- 602
- 84 187
Karnataka Gamaka Kala Parishat Bangalore
India
เข้าร่วมเมื่อ 21 ก.พ. 2013
ಕುಮಾರವ್ಯಾಸ ಕವಿಯ ಕಾವ್ಯ - ಕರ್ಣಾಟ ಭಾರತ ಕಥಾಮಂಜರಿ;
ಆದಿಪರ್ವ 10ನೇ ಸಂಧಿ; ಕಂತು -4; ಬಕಾಸುರ ವಧೆ ;
ಪದ್ಯ- 5 , ರಾಗ- ಸಾರಮತಿ ; ಪದ್ಯ- 6, ರಾಗ - ರಉದಯರವಿ ಚಂದ್ರಿಕೆ
ವಾಚನ- ಗಮಕ ತ್ನಾಕರ ಶ್ರೀಮತಿ ಗಂಗಮ್ಮ ಕೇಶವಮೂರ್ತಿ;
ವ್ಯಾಖ್ಯಾನ-ಶ್ರೀ ದಕ್ಷಿಣಾಮೂರ್ತಿ ಜಿ
ಪದ್ಯ- 5 , ರಾಗ- ಸಾರಮತಿ ; ಪದ್ಯ- 6, ರಾಗ - ರಉದಯರವಿ ಚಂದ್ರಿಕೆ
ವಾಚನ- ಗಮಕ ತ್ನಾಕರ ಶ್ರೀಮತಿ ಗಂಗಮ್ಮ ಕೇಶವಮೂರ್ತಿ;
ವ್ಯಾಖ್ಯಾನ-ಶ್ರೀ ದಕ್ಷಿಣಾಮೂರ್ತಿ ಜಿ
มุมมอง: 34
วีดีโอ
ಕುಮಾರವ್ಯಾಸ ಕವಿಯ ಕಾವ್ಯ ಕರ್ಣಾಟ ಭಾರತ ಕಥಾಮಂಜರಿ;
มุมมอง 19หลายเดือนก่อน
ಆದಿಪರ್ವ 10ನೇ ಸಂಧಿ; ಕಂತು -3; ಬಕಾಸುರ ವಧೆ ; ಪದ್ಯ- 3 ; ರಾಗ-ಹಿಂದೋಳ, ಪದ್ಯ- 4 ;ರಾಗ-= ಮೋಹನ ; ವಾಚನ- ಗಮಕ ರತ್ನಾಕರ ಶ್ರೀಮತಿ ಗಂಗಮ್ಮ ಕೇಶವಮೂರ್ತಿ; ವ್ಯಾಖ್ಯಾನ-ಶ್ರೀ ದಕ್ಷಿಣಾಮೂರ್ತಿ ಜಿ
ಕುಮಾರವ್ಯಾಸ ಕವಿಯ ಕಾವ್ಯ - ಕರ್ಣಾಟ ಭಾರತ ಕಥಾಮಂಜರಿ;
มุมมอง 272 หลายเดือนก่อน
ಆದಿಪರ್ವ 10ನೇ ಸಂಧಿ; ಕಂತು -2; ಬಕಾಸುರ ವಧೆ ; ಪದ್ಯ- 1 ; ರಾಗ-ಶಂಕರಾಭರಣ; , ಪದ್ಯ- 2 ; ರಾಗ - ರೀತಿಗೌಳ ವಾಚನ- ಗಮಕ ರತ್ನಾಕರ ಶ್ರೀಮತಿ. ಗಂಗಮ್ಮ ಕೇಶವಮೂರ್ತಿ; ವ್ಯಾಖ್ಯಾನ-ಶ್ರೀ.ದಕ್ಷಿಣಾಮೂರ್ತಿ.ಜಿ
ಕುಮಾರವ್ಯಾಸ ಕವಿಯ ಕಾವ್ಯ - ಕರ್ಣಾಟ ಭಾರತ ಕಥಾಮಂಜರಿ;
มุมมอง 1782 หลายเดือนก่อน
