- 102
- 81 679
Suytapak
India
เข้าร่วมเมื่อ 13 ก.ย. 2020
ಸುಯ್ ಟಪಕ್- ನನ್ನೊಳಗಿನ ಹ್ಯೂಮರ್ ಕ್ರಿಯೇಟಿವಿಟಿಯನ್ನು ವಿವಿಧ ಬಗೆಯಲ್ಲಿ ಹೊರ ಹಾಕುವ ಒಂದು ಸಣ್ಣ ಪ್ರಯತ್ನ.
ಸನ್ಯಾಸಿಯ ಬದುಕು । ಭಾಗ 13। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು.
ಓದಿದವರು - ವೀಣಾ ಎನ್ ಶಿವಪ್ಪ.
ಕೃತಿ ಬಗ್ಗೆ -
ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ.
ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ.
ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ರಚನೆಯಲ್ಲೂ ಅವರು ನೇರ ಕಥೆ ಹೇಳುವವರೇ.. ಭಾವಾವಿಷ್ಟರಾಗುವುದು ಇವೆಲ್ಲ ಅವರ ಬರವಣಿಗೆಯ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಕೊಡುವಷ್ಟು ಅನುಕಂಪ ಕೊಡಲು ಕಷ್ಟವಾಗುತ್ತದೆ.ಅದಲ್ಲದೆ ಅವರ ಬರವಣಿಗೆ ಬಾಳಿನ ದುಃಖಗಳ ಕುರಿತಾದ ನಿರ್ಲಿಪ್ತ ನೋಟ
-Prashanth Bhat
ಕೃಪೆ
www.goodreads.com
ಓದಿದವರು - ವೀಣಾ ಎನ್ ಶಿವಪ್ಪ.
ಕೃತಿ ಬಗ್ಗೆ -
ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ.
ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ.
ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ರಚನೆಯಲ್ಲೂ ಅವರು ನೇರ ಕಥೆ ಹೇಳುವವರೇ.. ಭಾವಾವಿಷ್ಟರಾಗುವುದು ಇವೆಲ್ಲ ಅವರ ಬರವಣಿಗೆಯ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಪಾತ್ರಗಳಿಗೆ ಕೊಡುವಷ್ಟು ಅನುಕಂಪ ಕೊಡಲು ಕಷ್ಟವಾಗುತ್ತದೆ.ಅದಲ್ಲದೆ ಅವರ ಬರವಣಿಗೆ ಬಾಳಿನ ದುಃಖಗಳ ಕುರಿತಾದ ನಿರ್ಲಿಪ್ತ ನೋಟ
-Prashanth Bhat
ಕೃಪೆ
www.goodreads.com
มุมมอง: 51
วีดีโอ
ಸನ್ಯಾಸಿಯ ಬದುಕು । ಭಾಗ 12। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 10314 วันที่ผ่านมา
ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು. ಓದಿದವರು - ವೀಣಾ ಎನ್ ಶಿವಪ್ಪ. ಕೃತಿ ಬಗ್ಗೆ - ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ. ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ. ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ...
ಹಳೇ ಬಾಟ್ಲಿ ಹೊಸ ವೈನು I ಸಂಚಿಕೆ 04 - ಕತೆ & ಚಿತ್ರಕಥೆ I ಭಾಗ 02
มุมมอง 209หลายเดือนก่อน
‘ಬಾ ಗುರು ಬುಕ್ ತಗೋ’ ತಂಡ & ‘ತ್ರಿಲೋಕ ಬರಹ’ ಸಮನ್ವಯದಲ್ಲಿ ಶುರುವಾಗಿರುವ ‘ಹಳೇ ಬಾಟ್ಲಿ ಹೊಸ ವೈನು’ ಸಮಕಾಲೀನ ಲೇಖಕರ ಜೊತೆಗಿನ ಹಿರಿಯ ಲೇಖಕರ ಸಾಹಿತ್ಯ ಸಂವಾದ ಪ್ರಯೋಗ. ಸಂಚಿಕೆ 4 - ಕಥೆ & ಚಿತ್ರಕಥೆ ಸಂವಾದ - ವಿಕಾಸ್ ನೇಗಿಲೋಣಿ ಬರಹಗಾರರು - ಸತ್ಯಕೀ, ಸಂಪತ್ ಸಿರಿಮನೆ & ಪ್ರವೀಣ್ ಕುಮಾರ್ ಜಿ ಕೃತಜ್ಞತೆಗಳು - ಸ್ಥಳ - ಆಟ ಗಲಾಟ, ಇಂದಿರಾನಗರ ಪುಸ್ತಕದ ಉಡುಗೊರೆ - ಬಹುರೂಪಿ, ಬೆಂಗಳೂರು ಕಲಾಕೃತಿ - ಮದನ್ ಸಿ ಪಿ ರೆಕಾರ್ಡಿಂಗ್ & ಎಡಿಟಿಂಗ್ - ರಂಗು ಸಮರ್ಪಣ್ & ಸಂದೇಶ್ ಬೆಂಬಲ - ತ...
