ಬೌದ್ಧಧರ್ಮ ಯಾಕೆ ʻಹರಡಿತುʼ ಗೊತ್ತಾ! | Itihasa Darshana 14| Indian History In Kannada |Masth Magaa | Amar

แชร์
ฝัง
  • เผยแพร่เมื่อ 2 ก.พ. 2025

ความคิดเห็น • 583

  • @MasthMagaa
    @MasthMagaa  11 หลายเดือนก่อน +20

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @sogivillage3213
      @sogivillage3213 11 หลายเดือนก่อน

      ಬಸವಣ್ಣನವರ ಬಗ್ಗೆ ವಿಡಿಯೋ ಮಾಡಿ ಸರ್ ಪ್ಲೀಸ್ 🙏🙏

    • @siddhesh1438
      @siddhesh1438 10 หลายเดือนก่อน

      ಜನರಲಿಸಂ ಓದೋಕೆ ಕ್ಲಾಸ್ ಯಾಕೆ ಹೋಗಬೇಕು ಮನೆ ಮನೆ ಸುದ್ದಿ ಮಾತಾಡೋಕೆ ಕ್ಲಾಸ್ ಹೋಗಬೇಕಾ ಬೇರೆಯವರ ಬಗ್ಗೆ ಹತಾಡುಕೆ ಅಲ್ಲಿಗೆ ಹೋಗಬೇಕಾ ಸರ್

    • @shirram2700
      @shirram2700 10 หลายเดือนก่อน

      Psk❤ Maharashtra Solapur namaskar sar

    • @shirram2700
      @shirram2700 10 หลายเดือนก่อน

      Psk❤ Maharashtra Solapur namaskar buddham Sharanam gachhami

  • @manteshgasti799
    @manteshgasti799 11 หลายเดือนก่อน +43

    ಬುದ್ಧಂ ಶರಣಂ ಗಚ್ಛಾಮಿ ❤

  • @kiranmuraman9235
    @kiranmuraman9235 11 หลายเดือนก่อน +79

    ಭುದ್ದಂ ಶರಣಂ ಗಚ್ಛಾಮಿ
    ದಮ್ಮಮ್ ಶರಣಂ ಗಚ್ಛಾಮಿ ❤
    ಜೈ ಭೀಮ್ ... ನಮೋ ಬುದ್ದಯ

    • @lingappalingappa6144
      @lingappalingappa6144 11 หลายเดือนก่อน +11

      Jai shree ram

    • @southdravidian3480
      @southdravidian3480 11 หลายเดือนก่อน +1

      ​ಅಂಧ‌ ಭಕ್ತ 😂​@@lingappalingappa6144

    • @gayathrishekar4250
      @gayathrishekar4250 11 หลายเดือนก่อน +13

      Ee bheema ellinda banda 😂😂

    • @southdravidian3480
      @southdravidian3480 11 หลายเดือนก่อน +13

      @@gayathrishekar4250 e rama ellinda Banda,😂😂

    • @gayathrishekar4250
      @gayathrishekar4250 11 หลายเดือนก่อน +3

      @@southdravidian3480 sanathana darmadindinda bandiruvudu rama, bheema ella modalu bheem amele budda erabahudu 😆

  • @MallikarjunN-iw2eo
    @MallikarjunN-iw2eo 11 หลายเดือนก่อน +41

    ವಿಶ್ವದ ಮಹಾನ್ ವ್ಯಕ್ತಿಗಳು ನಮ್ಮ ದೇಶದಲ್ಲಿ ಹುಟ್ಟಿದೆ ನಮ್ಮ ನಮ್ಮ ಭಾಗ್ಯ

  • @praveentecz9870
    @praveentecz9870 11 หลายเดือนก่อน +85

    ದೇವರು ಎಲ್ಲೂ ಇಲ್ಲ ನಮ್ಮೊಳಗೆ ಇದಾನೆ ಅಂತ ಅತ್ಯಂತ ಸೂಕ್ಷ್ಮವಾಗಿ ಮತ್ತು ಅರ್ಥಪೂರ್ಣವಾಗಿ ಹೇಳಿದ ಮಹಾನ್ ವ್ಯಕ್ತಿ ಬುದ್ಧ 🙏

  • @Rohith481
    @Rohith481 11 หลายเดือนก่อน +53

    ಭಾರತ ಬುಧ್ದನ ನಾಡು ಶಾಂತಿಯ ಬೀಡು ❤ಅದಕ್ಕಾಗಿ ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು.

