Raghavendra Nadur
Raghavendra Nadur
  • 119
  • 158 252
ಶಿರಾ ಸೀಮೆಯ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಬಯಲು ಸೀಮೆಯ ನಾಡು. ಇಲ್ಲಿನ ಭಾಷೆಯೂ ಕೂಡ ಅವರೇಕಾಳಿನಷ್ಟೆ ಸೊಗಡಿನ ಕನ್ನಡ ಮಾತು ಕೇಳಿದಷ್ಟು ಆನಂದ !!
ಈ ವಿಡಿಯೋ ಮಾಡಿದ ವ್ಯಕ್ತಿಗೆ ಅನಂತ ಧನ್ಯವಾದಗಳು
มุมมอง: 397

วีดีโอ

ಶ್ರೀ ಅರವಿಂದರು compressed
มุมมอง 4553 ปีที่แล้ว
ಶ್ರೀ ಅರವಿಂದರು ಭಾರತದ ಆಧ್ಯಾತ್ಮಿಕ ಚೇತನ. ಅರವಿಂದರ ಜನನ ಕಾಲದಲ್ಲಿ ಶ್ರೀರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ, ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತುಹನ್ನೆರೆಡು ವರ್ಷದ ಹುಡುಗರಾಗಿದ್ದರು. “ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಲ್ಲ ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲ್ಲಿಯೇ ಸಾಗಿದೆ’’ ಎಂದು ಶ್ರೀ ಅರವಿಂದರು ಹೇಳಿದ್ದಾರೆ. ಪ್ರಸ್ತುತ ಶ್ರೀ ಅರವಿಂದರು (ಇಹಜೀವನ ರೇಖೆ) ಭಾಗವನ್ನು ರಾಷ್ಟ್ರಕವಿ ಕುವೆಂಪು ಅವರ “ವಿಭೂತಿ ಪೂಜೆ’’ ಕೃತಿಯಿಂದ ಆ...
Kathegara Manjanna ಕಥೆಗಾರ ಮಂಜಣ್ಣ
มุมมอง 1.5K3 ปีที่แล้ว
ರಾಷ್ಟ್ರಕವಿ ಕುವೆಂಪು ಅವರ “ಮಲೆನಾಡಿನ ಚಿತ್ರಗಳು” ಕೃತಿಯಿಂದ “ಕಥೆಗಾರ ಮಂಜಣ್ಣ” ಎಂಬ ಕಥಾ ಭಾಗವನ್ನು ಆಯ್ದುಕೊಂಡಿದ್ದೇನೆ. ಅವರೇ ಹೇಳಿದಂತೆ ಮಲೆನಾಡನ್ನು ಬಿಟ್ಟುಬಂದು ಬಯಲುಸೀಮೆಯಲ್ಲಿದ್ದಾಗ ನನ್ನ ಮನಸ್ಸು ಆಗಾಗ್ಗೆ ತವರು ನಾಡಿನ ಚೆಲುವು ಗೆಲುವುಗಳನ್ನೂ, ದೃಶ್ಯಗಳನ್ನೂ ವ್ಯಕ್ತಿಗಳನ್ನೂ ಸನ್ನಿವೇಶನಗಳನ್ನೂ ನೆನೆದು ಸುಖಪಡುತ್ತದೆ. ನನ್ನ ಆಪ್ತಮಿತ್ರರಿಗೆ ಅವುಗಳನ್ನು ಹೇಳಿ ನಲಿಯುತ್ತಿದ್ದೆ. ಅದರ ಪರಿಣಾಮವೇ ಈ “ಮಲೆನಾಡಿನ ಚಿತ್ರಗಳು” ನೀವು ಈ ಕೃತಿಯನ್ನು ಕೇಳುವಾಗ ಏನಾದರೂ ತಪ್ಪುಗಳನ್...
ಶಿಶುನಾಳ ಶರೀಫ shishunala sharif
มุมมอง 993 ปีที่แล้ว
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
