Masala Papad: ಚೋರ್ ಗುರು ಹಿಂಸಲೇಖನ ಜನ್ಮ ಜಾಲಾಡಿದ ಅಜಿತ್ ಬೊಪ್ಪನಳ್ಳಿ! Hamsalekha | Ajit Boppanalli
ฝัง
- เผยแพร่เมื่อ 5 ก.ย. 2024
- Hamsalekha Controversial Statement on Jain Community | Yash | KGF | Kantara | Rishab Shetty | Vishwesha Tirtha | Ajit Boppanalli | Masala Papad | TV Vikrama | Trending News
.
#hamsalekha #jain #musicdirector #yash #kantara #rishabshetty #drbro #kgf #sandalwood #pejawarshri #masalapapad #ajitboppanalli #tvvikrama #latestnews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...
ಹಂಸ ಲೇಖಾ ಒಬ್ಬ ಹುಚ್ಚ ಆತನಿಗೆ ಮಹಾಗುರು ಎಂದು ಕರೆಯಬಾರದು
ಇನೇನು ನೀನುನ ಕರಿಬೇಕಾ ತಿಕಲ್
@@parameshs4137ನಾಥಬ್ರಹ್ಮ
@@parameshs4137ಚಂಡಾಲ ಗುರು.
Kojawaara anta kari
ಈ ಮಹಾಗುರು ಅನ್ನೋ ಮಾತೇ ನಾಟಕ.ಯಾವ ಸೀಮೆ ಮಹಾಗುರು. ಭಾರತ ಒಪ್ಪಿರುವ
ಮಹಾಗುರುಗಳು ನಾಟಕದವರಿಗೆ ಗೊತ್ತೂ ಇಲ್ಲ.
ಕ್ಷಮೆ ಕೇಳಿದಂಗೆನೇ ಮಾತಾಡಿದ್ದು ಮಾತಾಡಲ್ಲ ವಾಪಸ್ ಬಂದ್ಬಿಡುತ್ತ ಮಾತಾಡಿದಂತ ಮುಂಚೆ ಯೋಚನೆ ಮಾಡಬೇಕು
ಧರ್ಮ ಅಂದರೆ ಅವರವರ ಧರ್ಮವನ್ನು ಬಹಳ ಪ್ರೀತಿ ಮಾಡುವ ವಸ್ತು. ಯಾರನ್ನೋ ವೊಲೈಕೆ ಮಾಡಲು ಏನೇನು ಮಾತನಾಡಬೇಡಿ ಜಾತಿ ಜಾತಿ ಯವರನ್ನು ಜಗಳಕ್ಕೆ ತರಬೇಡಿ 🙏
Sariyagi helidri.
Yes corect
ಗಂಗರಾಜು ರವರ ಬಗ್ಗೆ ನಿಮ್ಮ ವ್ಯಂಗ್ಯ ಭರಿತ ಮಾತುಗಳು ತುಂಬಾ ಖುಷಿ ಕೊಟ್ಟಿತು ಸಾಲಿನಲ್ಲಿ ಸುತ್ತಿ ಹೊಡೆದಿರುವುದು ನಿಮಗೆ ಧನ್ಯವಾದಗಳು
Ganga raaju alla manga raaju sir. 😀😀😀👍🚩🇮🇳🙋♀️🙏
e loafer soole maga sc irabeku avan amman baayi teredare dodda moori gataara loafer mudiyange zee tv attakeriside ivan amman mahaguru anthe mindri mundiya maha chor vayyassuagide jothege matibramane agide intha mudiyanannutanduzeet t v tale hiduka sooemakklau sarigamapa antha koorisiddare duraahankaari soole maga iavan amma mudiya ellaru seru mettinalli hodedu dooravidi
ಪೆಂಗ ರಾಜು 😂
ಲ ಪೆಂಗ್ರಾಜ @@vivekk6700
👌🏻 ಅಜಿತ್ ಅವರೇ. ಚೆನ್ನಾಗಿ ಹೇಳಿದ್ದೀರಿ. ಅವನಿಗೆ ನಾನು ಕೊಟ್ಟಿರುವ ಹೆಸರುಗಳು ಧ್ವಂಸಲೇಖ ದ್ವಂದ್ವಲೇಖ ಮಾಂಸಲೇಖ.
Yes
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ಕಂಸಲೇಖ
ಧ್ವಂಸಲೇಖ - ದಶಕಗಳ ಹಿಂದೆ ಲಂಕೇಶ್ ಪತ್ರಿಕೆಯಲ್ಲಿ ನೋಡುತ್ತಿದ್ದ ಈ ವ್ಯಕ್ತಿಯ ಅಡ್ಡನಾಮ
ಈ ಅಯೋಗ್ಯ ಪೇಜಾವರ ಗುರುಗಳ ಬಗ್ಗೆ ಮಾತಾಡಿದ್ದು ಮರೆಯಲಾಗದ ಸಂಗತಿ
Kelvu idiot nanmklu devru gala Tara build up kodkond sheke hodkond irtare .. swamiji aadre mata l irbeku adbittu non veg tinnor manege entry kottu jeevna paavna maadde anno Tara build up kodovrge saryag helavre .. all devru neevgalu en ankond bittidiri antha 😂😂 elru manushyaru andmele discrimination maadkond build up tagolo nanmaklu neevuagalu en sheke hodirtira Alva .. tagdu nanmkla nam side banni colony mannu maka antha 😂😂
This bloody ahamkara
ಯಾವಾಗ ಹೆಸರು ಹಣ ಬಂತಲ್ಲ ಆಹಂಕಾರ ಬಂದು ನಾನೇನು ಹೇಳಿದರು ಜನ ಮೆಚ್ಚುತ್ತಾರೆ ಎಂದುಕೊಂಡಿದ್ದಾಾರೆ
ಅದೆಲ್ಲ ಅವರಿಗೆ ಅವರ ಪ್ರತಿಭೆಯಿಂದ ಸಿಕ್ಕಿದ್ದು. ಯಾರ ಭಿಕ್ಷೆನೂ ಅಲ್ಲ.. ಅವರು ಹೇಳಿದ್ದನ್ನು ಎಲ್ಲರೂ ಮೆಚ್ಚಿಕೊಳ್ಳಿ ಅಂತ ಅವರು ಎಲ್ಲೂ ಹೇಳಿಲ್ಲ.ಅದು ಅವರ ನಿಲುವು ಅಷ್ಟೇ.
Aa tara ankolodu avra bhrame. 👍🚩🇮🇳 jai shree ram. 🙏
ನಾನು ಮೊದ್ಲು ಹಂಸಲೇಖ ರ ದೊಡ್ಡ ಅಭಿಮಾನಿ ಆಗಿದ್ದೆ. ಇವರ ನಿಜ ಬಣ್ಣ ಬಯಲದಾಗಿಂದ ಇವನು ಅಂದರೆ ಆಗಲ್ಲ.
