LIVE - ಹಿರೇಕೈ ಹಿಮ್ಮೇಳ ವೈಭವ - ಸುರೇಶ ಶೆಟ್ಟಿ, ಹಿಲ್ಲೂರು, ಶ್ರೀರಕ್ಷಾ- Shreeprabha Studio

แชร์
ฝัง
  • เผยแพร่เมื่อ 17 ต.ค. 2024

ความคิดเห็น • 6

  • @prasadhebbar5262
    @prasadhebbar5262 2 หลายเดือนก่อน

    Super

  • @laxminarayanbhat7262
    @laxminarayanbhat7262 3 หลายเดือนก่อน

    🙏

  • @vittalhegde2614
    @vittalhegde2614 3 หลายเดือนก่อน +1

    ಇದೊಂದು ಬಹಳ
    ಅಪರೂಪದ ಸನ್ಮಾನ.ಸಣ್ಣ ಊ ರಿನಲ್ಲಿ ಒಂದು ಕೌಟುಂಬಿಕ ಕಾರ್ಯಕ್ರಮದಂತೆ ಬಹಳ ಆತ್ಮೀಯತೆಯಿಂದ ಇಬ್ಬರು ಸುಪ್ರಸಿದ್ಧ ಕಲಾವಿದರಾದ ಶ್ರೀಯುತ ಬಳ್ಕೂರು ಕೃಷ್ಣ ಯಾಜಿ ಮತ್ತು ಶಂಕರ್ ಭಾಗ್ವತ್(ಇನ್ನಿಬ್ಬರು
    ಸನ್ಮಾನಿತರ ಪರಿಚಯ ನನಗಿಲ್ಲ.)ಪ್ರೀತಿ ಆತ್ಮೀಯತೆಯ ಸನ್ಮಾನ ಮತ್ತು ಸನ್ಮಾನ ಪತ್ರದಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲದ ವಸ್ತುನಿಷ್ಠ ಪರಿಚಯದ ಬರವಣಿಗೆ.ಇನ್ನೊಂದು ವಿಶೇಷವೆಂದರೆ ಇದೇ ಪ್ರಥಮ ಬಾರಿಗೆ ವೇದಿಕೆಯಲ್ಲಿ ಶಂಕರ್ ಭಾಗ್ವತ್ ರವರು ಮಾತನಾಡುವುದನ್ನು ನೋಡುತ್ತಿದ್ದೇನೆ(ಇವರು ಯಾವಾಗಲೂ ರಂಗಸ್ಥಳದಲ್ಲಿ ಮದ್ದಳೆಯೊಂದಿಗೆ ಮಾತ್ರ ಮಾತನಾಡುವವರು.)

  • @VCBG3561
    @VCBG3561 3 หลายเดือนก่อน

    ಸಾದ್ಯಂತ ಉತ್ತಮ ಕಾರ್ಯಕ್ರಮ.
    ಸಭಾಕಾರ್ಯಕ್ರಮ ಮತ್ತು ಹಿಮ್ಮೇಳ ವೈಭವ ಸುಂದರವಾಗಿ ಮೂಡಿಬಂದಿದೆ.. ಸಕಾಲಿಕವಾಗಿ ಅಲ್ಲಲ್ಲಿ ಧಾರೇಶ್ವರರನ್ನು ನೆನಪಿಸಿಕೊಳ್ಳುತ್ತಾ ಸಾಗಿದ ಪರಿ ಮನನೀಯ. ❤🙏💐

  • @ramrao7922
    @ramrao7922 3 หลายเดือนก่อน

    ಸೂಪರ್.ಯಕ್ಷಗಾನಂ.ಗೆಲ್ಗೆ.