ಹಳೇ ಬಾಟ್ಲಿ ಹೊಸ ವೈನು I ಸಂಚಿಕೆ 04 - ಕತೆ & ಚಿತ್ರಕಥೆ I ಭಾಗ 03
มุมมอง 108หลายเดือนก่อน
‘ಬಾ ಗುರು ಬುಕ್ ತಗೋ’ ತಂಡ & ‘ತ್ರಿಲೋಕ ಬರಹ’ ಸಮನ್ವಯದಲ್ಲಿ ಶುರುವಾಗಿರುವ ‘ಹಳೇ ಬಾಟ್ಲಿ ಹೊಸ ವೈನು’ ಸಮಕಾಲೀನ ಲೇಖಕರ ಜೊತೆಗಿನ ಹಿರಿಯ ಲೇಖಕರ ಸಾಹಿತ್ಯ ಸಂವಾದ ಪ್ರಯೋಗ. ಸಂಚಿಕೆ 4 - ಕಥೆ & ಚಿತ್ರಕಥೆ ಸಂವಾದ - ವಿಕಾಸ್ ನೇಗಿಲೋಣಿ ಬರಹಗಾರರು - ಸತ್ಯಕೀ, ಸಂಪತ್ ಸಿರಿಮನೆ & ಪ್ರವೀಣ್ ಕುಮಾರ್ ಜಿ ಕೃತಜ್ಞತೆಗಳು - ಸ್ಥಳ - ಆಟ ಗಲಾಟ, ಇಂದಿರಾನಗರ ಪುಸ್ತಕದ ಉಡುಗೊರೆ - ಬಹುರೂಪಿ, ಬೆಂಗಳೂರು ಕಲಾಕೃತಿ - ಮದನ್ ಸಿ ಪಿ ರೆಕಾರ್ಡಿಂಗ್ & ಎಡಿಟಿಂಗ್ - ರಂಗು ಸಮರ್ಪಣ್ & ಸಂದೇಶ್ ಬೆಂಬಲ - ತ...
ಹಳೇ ಬಾಟ್ಲಿ ಹೊಸ ವೈನು I ಸಂಚಿಕೆ 04 - ಕತೆ & ಚಿತ್ರಕಥೆ I ಭಾಗ 01
มุมมอง 506หลายเดือนก่อน
‘ಬಾ ಗುರು ಬುಕ್ ತಗೋ’ ತಂಡ & ‘ತ್ರಿಲೋಕ ಬರಹ’ ಸಮನ್ವಯದಲ್ಲಿ ಶುರುವಾಗಿರುವ ‘ಹಳೇ ಬಾಟ್ಲಿ ಹೊಸ ವೈನು’ ಸಮಕಾಲೀನ ಲೇಖಕರ ಜೊತೆಗಿನ ಹಿರಿಯ ಲೇಖಕರ ಸಾಹಿತ್ಯ ಸಂವಾದ ಪ್ರಯೋಗ. ಸಂಚಿಕೆ 4 - ಕಥೆ & ಚಿತ್ರಕಥೆ ಸಂವಾದ - ವಿಕಾಸ್ ನೇಗಿಲೋಣಿ ಬರಹಗಾರರು - ಸತ್ಯಕೀ, ಸಂಪತ್ ಸಿರಿಮನೆ & ಪ್ರವೀಣ್ ಕುಮಾರ್ ಜಿ ಕೃತಜ್ಞತೆಗಳು - ಸ್ಥಳ - ಆಟ ಗಲಾಟ, ಇಂದಿರಾನಗರ ಪುಸ್ತಕದ ಉಡುಗೊರೆ - ಬಹುರೂಪಿ, ಬೆಂಗಳೂರು ಕಲಾಕೃತಿ - ಮದನ್ ಸಿ ಪಿ ರೆಕಾರ್ಡಿಂಗ್ & ಎಡಿಟಿಂಗ್ - ರಂಗು ಸಮರ್ಪಣ್ & ಸಂದೇಶ್ ಬೆಂಬಲ - ತ...