Same
ನನಗೂ ಆಗಲ್ಲ
Same here
Shatagalu nivela thuu
Same to same here
Yoy are a genious. ಪದಗಳನ್ನು ಯಾವ ಖಜಾನೆ ಇಂದ ಹೆಕ್ಕಿ ತರ್ತೀಯ ಮಾರಾಯ. ನಿಮ್ಮ ಉಪಮೆಯ ಉಪಮಾನಗಳಿಗೆ, ಭಾಷೆಯವಶೈಲಿಗೆ, ನೋಡೋದಕ್ಕೆ ತೆಳು ಆದರೂ ಸತ್ಯ ಹೇಳೋ ತಾಕತ್ತಿಗೆ, ಮೀಟರ್ ಗೆ ಒಂದು ಸಾಲ್ಯೂಟ್...
ಮಹಾಗುರು ಅನ್ನಿಸಿಕೊಂಡ ಆ ಹಂಸಲೇಖಾನಿಗೆ ಈ ತರ ಎಂಜಲು ನೆಕ್ಕುವ ಪರಿಸ್ಥಿತಿ ಹೇಗೆ ಬಂತು ಅನ್ನುವುದು ಆಶ್ಚರ್ಯ.ಮತ್ತೆ ಮತ್ತೆ ಅದದೇ ತಪ್ಪುಮಡುತ್ತಾನಲ್ಲ.
ಈ ಗುಲಾಮ ಸರ್ಕಾರ ಇಂತಹ ಸ್ವಘೋಷಿತ ಬುದ್ದಿವ್ಯಾದಿಗಳಿಗೆ ಹೇಸಿಗೆ ತಿನ್ನುಸಿ ಬೆಳಸುತ್ತಿದೆ😂
1947 ರಿಂದ
A
rru@@ravindrag8277
@@user-uy8do9nt8fyou are Right brother
Nimdu bandu hogi en gudde hakidri😂😂
ಹಂಸಲೇಖಾ ಸರ್ ನಾನು ನಿಮ್ಮ ಅಭಿಮಾನಿ ಆದ್ರೂ ಪೇಜಾವರಶ್ರೀಗಳ ಬಗ್ಗೆ ಕೀಳಾಗಿ ಮಾತಾಡಿದ್ದು ತುಂಬಾ ಅಸಹ್ಯ ಅನ್ಸುತ್ತೆ ಹೌದು ಸರ್ ಪೇಜಾವರಶ್ರೀ ಅಂದ್ರೆ ಇಡೀ ಹಿಂದೂ ಸಂಸ್ಕೃತಿಯೇ ತಲೆಬಾಗುತ್ತಿದೆ ಅವರ ನಯ ವಿನಯ ಸಮಾಜದ ಚಿಂತನೆ ಕುರಿತು ಅವರ ಬಗ್ಗೆ ಮಾತಾಡುವ ಯೋಗ್ಯತೆ ನಿಮ್ಗೆ ಇಲ್ಲ ಧಿಕ್ಕಾರ ಇರಲಿ ನಿಮಗೆ
ಈ ಗ ನಾನು ಏಕಾಂಗಿಯಲ್ಲ ಇವನನ್ನು ಬಹಳಹಿಂದೆಯೇ ಉಗಿ ದಿದ್ದೆ
ಬರೀ ಉಗಿಬೇಡಿ,ಆಗಿದುಗಿರಿ,
1000/. Yessssss. Doddoru annuskondu baayige bandiddu maathadbittu kshame kelthave. Jai shree ram. 🙏👍🚩🇮🇳
Science ಪ್ರಕಾರ ಇರೋದೊಂದೇ ಜನ್ಮ
Ajit ನಿಜವಾಗಿವು ನೀವು ಪ್ರಶಂಶೆ ನೀವು ಅರ್ಹರು. ನಿಮ್ಮ ವಿಚಾರಧಾರೆ ಬಹಳ ಚನ್ನಾಗಿದೆ. ನಿಮಗೆ ವಂದನೆಗಳು.
ದಯವಿಟ್ಟು ಈ ಮನುಷ್ಯ ಕದ್ದಿರುವ ಹಾಡುಗಳನ್ನು ತೆರೆಗೆ ತನ್ನಿ. ಆಗ ಇವನ ಸಂಗೀತ ಬಟ್ಟಾಬಯಲಾಗುತ್ತದೆ.
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
ತುಕಲಿ ನನ್ ಮಗನೆ copy ಆದ್ರು ತುಂಬಾ ಚನ್ನಾಗಿ music compos ಮಾಡ್ತಾರೆ. ದಮ್ಮ್ ಇದ್ರೆ ನೀನೇ lyrics ಬರೆದು music compos ಮಾಡದಪ್ಪ ಕಂದಾ 😂
ಬರೀ ಮೂರು ನಾಲ್ಕು ಹಾಡು ನೋಡಿ ಹಂಸಲೇಖರ ಬಗ್ಗೆ ಮಾತನಾಡುತ್ತಾರೆ..ಅವು ಸಹ inspired inda ಮಾಡಿದ್ದು ನಾಲ್ಕು ಸಾವಿರಕ್ಕೂ ಹೆಚ್ಚು ಅದ್ಭುತ ಟ್ಯೂನ್ ಸಾಹಿತ್ಯ ಇರುವ ಹಾಡು ಹಂಸಲೇಖ ನೀಡಿದ್ದಾರೆ ಅವುಗಳನ್ನು ಟಚ್ ಮಾಡುವುದಕ್ಕೂ ಬೇರೆ ಭಾಷೆಯ ಸಾಹಿತಿಗಳಿಗೆ ಸಾಧ್ಯವಿಲ್ಲ..ಇವರಿಗೆ ಇಳಯರಾಜ ರೆಹಮಾನ್ ಅಂತವರು ಕಾಪಿ ಮಾಡಿದ್ದು ಗೊತ್ತಿಲ್ಲ.. ಗೂಗಲ್ಗೆ ಹೋಗಿ ilayaraje copied songs ಮತ್ತು tamil songs copied from english ಅಂತಾ type ಮಾಡಿದರೆ ಅವರ ಬಂಡವಾಳವು ತಿಳಿಯುತ್ತದೆ...ಕನ್ನಡಿಗರಾಗಿ ಕನ್ನಡಿಗರ ಕಾಲು ಎಳೆಯಲು ಬರುತ್ತಾರೆ...a@@mallikarjunkaddikaddi5441
google ಗೆ ಹೋಗಿ type ಮಾಡು.... Ilayaraja copied songs... ಮತ್ತು tamil songs copied from English.. ಮತ್ತು tamil movies copied from English ಅಂತಾ ಆಗ ತಿಳಿಯುತ್ತೆ ಅವರ ಬಂಡವಾಳ...ಸುಮ್ಮನೆ ಕನ್ನಡಿಗನಾಗಿ ಕನ್ನಡಿಗರ ಕಾಲು ಎಳೆಯಲು ಬರಬೇಡ
ಒಂದು ಸತ್ಯ ಹೇಳಬೇಕೆಂದರೆ , ಹಂಸಲೇಖ ಕ್ರಿಶ್ಚಿಯನ್ನ ಮತಕ್ಕೆ ಮತಾಂತರವಾಗಿದ್ದಾನೆ .ನನಗೆ ಅವರ ಸಮೀಪವರ್ತಿಗಳಿಂದ ತಿಳಿಯಿತು.