ಆದಿಪರ್ವ 10ನೇ ಸಂಧಿ; ಕಂತು -1; ಬಕಾಸುರ ವಧೆ ; ಪದ್ಯ- ಶ್ರೀವನಿತೆ ; ರಾಗ-ನಾಟ, ಸೂಚನ =ಕಲ್ಯಾಣಿ; ವಾಚನ- ಗಮಕ ರತ್ನಾಕರ ಶ್ರೀಮತಿ. ಗಂಗಮ್ಮ ಕೇಶವಮೂರ್ತಿ; ವ್ಯಾಖ್ಯಾನ-ಶ್ರೀ.ದಕ್ಷಿಣಾಮೂರ್ತಿ.ಜಿ
ಆದಿಪರ್ವ-ಆರನೆಯ ಸಂಧಿ-ಭಾಗ 20
มุมมอง 362 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 20 ಪದ್ಯ 45 : ಸುರಗಿ ಸಬಳ | ರಾಗ : ಹಂಸಧ್ವನಿ ಪದ್ಯ 46 : ಜನಪ ಕೇಳೈ ಭೀಮ | ರಾಗ : ರೀತಿಗೌಳ ವಾಚನ : ಕುಮಾರಿ ಆಶ್ರಿತ (ಗಮಕ ಪ್ರಥಮ 2023-24 : 2ನೇ Rank) ವ್ಯಾಖ್ಯಾನ : ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಸುರಗಿ ಸಬಳ ಕಠಾರಿಯುಬ್ಬಣ ಹರಿಗೆ ಹಿರಿಯುಬ್ಬಣವಡಾಯುಧ ಪರಿಘ ಚಕ್ರ ಮುಸುಂಡಿ ತೋಮರ ಭಿಂಡಿವಾಳ ಚಯ | ಪರಶು ಕಕ್ಕಡೆ ಮುಸಲ ಹಲ ಮು ದ್ಗರ ಧನುರ್ದಂಡಾದಿ ಶಾಸ್ತ್ರೋ ತ್ಕರದಲನಿಬರು ಕುಶಲರಾದರ...
ಆದಿಪರ್ವ-ಆರನೆಯ ಸಂಧಿ-ಭಾಗ 19
มุมมอง 182 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 19 ಪದ್ಯ 43 : ಬಂದು ಹಸ್ತಿನಪುರಿಗೆ | ರಾಗ : ಮೋಹನ ಪದ್ಯ 44 : ಬೇಟೆ ಕರ್ಣನ ಕೊಡೆ | ರಾಗ : ತಿಲಂಗ್ ವಾಚನ : ಶ್ರೀಮತಿ ಅನಿತ ಜಯಕುಮಾರ್ ( ಗಮಕ ಪ್ರೌಢ 2023-24 : 1ನೇ Rank) ವ್ಯಾಖ್ಯಾನ : ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಬಂದು ಹಸ್ತಿನಪುರಿಗೆ ರಾಧಾ ನಂದನನು ದುರ್ಯೋಧನನನೈ ತಂದು ಕಂಡನು ಕೌರವೇಶ್ವರನಿವರ ಕಾಣಿಸಿದ | ಅಂದು ಮೊದಲಾಗವರ ಸಖ್ಯಕೆ ಸಂದ ಕಾಣಿನು ಕರ್ಣ ಕುರುಪತಿ ಗೊಂದೆ ಜೀವನವೊಂ...