    • @charancharankumar4872
      @charancharankumar4872 10 หลายเดือนก่อน

      ಅದಕ್ಕೆ ಸಾಯ ಹೊತ್ತಲ್ಲಿ ನನ್ನನ್ನು ಇಂದು ಧರ್ಮದ ಪ್ರಕಾರ ಮಣ್ಣು ಮಾಡಿ ಎಂದು ಹೇಳು ಸತ್ತಿದ್ದು

    • @dilipkumar.sdilipgaja7775
      @dilipkumar.sdilipgaja7775 4 หลายเดือนก่อน

      S

    • @Suchi8082
      @Suchi8082 3 หลายเดือนก่อน

      ಹೌದು ಅವರಿಗೆ ಅವರ ಜಾತಿ ಧರ್ಮ ಇಷ್ಟ ಇರಲಿಲ್ಲ ಅದಕ್ಕೆ ಬೇರೆ ಧರ್ಮಕ್ಕೆ ಹೋದರ್ರು

  • @Vinodvinod-lc1qf
    @Vinodvinod-lc1qf 11 หลายเดือนก่อน +59

    ಜಗತ್ತಿನ ಎಲ್ಲ ಪ್ರಶ್ನೆಗಳಿಗೆ ಬುದ್ಧನೊಬ್ಬನೆ ಉತ್ತರ....🙏

  • @naveenmaurya246
    @naveenmaurya246 11 หลายเดือนก่อน +23

    ತುಂಬಾ ಚೆನ್ನಾಗಿ ಜ್ಞಾನ ಕೋಡುತೀದಿರಾ Lord buddha's tq sm ❤

  • @dr.rajeevamp3487
    @dr.rajeevamp3487 11 หลายเดือนก่อน +31

    ಪ್ರಪಂಚ ಕಂಡ ಅದ್ಭುತ ಮಾನವ ಬುದ್ಧರು 🙏🙏

    • @chethanshetty2119
      @chethanshetty2119 11 หลายเดือนก่อน +2

      Buddha huttidhu yavaga

    • @TrueTeller-dk3vd
      @TrueTeller-dk3vd 11 หลายเดือนก่อน

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

    • @SHANSHOW-
      @SHANSHOW- 11 หลายเดือนก่อน +2

      563BC. Then tell me when raama and krishna were born?

    • @chethanshetty2119
      @chethanshetty2119 11 หลายเดือนก่อน +3

      @@SHANSHOW- nanu kelidhu buddha gowthama na bagge alla

    • @chethanshetty2119
      @chethanshetty2119 11 หลายเดือนก่อน +1

      @@SHANSHOW- krishna july 21 3228bc

  • @mahadevaprasad3475
    @mahadevaprasad3475 11 หลายเดือนก่อน +22

    ಹಿಂದು ಆಚರಣೆ ಎಂಬ ಪದಬಳಕೆಗೆ ವಯಕ್ತಿಕವಾದಿ ಧನ್ಯವಾದಗಳು ಸರ್🙏
    ಹಿಂದು ಧರ್ಮವಲ್ಲ ಒಂದು ಆಚರಣೆಯಷ್ಟೇ
    ಪ್ರಪಂಚದ ಮೊದಲ ಧರ್ಮ ಭೌದ್ಧ ಧರ್ಮ
    ಧರ್ಮ ಧರ್ಮಗಳ ನಡುವೆ ಮೇಲು ಕೀಳು ಎಂಬುದನ್ನು ಬಿಟ್ಟು ಎಲ್ಲರು ಮಾನವ ಧರ್ಮ ಪಾಲಿಸೋಣ.
    ☸️ ನಮೋ ಬುದ್ಧಾಯಃ☸️

  • @southdravidian3480
    @southdravidian3480 11 หลายเดือนก่อน +40

    ನನ್ನ ಧರ್ಮ ಶ್ರೇಷ್ಠ ಧರ್ಮ ,ಮಾನವೀಯ ಮೌಲ್ಯ ಧರ್ಮ‌ ಬೌದ್ಧ ಧರ್ಮ, ಇನ್ನು ಹೆಚ್ಚು ವಿಶ್ವದಾದ್ಯಂತ ಹರಡಲಿ ಮಾನವೀಯತೆ ಪಸರಿಸಲಿ...💙

  • @rajeshkumarcm9689
    @rajeshkumarcm9689 11 หลายเดือนก่อน +16

    ☸️ನಮೋ ಬುದ್ಧಾಯ🙏 ❤

  • @RazaqsabM
    @RazaqsabM 11 หลายเดือนก่อน +79

    .....I'm Muslim but🎉 I love Budha......❤

    • @gireesha4811
      @gireesha4811 11 หลายเดือนก่อน +25

      Then come to Buddhism 😊

    • @lathasudheeksha
      @lathasudheeksha 11 หลายเดือนก่อน +1

      😮😮😮😮😂😂😂😊😊

    • @gayathrishekar4250
      @gayathrishekar4250 11 หลายเดือนก่อน +6

      Nimma jothe ennodustu janarannu serisikondu hechhu misalathi kelanahudu 😂

    • @Bharat-i8q3e
      @Bharat-i8q3e 11 หลายเดือนก่อน

      ❤❤👍👍🙏🙏

    • @user-qb7cc3cw7l
      @user-qb7cc3cw7l 11 หลายเดือนก่อน

      That's why your people destroyed Buddhism in Afghanistan..

  • @rosebeautiful1360
    @rosebeautiful1360 11 หลายเดือนก่อน +23

    ಬುದ್ಧ ಶಾಂತಿಗಾಗಿ ಮನಸ್ಸಿನ ನೆಮ್ಮದಿಗಾಗಿ ❤

  • @vishwanath4083
    @vishwanath4083 11 หลายเดือนก่อน +3

    ಎಂತಹ ಅದ್ಭುತವಾದ ಸಂಚಿಕೆ ಮಾಡಿದಿರಾ ❤
    ಬುದ್ಧಂ ಶರಣಂ ಗಚ್ಛಾಮಿ 🙏🙏🙏

  • @Xtreaminformation
    @Xtreaminformation 11 หลายเดือนก่อน +11

    ನನ್ನ ಪ್ರೀತಿ ಮತ್ತು ಗೌರವಯುತ ಶಾಂತಿಯ ಧರ್ಮ ❤❤🙏🙏💙💙

  • @rachappaji5390
    @rachappaji5390 11 หลายเดือนก่อน +19

    😊 ಬುದ್ಧಂ ಶರಣಂ ಗಚ್ಛಾಮಿ 😊

  • @sharathkumar.h.t.sharathku9652
    @sharathkumar.h.t.sharathku9652 11 หลายเดือนก่อน +47

    Budda andare yeno ನೆಮ್ಮದಿ..... ಬುದ್ದ ಎಂದರೆ ಏನೋ ಆಕರ್ಷಣೆ....ನಾನು ಪ್ರತಿದಿನ ನಮ್ಮ ಕಾಲೇಜಿನಲ್ಲಿ ಇರುವ ಅವರ ಹಳೆಯ ಕಾಲದ ಮೂರ್ತಿ ನೋಡಿದ ತಕ್ಷಣ ನಮಸ್ಕರಿಸಿ ನಡೆಯುತ್ತೇನೆ...