Ee bevarsilekha pappu pan
Hauda namage gothe Ella eevanige Hindu gala sangeetha beku avara duddu beku ellina hesaru beku adare Bethlehem samskara beku evanobba nayi
That is why those people will talk all such nonsense
@@user-nk8ht8hq6o ಅದು ಕ್ರಿಶ್ಚಿಯನ್ ಮಷಿನರಿಗಳ ಸಂಚು
ನಾನು ನೇಕಾರ ಜನಾಂಗ ಅಂತ ಅನ್ಕೊಂಡಿದ್ದೆ
ಇವರೆಲ್ಲ ಕಾಂಗ್ರೆಸ್ ಚೇಲಗಳು
ಇವನು ಮಾಂಸಲೇಖ ಸಾಬರನ್ನು ಇದೇ ರೀತಿ ಕೇಳಲಿ,
ನೀವು ಬಿಜೆಪಿ ಚೇಲಾಗಳು
Yess
Nija
Neenoo bjp baket
ಎಲ್ಲ ಜನತೆಗೆ ಒಂದು ವಿಷಯ ಮನವರಿಕೆ ಮಾಡಿಕೊಳ್ಳಬೇಕು. ಬಹಳ ವರ್ಷಗಳಿಂದ ಬ್ರಾಹ್ಮಣ ಸಮಾಜವನ್ನು ನಿಂದಿಸ್ತಾ ಇರೋದು ಅವಹೇಳನ ಮಾಡೋದು ಜಾಸ್ತಿ ಅಗ್ತಿದೆ. ಆದರೆ ಒಂದು ಅಲ ನಿಜವಾಗಿ ಯೋಚನೆ ಮಾಡಿ.. ಯಾವ ಬ್ರಾಹ್ಮಣ ಸಮಾಜದ ಬಗ್ಗೆ ಇಷ್ಟೆಲ್ಲ ಮಾತಾಡ್ತಿದ್ದಾರೋ ಅವರು ಯಾರೂ ನಾವು ಮೇಲೆ ಬೇರೆಯವರು ಕೀಳು ಅಂತ ಹೇಳಿಲ್ಲ.. ನಿಜವಾಗಿ ಅವರು ಎಲ್ಲರ ಜೊತೆ ಅಹಜವಾಗಿ ಅಂತೋಷವಾಗಿ ಇದ್ದಾರೆ.. ಆದರೆ ಕೆಲವು ಜನ ಬೇಕಂತಲೇ ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಜನಗಳ ಮದ್ಯೆ ಜಾತಿ ವಿಷಯ ತಂದು ಅವರು ತಮ್ಮ ದೊಡ್ಡ ಸ್ತಿಕೆ ತೋರಿಸ್ತಿದ್ದಾರೆ. ನಿಜವಾಗಿ ಯೋಚಿಸಿ ಜನಗಳೇ ಸರ್ವೇ ಜನಾ ಸುಖಿನೋಬವಂತು ಅಂತ ಅನೋರು ಹೀಗೆ ಯಾರ ಜೊತೆ ಅಸಹ್ಯವಾಗಿ ವರ್ತಿಸೊಲ್ಲ. ಇದೆಲ್ಲ ಬೇಕಂತ ಮಾಡ್ತಿರೋ ಕಿತಾಪತಿ. ಅದರಲ್ಲಿ ಈ ಹಂಸಲೇಖದವರು ಒಬ್ಬರು ಅಷ್ಟೆ
I think ravichandran knew about him that's why he kept this fellow out
ನಾಥ ಬ್ರಹ್ಮ, ಮಾಂಸ ಲೇಖ, ಚೋರ ಗುರು, ಕಳ್ಳ ರ ಕಳ್ಳ
Avn shishyandru sulemaklu😂
Yes
ಕೃಷ್ಣ ಮಠದ ಭೋಜನ ದ ಬಗ್ಗೆನೇ ಒಂದು ವಿಡಿಯೋ ಮಾಡಿ ಸರ್, puc ಯಲ್ಲಿ ಎರಡು ವರ್ಷ ಊಟ ಮಾಡಿದ್ದೇನೆ, ಸಾರ್ವಜನಿಕ ಪಂಕ್ತಿ ಯಲ್ಲಿ ಅದಕ್ಕೆ ಬ್ರಾಹ್ಮಣ ರ ಜೊತೆge ಊಟ ಮಾಡಬೇಕು ಇಲ್ಲಿ ಹೊಟ್ಟೆಗೆ ಸೇರಲ್ಲವೋ
ಅಲ್ಲಿ ಆಸ್ಪತ್ರೆ ಸ್ಟೂಡೆಂಟ್ಸ್ ಗಳಿಗೆ ಎಷ್ಟು ಜನರ ಹೊಟ್ಟೆ ತುಂಬುತ್ತೆ.🙏🙏🙏
ನಾಗೇಂದ್ರ ಪ್ರಸಾದರ ಹಾಡು, ಕೊರಿಯನ್ ಮ್ಯೂಸಿಕ್ ನ ಟ್ಯೂನ್ ಕದ್ದವನೆ ಈ ಹಂಸಲೇಖ, ಸಾಮಾಜಿಕ ಜಾಲತಾಣ ಇಲ್ಲದೆ ಇರುವ ಸಮಯದಲ್ಲಿ ಬೆಳೆದವನು ಇವನು, ಈಗ ಸರಿಯಾಗಿ ಹುಡುಕಿದರೆ ಇವನ ಸಂಗೀತ ಎಲ್ಲವೂ ಕದ್ದಿದ್ದು....
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
Yes yes you are talented comments congratulations sariyada uttharavanuu kottiddheeri ayyogyarige
ರೀ ಹಂಸಲೇಖ ಮಾಡಿರೋ ಹಾಡುಗಳು ಮೂರು ಸಾವಿರ, ನೀವೇಲ್ಲಾ ಸೇರಿ ಕಾಪಿ ಟ್ಯೂನ್ ಹುಡುಕಿರೋದು ಹತ್ತೋ ಹದಿನೈದು ಅದಷ್ಟು ಇಟ್ಕೊಂಡು ಅವರ ಪ್ರತಿಭೆ ಟಾರ್ಗೆಟ್ ಮಾಡ್ತಿದ್ದೀರಾ, ಈ ಅಜಿತ ಗೆ ಆಗಲಿ ನಿಮಗೆ ಆಗಲಿ ಹಂಸಲೇಖ ಅವರ ಸಾಹಿತ್ಯ ದ ಬಗ್ಗೆ ಗುಲಗಂಜಿ ಅಷ್ಟು ಜ್ಞಾನ ಇಲ್ಲ ನಿಮ್ಮಂತ ಹಾಡು ಸಾಹಿತ್ಯ ದ ತಿಳುವಳಿಕೆ ಇಲ್ಲದವರು ಅವರ ಪ್ರತಿಭೆಯನ್ನು ಹಲ್ಲಗೆಳೆಯೊ ಕೆಲಸ ಮಾಡ್ತಿರ, ನೀವ್ ಎಷ್ಟು ಬಾಯಿ ಬಡ್ಕೊಂಡ್ರು ಸಾಮಾನ್ಯ ಜನರ ಮನಸಲ್ಲಿ ಬಾಯಲ್ಲಿ ಇರೋ ಹಂಸಲೇಖ ಹಾಡನ್ನ ಈ ಜನ್ಮದಲ್ಲಿ ಕದಲಿಸೋಕೆ ಆಗಲ್ಲ,
ಹಂಸಲೇಖ ಒಬ್ಬ ಹೈ ಪ್ರೊಫೈಲ್ ಪಾಪಿ
Nimgu gottaytha. 😀😀😀😀👍🚩🇮🇳
😂😂Elli huduktiri ee tara wordsna 👌
ನಿಜವಾದ ಸಂಗೀತಪ್ರಪಂಚಕ್ಕೆ ಸದ್ಗುರು ಶ್ರೀ ತ್ಯಾಗರಾಜರು ಮಾತ್ರ ನಾದಬ್ರಹ್ಮರು.... ಇವತ್ತಿನ ಸಮಾಜ ಇಳಿದಿರೋ ಆಳ ಏನು ಅನ್ನೋದು ಅರ್ಥ ಆದ್ರೆ,,,ಇನ್ನಾದ್ರೂ ಢೋಂಗಿಗಳನ್ನು ದೂರ ತಳ್ಳಿ... ನಿಜವಾದ ಕಲೆಯನ್ನು ಉಳಿಸಿ.... ತಮ್ಮ ಫೇಕ್ ಷೋ ಗಳಲ್ಲಿ ಬ್ರಾಹ್ಮಣ ಅನ್ನೋ ಕಾರಣಕ್ಕೆ ಪ್ರತಿಭಾವಂತರನ್ನು ತುಳಿದ ಈತ ಜಾತ್ಯತೀತ ವಿಚಾರವಾದಿ ಆಗಲಾರ... ವ್ಯಕ್ತಿ ವಿಕಾರಿ ಬಿಡ್ರಿ.