ಆದಿಪರ್ವ-ಆರನೆಯ ಸಂಧಿ-ಭಾಗ 18
มุมมอง 122 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 18 ಪದ್ಯ 41 : ಗರುಡಿ | ರಾಗ : ಅಭೇರಿ ಪದ್ಯ 42 : ರಾಯಬಲ್ಲ | ರಾಗ : ಮೋಹನ ವಾಚನ : ಕುಮಾರಿ ಪರಿಣಿತರಾಜ್ (ಗಮಕ ಪ್ರೌಢ 2023-24 : 3ನೇ Rank) ವ್ಯಾಖ್ಯಾನ : ಶ್ರೀಮತಿ ಮುಕ್ತಾ ಶಂಕರ್ ಗರುಡಿ ಪೂಜಾ ವಿಭವ ಸಮನಂ ತರದಲನಿಬರು ಸಮವ ತೊಡಗಿದ ರರಸು ಮಕ್ಕಳು ಕೇಳಿದರು ನಾನಾ ದಿಗಂತದಲಿ | ಬರುತಲಿದ್ದರು ಕೊಡೆ ಹಸ್ತಿನ ಪುರಿಗೆ ವಿದ್ಯಾರ್ಥಿಗಳು ಪಾರ್ಥಿವ ವರ ಕುಮಾರರು ಬಂದು ಕಂಡರು ಶಸ್ತ್ರ ಪಂಡಿತನ || 41 ||...
ಆದಿಪರ್ವ-ಆರನೆಯ ಸಂಧಿ-ಭಾಗ 17
มุมมอง 102 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 17 ಪದ್ಯ 39 : ಕಂಡು ಬೆರಗಾದುದು | ರಾಗ : ಆರಭಿ ಪದ್ಯ 40 : ವರಮುಹೂರ್ತ | ರಾಗ : ಭೈರವಿ ವಾಚನ : ಶ್ರೀಮತಿ ಪದ್ಮಿನಿ ವ್ಯಾಖ್ಯಾನ : ಶ್ರೀಮತಿ ಮುಕ್ತಾ ಶಂಕರ್ ಕಂಡು ಬೆರಗಾದುದು ಕುಮಾರರ ತಂಡ ತನತನಗೈದಿ ಭೀಷ್ಮನ ನಂಡಲೆದುದೀ ಮುನಿಯನೀಗಲೆ ಸಂತವಿಡಿಯೆಂದು | ಚಂಡ ಭುಜಬಲನವರ ಕಾಣಿಸಿ ಕೊಂಡು ಕೊಟ್ಟನು ಭೀಷ್ಮನವರಿಗೆ ಖಂಡ ವಿಭವವನತುಳ ಧನಪತಿಯಾದನಾ ದ್ರೋಣ || 39 || ವರ ಮುಹೂರ್ತದೊಳವರ ನೂರರು ವರನು ಕೊಟ್ಟನ...
ಆದಿಪರ್ವ-ಆರನೆಯ ಸಂಧಿ-ಭಾಗ 16
มุมมอง 132 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 16 ಪದ್ಯ 37 : ಬೆರಸಿದನು | ರಾಗ : ದುರ್ಗಾ ಪದ್ಯ 38 : ಸರಳ | ರಾಗ : ಜನರಂಜನಿ ವಾಚನ : ಕಲಾಶ್ರೀ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ವ್ಯಾಖ್ಯಾನ : ಶ್ರೀಮತಿ ಮುಕ್ತಾ ಶಂಕರ್ ಬೆರಸಿದನು ನೆರವಿಯನು ನೋಡು ತ್ತಿರೆ ಯುಧಿಷ್ಠಿರನೃಪನ ಹರಳುಂ ಗುರ ವಿಘಾತಿಯೊಳುಗಿದು ಬಿದ್ದುದಗಾಧ ಕೂಪದಲಿ | ನೆರೆದು ತಡಿಯಲಿ ನಿಂದು ನೂರರು ವರು ನಿರೀಕ್ಷಿಸಿ ಸಾಧ್ಯವಲ್ಲೆನು ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು || 3...