ಸನ್ಯಾಸಿಯ ಬದುಕು । ಭಾಗ 11। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 65หลายเดือนก่อน
ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು. ಓದಿದವರು - ವೀಣಾ ಎನ್ ಶಿವಪ್ಪ. ಕೃತಿ ಬಗ್ಗೆ - ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ. ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ. ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ...
ಸನ್ಯಾಸಿಯ ಬದುಕು । ಭಾಗ 10। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 84หลายเดือนก่อน
ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು. ಓದಿದವರು - ವೀಣಾ ಎನ್ ಶಿವಪ್ಪ. ಕೃತಿ ಬಗ್ಗೆ - ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ. ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ. ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ...
ಸನ್ಯಾಸಿಯ ಬದುಕು । ಭಾಗ 9। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 97หลายเดือนก่อน
ಅಡಕಸಬಿ ಅಡ್ಡ ಓದು ಜನಮೇಜಯದಲ್ಲಿ ಶಿವರಾಮ ಕಾರಂತರ ಕಾದಂಬರಿ ಓದು. ಓದಿದವರು - ವೀಣಾ ಎನ್ ಶಿವಪ್ಪ. ಕೃತಿ ಬಗ್ಗೆ - ಬಹಳ ಹಿಂದಿನ ಕಾದಂಬರಿ ಇದು,1948ರದ್ದು. ಸಂಸಾರದ ಕಷ್ಟಗಳಿಗೆ ಅಂಜಿ ವ್ಯಕ್ತಿಯೊಬ್ಬ ಊರು ಬಿಟ್ಟು ಪರವೂರಿಗೆ ಹೋಗಿ ಸನ್ಯಾಸತ್ವ ಸ್ವೀಕರಿಸಿ ಸ್ವಾಮೀಜಿ ಆಗುವುದು ಕಥೆ. ಕಥೆ ಅದುವೇ? ಅಲ್ಲ. ಅವ ತೊರೆದು ಹೋದ ಹೆಂಡತಿ ಮೂವರು ಮಕ್ಕಳು ಹೇಗೆ ಬದುಕು ಸಾಗಿಸಿದರು.ಅವರ ಏಳುಬೀಳು ,ಜೀವನದ ಕಷ್ಟಗಳು ಇದೇ ಮುಖ್ಯ ಕಥೆ. ಮನುಷ್ಯನ ಸಣ್ಣತನಗಳ ಹೇಳುವಾಗ ಕಾರಂತರದು ನೇರ ಮಾತು. ಕಾದಂಬರಿ ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 06
มุมมอง 812 หลายเดือนก่อน
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 05
มุมมอง 1032 หลายเดือนก่อน
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 04
มุมมอง 702 หลายเดือนก่อน
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 03
มุมมอง 902 หลายเดือนก่อน
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 02
มุมมอง 842 หลายเดือนก่อน
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಎಂ. ವ್ಯಾಸ ಅವರ ಊರು ಕಾಸರಗೋಡು. ಸಭೆ, ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದರು. ಹೆಚ್ಚಾಗಿ ಪ್ರಚಾರಕ್ಕೆ ಬಾರದ ಆದರೆ ಕನ್ನಡ ಲೋಕದ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ ಕಥೆಗಳನ್ನು ನೀಡಿದ ವ್ಯಾಸ ಅವರು ಅನೇಕರ ದೃಷ್ಟಿಯಲ್ಲಿ ವಿಕ್ಷಿಪ್ತರಾಗಿದ್ದರು. ಕಂಬನಿ ಅವರ ಮೊದಲ ಕಥಾ ಸಂಕಲನ. ಸುಳಿ ಮೊದಲ ಕವನ ಸಂಕಲನ. ’ಕ್ಷೇತ್ರ ಮತ್ತು ಜನಪಥ’ ಅವರ ವೈಚಾರಿಕ ಕೃತಿಗಳು ಮತ...
