ಸಿದ್ಧರ ಕಾಶಿಕ್ಷೇತ್ರ ಹುಲಜಂತಿ ಜಾತ್ರೆಗೆ ಭಂಡಾರದ ಸ್ವಾಗತ
ฝัง
- เผยแพร่เมื่อ 12 ต.ค. 2024
- ಭಾರತೀಯ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಹಾಲುಮತದ ಮೂಲ ಸ್ಥಾನ ಹಾಲುಮತದ ಕಾಶಿ ಎಂದೇ ಪ್ರಸದ್ಧವಾದ ಮಹಿಮಾ ಪುರುಷ, ಸಿದ್ಧ ಪುರುಷ, ಪರಶಿವನ ಪರಮ ಭಕ್ತ, ಪರಮ ಪಾವನ ಮೂರ್ತಿ
ಶ್ರೀ ಮಹಿಮಾಹಾಂತಕ ಮಹಾಲಿಂಗರಾಯರ ಜಾತ್ರಾ ಮಹೋತ್ಸವ ಶ್ರೀ ಕ್ಷೇತ್ರ ಭೂಕೈಲಾಸ ಹುಲಜಂತಿ
ಜಿಲ್ಲಾ ಸೋಲಾಪುರ ತಾಲೂಕ್ ಮಂಗಳವೇಡ
ದಿನಾಂಕ 04/11/2021 ವಾರ ಗುರುವಾರ ಮಧ್ಯ ರಾತ್ರಿ 12 ಗಂಟೆಗೆ ಶ್ರೀ ಮಹಾಲಿಂಗರಾಯರ ಮಂದಿರಕ್ಕೆ ಶಿವ ಸ್ಪರ್ಶ ಮುಂಡಾಸವಾಗುವುದು ಮುಂಡಾಸದ ರೂಪದಲ್ಲಿ ಜಗಕ್ಕೆ ಶಿವನ ದರ್ಶನವಾಗುವುದು
ದಿನಾಂಕ 05/11/2021 ವಾರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಹಾಲ ಹಳ್ಳದಲ್ಲಿ ಭಂಡಾರದ ಭೇಟಿ ಹಾಗೂ ಸರ್ವ ಸಿದ್ಧರ ಪಲ್ಲಕ್ಕಿ ಉತ್ಸವ
ಕೊರೋನಾ ಮಾರ್ಗಸೂಚಿ ಅಡಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ನೆನಪಿರಲಿ ಭಕ್ತರು ತಮ್ಮ ಸುರಕ್ಷತೆಯಲ್ಲಿ ಆಗಮಿಸಬೇಕಾಗಿ ಕೋರಿಕೆ.
#Hulajanti
#Malingaray
#halumata
#sangollirayanna
#on_trending #DBOSS #SANGOLLIRAYANNA #HALUMATA #ACTION_PRINCE #DRUVA_SARJA #DUNIYAVIJAY #MADAYOGESH #ARJUNSARJA