ಅನಬಾರದು ಏನ್ ಅಂದಿನಿ ಅಂಬಾ ನಿನಗ , ಭಜನಾಪದ ,, ಮಲ್ಲಯ್ಯ ಗುತ್ತೇದಾರ್ ಇವರಿಂದ ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮ
ฝัง
- เผยแพร่เมื่อ 29 มิ.ย. 2021
- ಈ ಹಾಡನ್ನು ಶಹಾಪುರದ ಶ್ರೀ ಸಿದ್ಧಲಿಂಗೇಶ್ವರ ಬೆಟ್ಟದಲ್ಲಿ ಚಿತ್ರೀಕರಿಸಲಾಗಿದೆ. ಯಡ್ರಾಮಿ ತಾಲೂಕಿನ ಮಂಗಳೂರ ಗ್ರಾಮದ ಶ್ರೀ ಗ್ರಾಮದೇವತೆ ಭಜನಾ ಮಂಡಳಿ ಯವರಿಂದ ಈ ಹಾಡು ಹೊರ ಬಂದಿರುತ್ತದೆ.ಈ ಹಾಡನ್ನು ಮಲ್ಲಯ್ಯ ಗುತ್ತೇದಾರ್ ಮಧುರ ಕಂಠದಲ್ಲಿ ಹಾಡಿದ್ದು , ಇದು ಅವರ ಮೊದಲ ಹಾಡಾಗಿ ಬಿಡುಗಡೆಯಾಗಿದೆ.ವೀಕ್ಷಕರೇ ಈ ಹಾಡನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಗಾಯಕರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ.ಈ ಹಾಡನ್ನು ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಈ ವಿಡಿಯೋ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .
- บันเทิง
Superrrrrrrrr
Superhadidiridhanyavadagalu
VERY SUPPER BAJAN✌✌💯👏👏
chennagi hadiddare .adare shrishail madivalkar innondu pada hadali
Tumbu hrudayada dhanyawadgalu
ಅಧ್ಬುತ ವಾಗಿ ಹಾಡಿ ದ್ದಾರೆ ನಮಸ್ಕಾರಗಳು
Super ree..kaka
ok mallayya navare
,👎😭
ಗಜಕರಣ