  • @HDurgannaHDDurganna
    @HDurgannaHDDurganna 11 หลายเดือนก่อน +18

    ಒಳ್ಳೆ ವಿಚಾರಗಳು ನಮ್ ದೇಶದ ಜನಕ್ಕೆ ಇಷ್ಟ ಅಗಲ್ಲಾ. ನಮಗೆ ದೇವರನ್ನು ಅಡ್ಡ ಇಟ್ಟು ಗುಲಾಮಗಿರಂತ ಜೀವನ ಬಡವರ ರಕ್ತ ಹೀರುವ ಸಂಸ್ಕೃತಿಯೆ ಇಷ್ಟ

    • @chandrashekharcdandagol7697
      @chandrashekharcdandagol7697 11 หลายเดือนก่อน +2

      Truth

    • @PrashanthKumar-lb4hw
      @PrashanthKumar-lb4hw 11 หลายเดือนก่อน +2

      100% Nija

    • @RRRRajesh-v6s
      @RRRRajesh-v6s 11 หลายเดือนก่อน +1

      ಸರ್ ನನ್ನ ದೇಶವನ್ನ ,ನಮ್ಮ ಸಂಸ್ಕೃತಿಯನ್ನ ಅಲ್ಲಗಳಿದರೆ ನಮ್ಮಿಂದ ಸುಮ್ಮನಿರೋಕಾಗಲ್ಲ. ನಮ್ಮ ಸಂಸ್ಕೃತಿಯನ್ನ ಗುಲಾಮಗಿರಿ ಅಂದ್ರಲ್ಲ, ಅದೇ ಸಂಸ್ಕೃತಿಯನ್ನ ಉಳಿಸೋದಕ್ಕೇನೆ ನಮ್ಮ ಮನೆ ಹೆಣ್ಣು ಮಕ್ಕಳು ಒಬ್ಬ ಗಂಡನ್ನ ಮದುವೆ ಆಗ್ತಾರೆ. ಮೊದಲು ನಾವು ನಮ್ಮ ಅವ್ವನ ಬಗ್ಗೆ ತಿಲ್ಕೊಬೇಕು ಆಮೇಲೆ ಪಕ್ಕದಮನೆ. Sorry ಸರ್ ಬೇಜಾರಾದ್ರೆ ಕ್ಸಮೆ ಇರ್ಲಿ. ಟೈಮ್ ಪಾಸಿಗಾದ್ರು ಭಾರತದ ಬಗ್ಗೆ ತಿಲ್ಕೊಳ್ಳೋಕೆ ಪ್ರಯತ್ನ ಪಡಿ. ನನಗೆ ಭಾರತ ಅಂದ್ರೆ ಎದೆ ಉಬ್ಬುತ್ತೆ ,ರಕ್ತ ಚಿಮ್ಮುತ್ತೆ. ನಿಮಗೆ ಇದು ಗುಲಾಮಗಿರಿ ಅನ್ಸಿದ್ರೆ ನೀವು ಬೇರೆ ದೇಶಕ್ಕೆ ಹೋಗಬಹುದು ನಮ್ಮದೇನೆ ಅಭ್ಯಂತರವಿಲ್ಲ.................

  • @ayyappam4877
    @ayyappam4877 11 หลายเดือนก่อน +12

    ಈ ಸಂಚಿಕೆಗಾಗಿ ನಾನು ಕಾಯ್ತಾ ಇದ್ದೆ thanks❤

  • @rameshacm2603
    @rameshacm2603 11 หลายเดือนก่อน +20

    ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಬುದ್ಧನಂಥ ಮನಸ್ಥಿತಿ ಇದ್ದೇ ಇದೆ ಅದನ್ನು ಅನುಭವಿಸಬೇಕು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಷ್ಟೇ....

    • @ANU-wf9cu
      @ANU-wf9cu 11 หลายเดือนก่อน +1

      Very true 😊

  • @HDurgannaHDDurganna
    @HDurgannaHDDurganna 11 หลายเดือนก่อน +11

    ನೀವು ಹೇಳಿತ್ತಿರೋದು ನಿಜವಾದ ಇತಿಹಾಸ. ಬುದ್ದನ ವಿಷಯ ಹೇಳೋದು ಕೆಲವರಿಗೆ ಕೇಳಗೆ ಉಳ ಬಿಟ್ಟಂಗೆ ಕೆರೆದಕೊಂಡು ಇರ್ತಿರ್ತಾರೆ.

