ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಆಗಮಿಸಿದ ಶೃಂಗೇರಿ ಶ್ರೀಗಳು, ಶ್ರೀಗಳಿಂದ ಆಶೀರ್ವಾಚನ.

แชร์
ฝัง
  • เผยแพร่เมื่อ 26 เม.ย. 2024
  • ಕಡಬ :ಎ.27. ರಂದು ಶೃಂಗೇರಿ ಶಾರದಾ ಪೀಠಾಧಿಶ್ವರ ಶ್ರೀ ಶ್ರೀ ವಿಧುಶೇಖರ ಭಾರತಿ ತೀರ್ಥ ಮಹಾಸ್ವಾಮಿಜಿಗಳು ಬಳ್ಪ ಶ್ರೀ ತ್ರಿಶೂಲಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀಕ್ಷೇತ್ರಕ್ಕೆ ಆಗಮಿಸಿ,
    ಶ್ರೀ ಕ್ಷೇತ್ರ ತ್ರಿಶೂಲಿನಿ ದುರ್ಗಾಪರಮೇಶ್ವರಿ ಹಾಗೂ ದುರ್ಗಾಪರಮೇಶ್ವರಿ ಎರಡು ದೇವಸ್ಥಾನದಲ್ಲಿ ವಿಶೇಷ ಪ್ರಸನ್ನ ಪೂಜೆ ನೆರವೇರಿಸಿದರು.
    ನಂತರ ಪೀಠದ ದೇವರಾದ ಶ್ರೀ ಚಂದ್ರಮೌಳೇಶ್ವರ ದೇವರಿಗೆ ಮಧ್ಯಾಹ್ನದ ಮಹಾಪೂಜೆಯನ್ನು ಸಲ್ಲಿಸಿ ಆಶೀರ್ವಚನ ನೀಡಿದರು, ಆಗಮಿಸಿದ ಎಲ್ಲಾ ಭಗವದ್ಭಕ್ತರಿಗೆ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ความคิดเห็น • 1