ಕಡೆಗೂ ಅವನು ಬ್ರಿಟಿಷ್ ಪಡೆಗಳಿಗೆ ಸಿಗಲೇ ಇಲ್ಲ..! ನಂಬಿಕೆ ದ್ರೋಹಕ್ಕೆ ಆರಿ ಹೋಗಿತ್ತು ಆ ಕ್ರಾಂತಿಯ ಕಿಡಿ..! Aazaad
ฝัง
- เผยแพร่เมื่อ 22 ก.ค. 2023
- #chandrashekharazad #india #freedom
Media Masters is a unique TH-cam channel in Kannada. Unveils the hidden secrets, Indian and world history, easy and traditional health tips, and the science behind Indian practices.
Please subscribe to get instant updates on unknown facts.
Join us on WhatsApp: chat.whatsapp.com/JV1kU8TM0XB...
Subscribe: / @mediamasterskarnataka
Follow us on,
Twitter: / media_masters_
Facebook: / m2mediamaster
Website: www.mediamasters.info/
ಅಜಾದ್ ರವರು ಹುಟ್ಟಿದ ದಿನವೇ ಈ ಮಾಹಿತಿ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ 🙏🌹
Tq sir
Sri ನನಗೆ 27 years but ನೀವು ಹೇಳಿದ ಕೆಲವರ ಹೆಸರು ಕೂಡ ನಾನು ಮತ್ತು ನನ್ನಂಥ ತುಂಬ ಜನ ಕೇಳೇ ಇಲ್ಲ sir ನಮಗೆ ಈ ವ್ಯವಸ್ಥೆ ತುಂಬಾ ಮೋಸದ ಶಿಕ್ಷಣ ನೀಡಿದೆ
ಅದು ತುಂಬಾ ಅಗತ್ಯ ಶಿಕ್ಷಣ ವಿಧಾನ ಕೆಲವರಿಗೆ. ನಮ್ಮ ಇತಿಹಾಸವೇ ಈ ರೀತಿ ಆಗಿದೆ.
ನಮ್ಮ ದೇಶಕ್ಕೆ ಸ್ವತಂತ್ರ ಅಷ್ಟು ಸುಲಭವಾಗಿ ಸಿಕ್ಕಿಲ್ಲ ಆದರೆ ನಮ್ಮ ರಾಜಕಾರಣಿಗಳು ನಮ್ಮ ಸ್ವತಂತ್ರ ಕಸೆದು ಕೊಳ್ಳುತ್ತಾ ಇದಾರೆ😢
ನಮ್ಮ ಶಾಲಾ ಮಕ್ಕಳ ಪುಸ್ತಕದಲ್ಲಿ ಇಂಥ ಮಹನೀಯರ ವಿಚಾರವನ್ನು ಹೇಳಬೇಕು . ಆಗಲಾದರೂ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯತೆಯ ಕಿಚ್ಚು ಹಚ್ಚಲು ಸಹಾಯವಾಗುತ್ತದೆ...❤❤❤❤❤❤❤
ಚಕ್ರವ್ಯೂಹದಲ್ಲಿ ಸಿಲುಕಿದ ಅಭಿಮನ್ಯುವಿನ ಹಾಗೆ ಆ ಹೋಲಿಕೆ 🙏🏻🙏🏻🙏🏻🙏🏻
ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ತುಂಬಾ ಧನ್ಯವಾದಗಳು ಸರ್ 🇮🇳🇮🇳🙏🙏
ನಮ್ಮ ದೇಶದ ವೀರ ಯೋಧರ ಅಣು ಅಣುವಿನ ಪ್ರತಿ ರಕ್ತದ ಬಿಂಧುವಿನ ಹೋರಾಟವೇ ಸ್ವಾತಂತ್ರ್ಯ 🇮🇳🇮🇳🔥
ಅದ್ಭುತವಾದ ಮಾಹಿತಿ ಸರ್ 🙏🌹
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಕ್ರಾಂತಿಕಾರಿ ಚಂದ್ರಶೇಖರ್ ಅಜಾದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು.🇮🇳ಜೈ ಅಜಾದ್ 🇮🇳
