ಡಾ.ನಟರಾಜ ಬೂದಾಳ್ - ಸಂಸ್ಕೃತಿ ಸಂವಾದ Prof.Nataraj Budal - on Revisiting Culture
ฝัง
- เผยแพร่เมื่อ 10 พ.ค. 2024
- Shramana Samskruthi Trust ® in Association with Higher Education Council of Karnataka and Bayalu Balaga Conducted a seminar on “ Cultural Politics- Contemporary Response”
ಬಯಲು ಬಳಗ , ಉನ್ನತ ಶಿಕ್ಷಣ ಅಕಾಡೆಮಿ ಮತ್ತು ಶ್ರಮಣ ಸಂಸ್ಕೃತಿ ಟ್ರಸ್ಟ್ ® ತಿಪ್ಪೂರು ,ದೊಡ್ಡಬಳ್ಳಾಪುರ ತಾ. ಇವರ ಸಹಯೋಗದಲ್ಲಿ ದಿನಾಂಕ ೩ ಮತ್ತು ೪ , ಮಾರ್ಚ್ , ೨೦೨೪ ರಂದು ವಿಚಾರ ಸಂಕಿರಣ ನಡೆಯಿತು. ʼಸಾಂಸ್ಕೃತಿಕ ರಾಜಕಾರಣ-ಸಮಕಾಲೀನ ಮುಖಾಮುಖಿʼ ಹೆಸರಲ್ಲಿ ನಡೆದ ಈ ವಿಚಾರ ಸಂಕಿರಣದಲ್ಲಿ ಡಾ. ನಟರಾಜ್ ಬೂದಾಳ್ ಅವರು ʼ ಧರ್ಮ , ರಾಷ್ಟ್ರೀಯತೆ ಮತ್ತು ರಾಜಕಾರಣʼ ಕುರಿತು ಮಾತಾಡಿದ್ದಾರೆ.
ಸೂರ್ಯ ಆರಾಧನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು. ಎಕೆಂದರೆ ನನಗೆ ಆ ಸೂರ್ಯನೇ ದೇವರು. ಅವನೇ ನಾರಾಯಣ.ನನ್ನ ದೃಷ್ಟಿಯಲ್ಲಿ ನಮ್ಮ ಕಲ್ಪನೆಯ ಎಲ್ಲಾ ದೇವರುಗಳು ಸೂರ್ಯನೇ.
ಅದ್ಬುತವಾದ ವಿವರಣೆ ಸಾರ್. ಇನ್ನೂ ಇಂತಹ ವಿಶಯಗಳನ್ನು ನಿಮ್ಮಿಂದ ನಿರೀಕ್ಷಿಸುತ್ತೇವೆ
Super
Super sir
Hi sir I am your student super sir
👌👌
👌👌👌👌👌
EXLENT EXPLANATION FOR WAY YOU IGNORANT PEOPLE TO KNOW BETTER WAY. THANKS 🎉🎉🎉 FOR GOOD INFORMATION.