ಒಂದು ಸದನದಲ್ಲಿ ಯಾವ ಯಾವ ವಿಷಯವನ್ನು ಮಾತಾಡಬೇಕು ಅನ್ನೋದನ್ನು ಸ್ಪಷ್ಟವಾಗಿ ಮಾತಾಡಿದ ಶರಣು ಗೌಡರವರೇಗೆ ನನ್ನ ಅಭಿನಂದನೆಗಳು ಅವರವರ ಕ್ಷೇತ್ರದ ಕಷ್ಟಗಳನ್ನು ಈ ರೀತಿಯಲ್ಲಿ ವಿವರಿಸಬೇಕು ಧನ್ಯವಾದಗಳು ಸರ್ ನಮ್ ಸದನದಲ್ಲಿ ಯಾವಾಗ ನೋಡಿದರು ಜಾತಿ ಧರ್ಮಗಳ ಚರ್ಚೆಯೇ ಆಗಿರುತ್ತೆ ಇವತ್ತು ನಿಮ್ಮ ಭಾಷಣ ಕೇಳಿ ಸಂತೋಷವಾಯ್ತು
ಇಂಥ ಶಾಸಕರನ್ನು ಪಡೆದ ಕ್ಷೇತ್ರದವರು ಧೈವಿಸಂಭೂತರು...... ಇವರನ್ನು ಆರಿಸಿ ತಂದ ಮತದಾರರಿಗೆ ಧನ್ಯವಾದಗಳು..... ಬಿಜೆಪಿ ಯವರಾಗಲಿ..... ಕಾಂಗ್ರೆಸ್ ನವರಾಗಲಿ..... ಎಷ್ಟೇ ಹಿರಿಯ ಮುತ್ಸದ್ದಿ ರಾಜಕಾರಿಣಿಯೇ ಆಗಿರಲಿ.... ನೀವು ನಿಮ್ಮ ಅಹಂಕಾರವನ್ನು ತೊರೆದು ಇವರ ರಾಜಕೀಯ ಗರಡಿಯಲ್ಲಿ ತರಬೇತಿಯನ್ನು ಹೊಂದಲು ಇದು ಸಾಕಾಲ.... ಮುಂದೆ ಇನ್ನೆಂದೂ ಇಂಥಾ ಶಾಸಕರು ನಿಮಗೆ ರಾಜ್ಯದಲ್ಲಿ ದೊರಕುವುದೇ ಇಲ್ಲಾ....
ಸದನದ ಮುಂದೆ ಬಹಳ ಗಂಭೀರವಾಗಿ ಮಾತನಾಡಿದ ಮಾನ್ಯ ಶ್ರೀ ಶರಣಗೌಡ ಕಂದಕೂರು ಶಾಸಕರಿಗೆ ತುಂಬು ಹೃದಯದ ಅಭಿನಂದನೆಗಳು.... ನಮ್ಮ ಭಾಗದಲ್ಲಿ ಗಂಭೀರವಾದ ಸಮಸ್ಯೆಗಳಿವೆ ರಾಜಕೀಯ ನಾಯಕರು ಅವುಗಳನ್ನು ಪರಿಗಣಿಸುತ್ತಿಲ್ಲ ನಮಗೆ ಪ್ರತ್ಯೇಕ ರಾಜ್ಯ ಕೇಳಲು ನಾವು ಸಜ್ಜುಗೊಳ್ಳಬೇಕಿದೆ.. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿದರೆ ನಾವು ಪ್ರತ್ಯೇಕ ರಾಜ್ಯ ಕೇಳಲು ಪಣ ತೊಡೋಣ...
