ಬಾದಾಮಿ ಶಾಸನ BADAMI INSCRIPTION
ฝัง
- เผยแพร่เมื่อ 19 ก.ย. 2024
- ಕ್ರಿ.ಶ. 5-6 ನೇ ಶತಮಾನದಿಂದ ಕನ್ನಡ ಬಾಷೆಯಲ್ಲಿ ಸಾಹಿತ್ಯ ರಚನೆ ಆಗುತ್ತಿದ್ದಿತಾದರೂ, ನಮಗೆ, ಕನ್ನಡದ ಮೊದಲ ಪದ್ಯರೂಪಗಳು ದೊರೆಯುವುದು ಕ್ರಿ.ಶ. 7ನೇ ಶತಮಾನಾಂತ್ಯಕ್ಕೆ ಸೇರಿದ ಬಾದಾಮಿ ಶಾಸನದಲ್ಲಿಯೇ! ಈ ಶಾಸನದಲ್ಲಿ ಮೂರು ಅಂಶತ್ರಿಪದಿಗಳಿವೆ. ಈ ಶಾಸನವು 'ಕನ್ನಡ ಸಾಹಿತ್ಯದ ಗಂಗೋತ್ರಿ' ಎಂದೇ ಪ್ರಸಿದ್ಧವಾಗಿದೆ.
ಡಾ. ಸಿ.ಕೆ. ಜಗದೀಶ್
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
ಹೀಗೆ ಮುಂದುವರೆಯಲಿ ಗುರುಗಳೇ.....❤
ಧನ್ಯವಾದಗಳು ಗುರುಗಳೆ,
ಶಾಸನವನ್ನು ವಿಷದವಾಗಿ ತಿಳಿಸಿದ್ದೀರಿ.
ಧನ್ಯವಾದಗಳು ಸಹೃದಯಿ ಅಕ್ಕಿಯವರೆ
ಬಾದಾಮಿ ಶಾಸನಕ್ಕೆ ಸಂಬಂಧಿಸಿದಂತೆ ಕುತೂಹಲದಿಂದ ಕೂಡಿರುವ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.. ಅಭಿನಂದನೆಗಳು ಸಾರ್
ಧನ್ಯವಾದಗಳು ಪ್ರೊಫೆಸರ್
ಗುರುಗಳೆ, ತುಂಬ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ತುಂಬ ಸರಳವಾಗಿ ಹಾಗೂ ಪರಿಣಾಮಕಾರಿಯಾದ ಸಂಚಿಕೆ ಇದಾಗಿದೆ. ವಿವರವಾದ ಸಂಚಿಕೆಗಾಗಿ ಅನಂತ ವಂದನೆಗಳು.
ಧನ್ಯವಾದಗಳು ಡಾ. ಮಾರುತಿರಾಮಸ್ವಾಮಿಯವರೆ.
ಬಾದಾಮಿ ಶಾಸನದ ಕುರಿತು ಸೂಕ್ಷ್ಮದಿಂದ ಸಮಗ್ರವಾಗಿ ತಿಳಿಸಿದ ನಮ್ಮ ಗುರುಗಳಿಗೆ ಅನಂತ ಧನ್ಯವಾದಗಳು 🥰🙏🏻🙏🏻🙏🏻
ಧನ್ಯವಾದಗಳು
ಧನ್ಯವಾದಗಳು
ತುಂಬು ಹೃದಯದ ಧನ್ಯವಾದಗಳು ಸರ್ ಮಗದೊಮ್ಮೆ ನಿಮ್ಮ ಪಾಠ ಕೇಳುವ ಸೌಭಾಗ್ಯ ನಮ್ಮದಾಯಿತು 🌹🌹🌹🌹🌹
ಧನ್ಯವಾದಗಳು ಹರೀಶ್
ನಮಸ್ತೆ ಸರ್, ವಿಡಿಯೋ ಕಳಿಸಿದ್ದಕ್ಕೆ ಧನ್ಯವಾದಗಳು ಸರ್🙏💐
ತುಂಬಾ ಉಪಯುಕ್ತ ಹಾಗೂ ಅಷ್ಟೇ ಮೌಲಿಕ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು ಸರ್
ಧನ್ಯವಾದಗಳು ಪ್ರೊಫೆಸರ್ ಸಾಸಲು ಅವರೆ.
ತುಂಬಾ ಅರ್ಥ ಬದ್ದವಾಗಿ ತಿಳಿಸಿಕೊಟ್ಟಿದ್ದೀರಿ ಸರ್. ಧನ್ಯವಾದಗಳು.
ಧನ್ಯವಾದಗಳು ಗಿರೀಶ್
Tnq sir olleya mahiti kodtidairi
ನಿಮ್ಮಿಂದ ಇನ್ನೂ ಹೆಚ್ಚಿನ ವಿಡಿಯೋಗಳು ಬರಲಿ ಸರ್,ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿರುವ ನಮಗೆ ನಿಮ್ಮ ತರಗತಿಗಳು ತುಂಬಾ ಉಪಯುಕ್ತವಾಗುತ್ತಿವೆ...ಧನ್ಯವಾದಗಳು ಸರ್🙏
ಧನ್ಯವಾದಗಳು, ಆಗಲಿ.
ತಮ್ಮ ಪ್ರಕಾರ ಈ ಪದ್ಯದ ಅರ್ಥವನ್ನು ಅವಲೋಕೀಸಿದಾಗ, ಕಪ್ಪೆ ಅರಭಟ್ಟ ಎಂಬುವನು ಒಂದು ರಾಜನಾಗಿರಬಹುದು ಎಂಬುದು ನನ್ನ ಸ್ವಂತ ಅಭಿಪ್ರಾಯ
ಇದ್ದರೂ ಇರಬಹುದು ಸರ್, ಅಂತಿಮವಾಗಿ ನಿರ್ಧಾರವಾಗಿಲ್ಲ!!
ಮಾಹಿತಿ ಪೂರ್ಣ ಉಪನ್ಯಾಸ ಸರ್. ಅಭಿನಂದನೆಗಳು
ನಮಸ್ತೆ ಸರ್ ..ತರಗತಿಯಲ್ಲಿ ಕುಳಿತು ಪಾಠ ಕೇಳಿದ ನೆನಪು ಮರುಕಳಿಸಿತು ಸರ್... ನಿಮ್ಮ ಅಧ್ಯಯನ ಪೂರ್ಣ ಉಪನ್ಯಾಸಗಳು ತುಂಬಾ ಇಷ್ಟವಾದವು ಸರ್...
ಧನ್ಯವಾದಗಳು
ಧನ್ಯವಾದಗಳು ಸರ್. ನಿಮ್ಮ ಅದ್ಭುತ ಅನುಭವದ ಫಾಟಕ್ಕೆ. ಮತ್ತು ನಿಮ್ಮ ಜ್ಞಾನಕ್ಕೆ.. very informative class sir . thankyou 🙏
ಧನ್ಯವಾದಗಳು
💐💐💐
❤❤❤
Kannadadavarige saport madi friends.
ಧನ್ಯವಾದಗಳು