- 10
- 94 192
ಕಲಾಭಿರಾಮ
เข้าร่วมเมื่อ 7 มี.ค. 2023
Maathu-kathe | ಮಾತು-ಕತೆ| Episode 2 | kalaabhiraama| ಕಲಾಭಿರಾಮ
ಮಾತು-ಕತೆ
ಇವತ್ತಿನ ಕಾಲಕ್ಕೆ ಯಾರು ಹೆಚ್ಚು ಪ್ರಸ್ತುತ? ರಾಮನೋ ಅಥವಾ ಕೃಷ್ಣನೋ........
ರಾಮನ ಪರ
ಡಾ ಶಿವಕುಮಾರ ಅಳಗೋಡು
ಸುಹಾಸ್ ಭಟ್ಟ ಜೆಟ್ಟಿಮನೆ
ಕೃಷ್ಣನ ಪರ
ಆದಿತ್ಯ ಹೆಗಡೆ ಯಡೂರು
ನಾಗೇಂದ್ರ ಭಟ್ಟ ಹುಲಿಮನೆ
ಸಮನ್ವಯ
ನಾಗರತ್ನ ಜಿ ಹೇರ್ಳೇ ಗಿಳಿಯಾರು
ಇವತ್ತಿನ ಕಾಲಕ್ಕೆ ಯಾರು ಹೆಚ್ಚು ಪ್ರಸ್ತುತ? ರಾಮನೋ ಅಥವಾ ಕೃಷ್ಣನೋ........
ರಾಮನ ಪರ
ಡಾ ಶಿವಕುಮಾರ ಅಳಗೋಡು
ಸುಹಾಸ್ ಭಟ್ಟ ಜೆಟ್ಟಿಮನೆ
ಕೃಷ್ಣನ ಪರ
ಆದಿತ್ಯ ಹೆಗಡೆ ಯಡೂರು
ನಾಗೇಂದ್ರ ಭಟ್ಟ ಹುಲಿಮನೆ
ಸಮನ್ವಯ
ನಾಗರತ್ನ ಜಿ ಹೇರ್ಳೇ ಗಿಳಿಯಾರು
มุมมอง: 174
วีดีโอ
ದಿಟ್ಟ ಹೆಜ್ಜೆ ಇಟ್ಟು ನಿಂತು ಪುಟ್ಟ ರಾಮ | ಕಲಾಭಿರಾಮ | kalaabhiraama
มุมมอง 3.5K7 หลายเดือนก่อน
ದಿಟ್ಟ ಹೆಜ್ಜೆ ಇಟ್ಟು ನಿಂತ ಪುಟ್ಟ ರಾಮ|ನೋಡಿ|ಬೆಟ್ಟದಷ್ಟು ಕಷ್ಟ ಕರಗಿ ಹೋಯ್ತು ರಾಮ|| ಶಿಲೆಯ ಸತಿಯ ಮಾಡಿದಂಥ ಪಾದಪದ್ಮವ|ಎನ್ನ|ತಲೆಯ ಮೇಲೆ ಇಟ್ಟು ಭವದ ಶಿಲೆಯ ಕರಗಿಸು ಜನಕ ಸುತೆಯ ಜತನಗೈದ ನಿನ್ನ ಮಡಿಲಲಿ |ಕಾಮ|ಜನಕ ನಮ್ಮನಿಟ್ಟು ತಾಯಿಯಂತೆ ಪಾಲಿಸು ಹನುಮನನ್ನು ಸೆಳೆದು ಅಪ್ಪಿದಂಥ ಕೈಗಳು|ನಮ್ಮ|ಜನುಮ ಧನ್ಯವಾಗುವಂತೆ ಹರಸಿ ಪೊರೆಯಲಿ ಯಾಕೆ ಬೇಕು ಬಿಲ್ಲು ಬಾಣ ಅಘನಾಶನ|ನಿನ್ನ| ಕಣ್ಣ ನೋಟದಲ್ಲೇ ಸತ್ತು ಹೋದ ರಾವಣ ಮತ್ತೆ ನಿನ್ನ ಪಾದಧೂಳಿ ಬಿತ್ತಯೋಧ್ಯೆಗೆ|ಕರುಣಿ|ಸುತ್ತ ನೆಲೆಸಿ ಹರಸು ನಮ...