ಯಾವುದೇ ಪಕ್ಷ ಗೆಲ್ಲಲಿ ಆಯಾಯ ಕ್ಷೇತ್ರಕ್ಕೆ ಸಮನಾದ ಹಣ ಹಂಚಿಕೆ ಸಮನಾದ ಕೈಗಾರಿಕೆ ಸಮನಾದ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರವು ಹಾಗ ಅಭಿವೃದ್ಧಿಯಾಗ ಶೀಲಾ ರಾಜ್ಯ ವಾಗುತ್ತದೆ ಇಲ್ಲವಾದರೆ ನೀವು ಎಷ್ಟು ಹೇಳಿಕೊಂಡರು ಪ್ರಯೋಜನವಿಲ್ಲ ರಾಜ್ಯಕ್ಕೆ ಒಬ್ಬ ದಿಟ್ಟ ನಾಯಕನಾಗಿ ನೀವು
❤ಈ ಥರದ ಸಮಸ್ಯೆಗಳು ತುಂಬಾ ಇವೆ ನಮ್ ಕಲ್ಯಾಣ ಕರ್ನಾಟಕದಲ್ಲಿ. ಮತ್ತ್ ಹಾವೇರಿ ಮಿನಿ ಬೆಂಗಳೂರು ಮಾಡ್ತಾರಂತೆ ಅವರಿಗೆ ನಮ್ ಉತ್ತರಕನ್ನಡ ಕಾಣೋದಿಲ್ಲ ಸರ್. ಹಂತೋವಾರನ್ನ ನಾವು ಆಯ್ಕೆ ಮಾಡಿ ಕಳ್ಸ್ತೀದೀವಿ ಅದು ನಮ್ ತಪ್ಪಾಗಿದೆ ಇದಕ್ಕೆ ನಾವು ಕ್ಷಮೆ ಕೇಳ್ಬೇಕು 🙏
ಒಂದು ಸದನದಲ್ಲಿ ಯಾವ ಯಾವ ವಿಷಯವನ್ನು ಮಾತಾಡಬೇಕು ಅನ್ನೋದನ್ನು ಸ್ಪಷ್ಟವಾಗಿ ಮಾತಾಡಿದ ಶರಣು ಗೌಡರವರೇಗೆ ನನ್ನ ಅಭಿನಂದನೆಗಳು ಅವರವರ ಕ್ಷೇತ್ರದ ಕಷ್ಟಗಳನ್ನು ಈ ರೀತಿಯಲ್ಲಿ ವಿವರಿಸಬೇಕು ಧನ್ಯವಾದಗಳು ಸರ್ ನಮ್ ಸದನದಲ್ಲಿ ಯಾವಾಗ ನೋಡಿದರು ಜಾತಿ ಧರ್ಮಗಳ ಚರ್ಚೆಯೇ ಆಗಿರುತ್ತೆ ಇವತ್ತು ನಿಮ್ಮ ಭಾಷಣ ಕೇಳಿ ಸಂತೋಷವಾಯ್ತು
ಒಂದು ಸದನದಲ್ಲಿ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ವಿವರಣೆ ಮಾಡಿದ ಶರಣೇಗೌಡ ಅಣ್ಣನವರೀಗೆ ಅಭಿನಂದನೆಗಳು
ಹೃದಯಪೂರ್ವಕ ಅಭಿನಂದನೆಗಳು ಅವರಿಗೆ ಏನು ಗೊತ್ತಾ ರೇಪ್ ಮಾಡಿದವರಿಗೆ ಗುಂಡಿಟ್ಟು ಕೊಲ್ಲಬೇಕು ಒಂದು ಬಡಪಾಯಿ ಹೆಣ್ಣುಮಗಳ ಕುಟುಂಬದ ಪರಿಸ್ಥಿತಿ ಅವರಿಗೆ ಏನು ಗೊತ್ತು
@@anilkumar-gx2lt ಅಂತ ಶಾಸಕರು ಅಪರೂಪ ಅವರನ್ನು ಆಯ್ಕೆ ಮಾಡಿದೆ ಮತ್ತು ಮತದಾರರಿಗೆ ಧನ್ಯವಾದಗಳು
ಇಂಥ ಶಾಸಕರನ್ನು ಪಡೆದ ಕ್ಷೇತ್ರದವರು ಧೈವಿಸಂಭೂತರು...... ಇವರನ್ನು ಆರಿಸಿ ತಂದ ಮತದಾರರಿಗೆ ಧನ್ಯವಾದಗಳು..... ಬಿಜೆಪಿ ಯವರಾಗಲಿ..... ಕಾಂಗ್ರೆಸ್ ನವರಾಗಲಿ..... ಎಷ್ಟೇ ಹಿರಿಯ ಮುತ್ಸದ್ದಿ ರಾಜಕಾರಿಣಿಯೇ ಆಗಿರಲಿ.... ನೀವು ನಿಮ್ಮ ಅಹಂಕಾರವನ್ನು ತೊರೆದು ಇವರ ರಾಜಕೀಯ ಗರಡಿಯಲ್ಲಿ ತರಬೇತಿಯನ್ನು ಹೊಂದಲು ಇದು ಸಾಕಾಲ.... ಮುಂದೆ ಇನ್ನೆಂದೂ ಇಂಥಾ ಶಾಸಕರು ನಿಮಗೆ ರಾಜ್ಯದಲ್ಲಿ ದೊರಕುವುದೇ ಇಲ್ಲಾ....
