ತ್ರಿಮೂರ್ತಿಗಳ ಹಿಂದಿನ ರಹಸ್ಯ! | Sadhguru Kannada
ฝัง
- เผยแพร่เมื่อ 27 ก.พ. 2022
- English video:
’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
ಹೆಚ್ಚಿನ ವಿವರಗಳಿಗಾಗಿ:
www.isha.sadhguru.org
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
/ sadhgurukannada
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafoundation.org/Ishakriya
ಸದ್ಗುರು ಆಪ್:
onelink.to/sadhguru__app
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
🙏🙏🙏🙏
Om nama shivaya🙏
Jai paramatma swarup Poojy gurudev 🙏🙏🙏🙏
🙏🙏
Namaste guruji Om sai Ram
ಜ್ಞಾನ ವೇ ಬ್ರಹ್ಮ ಆತ್ಮವೆ ವಿಷ್ಣು ಅಡಿಯಿಂದ ಮುಡಿಯವರೆಗೂ ಇರುವ ಸಂಪೂರ್ಣ ಶರೀರವೆಂಬ ಬ್ರಹ್ಮಾಂಡವೇ ಪರಮೇಶ್ವರ ಎಂತಹ ಅದ್ಭುತವಾದ ಮಾತುಗಳನ್ನು ಹೇಳಿದ್ದೀರಿ ಗುರುಗಳೇ ನಿಮಗೆ ನನ್ನ ಸಾಷ್ಟಾಂಗ ವಂದನೆಗಳು ಗುರುಗಳೇ ಜೈ ಕರ್ನಾಟಕ ಮಾತೆ ಜೈ ಇಂಡಿಯಾ ಜೈ ಭರತ ಭೂಮಿ
ನಮಸ್ತೆ ಗುರುದೇವ, ಶುಭ ಶಿವರಾತ್ರಿಗೆ ಸುಂದರ ವಾಸ್ತಾವಕ್ಕೆ ಹತ್ತಿರದ ಸಂದೇಶ ಜೈ ಭಾರತ ಜೈ ಕರ್ನಾಟಕ ಜೈ ಹಿಂದ್
ಓಂ ನಮಃ ಶಿವಾಯ 🙏🙏🙏🙏🙏
ಎಂತಹ ಅದ್ಬುತ ಸಾರಾಂಶಪೂರಿತ ಸತ್ಯ...🙏🙏🙏
ನಮ್ಮ ದೇಹದಲ್ಲಿರುವ ಒಂಬತ್ತು ರಂಧ್ರಗಳು ನವಗ್ರಹ ಸಂಕೇತ ನಮ್ಮ ದೇಹದ ಮೂಲ ಜನ್ಮದ ಸಂಪೂರ್ಣ ಶಕ್ತಿ ಆಯಸ್ಕಾಂತೀಯ ಬಲ ನಮ್ಮ ಹೊಟ್ಟೆಯಲ್ಲಿ ಇರುವಂತಹ ಒಕ್ಕಳು.ಹೊಕ್ಕಳು ನಲ್ಲಿರುವ ಅಯಸ್ಕಾಂತೀಯ ಬಲವು ಕಳೆದುಹೋದರೆ ಇಡೀ ಬ್ರಹ್ಮಾಂಡವೇ ನಾಶವಾಗುತ್ತದೆ ಅಂದರೆ ಮನುಷ್ಯ ಸಂಪೂರ್ಣವಾಗಿ ಸಾವನ್ನಪ್ಪುತ್ತಾನೆ. ಬ್ರಹ್ಮಾಂಡವೆಂಬ ತಲೆಯ ಭಾಗವಿರುವ ಮಿದುಳು ಬ್ರಹ್ಮಾಂಡದ ಮಧ್ಯಭಾಗದ ಹೃದಯದಲ್ಲಿರುವ ಆತ್ಮವು ಮತ್ತು ಅಡಿಯಿಂದ ಮುಡಿಯವರೆಗೂ ಇರುವಂತಹ ಸಂಪೂರ್ಣ ಶರೀರವು ಬ್ರಹ್ಮ ವಿಷ್ಣು ಶಿವನ ಸಂಕೇತ.