Shirdi Sai Baba Original Photos
มุมมอง 643 ปีที่แล้ว
Very Old, Rare Photo of Sai Baba Of Shirdi Background Music Courtesy : Bhagavan Sri Saibaba (Kannada Movie)
Driverless Tractor _ Yogesh Nagar
มุมมอง 163 ปีที่แล้ว
Indiaka Driver less Tractor.....!! Video Courtesy : History Channel
ಬ್ರಹ್ಮಶ್ರೀ ನಾರಾಯಣ ಗುರು Narayana Guru
มุมมอง 3.7K3 ปีที่แล้ว
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಬೆಟ್ಟದ ಜೀವ 13
มุมมอง 1.3K3 ปีที่แล้ว
“ಕಡಲತೀರದ ಭಾರ್ಗವ’ರೆಂದು ಪ್ರಖ್ಯಾತರಾದ ಕೋಟ ಶಿವರಾಮ ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಷ ಕಾರಂತ-ಲಕ್ಷ್ಮಮ್ಮ ದಂಪತಿಗಳಿಗೆ ೧0-೧0-೧೯0೨ರಲ್ಲಿ ಜನಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದರು. ಚಲನಚಿತ್ರ ಮಾಡಿದರು, ಯಕ್ಷಗಾನ ಪ್ರಯೋಗಗಳನ್ನು ನಡೆಸಿದರು, ಹೀಗೆ ನಾನಾ ಕ್ಷ...
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣ
มุมมอง 503 ปีที่แล้ว
ಆಸ್ಟ್ರಿಯಾದ ಗಗನಯಾತ್ರಿ 1,28,000 ಅಡಿ ಎತ್ತರದಿಂದ ಬಾಹ್ಯಾಕಾಶ ನೌಕೆಯಿಂದ ಹಾರಿ 1236 ಕಿ.ಮೀ ಪ್ರಯಾಣಿಸಿ 4 ನಿಮಿಷ ಮತ್ತು ಕೆಲವು ಸೆಕೆಂಡುಗಳಲ್ಲಿ ಭೂಮಿಯನ್ನು ತಲುಪಿದ. ನಾವು ಭೂಮಿಯ ತಿರುಗುವಿಕೆಯನ್ನು ಸ್ಪಷ್ಟವಾಗಿ ನೋಡಬಹುದು. ವೀಡಿಯೊ ವೀಕ್ಷಿಸಲು ತಪ್ಪಿಸಿಕೊಳ್ಳಬೇಡಿ. So amazing...
ಬಾಲಣ್ಣ ಕುರಿತು ಅಣ್ಣಾವ್ರ ಅದ್ಭುತವಾದ ಮಾತುಗಳು
มุมมอง 8553 ปีที่แล้ว
ಟಿ.ಎನ್.ಬಾಲಕೃಷ್ಣ ಅವರು ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರು. ಗುಬ್ಬಿ ವೀರಣ್ಣ ನವರ ನಾಟಕ ಕಂಪನಿಯಲ್ಲಿ ಡಾ. ರಾಜ್ಕುಮಾರ್, ಬಾಲಣ್ಣ, ನರಸಿಂಹರಾಜು ಮತ್ತು ಜಿ.ವಿ.ಅಯ್ಯರ್ ಅವರು ಒಟ್ಟಿಗೆ ನಟಿಸುತ್ತಿದ್ದರು. ಈ ವಿಡಿಯೋದಲ್ಲಿ ಅಣ್ಣಾವ್ರು ತಮ್ಮ ಸಹ ಕಲಾವಿದರಾದ ಬಾಲಣ್ಣನವರ ಕುರಿತು ಅದ್ಭುತ ಮಾತುಗಳನ್ನಾಡಿದ್ದಾರೆ... ಆಲಿಸಿ ವಿಡಿಯೋ ಕೃಪೆ : SRS Media