  • @goutamkonkane8238
    @goutamkonkane8238 11 หลายเดือนก่อน +17

    ಬೆಳಕು ಬುದ್ಧ 🙏

    • @TrueTeller-dk3vd
      @TrueTeller-dk3vd 11 หลายเดือนก่อน +1

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

  • @shivanandaangadi7670
    @shivanandaangadi7670 10 หลายเดือนก่อน +2

    Budha Is Lord Vishnu Avathar Jai Sanatana Hindu dharm🕉 🚩🚩🚩🚩🚩🚩🚩🚩🚩🚩🚩🚩🚩🚩🚩🚩

  • @narasimhamurthy6669
    @narasimhamurthy6669 11 หลายเดือนก่อน +11

    ಬುದ್ದಮ್ ಶರಣುಂ ಗಾಚ್ಚಮಿ ❤

  • @nsdreamchanel791
    @nsdreamchanel791 11 หลายเดือนก่อน +11

    ನಮೋ ಬುದ್ಧಯ
    ಒಳ್ಳೆಯ ಮಾಹಿತಿ ಕೊಟ್ಟದ್ದಕ್ಕೆ ದನ್ಯವಾದಗಳು

    • @nsdreamchanel791
      @nsdreamchanel791 11 หลายเดือนก่อน +1

      ನಮೋ ಬುದ್ಧಾಯ

    • @TrueTeller-dk3vd
      @TrueTeller-dk3vd 11 หลายเดือนก่อน

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

  • @anitha4805
    @anitha4805 10 หลายเดือนก่อน +3

    ಜಗತ್ತಿನ ದುಖಃಕ್ಕೆ ಮದ್ದನ್ನು ಅರೆದ ಮಹಾವೈದ್ಯ ಬುದ್ಧ ❤🌹🙏

  • @lokeshlokesh699
    @lokeshlokesh699 11 หลายเดือนก่อน +16

    ಬುದ್ಧ ಬಂದ ಜಗತ್ತಿಗೆ ಶಾಂತಿಯ ಬದ್ದತೆ ತಂದ, ದುರಾಸಯೇ ದುಃಖಕ್ಕೆ ಕಾರಣ ಎಂದು ತಿಳಿಸಿದ

  • @puttubelagola4932
    @puttubelagola4932 9 หลายเดือนก่อน +4

    ಬುದ್ಧರ ನಾಡಲ್ಲಿ ಜನಿಸಿದ ನಾವೇ ಧನ್ಯರು

    • @dilipkumar.sdilipgaja7775
      @dilipkumar.sdilipgaja7775 4 หลายเดือนก่อน

      S

    • @darshanprince
      @darshanprince 3 หลายเดือนก่อน +1

      ಇದರಲ್ಲಿಯೂ ಕೂಡ ಸ್ವಾರ್ಥ ತುಂಬಿದೆ ಎಂದು ಅಂದುಕೊಳ್ಳುತ್ತಾರೆ ದಯವಿಟ್ಟು ಸುಮ್ಮನಿರಿ 😢

  • @sheelasheela744
    @sheelasheela744 11 หลายเดือนก่อน +1

    Super narration sir 🙏
    Budham sharanam gacchami
    Sangham sharanam gacchami dhamam sharanam gacchami. Om mani padme hum 🎉🙏👏

  • @basavarajmescom1985
    @basavarajmescom1985 11 หลายเดือนก่อน +6

    ನಮೋ ಬುದ್ಧಯಃ ❤❤❤

  • @user_Atractive_king_dev
    @user_Atractive_king_dev 11 หลายเดือนก่อน +16

    ಹೀನಾಯಾನ. ಮಹಾಯಾನ. ವಜ್ರಯಾನ ದ ಬಗ್ಗೆ ವಿಡಿಯೋ ಮಾಡಿ ಸರ್ please .. 🙏🏽

    • @Userbro_447
      @Userbro_447 10 หลายเดือนก่อน

      Bro sathya helbrkadre ivarige idralli interest illa, mahayana bagge reasearch madidre ivrige nidde barala, namma Karnataka da kalburagi jilleya kanagana halli yalli aadha research (hamara ateet-youtube) channel nlli vdo ide... bekadre nodabahudu...

    • @Userbro_447
      @Userbro_447 10 หลายเดือนก่อน

      Mahayana shake bagge yenu gothila e amara prasada nige

  • @NaveenDodamani
    @NaveenDodamani 11 หลายเดือนก่อน +10

    ನನ್ನ ಧರ್ಮ ಶ್ರೇಷ್ಠ ಧರ್ಮ ,ಮಾನವೀಯ ಮೌಲ್ಯ ಧರ್ಮ‌ ಬೌದ್ಧ ಧರ್ಮ, ಇನ್ನು ಹೆಚ್ಚು ವಿಶ್ವದಾದ್ಯಂತ ಹರಡಲಿ ಮಾನವೀಯತೆ ಪಸರಿಸಲಿ.. ನಮೋ ಬುದ್ಧಾಯ😌☸ ಜೈ ಭೀಮ್😌✊

  • @Punarvgowdru4979
    @Punarvgowdru4979 11 หลายเดือนก่อน +3

    ಬುದ್ಧನೊಬ್ಬನೇ ಸುಜ್ಞಾನ ಸಾಗರ ಅವನ ಬಳಿ ಇದೆ ಎಲ್ಲಕ್ಕೂ ಉತ್ತರ❤❤❤

  • @Suresh_m9988
    @Suresh_m9988 11 หลายเดือนก่อน +4

    ನನಗೆ ಬೌದ್ಧ ಧರ್ಮ ಎಂದರೆ ಗೌರವ ತುಂಬಾ ಇಷ್ಟ ಪಡ್ತೀನಿ...

  • @Prasadalexander
    @Prasadalexander 11 หลายเดือนก่อน +8

    Bhudda was not avatar of Vishnu....
    Said by Ambedkar....

  • @lingaraju89
    @lingaraju89 11 หลายเดือนก่อน +5

    ಉತ್ತಮ ಸಂಚಿಕೆ..