ಆದಿಪರ್ವ-ಆರನೆಯ ಸಂಧಿ-ಭಾಗ 15
มุมมอง 333 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 15 ಪದ್ಯ 35 : ಎಲವೋ ನಿನ್ನಾಸ್ಥಾನ | ರಾಗ : ನಾಟ ಪದ್ಯ 36 : ಎಂದು ಭಾಷೆಯ ಮಾಡಿ | ರಾಗ : ಕಾನಡ ವಾಚನ : ಕುಮಾರಿ ಪೂರ್ವಾಂಕ ಯು ವ್ಯಾಖ್ಯಾನ : ಡಾ ತಿಲಕರಾಜ್ ಎಲವೋ ನಿನ್ನಾಸ್ಥಾನ ಸಹಿತೀ ಹೊಳಲ ಸುಡುವೆನು ನಿನ್ನ ಸೀಳಿದು ಬಲಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ | ಕಲಿತ ವಿದ್ಯದ ಕೋಲ ಮಕ್ಕಳ ಕಳುಹಿ ಕಟ್ಟಿಸಿ ವಾಮ ಪಾದದಿ ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ || 35 || ಎಂದು ಭಾಷೆಯ ಮಾಡಿ ತ...
ಆದಿಪರ್ವ-ಆರನೆಯ ಸಂಧಿ-ಭಾಗ 14
มุมมอง 213 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 14 ಪದ್ಯ 33 : ಏನೆಲವೋ ಪಾಂಚಾಲ | ರಾಗ : ಹಿಂದೋಳ ಪದ್ಯ 34 : ಸೂರಿಗಳಿಗತಿ ಮೂರ್ಖರಿಗೆ | ರಾಗ : ಸಿಂಹೇಂದ್ರಮಧ್ಯಮ ವಾಚನ : ಕು ಚಾರ್ವಿ ಸತೀಶ್ ( ಗಮಕ ಪ್ರವೇಶ 2023-24 :: 2ನೇ Rank ) ವ್ಯಾಖ್ಯಾನ : ಡಾ ತಿಲಕರಾಜ್ ಏನೆಲವೋ ಪಾಂಚಾಲ ಚಿಕ್ಕಂ ದಾನು ನೀನೊಂದಾಗಿ ತಂದೆಯೋ ಳೇನನರಿದೆವು ಮರೆದು ಕಳೆದಾ ಹಾ ಮಹಾದೇವ || ಏನು ಬಂದಿರಿಯೆಂಬ ಗುಣವಚ ನಾನುರಾಗವು ಸಾಲದೇ ಧನ ವೇನು ಫಲ ಕಕ್ಕುಲಿತೆಮಗಿಲ್ಲೆಂದನಾ ದ್...
ಆದಿಪರ್ವ-ಆರನೆಯ ಸಂಧಿ-ಭಾಗ 13
มุมมอง 193 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 13 ಪದ್ಯ 31 : ಸಿರಿಯ ಮದವಧಿಕ ಪ್ರತಾಪೋ | ರಾಗ : ಮಾಂಡ್ ಪದ್ಯ 32 : ಮರೆದನೇ ತಪ್ಪೇನು | ರಾಗ : ನಾಟ ವಾಚನ : ಶ್ರೀಮತಿ ಪ್ರಿಯಾಂಕ ವ್ಯಾಖ್ಯಾನ : ಡಾ ತಿಲಕರಾಜ್ ಸಿರಿಯ ಮದವಧಿಕ ಪ್ರತಾಪೋ ತ್ಕರದ ಮದ ಮೊದಲಾದ ಮದ ಸಂ ಚರಣ ರಜದಲಿ ಮಾಸಿತೀತನ ಮನದ ಮಡಿ ವರ್ಗ | ತಿರಿವ ಹಾರುವರೊಡನೆ ಭೂಮೀ ಶ್ವರರಿಗೆತ್ತಣ ಮೈತ್ರಿ ಹೋಗಲಿ ಕರೆಯ ಬೇಡನೆ ಬಂದು ಬಾಗಿಲಲವ ನಿವಾರಿಸಿದ || 31 || ಮರೆದನೇ ತಪ್ಪೇನು ನಾ ಕಂ ಡರುಹಿ ...