ಯಾರು ಆ ತ್ಯಾಗರಾಜರು ಏನ್ ಸಾಧನೆ ಮಾಡಿದ್ದಾರೆ ಸ್ವಲ್ಪ ಏಳುತೀರಾ
ಹಂಸ ಪುಕ್ಕ ವನ್ನು ಹಂಸಲೇಖ ಅಂದುಕೊಂಡಿದ್ದು ನಮ್ಮ ತಪ್ಪಲ್ಲವೇ.
ಇದು ಕಾಗೆ ಪುಕ್ಕ
Meyyo vayassalli chennagi meykonda ,sayo kaladalli maha buddivanthana thara aduthiddane. Sayo kelakke kelavarige ollethana baruthhe ,kelavarige kuthanthri buddi baruthhe , adu evanige bandirabeku
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
Hamsa lekha antha enthaha sundar hesarannu ivanigi eke ee hesaru , antha artha aagilla , 🙏🙏🙏
ಮೊಸರು ಮಜ್ಜಿಗೆ ಯಾಯಿತು,ಮಜ್ಜಿಗೆ ನೀರುಮಜ್ಜಿಗೆ ಯಾಯ್ತು,ನೀರು ಮಜ್ಜಿಗೆ ಈಗ ಬರೇ ನೀರು,ಚರಂಡಿನೀರು.
Super😂
@@krishnavasishtha6782 ಸ್ಥಾಕ್ ಮುಗಿದ ಮೇಲೆ ಏನು ಮಾಡಬೇಕೆಂದು ಗೊತ್ತಾಗದೆ ಏನೇನೋ ಮಾತನಾಡಿಸುತ್ತದೆ.
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
Wowww brother
@@ramindians ಯಾರನ್ನು ಯಾರೂ ತುಳಿಯಲಾಗುವುದಿಲ್ಲ. ಡಾ. ರಾಜಕುಮಾರ, ಶಶಿಕುಮಾರ, ಪ್ರಕಾಶ್ ರೈ, ದರ್ಶನ್, ಸುದೀಪ್, ರವಿಚಂದ್ರನ್, ಅರ್ಜುನ್ ಜನ್ಯ, ರಾಜು ಊರುಫ್ ಹಂಸಲೇಖ ಊರುಫ್ ರಾಜುರವರನ್ನು ಜಾತಿ ನೋಡಿ ಜನತೆ ಪ್ರೀತಿಸಲಿಲ್ಲ. ಅವರ ಪ್ರತಿಭೆಗೆ ಪ್ರೋತ್ಸಾಹ ಕೊಟ್ಟರು. ಬ್ರಾಹ್ಮಣರನ್ಯಾಕೆ ದೂಷಿಸುತ್ತೀರಾ?.
GOD OF LYRICS AND MUSIC HAMSALEKHA 💛♥️💛♥️💛♥️💛♥️💛♥️
Zee ಕನ್ನಡದಲ್ಲಿ ಕೆಟ್ಟ ಕಂಠದಲ್ಲಿ ಇವರ ಮಾತಾಡೋದು ಕೇಳೋಕಾಗಲ್ಲ.. ಆಗ ನಾವು TV mute ಮಾಡ್ತೀವಿ..
Correct helidri
Naavu haage Maadodu 😊
Nodbedi yar nod andru
ಅದರಿಂದ ಖಂಡಿತ ನಷ್ಟವೇನಿಲ್ಲ. ಅವರ ಮಾತುಗಳನ್ನು ಕೇಳಬಯಸುವ ಕೋಟ್ಯಂತರ ಮನಸ್ಸುಗಳು ಕರುನಾಡಲ್ಲಿವೆ
Yes I too hate hearing his voice
ಬರಿ ಬಿಲ್ಡಪ್ ಕೊಡ್ತಾನೆ. ಈ ಹಾಡು ಹೀಗೇ, ಹಾಗೇ ಅಂತಾ ಹಳೇ ಕಾಲಕ್ಕೆ ಹೋಗ್ತಾನೆ
ಅಜಿತ್ಅವರೇ ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿತ್ತು. ಆ ಮನುಷ್ಯ ಒಳ್ಳೆಯವನಾಗಿದ್ರೆ ಈ ತರ ಮಾತನಾಡುತ್ತಿರಲಿಲ್ಲ.ಈತ ಎಡಚರ ಇರಬೇಕು.
👡👡👡👡👡👡👡👡👡👡👡👡👡👡
Pakka edacharane .
ಯಾರದಪ್ಪಾ, ಸರಿಯಾಗಿ ತಿಳಿಸಿ@@nagaratnam6357
ಕನ್ನಡಿಗರಿಗೆ ದೇವರು ಕೊಟ್ಟ ವರ ಹಂಸಲೇಖ...GOD OF LYRICS AND MUSIC HAMSALEKHA 💛♥️💛♥️💛♥️💛♥️💛♥️💛♥️💛♥️💛♥️💛♥️
ಅಬ್ಬಬ್ಬಾ! ಎಂಥಾ ವಿಶ್ಲೇಷಣೆ. ಅದ್ಭುತ. 👏👏👏
ಮೊದಲು ಮಾನವನಾಗು, ಇದು ವಿಶ್ವಾವಾಣಿ., ಜೈಭಾರತಾಂಬೆ.