ವಾಲಿ ವಿಷ್ಣು| ಯಕ್ಷಗಾನ ತಾಳಮದ್ದಳೆ| ಕಲಾಭಿರಾಮ| kalaabhiraama
มุมมอง 1.3K8 หลายเดือนก่อน
ಇನ್ನೊಂದು ಸಣ್ಣ ಪ್ರಯತ್ನ ನಮ್ಮ ಕಲಾಭಿರಾಮ ತಂಡದಿಂದ. ಅಪೂರ್ವ ಪ್ರಸಂಗ *ವಾಲಿ - ವಿಷ್ಣು* ಕವಿ : ಆದಿತ್ಯ ಹೆಗಡೆ, ಯಡೂರು ಭಾಗವತರು : *ಸೃಜನ್ ಗಣೇಶ್ ಹೆಗಡೆ, ಗುಂಡೂಮನೆ* ಮದ್ದಲೆ: *ರವಿಶಂಕರ್, ಮೋತಿಗುಡ್ಡ* ವಾಲಿ : *ಶಿವಕುಮಾರ ಅಳಗೋಡು* ವಿಷ್ಣು : *ನಾಗರತ್ನ ಜಿ* *ಸಂಕಲನ ಮತ್ತು ಸಹಕಾರ :* ಸಮರ್ಥ ಮತ್ತು ಸುಹಾಸ್ ಜಟ್ಟಿಮನೆ
Shudra Thapasvi | ಶೂದ್ರ ತಪಸ್ವೀ | ಕಲಾಭಿರಾಮ | kalaabhiraam
มุมมอง 1.2K9 หลายเดือนก่อน
Shudra thapasvi -ಶೂದ್ರ ತಪಸ್ವೀ ಸ್ಥಳ- ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ,ಸಾಲಿಗ್ರಾಮ ಹಿಮ್ಮೇಳ ಭಾಗವತರು-ಶ್ರೀ ರಾಘವೇಂದ್ರ ಆಚಾರ್ಯ,ಜನ್ಸಾಲೆ ಮದ್ದಲೆ-ಶ್ರೀ ರಾಘವೇಂದ್ರ ಹೆಗಡೆ,ಯಲ್ಲಾಪುರ ಚೆಂಡೆ-ಶ್ರೀ ಶಿವಾನಂದ,ಕೋಟ ಮುಮ್ಮೇಳ ರಾಮ- ಶ್ರೀ ರಾಮಚಂದ್ರ ಹೆಗಡೆ,ಕೊಂಡದಕುಳಿ ಹನುಮಂತ- ಶ್ರೀ ಪ್ರಸನ್ನ ಶೆಟ್ಟಿಗಾರ್,ಮಂದಾರ್ತಿ ಶಂಬೂಕ- ಶ್ರೀ ಆದಿತ್ಯ ಹೆಗಡೆ,ಯಡೂರು ವೇಷಭೂಷಣ- ಶ್ರೀ ಗಣೇಶ ಬಳೆಗಾರ,ಜನ್ನಾಡಿ
ಸೌಂದರ್ಯ ಲಹರಿ | ಕನ್ನಡ ಅನುವಾದ | ಕಲಾಭಿರಾಮ
มุมมอง 33011 หลายเดือนก่อน
ಸೌಂದರ್ಯ ಲಹರಿ | ಕನ್ನಡ ಅನುವಾದ | ಕಲಾಭಿರಾಮ
ಮುಡಿಪು ಎನ್ನ ಜೀವ ನಿನಗೆ ಭರದಿ ಕಾಯೋ ಗುರುವರಾ | ಕಲಾಭಿರಾಮ | Kalaabhiraama
มุมมอง 1.1Kปีที่แล้ว
ಮುಡಿಪು ಎನ್ನ ಜೀವ ನಿನಗೆ ಭರದಿ ಕಾಯೋ ಗುರುವರಾ! ಮಡಿಲಿನಂತೆ ನಿನ್ನ ಇರವು ಅರಿವನೀಯೋ ಶಿವಕರಾ|| ನಿನ್ನ ನಗೆಯು ಎನಗೆ ಸುಧೆಯು ಭವದ ಮರಣ ಪಾಶವ ಹರಿಸಿ ತಿಳಿವಿನೊರತೆ ಉಣಿಸಿ ತಣಿಸು ನೋವು ತಾಪವ| ಯಾಕೆ ಬೇಕು ನಿನ್ನ ಸನಿಹ ಸಾಕು ಕೃಪೆಯ ಸೋಜಿಗ ಜಗವೆ ಎದುರು ನಿಲಲಿ ನೀನೇ ಬಾಳ ದೋಣಿಗಂಬಿಗ|| ರಾಮನೊಳಗೆ ಮನವನಿರಿಸಿ ಚಂದ್ರಧರನ ಭರದೊಳೊಲಿಸಿ|ಕಷ್ಟ ಕಳೆಯೆ ನಿಷ್ಠರಾದ ಶಿಷ್ಯ ವೃಂದವ|| ಭಾರಿ ಪ್ರೇಮದೊಳಗೆ ಹುರುಪಿನ್ ಹೊಳೆಯ ಹರಿಸಿ ಮಮತೆಯಿಂದ| ದಾರಿ ತೋರಿ ಗುರಿಯೊಳ್ ನಿಲಿಸು ರಾಘವೇಶ್ವರಾ|| ರಾಗ ...