ಆದಿಪರ್ವ-ಆರನೆಯ ಸಂಧಿ-ಭಾಗ 12
มุมมอง 103 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 12 ಪದ್ಯ 29 : ಮಗನೆ ಬಲ್ಲೈ ದ್ರುಪದ | ರಾಗ : ಹಿಂದೋಳ ಪದ್ಯ 30 : ಬಂದನೀತನು | ರಾಗ : ಹಂಸಧ್ವನಿ ವಾಚನ : ಕುಮಾರಿ ಸುನಿಧಿಭಟ್ ವ್ಯಾಖ್ಯಾನ : ಶ್ರೀಮತಿ ಚಂದ್ರಲಾ ನಾಯಕ್ ಮಗನೆ ಬಲ್ಲೈ ದ್ರುಪದ ಭೂಪತಿ ಮಗುವುತನದಿಂದೆಮ್ಮ ಸಖನೋ ಲಗಿಸುವೆವು ನಾವಲ್ಲಿ ಸಲಹನೆ ಮಿತ್ರ ಭಾವದಲಿ | ಹೋಗುವ ನಡೆ ಪಂಚಾಲರಾಯನ ನಗರಿಯನು ನಾವೆಂದು ಮುನಿ ಮೌ ಳಿಗಳ ಮಣಿಯನು ಬೀಳು ಕೊಂಡನು ರೇಣುಕಾ ಸುತನ || 29 || ಬಂದನೀತನು ದ್ರುಪ...
ಆದಿಪರ್ವ-ಆರನೆಯ ಸಂಧಿ-ಭಾಗ 11
มุมมอง 213 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ-ಆರನೆಯ ಸಂಧಿ-ಭಾಗ 11 ಪದ್ಯ : 27 - ಧನರಹಿತ ನಾ ಹೊತ್ತ | ರಾಗ : ನಾಟಕುರಂಜಿ ಪದ್ಯ : 28 - ಇವು ಮಹಾ ನಿಸ್ಸೀಮತರ | ರಾಗ : ಅಭೋಗಿ ವಾಚನ : ಸುಜಾತ ಗೋಪೀನಾಥ್ ವ್ಯಾಖ್ಯಾನ : ಚಂದ್ರಲಾ ನಾಯಕ್ ಧನರಹಿತ ನಾ ಹೊತ್ತ ಭಾರಿಯ ಧನುವಿದೊಂದಿದೆ ದಿವ್ಯ ಶರವಿದೆ ಮನಕೆ ಬಂದುದ ವರಿಸು ನೀನೆನೆ ದ್ರೋಣ ನಸುನಗುತ | ಎನಗೆ ನಿಮ್ಮಡಿಗಳ ಕೃಪಾಲೋ ಕನವಲೇ ಪರಿಯಾಪ್ತಿ ಲೋಕದ ಜನ ಮನೋರನ್ಜನವೇ ಬೇಹುದು ಶರವ ಕೊಡಿಯೆಂದ || (೨೭) ಇವು ಮಹಾ ನಿಸ್ಸೀ...
ಆದಿಪರ್ವ-ಆರನೆಯ ಸಂಧಿ-ಭಾಗ 10
มุมมอง 113 หลายเดือนก่อน
ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ ಆದಿಪರ್ವ - ಆರನೆಯ ಸಂಧಿ-ಭಾಗ 10 ಪದ್ಯ : 25- ಇತ್ತಲೀ ದ್ರೋಣನ | ರಾಗ : ತೋಡಿ ಪದ್ಯ : 26 - ಪರುಶುರಾಮಾಶ್ರಮಕೆ ಮುನಿಯೈ | ರಾಗ : ಶಂಕರಾಭರಣ ವಾಚನ : ಡಾ ಸಂಧ್ಯಾ ವ್ಯಾಖ್ಯಾನ : ಚಂದ್ರಲಾ ನಾಯಕ್ ಇತ್ತಲೀ ದ್ರೋಣನ ಪಿತನು ಸುರ ರತ್ತ ಸರಿದನು ಕೆಲವು ದಿವಸಕೆ ತತ್ತಪೋವನದಲ್ಲಿ ವಿಪ್ರಕ್ರಿಯೆಗಳನು ಮಾಡಿ || ಹೊತ್ತ ದಾರಿದ್ರ್ಯದಲಿ ಮನಮರು ಗುತ್ತ ದೇಶಾಂತರದೊಳೆಗೆ ತೊಳ ಲುತ್ತ ಬಂದನು ತನ್ನ ಮಗ ಸಹಿತಡವಿಯಲಿ || 25 || ಪರುಶುರಾಮಾಶ್ರಮಕ...