ಬಾಯಿ ಬಚ್ಚಲಾದರೆ ಸಣ್ಣವರಿಂದಲೂ ಉಗಿಸಿಕೊಳ್ಳಬೇಕಾಗುತ್ತದೆ😊😊😊
ನನಗೆ ಹಂಸಲೇಖ ಅವರ ಬುದ್ದಿ ಸ್ವಲ್ಪನೂ ಇಷ್ಟ ಆಗಲ್ಲ 🤮🤮🤮
Homsa nage ista illa thu, u u u
ಇಷ್ಟ ಆಗಲಿಕ್ಕೇ ಮಾಂಸಲೇಖಾ ಗೆ ಬುದ್ದಿನೇ ಇಲವಲ್ಲಾ @@psharadapsharada2895
Ravichandran is Best
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
ಹಂಸಲೇಖ ಹಾಡು ಇಲ್ಲದೇ ಹೋಗಿದ್ದರೆ ರವಿಚಂದ್ರನ್ ಸಿನಿಮಾಗಳೇ ಹಿಟ್ ಆಗುತ್ತಿರಲಿಲ್ಲ ರವಿಚಂದ್ರನ್ ನಾಯಕ ಪಟ್ಟ ಉಳಿಸಿಕೊಳ್ಳುವುದು ಆಗುತ್ತಿರಲಿಲ್ಲ..ರವಿಚಂದ್ರನ್ ಒಳ್ಳೆಯ ನಟ ಆದರೆ ಹಂಸಲೇಖ ಇಲ್ಲದೇ ಅವರಿಲ್ಲ ರೆ@@user-nn7zx8xz5d
"ನಾಗೇಂದ್ರಪ್ರಸಾದರು ಬರೆದ ಹಾಡನ್ನೇ ಕದ್ದೋನು ಈಮಾಂಸಲೇಖ😂😅
When Nagendra Prasad entered industry.
ಓ ಕಳ್ಳನ ಈತ
😂😂😂
ಎಲುಬಿಲ್ಲದ ನಾಲಿಗೆ ಅನ್ನುವುದು ಇಂತವರಿಗೆ ಸರಿಯಾಗಿದೆ. 🙆🙆🙆
ಅವರು ಹೇಳಿದ್ರಾ, ನಿನಗೆ ನನ್ನ ಹಾಡು ಹಂಸಲೇಖಾ ಅವರು ಕದ್ದಿದ್ದಾರೆ ಅಂತ, ಅಂತ ಸಾವಿರಾರು ಹಾಡು ಬರೆದಿದ್ದಾರೆ..
ನಾನು ಹಂಸಲೇಖ ಅವರ ತುಂಬಾ ದೊಡ್ಡ ಅಭಿಮಾನಿ, ಆದರೆ ಇತ್ತೀಚೆಗೆ ಪ್ಯಾನ್ ಇಂಡಿಯಾ ಗಡ್ಡ ಬೆಳಿಯೋದು ಅಂತೇಳಿ ಜೈಲಿಗೆ ಹೋಗೋರ್ ಬಗ್ಗೆ ಮಗು ತರ ಅಂತೇಳಿ ಸಪೋರ್ಟ್ ಮಾಡೋದು
ಇವೆಲ್ಲ ನೋಡಿ ಅವರ ಬಗ್ಗೆ ಯೋಚಿಸುವಂತಾಗಿದೆ
ರೋಸ್ಟರ್ ಅಜಿತ್ ಬ್ರೋ.. 🔥🔥
He is master of all controversies. He even spoke very badly about Pejaavara swamiji. He wanted to contest on Congress ticket.
Yss Broo 🙏
Why people with peanut brain wants to contest only on Congress ticket🤔
Because they all are pappu followers @@kathyasubash9797
Nayigala thara elli bekadaru kalethhi nillabahudu 😂😂😂@@kathyasubash9797
Rightly said
First remove him as a judge.... Zee kannada should take action immediately... Even siddhu got hacked from kapil Sharma as he said against India/hindu .
Kapil sharma avne family show anta adult content show nadustidda
Gabbu ನಾಥ ಹಿಂಸಾಲೆಕ್ಕ 😂😂
ಮಾಂಸ ಲೇಖ..ಥು ಕಚಡ😅ರೋಗಿಷ್ಟ
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
ಲೋ ಅಯೋಗ್ಯ ಹಂಸಲೇಖ ಅವರ ಪುಟ್ಟರಾಜ ಗವಾಯಿ ಚಲನಚಿತ್ರದ ಹಾಡು ಸಂಗೀತ ಕೇಳು. ಕಿವಿಗಳು ಸರಿ ಇದ್ರೆ..
ಕಿವಿಗಳಿಗಿಂತ ಮೊದಲು ಬಾಯಿ ಸರಿಯಿರಬೇಕು ಗೊತ್ತಾ...
@@jayaprakashshetty9089ನಿನ್ನಂಥ ಕುರುಡು ಭಕ್ತರಿಗೆ ತಲೆನೆ ಸರಿ ಇಲ್ಲಾ....
Looffer nanmaganna naadabrahma thooo ivnajanmakkistu benkihaka
ಹಂಸಲೇಖ ಒಬ್ಬ ಮಹಾ ಅಹಂಕಾರಿ, ದುರಹಂಕಾರಿ
💯 true 👍 🚩🇮🇳🙏
S
ವಸ್ಸಾಯ್ತು ಹುಚ್ಚು ಸ್ಪಲ್ಪ ಜಾಸ್ತಿ ಆಗಿದೆ ನಿಮಾನ್ಸ್ ದಾರಿ ತೋರಿಸಿ
ಅಯೋಗ್ಯರಿಗೆ ನಾದ ಬ್ರಹ್ಮ ಬಿರುದು ಸಲ್ಲದು ಏಕೆಂದರೆ ನಾದಬ್ರಹ್ಮ ಎಂದರೆ ನಾದವನ್ನು ಹುಟ್ಟು ಹಾಕಿದವ ಎಂದರ್ಥ ಅದಕ್ಕೆ ಈ ವ್ಯಕ್ತಿ ಹುಟ್ಟುವ ಮೊದಲು ಸಂಗೀತವಿತ್ತು ಈ ವ್ಯಕ್ತಿ ಇಲ್ಲದೇ ಹೋದರೂ ಸಂಗೀತ ವಿರುತ್ತದೆ ಅದಕ್ಕಾಗಿ ನಾದಬ್ರಹ್ಮ ಬಿರುದು ಸಲ್ಲದು
Nadbrahma anno birudige avamana.
ನೀವು ಹೇಳುವುದು ನಿಜ ಸರ್, ಅವನೆಂತಾ ನಾದಬ್ರಹ್ಮ ಅವನ ನಾದವೆಲ್ಲ ಬುಲ್ ಶೀಟ್
ಕಾಂಗ್ರೆಸ್ ಪಕ್ಷ ದ ಏಜೆಂಟ್
ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದ ನಂತರ ನಾನೂ ಇನ್ನೂ ತನಕ ಅವನ ಸಾರೆಗಮಪ ಕಾರ್ಯಕ್ರಮ ನೋಡಿಲ್ಲ .ನೋಡುವುದು ಇಲ್ಲ
Nanuu ashte, ಅವರ ಬಗ್ಗೆ ಇದ್ದ ಗೌರವವೆಲ್ಲಾ ಹೊರಟು ಹೊಯ್ತು. ಅವರವರ ಕ್ಷೇತ್ರ ದಲ್ಲಿ ಅವರವರು ಸಾಧನೆಇದ್ದರೆ ತುಂಬಾ ಚೆನ್ನಾಗಿರುತ್ತೆ.
ಅವ್ನು ಸ್ಟೇಜ್ ಮೇಲೆ ಕಂಡ ಕೂಡಲೇ T.V off ಮಾಡ್ತೀನಿ...
