕಾಪಾಡಬೇಕು ಬಾರತ😅😅
Huchhu lingayataru 😂
King is 👑 King, once more, sooper 👌 Anna...., jai bheem namo Buddhaay jai samvidhaan jai bhaarat jai phule shahu periyaar ambedkar ji..., jai Buddh basava periyaar ambedkar ji...
ರಾಜಕೀಯ ನಾಯಕರ ಬಗ್ಗೆ ಸ್ವಾಮಿಗಳು ಹೇಳಿದ ಮಾತು ಅದ್ಭುತ ಮತ್ತು 💯 ಕ್ಕೆ 💯 ರಷ್ಟು ಸತ್ಯ ಧನ್ಯವಾದ
My Pranam to beloved Swamiji, your patience is of very high standard. I have impressed very much by your peaceful explanations. Sharan Sharanarthi🙏🙏🙏🙏🙏
ಅದ್ಭುತ ವಿಚಾರ ಧಾರೆ ಧನ್ಯವಾದಗಳು ಗುರೂಜಿಯವರೆ ತಮ್ಮ ಪಾದಾರವಿಂದಕೆ ಕೋಟಿ ಕೋಟಿ ನಮನಗಳು.ಅಜಿತ ಅವರೆ ಧನ್ಯವಾದಗಳು.
ಕಲಬುರ್ಗಿಯವರಂಥ ಮಹಾನ್ ವ್ಯಕ್ತಿಯ ಸಾಹಿತ್ಯವನ್ನು ಓದುವುದು ಒಳ್ಳೆಯದು
Goni bassappanavre ... Hat's of you sir sooper 👌🌈💙🇮🇳💯🇮🇳 jai bheem namo Buddhaay jai samvidhaan jai bhaarat jai moolnivasi phule shahu periyaar ambedkar, jai Buddha basava ambedkar ji....
ಅದ್ಕೆ boli ಮಗ ಸತ್ತಿದ್ದು ಗುಂಡು ತಿಂದು
ತಾಯಿಯನ್ನು ತಾಯಿ ಅಲ್ಲಾ ಅನ್ನೋ ಮಕ್ಕಳು ಇವರು
Great speech god messenger ❤