ತೆರೆ ಹಿಂದಿನ ತರಲೆ | Behind The Scenes | ಕಲಾಭಿರಾಮ
มุมมอง 1.1Kปีที่แล้ว
ತೆರೆ ಹಿಂದಿನ ತರಲೆ | Behind The Scenes | ಕಲಾಭಿರಾಮ | Kalaabhirama ತೆರೆ ಹಿಂದಿನ ತರ್ಲೆ..... Making video of ಮಾತುಕತೆ ಮಾತು-ಕತೆ ನೋಡಲು ಈ video ಲಿಂಕ್ ಬಳಸಿ..... th-cam.com/video/qpJFXfGHxto/w-d-xo.html
ಮಾತು-ಕತೆ | Maathu-Kathe | kalaabhirama
มุมมอง 85Kปีที่แล้ว
ಇದೊಂದು ಸಣ್ಣ ಪ್ರಯತ್ನ.............. ಒಂದಷ್ಟು ತಪ್ಪಿರಬಹುದು, ಒಂದಷ್ಟು ಸರಿಯಿಲ್ಲದೇ ಇರಬಹುದು. ಆದರೆ ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲ ತಾನೇ......... ಹವ್ಯಕರ ಸಮಸ್ಯೆಯ ಕುರಿತು ಹವಿಗನ್ನಡದಲ್ಲಿ ಒಂದಿಷ್ಟು ಮಾತು - ಕತೆ ವೀಡಿಯೋಗ್ರಾಫಿ ಬಗ್ಗೆ ಏನೂ ತಿಳುವಳಿಕೆ ಇಲ್ಲದ ಕಾರಣ ಒಂದಿಷ್ಟು ಗೊಂದಲವಾದರೂ ಮುಂದೆ ಸರಿ ಮಾಡಿಕೊಳ್ಳುವ ಉಮೇದು ಖಂಡಿತ ಇದೆ. ಆದ ತಪ್ಪನ್ನು ಹೇಳಿದರೆ ತಿದ್ದಿಕೊಳ್ಳುತ್ತೇವೆ, ಸರಿಯನ್ನು ಹೇಳಿದರೆ ಬೆಳೆಸಿಕೊಳ್ಳುತ್ತೇವೆ.ಒಟ್ಟಾರೆ ಹೇಳುವುದಾದರೆ ಮುದ್ದಾಂ ನೋ...
ತುಂಬಾ ಚೆನ್ನಾಗಿತ್ತು...🙏🙏🙏
ಇದು ಇಡೀ ಬ್ರಾಹ್ಮಣ ಸಮಾಜದ ಸಮಸ್ಯೆ.
ನಾಲ್ವರಿಗೂ ಶೀಘ್ರಾತಿಶೀಘ್ರ ವಿವಾಹವಾಗಲೆಂದು ಹಾರೈಕೆ.
ಸುಂದರ ವಾ ದ ಚರ್ಚೆ
ಸಾಂದರ್ಭಿಕ ಮಾತುಕತೆ ಸುಂದರವಾಗಿತ್ತು. ಸುಹಾಸ್ ಅವರ ಮಾತು ಮನ ಮುಟ್ಟಿ ಮನ ತಟ್ಟುವಂತಿತ್ತು 👌👌
ಚೆನ್ನಾಗಿತ್ತು
ತುಂಬಾ ಚೆನ್ನಾಗಿ ಮೂಡೀ ಬೈಂದು
Erakku.hehhatu.