TRP ಗಾಗಿ T.V ಯವರು ದಾರಿಯಲ್ಲಿ ಹೋಗುವವರನ್ನು ಉಪ್ಪರಿಗೆಗೂ ಏರಿಸ್ತಾರೆ, ಒಂದಿನ ಮೂಲೆ ಗುಂಪೂ ಮಾಡ್ತಾರೆ...
ಇವನಿಗೂ ಒಂದು ದಿನ ಬರುತ್ತೆ...
@@kumudacv1278 Very very true he is a crook
Same here
Brahmanarige Sanatan Dharmakke sikk sikk hage matadiro ivnige innu uligaal illa. ALPA SWALPA SANATAN DHARM ULIDIRODE BRAHMANARINDA.ADE BRAHMANAR NASH ANDRE BHARAT KHANDAVE NAASH.😮😮😮😮😮😮😮
Jai hamsaleka
ಅವನೊಬ್ಬ ಕಾಪಿ ಹೊಡೆಯೋ ಚೋರ ಸಂಗೀತಗಾರ
👡👡👡👡👡👡👡👡👡👡👡👡👡👡👡👡
ಮತ್ತೆ ಈಗಿನ ಸಂಗೀತಗಾರರು!
Lofer bhage en maathu
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
ಬಹಳ ಅದ್ಭುತವಾಗಿ ಆ ವ್ಯಕ್ತಿಯ ಮನಸ್ಥಿತಿಯನ್ನು ತಿಳಿಸಿದ್ದೀರಿ ಸಹೋದರ
ನಿಜವಾದ ಮುಖ ಬಯಲು ಮಾಡುವ ಇಂತಹ ದಾಷ್ಟ್ಯಕ್ಕೆ 👏👏👌❤
First ask Anushree to avoid over build up to Himsalekha
Scripted
I was a big fan of Hamsaleka Shivrajkumar D Boss SaaduKokila Viji and Prakash Raj but now I’m not fan of them because they hate Samanthana Dharma..
Yes that's true Kishore is new entry along with this idiots...
Modlu samantha yaaru helu
@@murali99815 sanathan Dharm Andre hindu Dharma
@@murali99815😂
ಸನಾತನ ಧರ್ಮ
ಜೈ ಹಂಸಲೇಖ
ಸಂಗೀತದ ಕಳ್ಳ.
ತುಂಬಾ ಅಯೋಗ್ಯ
Well spoken But May be brahmins tried to discourage/Pull down him when he was trying his Music..He has that deep Hurt...May be....Brahmins should also stop such acts...
Sir ಇವನ್ಯವ ಮಹಾ ಎಮ್ಮೆ ಸರ್ ನಿಜವಾದ ಸಂಗೀತ ನಿರ್ದೇಶಕ ಅಂದ್ರೆ ಚಿ ಉದಯಶಂಕರ್ ಇನ್ನು ಒಳ್ಳೆ ನಿರ್ದೇಶಕರಿದ್ದಾರೆ ಅವರ ಹೆಸರನ್ನ ಹೇಳಿ
ಇವನು ದೊಡ್ಡ ಕಳ್ಳ ಸುಮ್ಮನೆ 25 ವರ್ಷದ ಹಿಂದೆ ಏನೂ ಒಂದು ಹಾಡು ಮಾಡಿದರೆ ಇವನು ಸಂಗೀತ ನಿರ್ದೇಶಕನ ಅಯ್ಯೋ ಮಹಾನುಭಾವರು ರಾಜ್ಕುಮಾರ್ ಸಿನಿಮಾಗಳಿಗೆ ಹಾಡುಗಳನ್ನ ಕೊಟ್ಟೂರು ಎಂಥ ದೇವರುಗಳು sir ಅವರನ್ನ ನಾವು ನೆನೆನೆಸಿಕೋಬೇಕು ಇವರೆಲ್ಲ ಯಾರೋ ಯಾರಿಗೂ ಗೊತ್ತಿಲ್ಲ ನೀವು ಹೇಳಿದ ಮೇಲೆ ನಾವು ನೋಡುತ್ತಿದ್ದೇವೆ
ಚಿ ಉದಯ್ ಶಂಕರ್ ಸರ್ ಅವರು ಸಂಗೀತ ನಿರ್ದೇಶಕರು ಅಲ್ಲ ಅವರು ಸಾಹಿತಿಗಳು
ಪೇಜಾವರ ಶ್ರೀ ಗಳ ಬಗ್ಗೆ ಯಾವಾಗ ಈ ಚೋರ ಗುರು ಮಾತಾಡಿದ್ನೋ ಅವತ್ತಿನಿಂದನೇ ಸ ರಿ ಗ ಮ ಪ ನೋಡುವುದನ್ನೇ ನಿಲ್ಲಿಸಿದೆ.
Nanu ashte...
Nanu kooda.
Jai sriram 🙏 🙏 🙏 🙏 🙏
ನಿಜವಾಗ್ಲು ಇವ ನಾತಬ್ರಹ್ಮ
ಸೂಪರ್ ಆಗಿ ಝಾಡಿಸ್ತಾ ಇದೀರ. ಖಂಡಿತ ಅಭಿಮಾನ ಹೋಯ್ತು.👍
ನಾವೂ ಹಿಂದೆ ಹಂಸಲೇಖ ಅವರ ಹಾಡುಗಳನ್ನು ಮೆಚ್ಚುತ್ತಿದ್ದೆವು. ಈಗ ನೋಡಿದರೆ ಈತ ಶತಮೂರ್ಖ ಚೋರಗುರು ಗುಗ್ಗು ದುರಹಂಕಾರಿ ಅಂತ ನೋಡಿದರೆ ಅಸಹ್ಯವಾಗುತ್ತದೆ. ಗಂಗರಾಜ ಅಲ್ಲ ಪೆಂಗರಾಜ ಮೊದಲು ಸಾಧ್ಯವಾದರೇ.....!!!?????? ಮನುಷ್ಯನಾಗುವುದನ್ನು ಕಲಿ. ನೀನೇನು ಸಂಗೀತ ಸಾರ್ವಭೌಮರೂ ಅಲ್ಲ ಮಹಾನ್ ಶಾಸ್ತ್ರೀಯ ಸಂಗೀತದ ವಿದ್ವಾಂಸರೂ ಅಲ್ಲ ಸಿನಿಮಾ ಸಂಗೀತ ನಿರ್ದೇಶಕ ಅಷ್ಟೇ ಅನ್ನೋದನ್ನು ಮರೆಯಬೇಡಿ. ಮತ್ತೊಬ್ಬರನ್ನು ಗೌರವಿಸುವುದನ್ನು ಕಲಿಯಿರಿ ರವಿಚಂದ್ರನ್ ನಿಮಗೆ ಅನ್ನ ಹಾಕದಿದ್ದರೇ ಎಲ್ಲಿರುತ್ತಿದ್ದಿರೀ ನೆನಪಿದೆಯೇ??? ತಿರುಪೆ ಎತ್ತಬೇಕಿತ್ತು. ಛೀ ನಾಚಿಕೆಗೇಡು😡😡😡 ಇವರ ಬಾಯಿ ಊಟ ಮಾಡುವ ಬಾಯಿಯಲ್ಲ ಬಹುಶಃ ಮಲ ವಿಸರ್ಜನಾಂಗವೇ ಇರಬೇಕು.