  • @naturewithwe9246
    @naturewithwe9246 11 หลายเดือนก่อน +5

    These are Already told god Krishna in bagavadgeeta at past 5000 years🌟

    • @nagabhushanaml6512
      @nagabhushanaml6512 11 หลายเดือนก่อน +1

      But Krishna advocated varnashrama system,Buddha denyed Varna system
      and cast system

    • @MANJUNATHAM.T.R
      @MANJUNATHAM.T.R 10 หลายเดือนก่อน

      ​@@nagabhushanaml6512🙏🙏

  • @Pkumar-ht4vm
    @Pkumar-ht4vm 10 หลายเดือนก่อน +3

    ಬುದ್ಧ ಅಂದ್ರೇನೆ ನೆಮ್ಮದಿ_ಶಾಂತಿ_ಕರುಣೆ 🙏ನಮೋ ಬುದ್ಧಾಯ

  • @basavaraj401
    @basavaraj401 10 หลายเดือนก่อน +3

    ಜಗತ್ತಿನ ಬಹುತೇಕರ ಮನೆಯಲ್ಲಿ ಬುದ್ಧನ ವಿಗ್ರಹಗಳಿವೆ ಅದೇ ರೀತಿ ಭಾರತೀಯರ ಬಹುತೇಕರ ಮನೆಯಲ್ಲಿ ಬುದ್ಧನ ವಿಗ್ರಹಗಳಿವೆ ಸತ್ಯ ಯಾವತ್ತು ನಾಶವಾಗುವುದಿಲ್ಲ ಅದೇ ರೀತಿ ಬುದ್ಧ ಧರ್ಮ ಭಾರತೀಯರ ರಕ್ತದಲ್ಲಿ ಇದೆ ಅದು ಎಂದು ನಾಶವಾಗುವುದಿಲ್ಲ❤❤

  • @sandalwoodmovieclips2073
    @sandalwoodmovieclips2073 10 หลายเดือนก่อน +1

    ಬಾರತ ಬುದ್ಧನ ನಾಡು ❤️

  • @AnilKumarHandi
    @AnilKumarHandi 11 หลายเดือนก่อน +22

    Jai ಭೀಮ್ ನಮೋ ಬುದ್ಧಯ...

    • @TrueTeller-dk3vd
      @TrueTeller-dk3vd 11 หลายเดือนก่อน +1

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

    • @TrueTeller-dk3vd
      @TrueTeller-dk3vd 11 หลายเดือนก่อน +1

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

  • @chethankp5664
    @chethankp5664 11 หลายเดือนก่อน +4

    jai ಬುದ್ದ ಬಸವ ಅಂಬೇಡ್ಕರ್ ನಾರಾಯಣ ಗುರುಗಳು❤❤❤❤❤❤❤

  • @umadevipatil5557
    @umadevipatil5557 8 หลายเดือนก่อน

    Thank you for reciting Bende's poem and ur love about literature

  • @retrobgmkannada
    @retrobgmkannada 11 หลายเดือนก่อน +7

    ಸತ್ಯ, ಅಹಿಂಸೆ,‌ಆಸ್ತೇಯ ಓಕೆ ಬ್ರಹ್ಮಚರ್ಯ ಪಾಲಿಸೋಕೆ ಕಷ್ಟ ಇದೆ ಇದರ ಬಗ್ಗೆ ಬುದ್ದ ಹೇಳಿದ ರೀತಿ ಸ್ವಾಗತರ್ಹ, ಜೀವನದಲ್ಲಿ ಪಾವಿತ್ರತೆ ಇರಬೇಕು

  • @shrishailom8642
    @shrishailom8642 11 หลายเดือนก่อน +2

    I love God 🙏 Buddha because he is truth of world 🌎.. om buddham Sharanam gachame... . I am big fan of Buddha

  • @ashokahrashoka9942
    @ashokahrashoka9942 11 หลายเดือนก่อน +20

    ನಿನಗೆ ನೀನೆ ಬೆಳಕು. - ಬುದ್ಧ

    • @TrueTeller-dk3vd
      @TrueTeller-dk3vd 11 หลายเดือนก่อน

      ಈ ಬುದ್ಧನೇ ಬೇರೆ....... ಈತ ಮಹಾನ್ ಮಾನವತಾವಾದಿಗಳಾಗಿರ್ತಾರೆ ಈ ಹೊಲೆ ಮಾದಿಗರ ಬುದ್ಧನೇ ಬೇರೆ ಇವರು ರೋಲ್ ಕಾಲ್ ಮಾಡೋದು ಬಿಟ್ಟಿ ತಿನ್ನೋದು ಸರ್ಕಾರಿ ನೌಕರರ ವಸೂಲಿ ಮಾಡೋದು ಸುಳ್ಳು ಅಟ್ರಾಸಿಟಿ ಕೇಸ್ ಹಾಕಿ ಅಟ್ಟಹಾಸ ಮಾಡೋದೋ ನಡು ರಸ್ತೆ ಅಲ್ಲಿ ಲೂಟಿ ಮಾಡೋದು ಜಮೀನು ಮಾರಿ ದುಡ್ಡು ಪಡೆದು ಸುಳ್ಳು ಕೇಸ್ ಹಾಕಿ ಹಿಂಸೆ ಕೊಡೋದು ಈ ಛೋಟಾ ಭೀಮ್ ಎಂಬ ಏಳು ಮಿಂಡ್ರಿಗುಟ್ಟಿದ ಹೊಲೆ ಮಾದಿಗ ಸೂಳೆಮಕ್ಳು... ಆಮೇಲೆ ಭಯೋತ್ಪದನೆ ಸಮರ್ಥನೆ ಮಾಡಿ ಅವರ ಕೊಳೆತ್ತೊಗಿರೊ ಬಿರಿಯಾನಿ ತಿನ್ನೋದು.... ಈ ಸೂಳೆಮಕ್ಳು ಗೂ ಹಾ ಬುದ್ದನಿಗೂ ಸಂಬಂಧ ವಿಲ್ಲಾ.... ನನ್ನ ಬುದ್ಧನೇ ಬೇರೆ...