ಶ್ರೀಪಾದರಾಜರು
มุมมอง 603 ปีที่แล้ว
ಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ ಶ್ರೀಪಾದರಾಜರು ಸುಮಾರು 14 ನೇ ಶತಮಾನದಲ್ಲಿ ಅವತರಿಸಿದ್ದ ಮಹಾನುಭಾವರು. ಸಕಲ ವೇದಗಳ, ಉಪನಿಷತ್ತುಗಳ, ಮಧ್ವಾಚಾರ್ಯರ ತತ್ತ್ವವಾದವನ್ನು ಸಂಸ್ಕೃತ ಭಾಷೆಯ ಮತ್ತು ಶಾಸ್ತ್ರದ ಅರಿವಿಲ್ಲದ ಸಾಮಾನ್ಯ ಜನರಿಗೋಸ್ಕರವಾಗಿ ಕನ್ನಡದಲ್ಲಿ ರಚಿಸಿದರು. ಜೊತೆಗೆ ಸರಳ ಕನ್ನಡದಲ್ಲೇ ಹಾಡು, ಉಗಾಭೋಗ ಮತ್ತು ಸುಳಾದಿಗಳನ್ನು ರಚಿಸಿ ಅವರು ಮಾಡಿದ ಸೇವೆ ಸಹಾ ಸ್ಮರಣೀಯವಾದುದು.
ಶ್ರೀ ಸದಾಶಿವ ಬ್ರಹ್ಮೇಂದ್ರರು Sadashiva Bramhendra
มุมมอง 703 ปีที่แล้ว
ಮಾನಸ ಸಂಚರರೆ, ಪಿಬರೆ ರಾಮರಸಂ, ಖೇಲತಿ ಮಮ ಹೃದಯೇ, ತುಂಗಾ ತರಂಗೆ, ಗಾಯತಿ ವನಮಾಲಿ ಸೇರಿದಂತೆ ಕರ್ನಾಟಕ ಸಂಗೀತ ಪದ್ಧತಿಗೆ ಹೊಂದುವಂತಹ ಅನೇಕ ಭವ್ಯ ಕೀರ್ತನೆಗಳ ಕತೃ, ವಾಗ್ಗೇಯಕಾರ, ಬ್ರಹ್ಮಜ್ಞಾನಿ, ಅವಧೂತರಾದ ಶ್ರೀ ಸದಾಶಿವ ಬ್ರಹ್ಮೇಂದ್ರರು. ಮಾಹಿತಿಕೃಪೆ: www.sallapa.com/
Inspirational Quotes Kannada ಸ್ಫೂರ್ತಿಯ ನುಡಿಗಳು
มุมมอง 283 ปีที่แล้ว
ಇಲ್ಲಿರುವ ಒಂದೊಂದು ಸ್ಫೂರ್ತಿಯುತ ವಾಕ್ಯಗಳು ನಮ್ಮನ್ನು ಜಡದಿಂದ ಎಚ್ಚರಿಸುತ್ತವೆ, ನಮ್ಮನ್ನು ಸಕಾರಾತ್ಮಕವಾಗಿ ಚಿಂತಿಸಲು, ಸನ್ಮಾರ್ಗದಲ್ಲಿ ನಡೆಸಲು ದಾರಿಯನ್ನು ತೋರಿಸುತ್ತವೆ.
ಬ್ರಹ್ಮಶ್ರೀ ನಾರಾಯಣ ಗುರು Narayana Guru
มุมมอง 663 ปีที่แล้ว
ಭಾರತೀಯ ಸಮಾಜದ ದೊಡ್ಡ ದುರಂತವೂ ಕಳಂಕವೂ ಆಗಿರುವ ಜಾತಿವ್ಯವಸ್ಥೆಯ ಅನಾಹುತಗಳ ವಿರುದ್ಧ ಹೋರಾಟ ಮಾಡಿ, ಸಮಾಜಸುಧಾರಣೆಗೆ ಆಧ್ಯಾತ್ಮಿಕತೆಯ ಸಂಸ್ಪರ್ಶವನ್ನು ನೀಡಿದವರು ನಾರಾಯಣಗುರು . ಸಮಾಜಸುಧಾರಣೆ ಎನ್ನುವುದು ನಿರಂತರ ಪ್ರಕ್ರಿಯೆ. ನಮ್ಮ ಸಮಾಜ ಇನ್ನೂ ತುಂಬ ಸುಧಾರಿಸಬೇಕಿದೆ. ಈ ಶುದ್ಧೀಕರಣಕಾರ್ಯದಲ್ಲಿ ನಮಗೆ ಬೆಳಕಾಗಿ ಒದಗುವವರು ಬ್ರಹ್ಮರ್ಷಿ ನಾರಾಯಣಗುರು.
ಶಿಶುನಾಳ ಶರೀಫ shishunala sharif