👏👏👍
ಧನ್ಯವಾದಗಳು
ತುಂಬಾ ಚೆನ್ನಾಗಿದೆ.. ಖುಷಿಯಾಯಿತು...🌹
ಧನ್ಯವಾದಗಳು ❤️
🙏🙏🙏🎉🎉🎉
ಸೂಪರ್.ಹವ್ಯಕ.ಮಾತು.ಚನ್ನಾಗಿದ್ದು.
Super singing sir please yava raga thilisi please
Raag Vrindavani Sarang
ದಿಟ್ಟ ಹೆಜ್ಜೆ ಇಟ್ಟು ನಿಂತ ಪುಟ್ಟ ರಾಮ|ನೋಡಿ|ಬೆಟ್ಟದಷ್ಟು ಕಷ್ಟ ಕರಗಿ ಹೋಯ್ತು ರಾಮ|| ಶಿಲೆಯ ಸತಿಯ ಮಾಡಿದಂಥ ಪಾದಪದ್ಮವ|ಎನ್ನ|ತಲೆಯ ಮೇಲೆ ಇಟ್ಟು ಭವದ ಶಿಲೆಯ ಕರಗಿಸು ಜನಕ ಸುತೆಯ ಜತನಗೈದ ನಿನ್ನ ಮಡಿಲಲಿ |ಕಾಮ|ಜನಕ ನಮ್ಮನಿಟ್ಟು ತಾಯಿಯಂತೆ ಪಾಲಿಸು ಹನುಮನನ್ನು ಸೆಳೆದು ಅಪ್ಪಿದಂಥ ಕೈಗಳು|ನಮ್ಮ|ಜನುಮ ಧನ್ಯವಾಗುವಂತೆ ಹರಸಿ ಪೊರೆಯಲಿ ಯಾಕೆ ಬೇಕು ಬಿಲ್ಲು ಬಾಣ ಅಘನಾಶನ|ನಿನ್ನ| ಕಣ್ಣ ನೋಟದಲ್ಲೇ ಸತ್ತು ಹೋದ ರಾವಣ ಮತ್ತೆ ನಿನ್ನ ಪಾದಧೂಳಿ ಬಿತ್ತಯೋಧ್ಯೆಗೆ|ಕರುಣಿ|ಸುತ್ತ ನೆಲೆಸಿ ಹರಸು ನಮ್ಮನೆಂದಿಗು ಹೀಗೆ ಜಗದ ನೋವನುಂಡು ನಗುತ ನಲಿವ ಹಂಚಿದೆ|ರಾಮ|ಸುಗುಣಗಳಿಗೆ ಒಡೆಯ ಮನದಿ ಗುಡಿಯ ಕಟ್ಟಿದೆ|| ಸಾಹಿತ್ಯ - ಆದಿತ್ಯ ಹೆಗಡೆ ಯಡೂರು ಗಾಯನ : ಪ್ರಸನ್ನ ಭಟ್ ಹುಲಿಮನೆ ತಬಲಾ: ತುಷಾರ್ ಮಲ್ಪೆ ಹಾರ್ಮೋನಿಯಂ: ಬಾಲಕೃಷ್ಣ ಕೊಡವೂರು ತಾಳ: ಜೀವನ್ ಕಿದಿಯೂರು
ಸೂಪರ್ ಸಾಹಿತ್ಯ ಮನಸ್ಸಿಗೆ ನೆಮ್ಮದಿ ಕೊಡುವ ಹಾಡು ದಿನಕ್ಕೆ ಕೆಲವು ಸಲ ಕೇಳುತ್ತೇನೆ. ಧನ್ಯವಾದಗಳು
ಧನ್ಯವಾದಗಳು
🙏🙏🙏
ಸೂಪರ್ 👌👌👌👌
ಸೂಪರ್ 👌👌
Super debate
Super🎉🎉
Dress bagge beda matu ಯಾವದೂ comfortable adu hakali ಆದ್ರೆ ಮೈ ತುಂಬ ಬಟ್ಟೆ ಹಾಕಲಿ
very good sahitya Adhityana❤
I love havyka kannada,please all are speaking nice,please make more videos.kannada to havyaka translation class to learn maadi atleast basics is enough.hope so &subscribed this channel.hangare na kaaytu❤ tq.