ನಾದಬ್ರಹ್ಮ ಅಲ್ಲ ಗಬ್ಬು ನಾಥ ಬ್ರಹ್ಮ
@@umano940 😂😂😂😂
👡👡👡👡👡👡👡👡👡👡👡👡👡👡👡👡👡👡👡👡👡👡👡👡👡👡
ಈ ಅಯೋಗ್ಯನಿಗೆ ಉತ್ತಮ ಗಾಯಕ ಗಾಯಕಿಯರು ವ್ಯಕ್ತಿಗಳು ನಮಸ್ಕರಿಸುವುದನ್ನು ಬಿಡಬೇಕು.
ಕದ್ಧ ಮಾಲ್ಲಲೇ ಖಜಾನೆ ತುಬ್ಸಿದ್ಧ ....ಸೂಪರ್ ಅಜಿತ್ !
ಅವರವರ ಕ್ಷೇತ್ರದ ಬಗ್ಗೆ ಮಾತ್ರ ಅವರವರ ಮಾತು ಇದ್ರೆ ಚೆನ್ನ.
ಮಹಾಗುರು ಅಲ್ಲ..😂ಮುಕಳಿ ಕುರು.!😅
👡👡👡👡👡👡👡👡👡👡👡👡
@@lingamurthymurthy6752 👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢👢
@@lingamurthymurthy6752👢👢👢👢👢👢👢👢👢👢
@@lingamurthymurthy6752"""👢👢👢👢👢👢👢👢👢👢👢👢..
ಅವನು ಮಾಂಸ ಗುರು
ಮಾತು ಬರುವಾಗಲೆ ಗೊತ್ತಾಗುತ್ತದೆ. ಕಾಂಗಿ ವಾಸನೆ.ಮಾಂಸಲೇಖ
Jai shree Ram 🚩🙏
🕉🙏Jai Sri Ram 🙏
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
11:40 Exactly.... I was waiting for this topic ❤
He is an ideatic say sathamurkh, he is having congress culture
ಅಣ್ಣ ದಲಿತರ ಬಗ್ಗೆ ಇಷ್ಟು ದೌರ್ಜನ್ಯ ಅತ್ಯಾಚಾರ ಅಸ್ಪೃಶ್ಯತೆ ನಡೀತಿದೆಯಲ್ಲ ಅದರ ಬಗ್ಗೆ ಒಮ್ಮೆ ಯಾದರು ವಿಡಿಯೋ ಮಾಡಿದ್ದೀರಾ. Neev
👌👌👌👌👌👌👌👌👌👏👏👏👏👏👏👏👏👌👌👌👌👌👍👍👍
ಅವರ ಬಾಯಿ ಬಚ್ಚಲಾಗಿದೆ.ಥೂ...ನಾಥಬ್ರಹ್ಮ
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
ಶಗಣಿ ತಿಂದ ಮೇಲೆ ಉಗುಳಿದರೆ ಹೊರ ಹೋಗುತ್ತಾ, ಹೊಟ್ಟೆಗೆ ಹೋದಮೇಲೆ ಏನೂ ಮಾಡಲು ಸಾಧ್ಯವಿಲ್ಲ?
ಹಂಸಲೇಖ sir ನೀವು ಯಾವಾಗಲೂ ಸುಪ್ರಸಿದ್ಧ
Down down chor guru Hansaleka
ನಮ್ಮ ವ್ಯಕ್ತಿತ್ವವನ್ನು ನಮ್ಮ ನಾಲಿಗೆಗೆ ಹೇಳುತ್ತದೆಯಂತೆ ಈತನ ವ್ಯಕ್ತಿತ್ವವನ್ನು ಈತನ ನಾಲಿಗೆಯೇ ಹೇಳುತ್ತಿದೆ
ಯಾರು "ಯಾಂಕರ ಅಥವಾ ಹಂಸಲೇಖ,😂
ನಾವೂ ಹಂಸಲೇಖರವರ ಶ್ರೇಷ್ಠ ಹಾಡುಗಳನ್ನು ನೂರಾರು ಬಾರಿ ಕೇಳಿ ತೃಪ್ತಿ ಪಟ್ಟು ಹೊಗಳಿದ್ದೇವೆ ನಮಗೆ ಬೇಡವಾದ ಹಾಡನ್ನು ಕೇಳದೇ ಟೀಕೆಯನ್ನು ಮಾಡದೇ ಬಂದಿದ್ದೇವೆ... ಹಿರಿಯ ಪೇಜಾವರಶ್ರೀ ಬಗ್ಗೆ ಹಂಸಲೇಖ ಕ್ಷಮೆ ಕೇಳಿದ್ದಾರೆ ವಿಷಯ ವಿವಾದ ಮಾಡುವ ಕೆಲಸ ಮಾಡಬೇಡಿ ಪ್ರತಿ ವ್ಯಕ್ತಿಯ ಜೀವನಕ್ಕೆ ಬೇಕಾದ ಹಾಗೆ ಮಾತಾನಾಡಬೇಡಿ
ಪೇಜಾವರಶ್ರೀಗಳು ಬದುಕಿದ್ದಿದ್ದರೆ ಇವರ ಹುಚ್ಚಾಟಗಳಿಗೆ ಛೀಮಾರಿ ಹಾಕುತ್ತಿದ್ದರು
TV Vikrama never disappoint us🎉
ಎಂತ ಬುದ್ಧಿ ಕಲಿತುಕೊಂಡಿದ್ದಾರಪ್ಪ ಹಂಸಲೇಖ ಅವರೇ ನಿಮಗೆ ನೋಡೋಕೆ ಸಂಸ್ಕೃತಿ ಉಳ್ಳ ದವರು ತರ ಕಾಣಿಸ್ತೀರಾ ಬಾಯಿ ಮಾತ್ರ ಯಾಕೆ ಇತರ ಇಟ್ಕೊಂಡಿದ್ದೀರಾ ನೋಡಕ್ಕೆ ಸಾದುತ್ತರ ಇದ್ಕೊಂಡು ಮಾತಾಡೋದಲ್ಲ ಅನಾಚಾರವಾಗಿ ಮಾತಾಡ್ತೀರಾ ಯಾರು ಎಷ್ಟು ಕೊಟ್ರು ನಿಮಗೆ ಇತರ ಮಾತಾಡಕ್ಕೆ 😡
ತುಂಬಾ ಚೆಂದ ಮಾತಾಡಿದ್ದೀರಾ....ಸಣ್ಣ ವಯಸ್ಸಿದ್ದರೂ ಇಷ್ಟು ಚಂದ ದಿಂದ ಹೇಳಿದ್ದಕ್ಕೆ ತುಂಬಾ thanks....ಮಾತಿನ ಶೈಲಿ ಚಂದವಾಗಿದೆ.....thank you very much
Mamsalekha
He insulted Pajavara swami also, about eating meet in dalit house, so tv channel should boycott him
Ajit, hatts of your excellent. 101%very true words.👍👍👍👍👍.