ಹೌದು ಹುಲಿ, ನಿಜವಾದ ನೋವು ಹೇಳಿದ್ದೀರ ಗೌಡ್ರೇ
ಉತ್ತರ ಕರ್ನಾಟಕದಿಂದ ಒಬ್ಬ ಜವಾಬ್ದಾರಿಯುತ ಶಾಸಕನನ್ನು ನೋಡಿ ತುಂಬಾ ಸಂತೋಷವಾಯಿತು ಸರ್🙏🏻
❤ ಇರುವ ಶಾಸಕ
Yes❤
ಬೇಕಾಗಿರೋದು ಇದು ನಮಗೆ ಇತರ ಎಂಎಲ್ಎ ಪ್ರತಿ ಕ್ಷೆತ್ರಕ್ಕೆ ಬೇಕು.❤
✨ಕಲ್ಯಾಣ ಕರ್ನಾಟಕದ ಕುಂದು ಕೊರತೆಯನ್ನು ಸಂಕ್ಷಿಪ್ತವಾಗಿ ತಿಳಿಸಿದಕ್ಕೆ ಧನ್ಯವಾದಗಳು ಗೌಡ್ರೆ 🙏🙏
Good leader sir problems clear agi helta iddiri
ತುಂಬಾ ಅದ್ಭುತವಾಗಿ ಮಾತನ್ನಾಡಿದ್ದಾರೆ ಇಂತಹ ಶಾಸಕರು ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಆಗಬೇಕು 👍👌👌👌
ನಿಜವಾಗಿಯೂ ಈ ರೀತಿಯಾದ ಚರ್ಚೆಗಳಾಗಬೇಕು, ಮಾನ್ಯ ಶರಣಗೌಡ್ರು ಅರ್ಥಪೂರ್ಣವಾಗಿ ಮಾತನಾಡಿದ್ರು.. ಧನ್ಯವಾದಗಳು ಸರ್ 🙏
ನಿಜವಾಗಿಯೂ ಅರ್ಥ ಪೂರ್ಣ ವಾದ ಭಾಷಣ ತಮಗೂ ಧನ್ಯವಾದಗಳು 💐💐
ನಿಜವಾಗಿಯೂ ಅರ್ಥ ಪೂರ್ಣ ವಾದ ಭಾಷಣ ತಮಗೂ ಧನ್ಯವಾದಗಳು 💐💐
ಜೀವನ ದ ಅರ್ಥ ತಿಳಿದವರು ಶರಣಾಗೌಡ್ರು 🙏
ಅದ್ಭುತ ಮಾತುಗಳು ಸರ್ ನಿಮ್ಮಂತ ಎಂ ಎಲ್ ಎ ಗಳು ಎಲ್ಲಾ ಕ್ಷೇತ್ರಗಳಿಗೂ ಸಿಗಲಿ ಧನ್ಯವಾದಗಳು ಸರ್ ನಿಮ್ಮ ಮಾತಿಗೆ
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದರೆ ಒಳ್ಳೆದು
ಜೆಡಿಎಸ್ ಪಕ್ಷ ಇಂತವರನ್ನು ಅಧ್ಯಕ್ಷರನ್ನಾಗಿ ಮಾಡಿ
Yes❤❤❤❤❤
ಹೌದು
ತುಂಬಾ ಚೆನ್ನಾಗಿದೆ ವಿವರಣೆ ಹೆಳಿದಕೇ ದನ್ಯವಾದಗಳು ಸಾರ್
Sir ನೀವು ವಯಸ್ಸಲ್ಲಿ ಚಿಕ್ಕವರಿದ್ದರು ತುಂಬಾ ಅನುಭವದ ಮಾತುಗಳನ್ನಾಡಿದೀರಿ ಧನ್ಯವಾದಗಳು ಸರ್
🎉🎉🎉ನಿಮಗೆ ಈ ರೀತಿ ಮಾತನಾಡಿದ್ದಕ್ಕೆ ಧನ್ಯವಾದಗಳು ಶಾಸಕರಿಗೆ 🎉🎉🎉
ಅಧ್ಯಕ್ಷರಿಗೆ ಟವಲ್ ಸುತ್ತಿ ಹೊಡೆದಂಗ ಹೇಳಿದ್ರಿ ಗೌಡ್ರೆ ಅಭಿನಂದನೆಗಳು... ನಿಮ್ಮ ಭಾಷಣಕ್ಕೆ 🌺🙏🏼
ತುಂಬಾ ಒಳ್ಳೆ ಮಾತನಾಡಿದ್ದೀರಿ ಸರ್
ದೇವರು ನಿಮಗೆ ಒಳ್ಳೆಯದನ್ನು ಮಾಡಲಿ
ಶರಣಗೌಡ ಕುಂದಾಕೂರ್ ಶಾಸಕರು ಮಾತಾಡಿದ ವಿಷಯ 💯 ಉತ್ತರ ಕರ್ನಾಟಕ ಬಗ್ಗೆ....