    • @gayathrishekar4250
      @gayathrishekar4250 11 หลายเดือนก่อน

      Illa , bhahmamaru thulidaru anthane helbeku ade budana thathparya 😂😂😂

  • @nikhilnnikhiln7024
    @nikhilnnikhiln7024 11 หลายเดือนก่อน +4

    ನಮ್ಮ ಅಮರ್ sir paatha ಕೇಳಿದರೆ ನನಿಗೆ ನೆಮ್ಮದಿ ಸಿಗುವುದು ಮತ್ತು history 🥰😘🔥🔥🔥🔥🔥🔥

  • @Kallaiah-qp2uf
    @Kallaiah-qp2uf 8 หลายเดือนก่อน +1

    ಧನ್ಯವಾದಗಳು ಸರ್

  • @prasannakumara8159
    @prasannakumara8159 11 หลายเดือนก่อน +1

    ನಮೋ ಬುದ್ಧ ಯ..Good inframestion

  • @YuvaSan-f6y
    @YuvaSan-f6y 10 หลายเดือนก่อน

    Super sir nivu yavde tharathamya ilde olle olle msg kodthira ❤

  • @ranganath4063
    @ranganath4063 หลายเดือนก่อน

    ಬುದ್ದಂ ಶರಣಂ ಗಚ್ಚಾಮಿ 💙💙🙏🙏

  • @pavankulkarni8067
    @pavankulkarni8067 11 หลายเดือนก่อน +3

    Great subject.....🎉

  • @fearless_boy01
    @fearless_boy01 11 หลายเดือนก่อน +5

    Lord of Peace ☮️🤟🙏🏼❤️

  • @nsloverindra9820
    @nsloverindra9820 11 หลายเดือนก่อน +4

    ಪವಿತ್ರವಾದ ಧರ್ಮ ಸಮಾನತೆಯ ಧರ್ಮ ❤❤

  • @chandrakanthmoodanadambur4871
    @chandrakanthmoodanadambur4871 11 หลายเดือนก่อน +3

    Bahudina da nantara.
    .ondu perfect thinking.

  • @yogeshkodiya6678
    @yogeshkodiya6678 11 หลายเดือนก่อน +15

    Bhagawathgite odidru elladakku uttara sigatte

    • @lathasudheeksha
      @lathasudheeksha 11 หลายเดือนก่อน +1

      ❤😊❤❤❤❤❤

    • @PradeepKumar-fp2st
      @PradeepKumar-fp2st 11 หลายเดือนก่อน

      ಹುಚ್ಚರಾಗಬೇಕಾದವರು ಭಗವದ್ಗೀತೆ ಓದಿದರೆ ಸಾಕು ಇನ್ನೇನು ಬೇಕಿಲ್ಲ.

    • @KaateraDBOSS8055
      @KaateraDBOSS8055 11 หลายเดือนก่อน

      ​@@PradeepKumar-fp2st Ninn antha hucch sulemaklu odidre hucchre aagtare 😂😂

  • @dheerajmenges
    @dheerajmenges 11 หลายเดือนก่อน

    Buddam sharanam gachchami.🙏
    Dammam sharanam gachchami🙏
    Sangam sharanam gachchami. 🙏🙏

  • @RavikumarD.P
    @RavikumarD.P 10 หลายเดือนก่อน

    ಬುದ್ಧಂ ಶರಣಂ ಗಚ್ಚಾಮಿ... 💙💙🙏🏻

  • @yallappachalawadi7320
    @yallappachalawadi7320 11 หลายเดือนก่อน +1

    ಮನುಷ್ಯನ ಪ್ರತಿ ಸಮಸ್ಯೆಗಳಿಗೆ ಬುದ್ಧನಲ್ಲಿ ಉತ್ತರ ಇದೆ.

  • @ChethanChethan-vv5mx
    @ChethanChethan-vv5mx 10 หลายเดือนก่อน +3

    ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮ ಸ್ವೀಕರಿಸುವ ಸಂದರ್ಭದಲ್ಲಿ 22 ಪ್ರತಿಜ್ಞಾ ವಿಧಿಯನ್ನು ಹೇಳುವ ಸಂದರ್ಭದಲ್ಲಿ ಬುದ್ಧ ಯಾವುದೇ ವಿಷ್ಣುವಿನ ಅವತಾರ ಅಲ್ಲ. ಎಂದು ಸ್ಪಷ್ಟಪಡಿಸಿದ್ದಾರೆ ಸರ್...😊

  • @naveen_raj_n
    @naveen_raj_n 8 หลายเดือนก่อน +2

    ಇಡೀ ಜಗತ್ತಿಗೆ ಬುದ್ಧ ಅರ್ಥ ಆದ್ರೂ ನಮ್ಮ ದುರಂತ ನಮ್ಮ ದೇಶದ ಭಗವಂತ ನಮ್ಮ ದೇಶದವರಿಗೆ ಅರ್ಥ ನೆ ಆಗಿಲ್ಲ

    • @pmt_4u
      @pmt_4u 8 หลายเดือนก่อน

      Budda is just fake sidda siddaiya (who knows way of life)is true that y hindus not accepting budda

  • @masterpiece3878
    @masterpiece3878 11 หลายเดือนก่อน +4

    ಶಾಂತಿಗಾಗಿ ಬುದ್ಧನನ್ನ ನೆನೆಯಿರಿ

  • @ParasannacsParasannacs
    @ParasannacsParasannacs 2 หลายเดือนก่อน

    ಜೈ ಶ್ರೀ ಜೈ ಕೃಷ್ಣ ❤️🙏❤️ಪ್ರಸನ್ನ ಡ್ರೈವರ್ ಚಿಗಳ್ಳಿಕಟ್ಟೆ ಗ್ರಾಮ ಚಿತ್ರದುರ್ಗ p ಜಗತ್ತನ್ನ ಗೆದ್ದ ಬುದ್ಧ

  • @udaygudsure1230
    @udaygudsure1230 11 หลายเดือนก่อน +8

    sir vishwa guru basavanna navara vidio nu maadi sir

    • @shashankg5971
      @shashankg5971 11 หลายเดือนก่อน +1

      Barutte barutte.