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 01
มุมมอง 1772 หลายเดือนก่อน
ಎಂ. ವ್ಯಾಸ - ಎದೆಯ ಕಲುಕಿದ ಕತೆಗಾರ - ಓದು ನೆನಪು ಚರ್ಚೆ - 01
ಸನ್ಯಾಸಿಯ ಬದುಕು । ಭಾಗ 8 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 622 หลายเดือนก่อน
ಸನ್ಯಾಸಿಯ ಬದುಕು । ಭಾಗ 8 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 7 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 573 หลายเดือนก่อน
ಸನ್ಯಾಸಿಯ ಬದುಕು । ಭಾಗ 7 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 6 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 473 หลายเดือนก่อน
ಸನ್ಯಾಸಿಯ ಬದುಕು । ಭಾಗ 6 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 5। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 623 หลายเดือนก่อน
ಸನ್ಯಾಸಿಯ ಬದುಕು । ಭಾಗ 5। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 4। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 574 หลายเดือนก่อน
ಸನ್ಯಾಸಿಯ ಬದುಕು । ಭಾಗ 4। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 3। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 524 หลายเดือนก่อน
ಸನ್ಯಾಸಿಯ ಬದುಕು । ಭಾಗ 3। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 2। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 504 หลายเดือนก่อน
ಸನ್ಯಾಸಿಯ ಬದುಕು । ಭಾಗ 2। ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಸನ್ಯಾಸಿಯ ಬದುಕು । ಭಾಗ 1 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
มุมมอง 1644 หลายเดือนก่อน
ಸನ್ಯಾಸಿಯ ಬದುಕು । ಭಾಗ 1 । ಡಾ.ಕೆ.ಶಿವರಾಮ ಕಾರಂತ । ವೀಣಾ ಎನ್ ಶಿವಪ್ಪ - Shivaram karantha’s Sanyasiyabaduku
ಬೆಳ್ಳಿಮೋಡ ಭಾಗ5 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART5
มุมมอง 15310 หลายเดือนก่อน
ಬೆಳ್ಳಿಮೋಡ ಭಾಗ5 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART5
ಬೆಳ್ಳಿಮೋಡ ಭಾಗ4 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART4
มุมมอง 18211 หลายเดือนก่อน
ಬೆಳ್ಳಿಮೋಡ ಭಾಗ4 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART4
ಬೆಳ್ಳಿಮೋಡ ಭಾಗ3 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART3
มุมมอง 24911 หลายเดือนก่อน
ಬೆಳ್ಳಿಮೋಡ ಭಾಗ3 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART3
ಬೆಳ್ಳಿಮೋಡ ಭಾಗ2 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART2
มุมมอง 28511 หลายเดือนก่อน
ಬೆಳ್ಳಿಮೋಡ ಭಾಗ2 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART2
ಬೆಳ್ಳಿಮೋಡ ಭಾಗ 1 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART1
มุมมอง 1.3K11 หลายเดือนก่อน
ಬೆಳ್ಳಿಮೋಡ ಭಾಗ 1 I ಕಾದಂಬರಿ I ವಾಚನ I ವೀಣಾ ಎನ್ ಶಿವಪ್ಪ - TRIVENI'S CLASSIC NOVEL BELLIMODA READING PART1
JUGAARI CROSS- TEJASVI-ಜುಗಾರಿ ಕ್ರಾಸ್- ಕೆ ಪಿ ಪೂರ್ಣಚಂದ್ರ ತೇಜಸ್ವಿ - Part 2
มุมมอง 926ปีที่แล้ว
JUGAARI CROSS- TEJASVI-ಜುಗಾರಿ ಕ್ರಾಸ್- ಕೆ ಪಿ ಪೂರ್ಣಚಂದ್ರ ತೇಜಸ್ವಿ - Part 2
OLD KENT RESORTS & MADIKERI | 2 DAYS MANSOON STAY
มุมมอง 729ปีที่แล้ว
OLD KENT RESORTS & MADIKERI | 2 DAYS MANSOON STAY
ತೇಜಸ್ವಿ..??
Marvelous person... a biggest road map and spirit for most of us.