Yalladhakku kaarana jaatakadhalli 1,4,6,8,10,12, house gale kaarana aagutthave haagu poorva janmadha karmagalindha planets gala judgement so bad aagutte,,.2,7,11, or 2,5,7,11, jaathakadhalli edhre marriege easy with so good .,
ಅತ್ಯುತ್ತಮ ಸಂವಾದ.ಮುಂದುವರಿಯಲಿ.😂
ಸುಹಾಸ ಜಟ್ಟಿಮನೆ ಅವರ ಅಭಿಪ್ರಾಯ mature ಆಗಿದೆ. ಕಾಲಕ್ಕೆ ತಕ್ಕಂತೆ ಹವ್ಯಕರ ಮನ:ಸ್ಥಿತಿ, ಬದುಕುವ ರೀತಿಯಲ್ಲಿ ಬದಲಾವಣೆಗೆ ಎಲ್ಲರೂ ಒಗ್ಗಿಕೊಳ್ಳಕ್ಕು. ಕಟ್ಟೆ ಹೆಣ್ಣುಮಕ್ಕಳಿಗೆ ಮಾತ್ರ ಕಟ್ಟುವ ಉದ್ದೇಶವೇನು ? ಗಂಡಸರ ಪ್ರಾತಿನಿಧ್ಯಕ್ಕೆ ಪ್ರಾಶಸ್ತ್ಯ ಕೊಡುವ ಪರಿಸ್ಥಿತಿ ನಿರ್ಮಿಸಲು (ಹೆಂಗಸರೂ ಸೇರಿ) ಹಠ ಕಟ್ಟುವುದು ಎಂತಕ್ಕೆ? ಸಂಸ್ಕೃತಿ, ಸದಾಚಾರ ಪಾಲಿಸುವ ವಿಷಯ ಕೇ ವಲ ಹೆಣ್ಣುಮಕ್ಕಳ ಕರ್ತವ್ಯವೇ ? ಚರ್ಚೆಯಲ್ಲಿ ಹೊಸತೇನಿಲ್ಲ.ಮತ್ತೆ ಅದೇ ಓಬಿರಾಯನ ಕಾಲದ , ಎಲ್ಲರ ಮನೆಯಲ್ಲೂ ಕಾಣುವ ಹಳಸಲು ಉಪದೇಶ ಕೇಳಿದ ಹಾಗಾಯ್ತು.
Problem Discussed Super 👌
ಮಾತುಕತೆ ಸದಾ ಆಲೋಚಿಸಿಸುವಂತೆ ಹಾಗೂ ಹಿ ರಿಯರೇ ವಾಸ್ತವ ಕೆ ತಲೆಬಾಗಿದಂತಾಗಿದೆ.....
ಚರ್ಚೆಯನ್ನು ಆಲಿಸಿದೆ ಚೆನ್ನಾಗಿದೆ ಗಂಡುಮಕ್ಕಳ ಮದುವೆ ಆಗಲೇಬೇಕು ಸಂತತಿ ಅಭಿವೃದ್ಧಿ ಆಗಬೇಕು ಈ ಹಿನ್ನೆಲೆಯಲ್ಲಿ ಜಾತಿ ಒಳ ಜಾತಿಯನ್ನು ಒಪ್ಪಿಕೊಳ್ಳುವುದು ಸರಿ ಹಿಂದೂ ಕುಟುಂಬದಿಂದ ಸಂಸ್ಕಾರ ಇರುವ ಹೆಣ್ಣನ್ನು ಆಯ್ಕೆ ಮಾಡುವುದು ಒಳ್ಳೆಯದು
Nice
ಉತ್ತಮ ಸಾಹಿತ್ಯ ಇದೆ
ತುಂಬಾ ಸೊಗಸಾಗಿ ಮೂಡಿಬಂದಿದೆ 😅😅😅
ಹೆಣ್ಣು ಮಕ್ಕಳ ಶೋಷಣೆ ಕೀರಿಮೆ ಹೆಣ್ಣು ತನ್ನ ಕಾಲ ಮೇಲೆ ತಾನು ನಿಂತು ಜೀವನ ನೆಡೆಸುವಚಿಂತನೆ ಕಾರಣ ಇನ್ನಾದರೂ ಗಂಡುಗಳು ಹಾಗೂ ಅವರತಂದೆ ತಾಯಿ ಬದಲಾಗಬೇಕಿದೆ🙏
ಚೆನ್ನಾಗಿದ್ದು, ಶುಭವಾಗಲಿ
Bahala chennagide yalla samajadalu EGA suruvagide next charche barali
ಆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.. ಇದೆ ರೀತಿ ನಿಮ್ಮ ಕಾರ್ಯಕ್ರಮ ಮುಂದುವರೆಸಿ
ಸಮಸ್ಯೆ ಇದ್ದಾಗ ದಯವಿಟ್ಟು ಪ್ರಸಾರ ಮಾಡದು ಬೇಡ 🙏
🙏🙏🙏🙏🙏🙏🙏🙏
ಹವ್ಯಕ ಭಾಷೆಲಿ ಇಂತ ಕಾರ್ಯಕ್ರಮ ನೋಡಿ ತುಂಬಾ ಖುಷಿ ಆತು ಇನ್ನೂ ಹೆಚ್ಚು ಹೆಚ್ಚು ಬರಲಿನಾಗರತ್ನ ಅಕ್ಕ ಹೇಳಿದ್ದು ತುಂಬಾ ಸತ್ಯ
ಒಳ್ಳೆಯಿತ್ತು ಕಾರ್ಯ ಕ್ರಮ ಆಗಾಗ್ಗೆ ಇಂತಹದು ಬರ್ತಾ ಇರ್ಕು.
