ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ತಾಯಂದಿರು ಇದನ್ನು ಕೇಳಲೇಬೇಕು! | Parenting | Avadhootha Sri Vinay Guruji
ฝัง
- เผยแพร่เมื่อ 19 ต.ค. 2024
- ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುವ ತಾಯಂದಿರು ಇದನ್ನು ಕೇಳಲೇಬೇಕು! | Parenting | Avadhootha Sri Vinay Guruji
ಸೋಲನ್ನು ಗೆಲುವಿನ ಮೆಟ್ಟಿಲಾಗಿಸುವವನೇ ಸಾಧಕ. ಗೆಲುವು ಸೋಲಿಗೆ ಜ್ಯೋತಿಷ್ಯ ಕಾರಣವಾಗುವುದಿಲ್ಲ. ಮನುಷ್ಯನ ಅಹಂಕಾರ ಮತ್ತು ಅಜ್ಞಾನ ಅವನ ದೊಡ್ಡ ಶತ್ರುಗಳು, ಅದಕ್ಕಿಂತ ದೊಡ್ಡ ಪ್ರಳಯ ಇನ್ನೊಂದಿಲ್ಲ. ಮಕ್ಕಳ ಭವಿಷ್ಯದ ಬಗ್ಗೆ ಗೊಂದಲಪಡುವ ಕೆಲಸವನ್ನು ತಾಯಂದಿರು ಬಿಡಬೇಕು. ತಾಯಿಯ ಚಿಂತನೆಗೆ ಅನುಗುಣವಾಗಿಯೇ ಮಕ್ಕಳ ಭವಿಷ್ಯ ನಿರ್ಧಾರವಾಗುತ್ತದೆ. ನಾವು ಸರಿ ದಾರಿಯಲ್ಲಿ ನಡೆದರೆ ಮುಂದಿನ ಪೀಳಿಗೆಯು ನಮ್ಮ ದಾರಿಯನ್ನೇ ಅನುಕರಿಸುತ್ತಾರೆ. ಜೀವನವನ್ನು ಜವಾಬ್ದಾರಿಯಾಗಿ ಪರಿಗಣಿಸುವ ಪ್ರಕ್ರಿಯೆಯೇ ತಪಸ್ಸು. ಇತರರಲ್ಲಿ ಕುಂದು ಕೊರತೆಯನ್ನು ಹುಡುಕುವ ಕೆಟ್ಟ ಗುಣವನ್ನು ತ್ಯಜಿಸಬೇಕು. ಅರಿವು, ವಿವೇಕ ಮತ್ತು ಜ್ಞಾನ ಒಂದಕ್ಕೊಂದನ್ನು ಸಂಬಂಧಿಸಿದೆ.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ...
Om gurubyo namah,,🌺💐🌺🏵️💮🌼🙏🙏🙏🙏🙏🙏🙏🙏🙏🙏🙏
ಶ್ರೀ ಗುರುಭ್ಯೋ ನಮಃ 💐💐💐🙏🙏🙏🙏🙏
Namaskar guruji 🙏🏻
ಜೈ ಶ್ರೀ ಗುರುದೇವದತ್ತ 🌹🙏🌹🙏🌹🙏
Jai guru deva datha
🙏🙏
👌🙏🙏🙏
🙏🙏🙏 ............
🙏🙏🌹🌹🙏🙏
Promo_SM
🙏🏼🙏🏼🙏🏼