ಬಸವಣ್ಣನವರ ವಚನ: ಉಳ್ಳವರು ಶಿವಾಲಯವ ಮಾಡುವರು ! Ullavaru Shivalayava maduvaru!
ฝัง
- เผยแพร่เมื่อ 12 ธ.ค. 2020
- ಉಳ್ಳವರು ಶಿವಾಲಯವ ಮಾಡುವರು !
ನಾನೇನ ಮಾಡಲಿ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
#ಬಸವಣ್ಣನವರವಚನ #Ullavarushivalayavamaduvaru #Vachana #Basavanna #Kannadapodcast - บันเทิง
❤️
Om Namah Shivav
Super❤❤
ನಮಸ್ಕಾರ ಸರ್ ತುಂಬಾ ಸಂತೋಷವಾಯಿತು ಇತರ ಬಸವಣ್ಣನವರ ಕವನಗಳ ಕೊಟ್ಟು ಅದರ ಅರ್ಥ ಹೇಳಿದಕ್ಕೆ ತುಂಬಾ ಸಂತೋಷ ಹೀಗೆ ಇರಲಿ ನಿಮ್ಮ ಒಂದು ಮೆಸೇಜು
ಎಲ್ಲಾ ವಚನಗಳನ್ನು ತಿಳಿಸಿ ಕೊಡಿ sir
Very nice
Thanks
👍 super narration bro
ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್ ತುಂಬಾ ಇಷ್ಟವಾಯ್ತು ನಮಗ
❤️
❤️
❤️
❤️