มุมมอง 853 ปีที่แล้ว
ಕನ್ನಡದ ಕಬೀರ ಎಂದೇ ಹೆಸರಾದ ಮಹಮ್ಮದ್ ಶರೀಫರು ಶಿವಯೋಗಿ ಶರೀಫರಾಗಿ ಹತ್ತೊಂಭತ್ತನೆಯ ಶತಮಾನದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯದ ತಾತ್ತಿ್ವಕ ಭೂಮಿಕೆಯನ್ನು ಪಸರಿಸಿದ ಮಹಾಸಂತ. ವ್ಯಷ್ಟಿಯಿಂದ ಸಮಷ್ಟಿ ಬಾಳುವೆಯ ಮಹಾತತ್ತ್ವವನ್ನು ಸಾರುತ್ತ ‘ಬೋಧ ಒಂದೇ ಬ್ರಹ್ಮಭಾವ ಒಂದೇ’ ಎಂಬ ಸಾರ್ವತ್ರಿಕ ಹಾಗೂ ತಾತ್ವಿಕ ಮೌಲ್ಯವನ್ನು ಸಾರಿ ಜನಮಾನಸದಲ್ಲಿ ನೆಲೆನಿಂತಿದ್ದಾರೆ.
ನೀರಜಾ ಭಾನೋಟ್ Neerja Banot
มุมมอง 573 ปีที่แล้ว
ನೀರಜಾ ಭಾನೋಟ್ Neerja Banot
ಗಾಂಧೀಜಿಯವ “ಆತ್ಮಕಥೆ” - ಮುನ್ನುಡಿ
มุมมอง 2543 ปีที่แล้ว
ಗಾಂಧೀಜಿಯವ “ಆತ್ಮಕಥೆ” - ಮುನ್ನುಡಿ
Kathegara Manjanna ಕಥೆಗಾರ ಮಂಜಣ್ಣ
มุมมอง 7K3 ปีที่แล้ว
Kathegara Manjanna ಕಥೆಗಾರ ಮಂಜಣ್ಣ
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
มุมมอง 1173 ปีที่แล้ว
‘ಕನ್ನಡದ ಅಶ್ವಿನಿ ದೇವತೆ’ - ಟಿ.ಎಸ್. ವೆಂಕಣ್ಣಯ್ಯ
ಕಡೆಂಗೋಡ್ಲು ಶಂಕರಭಟ್ಟರು
มุมมอง 483 ปีที่แล้ว
ಕಡೆಂಗೋಡ್ಲು ಶಂಕರಭಟ್ಟರು
ಬೆಂಗಳೂರು ನಾಗರತ್ನಮ್ಮ
มุมมอง 223 ปีที่แล้ว
ಬೆಂಗಳೂರು ನಾಗರತ್ನಮ್ಮ
ಪಂಪಭಾರತದ ಕರ್ಣ
มุมมอง 1.2K3 ปีที่แล้ว
ಪಂಪಭಾರತದ ಕರ್ಣ
ಬೆಟ್ಟದ ಜೀವ 12
มุมมอง 6103 ปีที่แล้ว
ಬೆಟ್ಟದ ಜೀವ 12
ಬೆಟ್ಟದ ಜೀವ 11
มุมมอง 6113 ปีที่แล้ว
ಬೆಟ್ಟದ ಜೀವ 11
ಬೆಟ್ಟದ ಜೀವ 10
มุมมอง 6053 ปีที่แล้ว
ಬೆಟ್ಟದ ಜೀವ 10
ಸಿರಾ (ಶಿರಾ)- ದಟ್ಟ ಬಯಲು ಸೀಮೆಯ ತಾಲ್ಲೂಕು
มุมมอง 2443 ปีที่แล้ว
ಸಿರಾ (ಶಿರಾ)- ದಟ್ಟ ಬಯಲು ಸೀಮೆಯ ತಾಲ್ಲೂಕು
ಜುಂಜಪ್ಪ - ಕಾಡುಗೊಲ್ಲರ ಸಾಂಸ್ಕೃತಿಕ ವೀರ
มุมมอง 1.1K3 ปีที่แล้ว
ಜುಂಜಪ್ಪ - ಕಾಡುಗೊಲ್ಲರ ಸಾಂಸ್ಕೃತಿಕ ವೀರ
25 Sanskrit Shlokas
มุมมอง 1213 ปีที่แล้ว
25 Sanskrit Shlokas
ಬೆಟ್ಟದ ಜೀವ 9
มุมมอง 7043 ปีที่แล้ว
ಬೆಟ್ಟದ ಜೀವ 9

