ಯು ಆರ್ ಅನಂತಮೂರ್ತಿ ಒಬ್ಬ ಹಿಪೊಕ್ರೆಟ್ : ಚಂಪಾ
ฝัง
- เผยแพร่เมื่อ 26 พ.ย. 2017
- 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಚಂದ್ರಶೇಖರ ಪಾಟೀಲರು, ತಮ್ಮ ಆರು ದಶಕಗಳ ಸಾಹಿತ್ಯಯಾನದ ಸಮಕಾಲೀನ ಹಾಗೂ ದಿಗ್ಗಜ ಸಾಹಿತಿಗಳ ಜೊತೆಗಿನ ಒಡನಾಟ, ಜಗಳ, ವಾಗ್ವಾದಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ತುಣುಕಿನಲ್ಲಿ ಜ್ಞಾನಪೀಠ ಪುರಸ್ಕೃತ ಅನಂತಮೂರ್ತಿಯವರು ಜಾತಿನಿಲುವಿನಲ್ಲಿ ತಕರಾರು ಹೊಂದಿದ್ದ ಚಂಪಾ, ಅದನ್ನು ಕಟುವಾಗಿ ಟೀಕಿಸಿದ ಅವರು, ಗಾಂಧಿ ಬಜಾರಿನ ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.
ನಿಂದು ಇದೆ ಸಮಸ್ಯ ನೀನು ಯರನ್ನೂ oppalla
ದೋಸೆ ಯಲ್ಲಿನ ತೂತು ಎಣಿಸೋ ಮನುಷ್ಯ.
ಅತ್ಯುತ್ತಮ ಕಾರ್ಯಕ್ರಮ.. ಇಷ್ಟು ದಿನ ನೋಡೆ ಇರಲಿಲ್ಲ. ಈ ಚಾನಲ್. ಸೂಫರ್.
ಚಂಪಾ ಹಾಗೂ ಸಂಗಡಿಗರು ಅನಂತಮೂರ್ತಿಗಿಂತ ಹೆಚ್ಚು ಅವಕಾಶವಾದಿಗಳು
ತುಂಬಾ ತುಂಬಾ ಚಿಕ್ಕವರಾಗಿ ಬಿಟ್ರಿ. ದ ರಾ ಬೇಂದ್ರೆಯವರಿಂದ ಹಿಡಿದು ಎಲ್ಲರನ್ನೂ ವಿಮರ್ಶೆಗೆ ಒಳಪಡಿಸಿದಿರಿ,ನಿಮ್ಮದೇ ಆದ ಚೌಕಟ್ಟಿನಲ್ಲಿ.
Kannadakke nimma koduge enu ?
Champa has a sick mind
😂😂😂😂😂😂
ಚಂಪಾ ನನ್ನಿಷ್ಟದ ಲೇಖಕ..
Champa is right