ಆದಿಪರ್ವ-ಐದನೆಯ ಸಂಧಿ-ಭಾಗ 12
ฝัง
- เผยแพร่เมื่อ 17 ต.ค. 2024
- ಕರ್ಣಾಟ ಭಾರತಕಥಾ ಮಂಜರಿ :: ಕುಮಾರವ್ಯಾಸ ಭಾರತ ದರ್ಶನ
ಆದಿಪರ್ವ-ಐದನೆಯ ಸಂಧಿ-ಭಾಗ 12
ಪದ್ಯ23 : ಮರುಳೆಲೌ | ರಾಗ : ವಲಚಿ
ಪದ್ಯ24 : ಮುನಿಗಳು | ರಾಗ : ಸಾರಮತಿ
ವಾಚನ : ಶ್ರೀಮತಿ ಸತ್ಯಲಕ್ಷ್ಮಿಅನಂತಪದ್ಮನಾಭ
ವ್ಯಾಖ್ಯಾನ : ಶ್ರೀ ಭ ರಾ ವಿಜಯಕುಮಾರ್
ಮರುಳೆಲೌ ನೀವಕ್ಕ ನಿಮ್ಮೈ
ವರು ಕುಮಾರರು ನಿಮ್ಮ ಕೈಯೆಡೆ
ಧರಣಿಪತಿ ನಿಡು ನಿದ್ರೆಗೈದನು ನನ್ನ ತೋಳಿನಲಿ ||
ಸುರವಧುಗಳೊಡನಿರಲಿ ನಿನ್ನಯ
ಹರಿಬವೆನ್ನದು ನೋಡು ತನ್ನಯ
ಪರಿಯನೀತನ ನಿನಗೆ ಕೊಡೆನೆಂದಂಘ್ರಿಗೆರಗಿದಳು ||(೨೩) ||
ಮುನಿಗಳೀಕೆಯ ತಿಳುಹಿ ಮಾದ್ರಿಗೆ
ಜನಪತಿಯ ಸಹಗಮನದಲಿ ಮತ
ವೆನಿಸಿ ಶವಸಂಸ್ಕಾರವನು ವೈದಿಕ ವಿಧಾನದಲಿ ||
ಮುನಿಗಳೇ ಮಾಡಿದರು ಮಾದ್ರೀ
ವನಿತೆ ತನ್ನ ಕುಮಾರರಿಬ್ಬರ
ತನುಜ ನೀ ಸಲಹೆಂದು ಕೊಟ್ಟಳು ಧರ್ಮಜನ ಕರೆದು || (೨೪) ||
ನಿರ್ಮಾಣ: ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು
ದೃಶ್ಯ-ಶ್ರವ್ಯ ಸಂಕಲನ : ʻಧೀʼ ಕ್ರಿಯೇಶನ್ಸ್, ಬೆಂಗಳೂರು