ನಾನು ಹಂಸಲೇಖನ ಈ ಕೆಟ್ಟ ಗುಣದಿಂದ ಸರಿಗಮಪ ನೋಡುವುದು ಬಿಟ್ಟೆ,ಅವಕಾಶ ವಾದಿ ಅವನು.
Yessss naanu nodilla. 👍🚩🇮🇳🙋♀️
Mr. Ajith thumba Chennagi, Ee NATHA BRAHMANA JANMA Jaaladiddeeri. Keep it up.
Evanu heloo thinnakke
Ready
Ajit avare
Nivu heliddu super/ Fantastic
ಬ್ರಾಹ್ಮಣ ರ ಬಗ್ಗೆ ತಪ್ಪು ತಪ್ಪಾಗಿ ಮಾತಾಡಬೇಡಿ ಅವರ ಪರವಾಗಿ ಮಾತಾಡುತ್ತೇನೆ ಅಂದರೆ ನಾನೇನು ಬ್ರಾಹ್ಮಣ ಅಲ್ಲ ನಾವು ಕೂಡ ಮಾಂಸಾಹಾರಿ ಗಳೇ ನನ್ನ ಸ್ನೇಹಿತ ಬ್ರಾಹ್ಮಣ ಸಮುದಾಯದ ಹುಡುಗ ಜೊತೆಯಲ್ಲೇ ವಿದ್ಯಾಭ್ಯಾಸ ಮಾಡಿತ್ತಿದ್ದೆವು ಅವನಿಗೆ ನಿಧಾನಕ್ಕೆ ಮೋಸದಿಂದ ಮಾಂಸ ತಿನ್ನೋ ಹಾಗೆ ಮಾಡ್ದೆ ಹೇಗೆ ಎಂದು ಎಲ್ಲಾ ವಿವರಿಸೋಕೆ ಆಗೋಲ್ಲ ನಂತರ ಮಾಂಸ ಮದ್ಯ ಸೇವಿಸೋ ಹಾಗೆ ಮಾಡ್ದೆ ಆ ಪಾಪ ಕರ್ಮ ಈಗಲು ಅನುಭವಿಸುತ್ತ ಇದ್ದೇನೆ ಅವನು ಹಾಳಾಗಿ ಹೋಗಿದ್ದ ಈಗ ಎಲ್ಲಾ ಬಿಟ್ಟ ಮೇಲೆ ಈಗ ತಕ್ಕ ಮಟ್ಟಿಗೆ ಚೆನ್ನಾಗಿದ್ದಾನೆ ಆದರೆ ನಾನು ಈಗಲು ಸಾಯೋಕು ಆಗ್ದಲೆ ಬದುಕೋಕು ಆಗ್ದಲೆ ನರಳುತ್ತ ಇದ್ದೇನೆ ದಯವಿಟ್ಟು ನಾನು ಮಾಡಿದ ತಪ್ಪನ್ನು ಯಾರು ಮಾಡಬೇಡಿ ಧರ್ಮ ಬಿಟ್ರು ಕರ್ಮ ಬಿಡೋಲ್ಲ.....
🤣🤣🤣🤣🤣🤣😂😂😂😂
ಬ್ರಾಹ್ಮಣರನ್ನ ಕಾಶ್ಮೀರದಲ್ಲಿ ಹುಡುಕಿ ಹುಡುಕಿ ಕೊಂದ ಮುಸ್ಲಿಮರ ಧರ್ಮ 40 ಕ್ಕೂ ಹೆಚ್ಚು ದೇಶದಲ್ಲಿ ಬೆಳೆದಿದೆ ನಿಮ್ಮ ಪ್ರಕಾರ ನೋಡಿದರೆ ಇಸ್ಲಾಂ ಧರ್ಮ ಬ್ರಾಹ್ಮಣರನ್ನು ಕೊಂದಿದಕ್ಕೆ ಈ ಪ್ರಪಂಚದಲ್ಲಿ ಇಷ್ಟೋತ್ತಿಗೆ ಇರಲೇಬಾರದಿತ್ತು . ಇಂನ್ನಾದರೂ ಇಂತಹ ತರ್ಕವಿಲ್ಲದ ಮೂಢನಂಬಿಕೆಯಿಂದ ಆಚೆ ಬನ್ನಿ 😂
ಎಷ್ಟೋ ವರ್ಸ್ ಗಳ ಹಿಂದೇ ಮುಸ್ಲಿಂ ರು ಆಳುತಿದ್ರೆ ಭಾರತವನ್ನಾ
ಹಾಗಾದ್ರೇ ಹೇಗೆ ಹಾಳಾಗಿ
ಹೋದ್ರು 😅😅
ಇದು ಮೂಢನಂಬಿಕೆ ಅಲ್ಲ ವಾಸ್ತವ ಎಷ್ಟು ಜನ ಬ್ರಾಹ್ಮಣೇತರರು ಮಾಂಸಾಹಾರ ಸೇವಿಸುವುದಿಲ್ಲ ಹಾಗೆ ಎಷ್ಟೋ ಜನ ಬ್ರಾಹ್ಮಣರು ಮಾಂಸಾಹಾರ ಸೇವಿಸುತ್ತಾರೆ ಯಾರಿಗೂ ಮೋಸದಿಂದ ಮಾಂಸವನ್ನು ಸೇವಿಸುವ ಹಾಗೆ ಮಾಡಬಾರದು ನಿಜ ಕರ್ಮ ಯಾರನ್ನು ಸುಮ್ಮನೆ ಬಿಡುವುದಿಲ್ಲ ನಮ್ಮ ಕರ್ಮವನ್ನು ಅನುಭವಿಸುತ್ತೇವೆ @@SubhashChandra-ck2py
watch syria iraq afghan libya etc@@SubhashChandra-ck2py
NATABRAMHA he is agent of con & cpm he taking money for this
Yes he is an agent of INC.
Vachanakaras and basavanna also took money 800 years ago? Avru kuda kyakarisi ugdidru, ee muda nambike mathu jaathivadigaligr... 10 pattu
every thing is ok ,but your way of explaining its so funny,😂😂 nice man i like it , super
ಜಾತಿ ನಿಂದನೆ ಕೇಸ್ ಬೀಳಬಹುದು..... ಹುಷಾರಾಗಿರಿ
"ಮಾಲುಬಾಲುಮಾಂಸಲೇಖ.!😂🤣
ಜಯ ಶ್ರೀ ರಾಮ.
ಮಾಗಡಿ ರೋಡ್ ರೌಡಿ ಹಿಂಸಾ ಲೇಖ
ಈತ ರೌಡಿ. ನಾ 😮
ನಾವು ಸರಿಗಮಪ ನೋಡುವುದಿಲ್ಲ
Nin nodilla andre Nan satta
@@user-pm5yh9zq5s :)
😂😂😂😂😂😂😂😂
@user-pm5yh9zq5😂😂😂😂 super helidira
ಅವರ್ಯಾವ ನಾದಬ್ರಹ್ಮಾರ್ರೀ..!!ನೀಚತನದ ಪರಮಾವಧಿ ಬ್ರಹ್ಮಾರ್ರೀ..!!! | Shankar Shanbhag
th-cam.com/video/oT7Sdc2R93A/w-d-xo.html
Adbhuta vishleshane brother. Keep it up. ❤
ಇನ್ನಷ್ಟು ಛೀ ಥೂ ಹೇಳಿ ..