🎉🎉🎉🎉🎉❤
Poo chan te ❤
ಬಹಳ ಚೆನ್ನಗಿ ಮೋಡಿ ಬರುತ್ತಿದೆ. ಲೇಖಕರ ಪುಸ್ತಕ / ಸಿನೆಮಾ ಸಹ ಇಲ್ಲಿ ಲಿನ್ಕ್ / ತಿಳಿಸಿ.
ಥ್ಯಾಂಕ್ಯೂ
ಮತ್ತೆ. ತೇಜಸ್ವಿ. ಅಣ್ಣ. ಹುಟ್ಟಿ. ಬರಲಿ🎉🎉🎉
❤❤
Thank you
❤
Thank you
ಇದೊಂದು ವಿಭಿನ್ನ ಮತ್ತು ಅಧ್ಬುತ ಕಾರ್ಯಕ್ರಮ. ಈಗಿನ ಸಾಹಿತ್ಯ ಲೋಕದ ಯುವ ಬರಹಗಾರರು ಸೇರಿ ನಡೆಸುತ್ತಿರುವುದು ಮತ್ತಷ್ಟು ಹಿಗ್ಗು. ಹೀಗೆ ನಿಮ್ಮ ಸಾಹಿತ್ಯ ಸಿಟ್ಟಿಂಗ್ ನಡಿಲಿ ನಮಗೆ ಅಕ್ಷರಗಳ ನಶೆ ಏರಿಸಿ. ಒಳ್ಳೆದು ಅಗಲಿ ನಿಮ್ಮ ತಂಡಕ್ಕೆ.
ಧನ್ಯವಾದಗಳು ಸರ್ . ನಿಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆ ಇರಲಿ
ತೂಕದ ಸಂದರ್ಶನ.
ಜಾತಿ ಪದ್ಧತಿ ಕೊನೆಗೆ ರಿಸರ್ವೇಶನ್ ಕೊನೆ ಆಗ್ಬೇಕು. ತೇಜಸ್ವಿ ಕೂಡ ಇದನ್ನೇ ಇಂಡೈರೆಕ್ಟ್ ಆಗಿ ಹೇಳಿದ್ರು.
👌👌👌
ಮರುಪ್ರಸಾರ ಮಾಡಿದ ತಮಗೆ ಧನ್ಯವಾದಗಳು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನನ್ನ ವೈಯಕ್ತಿಕ ಟಾಪ್ ಐದು ಪುಸ್ತಕಗಳು ೧. ವಂಶ ವೃಕ್ಷ - S.L..ಬೈರಪ್ಪ ೨. ಮುಕಜ್ಜಿಯ ಕನಸುಗಳು - ಶಿವರಾಮ ಕಾರಂತರು ೩. ಆಳಿದ ಮೇಲೆ - ಶಿವರಾಮ ಕಾರಂತರು ೪. ದೇವರು - A..N. ಮೂರ್ತಿರಾವ್ ೫. ರಂಗಣ್ಣನ ಕನಸಿನ ದಿನಗಳು - ಎಂ. ಆರ್ . ಶ್ರೀನಿವಾಸ್ ಮೂರ್ತಿ
ಅನೇಕ ಕನ್ನಡ ಬರಹಗಾರರ ತರಹ, ತೇಜಸ್ವಿಗೆ ಕೂಡ Marxism ಏನೂ ಗೊತ್ತಿಲ್ಲ ಎನ್ನುವುದು ಗೊತ್ತಾಗುತ್ತದೆ. ಅವಿದ್ಯಾವಂತ ಜನ ತಮ್ಮ ಸೀಮಿತ ಓದು, ಅನುಭವವನ್ನೇ ಲೋಕಜ್ಞಾನ ಎಂಬಂತೆ ಮಾತನಾಡಿದ ಹಾಗಿದೆ. ಪ್ರಶ್ನೆಗಳು ಕೂಡ. ಕಾದಂಬರಿಯ ಪಾತ್ರಗಳು ಜನರ ಬದುಕಿಗೆ ರಕ್ಷಣೆ ನೀಡುತ್ತದೆಯೇ???