ಅಭಿವೃದ್ಧಿಕಾರರು ಅಂತ ಹೆಳಿದ್ರೆ ತಪ್ಪಿಲ್ಲ 🙏
ಇವರ ನೋವು ನಿಜವಾದ ನೋವು 🙏🙏🙏🙏
ಸೂಪರ್ ಅಣ್ಣಾ ಚೆನ್ನಾಗಿ ಮಾತನಾಡಿದಿರಿ
ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ಸದನದಲ್ಲಿ ತಿಳಿಸಿದಂತ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮಂತ ಶಾಸಕರು ಉತ್ತರ ಕರ್ನಾಟಕಕ್ಕೆ ಬೇಕಾಗಿದೆ ಸರ್
ನಮ್ಮ ಜಿಲ್ಲೆಯಲ್ಲಿ ಕುಂದು ಕೊರತೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಶಾಸಕರಿಗೆ ತುಂಬು ಹೃದಯದ ಧನ್ಯವಾದಗಳು 🙏🙏
ನಿಮಗೆ ಈ ರೀತಿ ಮಾತನಾಡಿದ್ದಕೆ ಧನ್ಯವಾದಗಳು ಶಾಸಕರಿಗೆ 🎉🎉🎉🎉🎉❤❤❤❤❤
Sir you are very educated person sir we need this type of person for politics ❤
ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದಗಳು ಅಣ್ಣ ಆದರೆ ಯಾರೇ ಅಧಿಕಾರಕ್ಕೆ ಬಂದರೆ ನಮ್ಮ ಭಾಗದ ಅಭಿವೃದ್ಧಿ ಮಾತ್ರ ಶೂನ್ಯ 😢
ಪಕ್ಷಾತೀತ ವಾದ ಮಾತು
ಸರ್ ಯಂತಾ ಅದಬುತ ಮಾತನಾಡಿದಿರಾ ಥ್ಯಾಂಕ್ಸ್ ❤❤🙏🙏🙏🙏🙏🙏🙏🙏🙏🙏🙏👍👍👍👍👍👍👌👌👌👌👌👌👌
ನಮ್ಮ ಭಾಗದ ನಿಜವಾದ ಸಮಸ್ಯೆಯನ್ನು ಸದನದಲ್ಲೂ ವಿವರವಾಗಿ ವಿವರಿಸಿದ್ದೀರಿ ಸರ್. ಧನ್ಯವಾದಗಳು 🙏🏻🙏🏻
This gentleman is saying 💯 % correct. I selute this man 👍
ಸದನದ ಮುಂದೆ ಬಹಳ ಗಂಭೀರವಾಗಿ ಮಾತನಾಡಿದ ಮಾನ್ಯ ಶ್ರೀ ಶರಣಗೌಡ ಕಂದಕೂರು ಶಾಸಕರಿಗೆ ತುಂಬು ಹೃದಯದ ಅಭಿನಂದನೆಗಳು.... ನಮ್ಮ ಭಾಗದಲ್ಲಿ ಗಂಭೀರವಾದ ಸಮಸ್ಯೆಗಳಿವೆ ರಾಜಕೀಯ ನಾಯಕರು ಅವುಗಳನ್ನು ಪರಿಗಣಿಸುತ್ತಿಲ್ಲ ನಮಗೆ ಪ್ರತ್ಯೇಕ ರಾಜ್ಯ ಕೇಳಲು ನಾವು ಸಜ್ಜುಗೊಳ್ಳಬೇಕಿದೆ.. ಇದೇ ರೀತಿ ಮಲತಾಯಿ ಧೋರಣೆ ಮುಂದುವರಿದರೆ ನಾವು ಪ್ರತ್ಯೇಕ ರಾಜ್ಯ ಕೇಳಲು ಪಣ ತೊಡೋಣ...
