ಯಕ್ಷಗಾನ ಕೃಷ್ಣಾರ್ಜುನ ಕಾಳಗ / Yakshagana Krishnarjuna Kalaga/ ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ, ಮೋರ್ಟು

แชร์
ฝัง
  • เผยแพร่เมื่อ 4 ต.ค. 2024
  • 25 ಮಾರ್ಚ್ 2024,
    ಶೀ ರಾಘವೇಂದ್ರ ಭಟ್ಟರ ಮನೆ, ಸುಳ್ಸೆ ಕ್ರಾಸ್, ಹೆಮ್ಮಾಡಿ
    ಭಾಗವತರು:
    ಶ್ರ‍ೀ ರಾಘವೇಂದ್ರ ಭಟ್, ನಿಟ್ಟೂರು
    ಮದ್ದಲೆ:
    ಶ್ರೀ ಸುಬ್ರಹ್ಮಣ್ಯ ಅಡಿಗ, ಕಂಚಾರು
    ಚಂಡೆ:
    ಶ್ರೀ ಕೃಷ್ಣಮೂರ್ತಿ ಭಟ್, ಬಗ್ವಾಡಿ
    ಕೃಷ್ಣ : ಶ್ರ‍ೀ ಗುರುರಾಜ ಐತಾಳ, ತೊಟ್ಲಕಲ್ಲು
    ದಾರುಕ : ಶ್ರ‍ೀ ಸತ್ಯನಾರಾಯಣ ಅಡಿಗ, ಆಜ್ರಿ
    ಭೀಮ : ಶ್ರೀ ಗಣೇಶ ಉಪಾಧ್ಯ
    ಅರ್ಜುನ : ಶ್ರೀ ಸುಧೀಂದ್ರ ಉಡುಪ, ಕದಳಿ
    ವೇಷಭೂಷಣ : ಶ್ರೀ ಉದಯ ಗೌಡ ಆಡುಕುಳ ಮತ್ತು ತಂಡ
    [ದಯವಿಟ್ಟು ತಪ್ಪುಗಳನ್ನೆಲ್ಲ ಹೊಟ್ಟೆಗೆ ಹಾಕ್ಕೊಳ್ಳಿ]
    ಶ್ರೀ ಮಹಾಗಣಪತಿ ಯಕ್ಷಕಲಾ ಸಮಿತಿ(ರಿ.), ಮೋರ್ಟು ಬೆಳ್ಳಾಲ, ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ

ความคิดเห็น •