ತಲೆಯಲ್ಲಿರುವ ಮಿದುಳಿನ ಜ್ಞಾನ ಹೃದಯದಲ್ಲಿರುವ ಆತ್ಮ ಮತ್ತು ಸಂಪೂರ್ಣ ಶರೀರ ಪರಮೇಶ್ವರನ ತ್ರಿಶೂಲ ಸಂಕೇತ. ಎಂಥ ಅದ್ಭುತವಾದ ವಾದಂತಹ ಸೂಕ್ಷ್ಮ ವಿಚಾರವನ್ನು ತಿಳಿಸಿದ್ದೀರಿ ಗುರುಗಳೇ ಹಾಗೆ ಇಡೀ ಸೌರವ್ಯೂಹದಲ್ಲಿರುವ ಸರ್ವ ಪ್ರಕೃತಿಯ ಸೃಷ್ಟಿಯಲ್ಲಿರುವ ಅಣು ಅಣುವು ಈ 3 ರಿಂದಲೇ ಕೂಡಿದೆ.ಈ ಮೂರು ಸರ್ವವ್ಯಾಪಿ ಸರ್ವ ಅನಂತ ನಮ್ಮ ಒಕ್ಕಳು ಅಂದರೆ ಇಡೀ ಸೌರಮಂಡಲದ ಅಯಸ್ಕಾಂತೀಯ ಬಲ. ಸೌರಮಂಡಲದಲ್ಲಿರುವ ಅಯಸ್ಕಾಂತ ಬಲವು ನಶಿಸಿ ಹೋದರೆ ಇಡೀ ಸೃಷ್ಟಿಯೇ ನಾಶವಾಗುತ್ತದೆ ಇದನ್ನು ರಕ್ಷಿಸತಕ್ಕದ್ದು ಇಡೀ ಮನುಜ ಕುಲಕ್ಕೆ ಸೇರಿದ್ದು ಇದು ನನ್ನ ಅನಿಸಿಕೆ ಗುರುಗಳೇ.
Really fantastic guruji 🙏🙏🙏👏👏👏👍❤️💐
🙏🏼🙏🏼🙏🏼
Om Shree Gurubyo Namaha🙏🙏🙏
🙏.....
Raadhe raadhe krishna krishna🙏🙏🙏🙏🙏🙏🙏🙏🙏
ನಮಸ್ಕಾರ ಗುರೂಜಿ,ಬಹಳ ಬಹಳ ಅದ್ಭುತವಾಗಿತ್ತು ನಿಮ್ಮ ನುಡಿಗಳು, ಅನಂತ ಕೋಟಿ ನಮಸ್ಕಾರಗಳು ತಮಗೆ ಗುರೂಜಿ
ನಿಜ ಗುರೂಜಿ 🙏🙏🙏🙏🙏🙏🙏
Wav super guruji 🙏🙏
ಶುಭೋದಯ ಗುರೂಜಿ 🙏🙏🙏
3 house
Namaste guruji .🙏🙏🙏 .
🙏🌼🙏🌼🙏
Super ❤️
🙏🏽🙏🏽🙏🏽🌸
🙏🙏🙏
🙏🙏🙏🙏🙏
🙏🙏🙂
🙏❤️🙏
Lot Of Thanks God & U Guruji...
🙏🙏🙏🙏🙏
Jai shree Krishna Hari: Sarvottama.. who is source of Brahma and shiva
Swamiji shoud Bhagavad complete chapters then they would understand how creation, maintenance and destruction done by supreme personality of god head srikrishna..
💟💟💟🌕🌞🌑🙏🙏🙏.
...
Brinjal 😁😁😁😁
Where is the explanation.. I got disappointed..
O
🙏🙏
🙏🙏🙏
🙏🙏🙏🙏🙏
🙏🙏🙏
🙏🙏🙏
🙏🙏🙏
🙏🙏🙏
🙏🙏🙏🙏🙏
🙏🙏