ತುಂಬಾ ಚೆನ್ನಾಗಿ ಮಾತನಡೀದ್ದೀರ
ಧನ್ಯವಾದಗಳೇ ಕಂಡಕೂರ್ ಸರ್
ಯಾವುದೇ ಪಕ್ಷ ಗೆಲ್ಲಲಿ ಆಯಾಯ ಕ್ಷೇತ್ರಕ್ಕೆ ಸಮನಾದ ಹಣ ಹಂಚಿಕೆ ಸಮನಾದ ಕೈಗಾರಿಕೆ ಸಮನಾದ ಅಭಿವೃದ್ಧಿ ಪ್ರತಿಯೊಂದು ಕ್ಷೇತ್ರವು ಹಾಗ ಅಭಿವೃದ್ಧಿಯಾಗ ಶೀಲಾ ರಾಜ್ಯ ವಾಗುತ್ತದೆ ಇಲ್ಲವಾದರೆ ನೀವು ಎಷ್ಟು ಹೇಳಿಕೊಂಡರು ಪ್ರಯೋಜನವಿಲ್ಲ ರಾಜ್ಯಕ್ಕೆ ಒಬ್ಬ ದಿಟ್ಟ ನಾಯಕನಾಗಿ ನೀವು
ಸೂಪರ್ speech sir👍🏻
ಸೂಪರ್ ಗೌಡ್ರೆ
Truth he has spoken 👏 both the parties quarreling each other , no talks abt development
ತುಂಬಾ ಚೆನ್ನಾಗಿ 🔥🔥ಉತ್ತರ ಕರ್ನಾಟಕದ ಬಗ್ಗೆ ಮಾತನಾಡಿದರೆ ತುಂಬಾ ಧನ್ಯವಾದಗಳು ರೀ ಯುವ ಶಾಸಕರಿಗೆ 🙏🙏🌹🌹
ಸೂಪರ್ ಸರ್. ನಮ್ಮ ಭಾಗದ ಬಗ್ಗೆ ಮಾತಾಡಿದಕ್ಕೆ 🙏🏻🙏🏻
ಸರ್..., ನಿಮ್ಮ ಮಾತಲ್ಲಿ ನಿಜ ಮತ್ತು ಸತ್ಯ ಎದ್ದು ಕಾಣುತಿದೆ. 👍👆
ಸಭಾಪತಿಗಳು ಮೌನಾ ವಾಗಿದು ಎಕೆ ಸಾರ್🎉❤😮
ಅತ್ತೆಂತ್.ಗಂಭೀರ.ವಿಷಯಸಾರ್ಬಜನಿಕ
ವಾಗಿ.ಸಂಬಂಧಿಸಿ.ಚೆನ್ನಾಗಿ.ಮಾತಾಡಿರಿ
ನಿಮಗೆ.ಹಾರ್ಧಿಕ.ಅಭಿನಂದನೆಗಳು
True statesman,
This type of youth leaders will grow in our North karnataka. Then only our region will develop. Irrespective of parties.
Verry good speech ಧನ್ಯವಾದಗಳು 🙏🙏
Jai ಜೆಡಿಎಸ್ MLA
What a speech... ಉತ್ತರ ಕರ್ನಾಟಕದ ಹೆಮ್ಮೆಯ ಶಾಸಕರು❤❤❤.
vry good speech
ನಿಜವಾದ ಮಾತುಗಳು...
Excellent speech Sir
Thank u sir, you have well placed the problems of your district.