Adbhutavaagide madam❤
ಕನ್ನಡ ಅಧ್ಯಾಪಕರು ಕೇಳಿ
The way every raaga is expressed is so amazing, mesmerizing
ಹಿರಿಯ ಗಮಕಿ ಶ್ರೀಮತಿ ಜಲಜ ಅವರ ವಾಚನ ಹಾಗೂ ಶ್ರೀ ಮಂಜುನಾಥ ಅವರ ವ್ಯಾಖ್ಯಾನ ಎರಡೂ ಅತ್ಯಂತ ಸೊಗಸಾಗಿದೆ 💐
ಒಳ್ಳೆಯ ಕಂಠಸಿರಿ ಇದೆ ಮಗು.. ಹೀಗೇ ಮುಂದುವರಿಸು ಷೋಡಶ ಸಂಸ್ಕಾರಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಾರೆ...ಧನ್ಯವಾದಗಳು
ತುಂಬಾ ಚೆನ್ನಾಗಿ ಹಾಡಿದ್ದಾರೆ ; ಹಾಗೇ , ವ್ಯಾಖ್ಯಾನವೂ ಚೆಂದವಿದೆ
🙏🙏🙏
ಬಹಳ ಚೆನ್ನಾಗಿದೆ.❤
🙏🙏🙏
ಬಹಳ ಹಿತವಾದ ವಾಚನ. ಮಿತವಾದ ವ್ಯಾಖ್ಯಾನ.
ಶುಭ ಮುಂಜಾನೆ
🙏
Very nice to hear😊
🙏
👌
🙏
ತುಂಬಾ ಚೆನ್ನಾಗಿ ಹಾಡಿದ್ದಾರೆ❤
🙏
Chanagide
ನಿಮ್ಮ ಸೌಂದರ್ಯಲಹರಿ ಯ ವಾಚನ ವ್ಯಾಖ್ಯಾನ ತುಂಬಾ ಚೆನ್ನಾಗಿದೆ ಅಕ್ಕ ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ಬಂದಿದೆ ಮೇಡಂ.
🙏🌺🙏
ಚೆಂದದ ಪ್ರಸ್ತುತಿ.
Very beautiful ❤
very helpful videos ❤ i am going to learn these ....❤
ಮೇಡಂ ಬಹಳ ಮಾಧುರ್ಯ ಪೂರ್ಣ ವಾಚನ
❤
ವಾಚನ ಮತ್ತು ವ್ಯಾಖ್ಯಾನ ಚೆನ್ನಾಗಿದೆ.
❤
❤
ಚೆನ್ನಾಗಿದೆ.
ಸರಸ್ವತಿ ಸ್ತುತಿ ತುಂಬಾ ಚೆನ್ನಾಗಿದೆ ರಾಗಗಳು ಸೂಪರ್
ಕರ್ಣಾನಂದಕರ, ಸಶಾಸ್ತ್ರೀಯ ಮನೋಜ್ಞ ಗಾಯನ.
