ಡಾ.ವೈ.ವೈ.ಕೊಕ್ಕನವರ,ಕನ್ನಡ ಸಾಹಿತ್ಯ ಚರಿತ್ರೆ ಅವಲೋಕನ.ಜಮಖಂಡಿ9.ನೇ,ಕನ್ನಡಸಾಹಿತ್ಯ ಸಮ್ಮೇಳನ.VideoDr.L.K.Gavimath
ฝัง
- เผยแพร่เมื่อ 24 ต.ค. 2024
- ಜಮಖಂಡಿ ತಾಲೂಕು 9.ನೇ ಕನ್ನಡ ಸಾಹಿತ್ಯ ಸಮ್ಮೇಳನ. ಡಾ.ವೈ. ವೈ. ಕೊಕ್ಕನವರ, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು. ಜಮಖಂಡಿ. ವಿಷಯ. ಕನ್ನಡ ಸಾಹಿತ್ಯ ಚರಿತ್ರೆ ಅವಲೋಕನ. ಕನ್ನಡ ಸಾಹಿತ್ಯ ಚರಿತ್ರೆಗೆ, 2500. ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯದ ಅಂದಿನಿಂದ-ಇಂದಿನವರೆಗೆ. ಸಮಗ್ರವಾಗಿ. ಕೇವಲ 30. ನಿಮಿಷಗಳಲ್ಲಿ ಹೇಳಿದ್ದಾರೆ. ದಿನಾಂಕ.13.10.2024.
ಧನ್ಯವಾದಗಳು ಸರ್