    • @sharathkumar.h.t.sharathku9652
      @sharathkumar.h.t.sharathku9652 11 หลายเดือนก่อน

      ಅವ್ರು ಕೂಡಾ ಭಾರತ ದೇಶದಲ್ಲಿ ತಾನೇ ಇದ್ದಿದ್ದು... ಖಂಡಿತ ಬಂದೇ ಬರುತ್ತದೆ ಅವರ ವಿಡಿಯೋ....ಬುದ್ದ ಬಸವ ಇವರೆಲ್ಲ ಚಿಂತನೆ ಒಂದೇ..

  • @vishwanath.doddamani
    @vishwanath.doddamani 11 หลายเดือนก่อน +4

    ಭಾರತದ ಮೂಲ ಧರ್ಮ 😍☸️

    • @gayathrishekar4250
      @gayathrishekar4250 11 หลายเดือนก่อน +1

      Sanathani , sanathana darmvalla jeevana krama avagale budda nepalada sanathani huttiddu

    • @vishwanath.doddamani
      @vishwanath.doddamani 11 หลายเดือนก่อน

      @@gayathrishekar4250 ಭಾರತ ಬುದ್ಧ ಭೂಮಿಯಾಗಿದು ಬುದ್ಧ ಹುಟ್ಟಿದಮೇಲೆ ಸನಾತನ ಸನಾತನಿ ಇವುಲ್ಲಾ ಸುಳ್ಳು, ನೇಪಾಳ ಪಾಕಿಸ್ತಾನ್ ಅಫ್ಘಾನಿಸ್ತಾನ್ ಚೀನಾ ಮಾಯನ್ಮಾರ್ ಇವು ಎಲ್ಲ ಸೇರಿನೇ ಅಖಂಡ ಭಾರತವಾಗಿತ್ತು. ಮತ್ತು ಬುದ್ಧನ ನೆಲೆಯಾಗಿತ್ತು 💥

    • @PradeepKumar-fp2st
      @PradeepKumar-fp2st 11 หลายเดือนก่อน

      ಸನಾತನ ಎಂದರೆ ಬೌದ್ಧ ಧರ್ಮದ ಪ್ರಕಾರ ಹುಟ್ಟು ಇರುವುದಕ್ಕೆ ಸಾವು ಇರುತ್ತದೆ ಎಂದು. ಈ ಪದವನ್ನು ಬ್ರಾಹ್ಮಣರು ಕದ್ದು ತಮ್ಮ ವೈದಿಕ ಧರ್ಮಕ್ಕೆ ಇಟ್ಟುಕೊಂಡಿದ್ದಾರೆ.

  • @umeshbankalagi7538
    @umeshbankalagi7538 8 หลายเดือนก่อน

    ಬುದ್ಧಂ ಶರಣಂ ಗಚ್ಛಾಮಿ☸️

  • @mahadevab988
    @mahadevab988 9 หลายเดือนก่อน

    Namu Buddhay...❤

  • @manugowda1581
    @manugowda1581 11 หลายเดือนก่อน +14

    Im proud to be ಹಿಂದೂ ಜೈ ಶ್ರೀ ರಾಮ್ 🙏🚩

  • @yashwanthrajm7914
    @yashwanthrajm7914 11 หลายเดือนก่อน +2

    Plz make an video on OSHO

  • @kishanrajjetty5361
    @kishanrajjetty5361 11 หลายเดือนก่อน

    ಬುಧಮ್ ಶರಣಂ ಗತ್ಚಾಮಿ 🙏

  • @Darshu1702k
    @Darshu1702k 11 หลายเดือนก่อน +1

    Trust 🌸``Adyathma''🌸🕉✝☪☮

  • @ganeshaganesha2316
    @ganeshaganesha2316 11 หลายเดือนก่อน

    ನಿಜ ಇವರು ಒಬ್ಬ ಮಹಾನ್ ಸಂತ ಮಹಾನ್ ಜ್ಞಾನಿ ನಮ್ಮ ದೇಶದಲ್ಲಿ ಹುಟ್ಟಿದ ಮಹಾನ್ ಸಂತ ನನ್ನು ಭಾರತೀಯರಾದ ನಾವು ಅವರನ್ನು ಆರಾಧಿಸುತ್ತಿಲ್ಲ ಆದರೆ ಬೇರೆ ರಾಷ್ಟ್ರಗಳು ಅವರನ್ನು ದೇವರೆಂದು ಪೂಜಿಸುತ್ತಿವೆ ಎಲ್ಲಿಂದಲೋ ಬಂದ ಇಸ್ಲಾಂ ಕ್ರಿಶ್ಚಿಯನ್ ಸಂಸ್ಕೃತಿ ಮೆರೆದಾಡುತ್ತಿವೆ