No sound
🙏🙏🙏🙏🙏🙏🙏
,👏👏💐
Harerama 👌🙏
ತುಂಬಾ ಚೆನ್ನಾಗಿದೆ, ಹವ್ಯಕ ಸಣ್ಣ ಗುಂಪಿನ ಈ ಸುಂದರ ಸ್ವ-ವಿಮರ್ಶೆ. ಇಂತಹ ಪ್ರತಿಕ್ರಿಯೆಯಿಂದ ಇತರರು ಕಲಿಯುವುದು ಬಹಳಷ್ಟಿದೆ. ಹವ್ಯಕರು ನಿಜವಾಗಿಯೂ ತಮ್ಮ ಚಿಂತನೆಯಲ್ಲಿ ಅತ್ಯಂತ ಮುಂದುವರಿದವರು. ಒಳ್ಳೆಯದಾಗಲಿ!
ಜೇವನಕ್ಕೆ ಒಂದು ಸಣ್ಣ ದುಡಿಮೆ ಇರುವ ಮೈನರಿಟಿಯವರಿಗೆ ೪-೫ ಮಕ್ಕಳು ಇದ್ದಾರೆ. ಒಳ್ಳೆ ಕೆಲಸ ಮಾಡುವ ಪತಿ ಪತ್ನಿ ಬ್ರಾಹ್ಮಣರು ೩-೫ ಮಕ್ಕಳು ಇರಲೇ ಬೇಕುವ! ಇಲ್ಲನಂದ್ರೆ ನಿಮ್ಮ ಮಕ್ಕಳು ದೊಡ್ಡವರಗತ ಮೈನಾರಿಟಿ ಆಗುತ್ತಾರೆ. ಎಲ್ಲ ಕರ್ನಾಟಕ ಹಿಂದೂಗಳು ೩-೫ ಮಕ್ಕಳು ಇರಲೇ ಬೇಕು. ಇಲ್ಲವಾದರೆ ಜನಾಂಗ ಖಂಡಿತ. ಅಷ್ಟೇ ಅಲ್ಲ ಒಂದೇ ಮಗು ಇದ್ದರೆಮುಂದೆ ಯಾರು ನೋಡಿಕೊಳ್ಳುತ್ತಾರೆ? ಸ್ವಲ್ಪ ಯೋಚನೆ ಮಾಡಿ ಯುವ ದಂಪತಿಯರೇ 🙏
Very.. Good. Speah❤
TODAY....INDIA,S HINDU COMMUNITY DEPEND UPON TWO great men .....MODHIJI AND YOGIJI.....let,s BRAHMANA BECOME KSHAYRIYA ALSO...🙏🇮🇳🕉🛕
Why only two men?? why not u & everyone??
😮
ಪ್ರಸನ್ನ ಕುಮಾರರೇ.... ಹವ್ಯಕರಲ್ಲಿ ಅಂಧ ಭಕ್ತರ ಸಂಖ್ಯೆ ಅತಿ ವಿರಳ..... 😜
ಚನಾಗಿದೆ
ಚನಾಗಿದೆ