ಅಂಬಿಗರಣ್ಣಾ ಹೊಳಿಯ ದಾಟಿಸೋ ಅಣ್ಣ ,ತತ್ವ ಭಜನಾಪದ, ಶ್ರೀಶೈಲ ಮಡಿವಾಳಕರ್ ಇವರಿಂದ ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮ

แชร์
ฝัง
  • เผยแพร่เมื่อ 7 ก.ย. 2024
  • ಈ ಹಾಡನ್ನು ಕಡಕೋಳದ ಶ್ರೀ ಮಡಿವಾಳೇಶ್ವರರು ರಚಿಸಿದ್ದಾರೆ .ಈ ಹಾಡನ್ನು ಶಹಾಪುರದ ಶ್ರೀ ಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮದ ಶ್ರೀ ಗ್ರಾಮದೇವತೆ ಭಜನಾ ಮಂಡಳಿ ಯವರಿಂದ ಈ ಹಾಡು ಹೊರ ಬಂದಿರುತ್ತದೆ.ಈ ಹಾಡನ್ನು ಶ್ರೀಶೈಲ ಮಡಿವಾಳಕರ್ ಮಧುರ ಕಂಠದಲ್ಲಿ ಹಾಡಿದ್ದು , ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .

ความคิดเห็น • 8