ವಯಸ್ಸಾಗ್ತಾ ಆಗ್ತಾ ಎಲ್ಲ ಇಸಂಗಳಿಂದ ತೇಜಸ್ವಿ ಭ್ರಮನಿರಸನಗೊಂಡರಂತ ಕಾಣತ್ತೆ.ಹಾಗೆ ನೋಡಿದರೆ ಅರವತ್ತರ ದಶಕಗಳಿಂದಲೂ ಅವರ ಬರಹಗಳಲ್ಲಿ ಯಾವುದೇ ತೀಕ್ಷ್ಣ ರಾಜಕೀಯ ದೃಷ್ಟಿಕೋನ ಇಲ್ಲವೇ ಇಲ್ಲ.ಕಾರಂತರ ಸುಧಾರಣಾವಾದಿ ಮನೋಭಾವವಾಗಲಿ,ಲಂಕೇಶರ ಬಂಡುಕೋರತನವಾಗಲಿ,ದಲಿತ ಬಂಡಾಯಗಾರರ ಆಕ್ರೋಶವಾಗಲಿ ಅವರಲ್ಲಿ ಕಾಣುವುದಿಲ್ಲ.ಅಬಚೂರು ಕತೆಯಲ್ಲಿ ರಾಜಕೀಯ ವಿಷಯ ಏನಿದೆ?ತುಕ್ಕೋಜಿ ಕತೆಯ ಕೊನೆಯಲ್ಲಿ ಮಲೆನಾಡಿಗೆ ರೋಡು ಮಾಡಲು ಬರುವ ಬುಲ್ಡೋಜರ್ ಬಗೆಗೆ ವಿಷಾದ ಕಾಣುತ್ತದೆ ಅಷ್ಟೆ.ಕೊನೆ ಕೊನೆಗೆ ಅವರು ಗ್ರೀನ್ ರಾಜಕೀಯಕ್ಕೆ ಬಂದು ಮುಟ್ಟಿದರು ಅಂತ ಮಾತ್ರ ಹೇಳಬಹುದು.ಅದನ್ನೂ ಈ ವಿಡಿಯೊದ ಮಾತಿನಲ್ಲಿ ಮುರಿದುಹಾಕಿ,ಭೂಮಿ ಸ್ಮಶಾನವಾದರೂ,ಬೂದಿಯೊಳಗಿಂದ ಸಸಿ ಹುಟ್ಟಿಬರತ್ತೆ ಎಂಬ ಅಮೂರ್ತ ಆಶಾಭಾವದಲ್ಲಿ ಅವರ ಚಿಂತನೆ ಮುಗಿಯತ್ತೆ. ಅಪ್ಪನ ಆಧ್ಯಾತ್ಮಿಕತೆಯನ್ನು ಗ್ರೀನ್ ಆಧ್ಯಾತ್ಮಿಕತೆಯಾಗಿ ಪರಿವರ್ತಿಸಿಕೊಂಡು ಅಪ್ಪನ ಮಗನಾಗಿಯೇ ಉಳಿದವರು ತೇಜಸ್ವಿ ಅಂತ ನನ್ನ ಭಾವನೆ.
ಅದ್ಭುತವಾದ ಜ್ಞಾನ ಹೊಂದಿರುವ ಇಂತಹ ಬರಹಗಾರರು ತೀರ ವಿರಳ, ಸಮ ಸಮಾಜದ ಪರಿಕಲ್ಪನೆ ಅದ್ಭುತ.
ತೇಜಸ್ವಿ ಅವರ ಬರಹಗಳ ಮೂಲಕ ಚಿರಂಜೀವಿ 🥰
❤❤❤ great
ಬಹುಶಿಸ್ತೀಯ ಅಧ್ಯಯನ ಕ್ಕೆ ಉತ್ತಮ ಉದಾಹರಣೆ.
26:07
Logic one, simply unparallel thinker and writer.🎉🎉
ಸುಪರ್ ಸಂದರ್ಶನ.
Sir, nimma contact details kalisi pls
ಒಂದೇ ಪ್ರಶ್ನೆ: ಜುಗಾರಿ ಕ್ರಾಸ್ಗೆ ಸಿನಿಮಾ ಮಾಡಲು ನೀಡಿದ ಅನುಮತಿಗೆ ತೆಗೆದುಕೊಂಡ ಹಣ ಎಷ್ಟು ಮತ್ತು ಅದಕ್ಕೆ ಆದಾಯ ತೆರಿಗೆ ಪಾವತಿಸಿದಿರಾ?