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
ಇಂತಹ ಶಾಸಕರು ಬೇಕು ಕ್ಷೇತ್ರಕ್ಕೆ ಜೈ ಜೆಡಿಎಸ್ ಜೈ ಶರಣಗೌಡ ಸರ್ 😊
ಕಚಡಾಗಳ ಹತ್ತಿರ ಯಾಕೆ ಭಿಕ್ಷೆ ಬೇಡ್ತಿರಾ ಬಿಡಿ ಸರ್....
Welsaid 👌 Keep it up Sharana Gowda..
ಸೂಪರ್!.. ಆದ್ರೆ ಕೋಣ ಜಾತಿ ಸರಕಾರಕ್ಕೆ ಏನು ಹೇಳಿದ್ರೂ ಪ್ರಯೋಜನವಿಲ್ಲ..
ಜಿಲ್ಲೆಯ ಕಾಳಜಿ ಬಗ್ಗೆ ತುಂಬಾ ಸಂತೋಷ ಅಯ್ತು ಕಂದಕೂರ್ ಸರ್ ಅವ್ರೆ
Shabbash MLA saab, namma durbagya navu Uttar Karnataka dalli huttirodu😢
ಹೆಮ್ಮೆಯ ಮಾತು ಕೇಳಿ ಸಂತೋಷವಾಯಿತು ಗೌಡರ ತ
Wandarful seepch sir
ಇಬ್ಬರ ಬಣ್ಣವನ್ನೂ ಬಯಲು ಮಾಡಿದ ಶರಣ ಗೌಡರಿಗೆ ಧನ್ಯವಾದಗಳು ಅಭಿನಂದನೆಗಳು🎉🎉
Very best speech sri S. Gowda.
Superb sharan nimge yella yogyathe ede kayri
ನಿಜವಾದ ಮಾತು ಉತ್ತಮವಾದ ಮಾತು ವಾಸ್ತವಿಕ ಮಾತು ಗಳು.
ಇವರ ಭಾಷಣ ಪ್ರತಿಯೊಬ್ಬ ನಾಯಕ ರಿಗೂ ಅನ್ವಯ ಹಾಗುತ್ತೆ ಪ್ರಜಾಪ್ರಭುತ್ವ ದಲ್ಲಿ ಇಂತಹ ನಾಯಕರು ಅನಿವಾರ್ಯ 🙏
He speak correctly in the cabinet. He is perfect man
ಪ್ರಬುದ್ಧತೆಯ ಮಾತುಗಳು ಸರ್ ನಿಮಗೆ ಧನ್ಯವಾದಗಳು❤
Ultimate we need atleast 50 MLAs
Very good spech
ತುಂಬಾ ಅದ್ಭುತವಾದ ಮಾತನಾಡಿದಕ್ಕೆ ಧನ್ಯವಾದಗಳು ಸರ್ 🎉🎉🎉👌
One of the best MLA from north karnataka since i have seen from last 30 years.
ವಿಜಯಪುರ ಜಿಲ್ಲೆಯ ಶಾಸಕರು ಎಲ್ಲಿ ಕಾಣೆಯಾಗಿದ್ದಾರೆ ಇಂತ ಶಾಸಕರನ್ನು ಆಯ್ಕೆ ಮಾಡಿದ ಮತದಾರರಿಗೆ ಧನ್ಯವಾದಗಳು
ವಿಜಯಪುರ ಜಿಲ್ಲೆ ಶಾಸಕರು ಬೆಂಕಿ ಹಚ್ಚುವಿಕೆ ಮಾತ್ರ ಅವರು
Super super...hats off..
Sharana gpuder super message sir 🌹🌹🙏
ಅದ್ಭುತವಾದ ಚರ್ಚೆ ಮಾಡಿದಿರಾ ಸರ್👌👌👌
ಉತ್ತರ ಕರ್ನಾಟಕದ ಬಗ್ಗೆ ಮಾತಾಡಿದ್ದಕ್ಕೆ ತುಂಬಾ ಖುಷಿಯಾಯಿತು ಸರ್
Yenu speech gowdre inta MLA bekagirodu Namma karnatak ,uttara karnatak maatadiddake ಧನ್ಯವಾದಗಳು .