  • @ajayneel3607
    @ajayneel3607 4 หลายเดือนก่อน

    Yellow.....ಬುದ್ಧ 💛💛💛

  • @harishshegde
    @harishshegde 11 หลายเดือนก่อน

    Best video from this channel ನಮೋ ಬುದ್ಧ

  • @dscreation3219
    @dscreation3219 11 หลายเดือนก่อน +1

    ಭಾರತೀಯ ಸಂಸ್ಕೃತಿ ಜಗತ್ತಿಗೆ ಶಾಂತಿ ಯ ಸಂದೇಶ ಸಾರಿದ್ದು.......🇮🇳

  • @anilkumarpalled3340
    @anilkumarpalled3340 11 หลายเดือนก่อน

    ಮುಂದಿನ ಸಂಚಿಕೆಗಾಗಿ ಕಾಯುತ್ತಿರುವೆವು ❤🙏

  • @amazinglife_in
    @amazinglife_in 11 หลายเดือนก่อน

    ಇದನ್ನೇ ಆ ಮಹಾನ್ ಯೋಗಿ ಸಂಕ್ಷಿಪ್ತವಾಗಿ ಹೇಳಿದ್ದು… “ನಮ್ ಮನ್ಸು ನಮ್ಗೆ ಒಳ್ಳೇದ್ ಮಾಡಿದ್ರೆ ದೇವ್ರು ಅಷ್ಟೇ ಸಾಕು….” 🙏🙏🙏

  • @naraharihari336
    @naraharihari336 11 หลายเดือนก่อน

    ಬುಧ್ಧಂ ಶರಣಂ ಗಚ್ಚಾಮಿ 🥰☺🙏

  • @chaitrachai3719
    @chaitrachai3719 3 หลายเดือนก่อน

    ಮಾನವತೆಯ ಮಹಾ ಸಾಗರ.

  • @adityavijaynv4647
    @adityavijaynv4647 11 หลายเดือนก่อน +3

    Next vedio on adi shankaracharya

  • @dilipkumar.sdilipgaja7775
    @dilipkumar.sdilipgaja7775 4 หลายเดือนก่อน

    Good Information Sir

  • @keerthiprasad8355
    @keerthiprasad8355 11 หลายเดือนก่อน

    Thank you for this videos. 🙏🙏🙏

  • @vishuu9382
    @vishuu9382 11 หลายเดือนก่อน

    im kattar hindhu.. but i love buddha and is inspiration rules❤️🙏✨

  • @kushijai6912
    @kushijai6912 11 หลายเดือนก่อน +2

    Crop circles bagge video madi bro

  • @madhusudanasn923
    @madhusudanasn923 11 หลายเดือนก่อน +4

    Swami vivekananda ra bagge video madi sir.

  • @keerthirajput3646
    @keerthirajput3646 11 หลายเดือนก่อน

    Sir in Vipasana we learn about Buddha's teachings please make a video about vipasana and how it will improve human life

  • @ananthrailway903
    @ananthrailway903 11 หลายเดือนก่อน

    Amra Prasad sir love 5❤

  • @Yashshree56
    @Yashshree56 6 หลายเดือนก่อน

    Nice sir. Jnanave Jyoti

  • @Ajaykumar.s.k
    @Ajaykumar.s.k 11 หลายเดือนก่อน +1

    ವಿಡಿಯೋ ಬರೋಕೆ ತುಂಬಾ ಸಮಯ ಬೇಕಾಯ್ತು.😊❤

  • @yarubeadayarubeada6087
    @yarubeadayarubeada6087 11 หลายเดือนก่อน +4

    ❤❤❤❤❤❤❤❤❤❤❤❤❤ love 🕊️✝️☪️🕉️💖💖💖💖. .... ಭಾರತೀಯರಾದ ನಾವು ಬುದ್ಧನನ್ನು ಗೌರವಿಸಲಿಲ್ಲ

  • @kumardhammo8195
    @kumardhammo8195 3 หลายเดือนก่อน

    3 pitaka’s are Sutta Pitaka Vinaya Pitaka and Abhidhamma Pitaka

  • @KvenkateshKvenkatesh-mf9ou
    @KvenkateshKvenkatesh-mf9ou 11 หลายเดือนก่อน +4

    Sir which book i refer for knowing buddha 🙏🏻 plz reply sir.. 🙏🏻I want that book which you referred sir 🙏🏻

  • @padduframes2501
    @padduframes2501 7 หลายเดือนก่อน

    ಸನಾತನ ಧರ್ಮದ ಒಂದು ಭಾಗ ಬೌದ್ಧ ಧರ್ಮ

  • @UppiUpendraKumar-wi4zy
    @UppiUpendraKumar-wi4zy 10 หลายเดือนก่อน +11

    ಕೃಷ್ಣ ಒಂದೇ ಜಗದ್ಗುರು❤❤

  • @rsn8955
    @rsn8955 8 หลายเดือนก่อน

    ಬುದ್ಧರ ಬಹಿರ್ಮುಖ ಶಾಂತ ಕರುಣಾ.... ಅಂತರ್ಮುಖ ಮಹಾ ಶೌರ್ಯ, ಶಾಂತಿ ಯ ಮೂಲ ಮಹಾಶಕ್ತಿ ಎನ್ನುವುದನ್ನು ಮರೆಯದಿರೋಣ

  • @Maryammaysf
    @Maryammaysf 11 หลายเดือนก่อน +1

    Brother please react about prophet muhammad (pubh) daily scientific routine

  • @lathat.p.1722
    @lathat.p.1722 5 หลายเดือนก่อน

    masale mix maadi helilla andre suddi sampoorna aagalva nirupakare

  • @ckrishnappakrishnappa8877
    @ckrishnappakrishnappa8877 11 หลายเดือนก่อน

    Namo buddhay 🌹🙏🙏

  • @ravikengar3788
    @ravikengar3788 9 หลายเดือนก่อน

    ಸರ್ ಪೆನ್ ಕಂಡುಹಿಡಿದವರು ಯಾರು ಅಂತ ಮತ್ತೆ ಎಷ್ಟನೇ ಇಸ್ವಿಯಲ್ಲಿ ಪೆನ್ನು ಬಂತು ಅಂತ ಸ್ವಲ್ಪ ತಿಳಿಸಿಕೊಡಿ ಸರ್