ความคิดเห็น

  • @hareeshac3937
    @hareeshac3937 2 วันที่ผ่านมา

    Bettada jeeva......

  • @shiddunaganur1289
    @shiddunaganur1289 8 วันที่ผ่านมา

    ಎಲ್ಲ ಚನ್ನಾಗಿದೆ... ಆದ್ರೆ ಅ ಕಾರ ಹ ಕಾರ ಉಚ್ಛಾರ ಒಂದು ಸರಿ ಪಡಿಸಿಕೊಳ್ಳಿ...

  • @martinminalkar8728
    @martinminalkar8728 19 วันที่ผ่านมา

    ಇಡೀ ಭಾರತದಲ್ಲಿ ಸಾಹಿತ್ಯಕ್ಕೆ ಅತಿ ಹೆಚ್ಚು ಪ್ರಶಸ್ತಿ ಪಡೆದ ಏಕೈಕ ಸಾಹಿತಿ ನಮ್ಮ ಕನ್ನಡದ ಹೆಮ್ಮೆಯ ಕುವೆಂಪು ಅವರು🙏🙏💛❤🙏🙏💛♥️🙏🙏

  • @basavarajgk7334
    @basavarajgk7334 หลายเดือนก่อน

    Back ground music hakabaradittu sir

  • @yannekatte5810
    @yannekatte5810 หลายเดือนก่อน

    ಚಮತ್ಕಾರಿಕ ಚುಟುಕಾದನಿರೂಪಣೆ

  • @harishmelgiri
    @harishmelgiri 3 หลายเดือนก่อน

    Kannooru heggadathi ಪುಸ್ತಕದ ನಿರೂಪಣೆ ಕೊಡಿ

  • @harishmelgiri
    @harishmelgiri 3 หลายเดือนก่อน

    ನಿಮ್ಮ ದ್ವನಿ ತುಂಬಾ ಚೆನ್ನಾಗಿದೆ 👌🏻

  • @somappac7468
    @somappac7468 3 หลายเดือนก่อน

    ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್. ಕತೆ ಹೇಳಲು ಸೂಕ್ತವಾಗಿದೆ. ನಿಮ್ಮ ಧ್ವನಿಯಲ್ಲಿ ಕತೆ ಅತ್ಯಂತ ಸುಮಧುರವಾಗಿ ಮೂಡಿ ಬಂದಿದೆ.❤

