ಜೀವನವನ್ನ ಪೂರ್ತಿಯಾಗಿ ಸವಿಯೋದು ಹೇಗೆ? | Getting A Taste Of Life | Sadhguru Kannada
ฝัง
- เผยแพร่เมื่อ 17 ก.ค. 2023
- ಜೀವನವನ್ನು ಆಳವಾಗಿ ಸವಿಯುವುದು ಹೇಗೆ? ಎನ್ನುವ ಪ್ರಶ್ನೆಗೆ ಸದ್ಗುರುಗಳು, ಉಳಿವಿಗೆ ಬೇಕಾಗುವ ಭೇದಕಲ್ಪಿಸುವ ಪ್ರಕ್ರಿಯೆಯನ್ನು ಮೀರಿ ಹೋಗಬೇಕು ಎಂದು ವಿವರಿಸುತ್ತಾರೆ ಮತ್ತು ಮಾನಸಿಕ ಪ್ರಕ್ರಿಯೆಗಳು ವ್ಯಕ್ತಿಯನ್ನು ತನ್ನದೇ ಕ್ಷುಲ್ಲಕ ಸೃಷ್ಟಿಯಲ್ಲಿ ಸಿಕ್ಕಿಸಿಬಿಡುತ್ತದೆ ಎನ್ನುತ್ತಾರೆ.
English Link: • Getting a Taste of Lif...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್:
t.me/sadhgurukannada
ಸದ್ಗುರು ಕನ್ನಡ ಅಧಿಕೃತ ಫೇಸ್ಬುಕ್ ಚಾನಲ್:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್ಸ್ಟಾಗ್ರಾಮ್ ಚಾನಲ್:
sadhguru_kannad...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru.org/in/kn/wisdom
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/ka/Ish...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. - บันเทิง
ಓಂ ನಮಃ ಶಿವಾಯ 🙏
ಸದ್ಗುರು ಜಿ..😍🙏🙏
ನಿಮ್ಮ ಪ್ರತಿಯೊಂದು ವಿಡಿಯೊಗಳು ಶಬರಿ ಪ್ರಭು ಶ್ರೀ ರಾಮಚಂದ್ರನ ದಾರಿ ಕಾಯೊ ತರ ಕಾಯುತ್ತಾ ಇರ್ತಿವಿ..😘😘💐💐
Sadguruev
Excellent 👍 speech
🙏🙏🙏🙏
👌👌❤
🙏🙏🙏
❤❤
🙏🌹🙏💖
🙏🙏🙏🙏🙏🌺🌺🌺💐💐💐Namaskaram
❤
🙏🙏
🙏🥰🙏
D NT PUT ADVERTISEMENTS
ಮುಂಗಾರು ಮಳೆ ಚಿತ್ರದ ಹಾಡನ್ನು ರಾಜೇಶ್ ಕೃಷ್ಣನ್ ಅವರ ಧ್ವನಿಯಲ್ಲಿ ಕೇಳುವ ಆಸೆ ಇದ್ರೆ ನನ್ನ channel ಗೆ ಭೇಟಿ ನೀಡಿ
❤
🙏🙏🙏🙏
🙏🙏