ಕೋಪ ಬಂದಾಗ ಇದೊಂದನ್ನು ಪಾಲಿಸಿ! | Do This When You Are Angry | Sadhguru Kannada
ฝัง
- เผยแพร่เมื่อ 7 ก.ค. 2023
- ನಮ್ಮಲ್ಲಿ ಕೆಲವರು "ನನಗೆ ತುಂಬಾ ಕೋಪ ಬರುತ್ತದೆ, ನಾನು ತುಂಬಾ ಕೋಪದ ಮನುಷ್ಯ" ಎನ್ನುವುದುಂಟು ಆದರೆ ಕೋಪವು ಬಹಳಷ್ಟು ವಿಷಯಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಆಗಾಗ ಕೋಪವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಪ್ರಯತ್ನಿಸಿದರೂ ಪ್ರಯೋಜನವಾಗುವುದಿಲ್ಲ. ಕೋಪ ಬಂದಾಗ ಹೇಗೆ ನಡೆದುಕೊಳ್ಳುವುದು ಎಂಬುದರ ಬಗ್ಗೆ ಸದ್ಗುರುಗಳ ಈ ವಿಡಿಯೋ ನೋಡಿ.
#kannada #emotional #angry
Tamil Video: • கோபம் வரும்போது இதை செ...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
ಜನರಿಗೆ ಒಂದು ಒಳ್ಳೆಯ ಸಲಹೆ ನೀಡಿದ್ದಿರಾ ಗುರುಗಳೇ❤🙏🏼🌼.
M
@@manusarvathra9538❤❤❤❤❤❤❤❤❤❤❤❤❤❤❤
ಧನ್ಯವಾದ ಸದ್ಗುರು ಜೀ 🙏💐
Namaste sadguruji 🙏💖💐💐💐🌹
Thank you. guruji,
ಅನುಮಾನ ಪಡುವುದನ್ನು ನಿಲ್ಲಿಸುವುದು ಹೇಗೆ
ಧನ್ಯವಾದಗಳು ಗುರುಗಳೇ 🙏🙏🙏🙏
ಧನ್ಯವಾದ ಸದ್ಗುರು ಜೀ....🙏
Sadhguru 🧘🙏
ನಿಜ ಗುರುಗಳೇ ಥ್ಯಾಂಕ್ಸ್ ಕೋಟಿ namana
Super information Guruji🙏🙏
Thank u sadguru
Thank. U. Sadguru
Super gurujii 🙏🙏👌💐💐✨
Super,,,,❤❤❤❤
Yes 💯 truth excellent gurugi thanks for information
ಓಂ ನಮಃ ಶಿವಾಯ ಶಂಭೋ...❤
Super guruji sir ❤❤
Thank you guruji 🙏🙏💐
Well said 😊
Tq
❤
Thank you Sadhguru 🙏🙇♥️
U
Nimma maatu nija guruji🙏🏻🙏🏻🙏🏻
🙏🙏🙏🙏
🙏🙏
ಓಂ ನಮಃ ಶಿವಾಯ 🙏
ಒಬ್ಬ ಕನಸುಗಾರನ ಕನಸು ನನಸಾಗಲಿಲ್ಲ
❤😊
❤❤nija
🙏🙏🙏🙏🙏
🙏😊😊
🎉
Thank you ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤........................
ತಮ್ಮ ವ್ಯಾಪ್ತಿಯಲ್ಲಿ ಎಲ್ಲದರ ಮೇಲೂ ತಮ್ಮ ಪ್ರಭಾವ ಇರೋದ್ರಿಂದ ತಮಗೆ ಅಂಥಾ ಸವಾಲು ಉದ್ಭವಿಸೋದಿಲ್ಲ ಸದ್ಗುರು... ನಿಮ್ಮ ಸುತ್ತಲಿನ ಜನ ನಿಮ್ಮ ನ್ನು ಪ್ರೀತಿಸುವವರು ಅಥವಾ ನಿಮಗೆ ಅಗತ್ಯ ಇಲ್ಲದವರು ಆಗಿದ್ದಾರೆ... ಬೇರೆಯವರ ಸ್ಥಿತಿ ಹಾಗಿರುವುದಿಲ್ಲ... ತಮ್ಮ ಪರಿಸರದಲ್ಲಿ ಎಲ್ಲರೂ ಒಂದೇ ಮಾನಸಿಕತೆ ಇಟ್ಟುಕೊಂಡಿರೋರಾಗಿರ್ತಾರೆ
Kannada.Muttala ? 5 Elements of ? Answer!
Nimage kopaane barodilva?
😂
🙏🙏
❤
🙏
🙏