❤ಈ ಥರದ ಸಮಸ್ಯೆಗಳು ತುಂಬಾ ಇವೆ ನಮ್ ಕಲ್ಯಾಣ ಕರ್ನಾಟಕದಲ್ಲಿ. ಮತ್ತ್ ಹಾವೇರಿ ಮಿನಿ ಬೆಂಗಳೂರು ಮಾಡ್ತಾರಂತೆ ಅವರಿಗೆ ನಮ್ ಉತ್ತರಕನ್ನಡ ಕಾಣೋದಿಲ್ಲ ಸರ್. ಹಂತೋವಾರನ್ನ ನಾವು ಆಯ್ಕೆ ಮಾಡಿ ಕಳ್ಸ್ತೀದೀವಿ ಅದು ನಮ್ ತಪ್ಪಾಗಿದೆ ಇದಕ್ಕೆ ನಾವು ಕ್ಷಮೆ ಕೇಳ್ಬೇಕು 🙏
ತುಂಬಾ ಅದ್ಭುತವಾಗಿ ಮಾತನಾಡಿದ್ದೀರಿ ನಿಮ್ಮಂತ ಶಾಸಕರು ಎಲ್ಲಾ ಕ್ಷೇತ್ರಗಳಿಂದ ಆಯ್ಕೆ ಆಗಬೇಕು..
👍 ಸೂಪರ್ ಸರ್
Sharna gowdrgi jai 🙏🙏🙏
Super Exlent speech Sir💐👍🏾👍🏾🎊
❤thankas❤gaudre❤
ತುಂಬಾ ಚೆನ್ನಾಗಿ ಮಾತಾಡಿದ್ದೀರಿ
Super speech sir
Super. Sir
ವಿಷಯಗಳ ಬಗ್ಗೆ ಸರಿಯಾಗಿ ಮಾತು ಆಡಿರಿ sir 🙏
Good speech,,plz keep it up...
🥺😭ನಿಮ್ ಭಾಷಣ ಕೇಳಿ 😭ಬರ್ತಿದೆ ಸರ್ 🥺
ಶರಣಗೌಡ ಪಾಟೀಲ್ ಅಂತಹ ಒಬ್ಬ ಶಾಸಕನನ್ನು ಪಡೆದುಕೊಂಡಂತಹ ಆ ಕ್ಷೇತ್ರದ ಜನತೆ ತುಂಬಾ ಧನ್ಯರು❤
ತಾವು ಹೇಳೋದೆಲ್ಲ ಸತ್ಯವಾದ ಮಾತು,
Sharan Gouda Kandakur Sir Your are great Wonderful Speech And proud Off you 💐🙏
ಮರಿ ಹುಲಿ ಯತ್ನಾಳ್ ❤
ನೈಜ ಘಟಣೆ ಹಾಗೂ ವಸ್ಥುತಿತ್ತಿ ಬಿಂಬಿಸಿದ್ದಿರಿ ನಿಮ್ಮಗೆ ನನ್ನ ಅನಂತ ನಮನಗಳು
Super hulli 💖
Very very nice talking biradar 🎉
👍🏻👌🏻💐💐ಗೌಡ್ರಗತು 💪🏻💪🏻🙏🏻💐💐
ಅಭಿನಂದನೆಗಳು ಸರ್ 🙏🙏
❤ skg
ಧನ್ಯವಾದಗಳು ಅಣ್ಣಾ ನಮ್ಮ ಕುರಿತು ಕಾಳಜಿ ಹೊಂದಿರುವ ನಿಮಗೆ
Wow Super speach sir. Like your Humble of Poors.
ಹುತ್ತರ ಕರ್ನಾಟಕದ ಬುದ್ದಿವಂತ ಶಾಸಕರ ನ್ನು ಕಂಡು ತುಂಬಾ ಸಂತೋಸ ವಾಗಿದೆ ನಿಮ್ಮ ಮಾತು ಬಹಳ ಅರ್ಥ ಗರ್ಭಿತ ವಾಗಿದೆ ನಿಮ್ಮಂತ ವರು ಮತ್ತು ರಾಜೀವ್ ಅಂತವರು ತುಂಬಾ ಅವಶ್ಯಕ
ನೀವು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿಗೆ ಮನವಿ ಮಾಡಿ
ಹೌದು
Exllent sir 🙏🙏
ಬಡವರ ಪಾಲಿನ ದೇವರು sir ನೀವು ಕರ್ನಾಟಕ ಮುಖ್ಯಮಂತ್ರಿ ಆಗ್ಬೇಕು sir
Good sir ❤️🥺🙌