ಎಲ್ಲ ಸರಿಯಿದ್ದೂ ಬುದ್ಧಿ ಸರಿಯಿಲ್ಲದಿದ್ದರೆ ವ್ಯರ್ಥ. ಹಾಗಾಗಿ ಬುದ್ಧಿಯ ಅಧಿದೇವನಾದ ಗಣಪ ಮಾಳ್ಪುದು ಮತಿಗೆ ಮಂಗಲವ. ಉತ್ತಮ ವಾಚನ,ವ್ಯಾಖ್ಯಾನ.
ತುಂಬಾ ಸುಂದರವಾಗಿದೆ ❤
🙏🙏🙏🙏🙏👌👌
🙏🙏👌👌
ಕುಮಾರವ್ಯಾಸನಿಗೆ ನಮನ ಮತ್ತು ಸ್ವಾಗತ
Namaste madam🙏gamaka vaachana haagoo vyakhyaana yeradoo Bahala chennaagi moodi bandide❤
ವಾಚನ ವ್ಯಾಖ್ಯಾನಗಳು ಶಿಕ್ಷಕರಿಗೂ,ವಿದ್ಯಾರ್ಥಿಗಳಿಗೂ ಬಹಳ ಅನುಕೂಲಕರವಾಗಿದೆ.ಹಳಗನ್ನಡದ ಕಾವ್ಯಗಳನ್ನು ಉಳಿಸಿ ಬೆಳಸಲು ಶ್ರಮಿಸುತ್ತಿರುವ ಕರ್ನಾಟಕ ಗಮಕ ಕಲಾಪರಿಷತ್ತು ಕನ್ನಡ ನಾಡು,ನುಡಿಗಳ ಸೇವೆಯಲ್ಲಿ ಆದರ್ಶಪ್ರಾಯವಾಗಿದೆ . ಗಮಕ ಕಲೆಗೊಂದು ನಿರಂತರತೆ ದೊರಕಿಸುವ ಪರಿಷತ್ತಿನ ಇಂತಹ ಯೋಜನೆಗಳು ಶ್ಲಾಘನೀಯ.
Thank you for the wonderful opportunity ❤ very greatfull to be a part of this team 🙏🙏🌻
👍👏👏👏👏👏🙏🙏
ಸರ್ವರಿಗೂ ಧನ್ಯವಾದಗಳು🙏☺️
ಕೋಟಿ ನಮಸ್ಕಾರಗಳು ಗಂಗಮ್ಮ ಮೇಡಂ 🙏🙏🙏☺️
ಜೈ ಶ್ರೀ ಮಾತಾ, ಸರ್ವಂ ಜಗದಂಬರ್ಪನಮಸ್ತು🙏☺️
ಒಳ್ಳೆಯ ವ್ಯಾಖ್ಯಾನ, ತುಂಬಾ ಚೆನ್ನಾಗಿದೆ, ಧನ್ಯವಾದಗಳು 🙏☺️
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ, ಧನ್ಯವಾದಗಳು 🙏☺️
🙏
❤
ತುಂಬಾ ಚೆನ್ನಾಗಿದೆ, ಧನ್ಯವಾದಗಳು 🙏☺️
🙏
ತುಂಬಾ ಚೆನ್ನಾಗಿದೆ,ಧನ್ಯವಾದಗಳು🙏☺️
🙏
ವಾಚನ ಹಾಗೂ ವ್ಯಾಖ್ಯಾನ ಎರಡು ಅದ್ಭುತ ವಾಗಿದೆ 👏🏻👏🏻
ವ್ಯಾಖ್ಯಾ ನ ಚೆನ್ನಾಗಿದೆ
Amogha 🙏 thank you so much 🙏
ತುಂಬಾ ಚೆನ್ನಾಗಿದೆ, ವ್ಯಾಖ್ಯಾನ ಮನ ಮುಟ್ಟುವಂತಿದೆ.🙏☺️
ವ್ಯಾಖ್ಯಾನ ತುಂಬಾ ಚೆನ್ನಾಗಿದೆ, ಧನ್ಯವಾದಗಳು 😊
Thank you 🙏☺️