  • @deepadsp2656
    @deepadsp2656 3 หลายเดือนก่อน

    Sir if possible plz make video on kannada litarature subjects videos in upsc cse which will help us a lot sir

  • @ankithgamingyt9398
    @ankithgamingyt9398 4 หลายเดือนก่อน

    Super word

  • @samskrutiirkalgada9904
    @samskrutiirkalgada9904 5 หลายเดือนก่อน

    ಕಾದಂಬರಿ ಅರ್ಧ ಆಗಿದೆ.... ಚೆನ್ನಾಗಿ ಓದಿದ್ದೀರಿ ಸರ್... ಆದರೆ ಅರ್ಧಕ್ಕೆ ನಿಲ್ಲಿಸಿದ್ದೆ ಬೇಸರದ ವಿಷಯ

  • @SameerSameer-sh8uz
    @SameerSameer-sh8uz 5 หลายเดือนก่อน

    Good keep it up add more stories

  • @pushpalatha6247
    @pushpalatha6247 5 หลายเดือนก่อน

    ಕಾಲೇಜಿನ ಕನ್ನಡ ದ ಪಾಠ 😊❤

  • @pushpalatha6247
    @pushpalatha6247 5 หลายเดือนก่อน

    😊

  • @ArjunaArjuna-rv5ub
    @ArjunaArjuna-rv5ub 6 หลายเดือนก่อน

    Adbutha sir ❤🌱🙏🏻

  • @leelavathi.b.nnagaraj9346
    @leelavathi.b.nnagaraj9346 7 หลายเดือนก่อน

    ಬೆಟ್ಟದ ಜೀವದ ಮುಂದಿನ ಭಾಗಗಳನ್ನು ನಿಮ್ಮ ಧ್ವನಿಯಲ್ಲಿ ಕೇಳಲು ನಮಗೆ ಲಭ್ಯವಿದೆಯೇ...ಸರ್

  • @ksdlchandru
    @ksdlchandru 9 หลายเดือนก่อน

    Great job Raghu.

  • @nagchikkanna9660
    @nagchikkanna9660 9 หลายเดือนก่อน

    ಒಂದು ಪದಗಳಲ್ಲಿ ಹೇಳಲಾಗದು ಆಲನಹಳ್ಳಿ ಶ್ರೀ ಕೃಷ್ಣ ಅವರ ಬರಹ

  • @nandlaltawani6029
    @nandlaltawani6029 10 หลายเดือนก่อน

    ತುಂಬಾ ಚೆನ್ನಾಗಿ ಹೇಳುದ್ದೀರಿ.ಆನಂದ ವಾಗುತ್ತದೆ....

  • @user-fw2es7ru9w
    @user-fw2es7ru9w 10 หลายเดือนก่อน

    Super sir and amazing to your teaching ...more helpfull to degree students... Namaskar gurudeva....🙏🙏🙏

  • @sudhakarpoojari9930
    @sudhakarpoojari9930 10 หลายเดือนก่อน

    ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಕೆಲಸ

  • @sudhakarpoojari9930
    @sudhakarpoojari9930 10 หลายเดือนก่อน

    ಧನ್ಯವಾದಗಳು ಗುರುಗಳೇ ತುಂಬಾ ಉಯುಕ್ತವಾಗಿವೆ.

  • @renukag9274
    @renukag9274 10 หลายเดือนก่อน

    oiii yenoo idu

  • @pavithragl3384
    @pavithragl3384 11 หลายเดือนก่อน

    ನಿರೂಪಣಾ ಶೈಲಿ ಚೆನ್ನಾಗಿದೆ. ಆದರೆ ಅ ಕಾರ ಮತ್ತು ಹ ಕಾರ ಉಚ್ಚಾರಣೆ ಬಗ್ಗೆ ಗಮನ ಹರಿಸಬೇಕು

  • @bharathigolasang948
    @bharathigolasang948 11 หลายเดือนก่อน

    Tq sir

  • @sudhakarpoojari9930
    @sudhakarpoojari9930 11 หลายเดือนก่อน

    ಸೂಪರ್ ಗುರುಗಳ

  • @rameshag1424
    @rameshag1424 ปีที่แล้ว

    ಸರ್ ನಿಮ್ ನಂಬರ್ ಕಳ್ಸಿ ಸರ್

  • @prasannakumaryr4559
    @prasannakumaryr4559 ปีที่แล้ว

    innu bere bere kathe galannu heli sir.....