ಗೊತ್ತಾಯ್ತು ಬಿಡಿ, ನೀವು ನಿಮ್ಮ ಶಾಲಾ ದಿನಗಳಲ್ಲಿ ಚೆನ್ನಾಗಿ ಓದಿ ಆದಾಯ ತೆರಿಗೆ ಅಧಿಕಾರಿ ಆಗಲು ಸಾಧ್ಯವಾಗದುದಕ್ಕೆ ಇದೀಗ ನೀವು ಈ ರೀತಿ ಎಲ್ಲರಿಗೂ ಪ್ರಶ್ನೆ ಕೇಳುತ್ತಾ ಅಂಡಲೆಯುತ್ತಿದ್ದೀರಿ .
Moorka,,,,?
What a human being❤
The best word india not like western countries
Marxism is diabolically opposite to human nature of thinking,just people who are jealous of rich people propagate it....
❤
My favorite author ❤sir
Thank you sir
ಇನ್ನು ಬೇರೆ ಸಂದರ್ಶನ ಇದೆಯಾ
ಇಲ್ಲ ಸರ್
ತುಂಬ ಚೆನ್ನಾಗಿ ಬಂತು -ಸಂವಾದ, ಚಚೆ೯. ವ್ಯಾಸ ರಿಗೆ ಅವರೇ ಸಾಟಿ.ಆಯೋಜಿಸಿದವರಿಗೆ ಧನ್ಯವಾದಗಳು
@@maheshwariu2311 ಥ್ಯಾಂಕ್ಯೂ 🙏❤️
ನಾನು ಓದಿದ ಮೊದಲ ಪುಸ್ತಕ ಕರ್ವಾಲೋ ❤️❤️❤️ಇನ್ನು ಬೇರೆ ಬೇರೆ ಲೇಖಕರ ಪುಸ್ತಕವನ್ನು ಇಡುತ್ತ ಇದ್ದೀನಿ ❤️❤️❤️
@@PAVITHRAM-x6t ಖುಷಿ ಆಯ್ತು
🙏👌😍
ನನ್ನ ಸಾಹಿತ್ಯ ಗುರುಗಳಾದ ಎಂ. ವ್ಯಾಸ ಅವರ ಬಗ್ಗೆ ನಡೆಸಿರುವ ಚರ್ಚೆ ಹಾಗೂ ಮಾತುಕತೆ ಕೇಳಿದರೆ ಇನ್ನೂ ವ್ಯಾಸರು ಇಲ್ಲೆಲ್ಲೋ ಇದ್ದಾರೆ ಅನಿಸುತ್ತದೆ. ಯಾಕೋ ಇಲ್ಲ ಅಂತ ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಧನ್ಯವಾದಗಳು 🙏🙏🙏
ಕೇಳಿದ್ದಕ್ಕೆ ಧನ್ಯವಾದಗಳು. ಇನ್ನೂ ೬ ಭಾಗಗಳು ಬರುತ್ತವೆ. ನೋಡಿ. ಇಷ್ಚವಾಗಬಹುದು.
ಸೋ ನೈಸ್ ಸರ್
❤
Superb 🎉
ಈ ಕಾದಂಬರಿಯ ಮುಂದಿನ ಎಫಿಸೋಡ್ಗಳನ್ನ ಯಾಕೆ ಅಪ್ಲೋಡ್ ಮಾಡ್ತಿಲ್. ಪ್ಲಿಸ್ ಅಪ್ಲೋಡ್ ಮಾಡಿ ಅದರ ನಿರೀಕ್ಷೆಯಲ್ಲಿದ್ದೇವೆ ನಾವು
Triveni kannada novels r also too good..... Her novels r based on female psychology
All time fvrt writer and good human being ❤
ಸ್ಪಷ್ಟವಾದ ಓದು 👌😍
Part 3?
Soon
ಒಳ್ಳೆಯ abiruchi 🙏👍
👌👏👏
ಸ್ಪಷ್ಟವಾದ ವಾಚನ.... ನಿಲ್ಲಿಸಬೇಡಿ ಈ ಸೀರೀಸ್ continue ಮಾಡಿ ❤️
ಧನ್ಯವಾದಗಳು ನಯಾಜ್
Pls ಭಾಗ 6 ಹಾಕಿ
ಮೇಡಂ ಭಾಗ 6 haaki
ಸೂಪರ್...
❤❤❤