  • @deekshithbirwa8742
    @deekshithbirwa8742 ปีที่แล้ว

    Please continue

  • @SAMA09
    @SAMA09 ปีที่แล้ว

    Unfortunately the prununciations are not good

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว

    🙏🙏🙏

  • @Math030
    @Math030 ปีที่แล้ว

    Sir next video

  • @Math030
    @Math030 ปีที่แล้ว

    Super sir

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว

    super❤

  • @jagadeeshcvjagadeeshcv993
    @jagadeeshcvjagadeeshcv993 ปีที่แล้ว

    Super💐

  • @zaravind
    @zaravind ปีที่แล้ว

    Oh My god! Need a strong heart to go like that!

  • @ajayajaysimha6850
    @ajayajaysimha6850 ปีที่แล้ว

    ಕರುನಾಡಿನ ಹೆಮ್ಮೆಯ ಕವಿಗಳು ೨೬-೦೬-೨೩

  • @ajayajaysimha6850
    @ajayajaysimha6850 ปีที่แล้ว

    ಆಲೂರು ವೆಂಕಟರಾಯರು ೨೬-೦೬-೨೩

  • @pradeep.ppradi9868
    @pradeep.ppradi9868 ปีที่แล้ว

    ಒಳ್ಳೆಯ ಕಥೆ ಪ್ರದೀಪ್ ಹಿರೇಮರಳಿ

  • @charteredstudent8429
    @charteredstudent8429 ปีที่แล้ว

    I cannot read Kannada but can understand very well. I thought Kannada has no good literature, but thanks to people like you I am able to experience a fantastic novel like this. Thank you.

  • @shridhariokur6053
    @shridhariokur6053 ปีที่แล้ว

    ಸೊಬಗು ❤️❤️❤️

  • @shridhariokur6053
    @shridhariokur6053 ปีที่แล้ว

    ತುಂಬಾ ಒಳ್ಳೆಯ ನಿರೂಪಣೆ ಸರ್ 💐💐

  • @user-el7qm7pb3h
    @user-el7qm7pb3h ปีที่แล้ว

    ❤❤❤❤❤

  • @user-el7qm7pb3h
    @user-el7qm7pb3h ปีที่แล้ว

    ❤❤❤❤❤

  • @WhiteBubbles
    @WhiteBubbles ปีที่แล้ว

    Om Narayana Guru Namaha

  • @RamaKrishna-ce4cv
    @RamaKrishna-ce4cv ปีที่แล้ว

    ಪರಸಂಗದ ಗೆಂಡೆತಿಂಮ್ಮ ಆಲನಹಳ್ಳಿಯವರ ಅಮೋಘ ಕಾದಂಬರಿ..ಸದಾ ಮನಸ್ಸಿನಲ್ಲಿ ಉಳಿಯುತ್ತದೆ

  • @advocateviji
    @advocateviji ปีที่แล้ว

    Superb sir

  • @bijukpanickar4722
    @bijukpanickar4722 ปีที่แล้ว

    🙏🙏🙏

  • @ahonghoshal4861
    @ahonghoshal4861 ปีที่แล้ว

    sir english

  • @umamahadevappa344
    @umamahadevappa344 ปีที่แล้ว

    ಹೀಗೆಯೇ ಮಲೆಗಳಲ್ಲಿ ಮದುಮಗಳು ಓದಿ 🙏