ಕೇಳುತ್ತಿದ್ದರೆ ಕಣ್ಣಲ್ಲಿ ನೀರು ಬರುತ್ತೆ
ಈ ಅಧ್ಬುತ ಮಾಹಿತಿ ನೀಡಿದ್ದಕ್ಕೆ ನಿಮಗೆ ಧನ್ಯವಾದ,,🙏🙏
ಈ ಮಹಾನ್ ಚೇತನದ ಶೌರ್ಯ ಗಾಥೆಯನ್ನು ಕೇಳಿ ಮನಸ್ಸು ಭಾರವಾಯಿತು, ಕಣ್ಣು ತುಂಬಿ ಬಂದವು. 🇮🇳
ಚಂದ್ರಶೇಖರ ಆಜಾದ್ ಅವರ ಬಗ್ಗೆ ತುಂಬಾ ಗೌರವ ಪೂರ್ವಕವಾಗಿ ತಿಳಿಸಿದ್ದೀರಿ ಸರ್🙏🙏👍 ಜೈ ಹಿಂದ್ ಜೈ ಭಾರತ ಮಾತೆ 🙏🙏👍👍🚩🚩 ಧನ್ಯವಾದಗಳು ಸರ್ 👍👍🙏🙏🇮🇳🇮🇳🇮🇳
ಆಜಾದ್ ಅವರ ಬಗ್ಗೆ ಕಣ್ಣಿಗೆ ಕಟ್ಟುವಂತೆ ಹೇಳಿದಕ್ಕೆ ತಂಬಾ ಧನ್ಯಾವಾದಗಳು
ಚಂದ್ರಶೇಖರ ಆಜಾದ್ ಅವರು ನಮ್ಮ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರು
ಭಾರತದ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಕರ್ ಅಜಾದ. ಜೈ ಹಿಂದ್ ಜೈ ಕರ್ನಾಟಕ ಮಾತೆ
ಇತಿಹಾಸದ ಕಥೆಗಳು ನಿಮ್ಮ ಕಂಠಕ್ಕೆ ಹೊಂದಾಣಿಕೆ ಆಗುತ್ತೇ sir ಈ ಕಥೆ ಕೇಳಿದ ಮೇಲೆ ಕಣ್ಣಂಚಲ್ಲಿ ನೀರು ಬಂತು Sir 😢
ಚಂದ್ರಶೇಖರ್ ಅಜಾದ್ ಅವರ ಹುಟ್ಟಿದ ದಿನದ ಮಾಹಿತಿ ಉತ್ತಮವಾದ್ದು ಮಾಹಿತಿ ನೀಡಿದ ಕ್ಕೆ ತುಂಬು ಹೃದಯದ ದನ್ಯವಾದಗಳು
ಎಂತಹ ಕ್ರಾಂತಿಕಾರಿ ಅಂತಹ ಮಹಾನ್ ವ್ಯಕ್ತಿಗೆ ಮೋಸ ಮಾಡಿದರಲ್ಲ 😔😔
ಭಾರತದಲ್ಲಿ ನಿಮ್ಮ ಹುಟ್ಟಿಗೆ,ಆ ಹುಟ್ಟಿಗೆ ತಕ್ಕಂತೆ ಸಾರ್ಥಕತೆ ಮೆರೆದ ಚಂದ್ರಶೇಖರ್ ಆಜಾದ್ ರವರಿಗೆ ನನ್ನ ಕೋಟಿ ಕೋಟಿ ನಮನಗಳು..... 🌹🙏🏻🙏🏻🙏🏻
ಕ್ರಾಂತಿಗೆ ಇನೊಂದು ಹೆಸರು ಆಜಾದ...
ನಮಗ ಪ್ರೇರಣೆ ಯಾರು.... ಅವರೆ ಆಜಾದ... 🙏
ಆಜಾದ್ ಚಂದ್ರಶೇಖರ್ ಸರ್ ನಿಮಗೆ ಮೊದಲನೆಯದಾಗಿ ನನ್ನ ನಮಸ್ಕಾರಗಳು ನಿಜ ಜೀವನದಲ್ಲಿ ನೀವು ಇಲ್ಲದಿರಬಹುದು ಆದರೆ ಬದುಕಿನ ಉದ್ದಕ್ಕೂ ಎಲ್ಲಾ ಕಾಲಕ್ಕೂ ನೀವು ನೆನಪಿನ ಚಿರಸ್ಮರಣೆ ನಿಮ್ಮ ತ್ಯಾಗ ಧೈರ್ಯ ಆತ್ಮಾಭಿಮಾನ ಶಕ್ತಿ ಸ್ವಾಭಿಮಾನ ಕುಟುಂಬದ ಬಗ್ಗೆ ಕಾಳಜಿ ವಹಿಸದೆ ಪ್ರಜಾಪ್ರಭುತ್ವದ ಬಗ್ಗೆ ಸದಾ ಹಗಲು ರಾತ್ರಿ ಸಮಾಜದ ಬಗ್ಗೆ ಭಾರತೀಯರ ಬಗ್ಗೆ ನಿಮಗೆ ಬ್ರಿಟಿಷರ ವಿರುದ್ಧ ಕದನ ಯುದ್ಧ ಮಹಾಯುದ್ಧ ಎಲ್ಲವನ್ನೂ ಯಾವುದನ್ನೂ ಲೆಕ್ಕಿಸದೆ ಜೈಸಬೇಕು ಹಂಬಲ ನಿಮಗೆ ಕರುನಾಡ ಭಾರತೀಯರ ಪ್ರೀತಿ ನಿಮಗಿದ್ದ ಕಳಜಿ ದೇಶಕ್ಕಾಗಿ ಮಿಡಿತ ನಿಮ್ಮಂತೆಯೇ ಎಲ್ಲಾ ಕಾಲಕ್ಕೂ 300 ಮನೆಗಳಲ್ಲಿ ನಿಮ್ಮಂತಹ . ಒಬ್ಬರು ಮಹಾನ್ ವ್ಯಕ್ತಿ ನಮ್ಮ ಕರ್ನಾಟಕದಲ್ಲಿ ಹುಟ್ಟಲಿ ಆಜಾದ್ ಚಂದ್ರಶೇಖರ್ ಸರ್ ನಿಮಗೆ ಚಿರಶಾಂತಿ ನನ್ನ ನಮನಗಳು ಅನಂತ ಅನಂತ ಧನ್ಯವಾದಗಳು,
💐🇮🇳🙏ಜೈ ಹಿಂದ್ ಜೈ ಚಂದ್ರ ಶೇಕರ್ ಅಜಾದ್ 🇮🇳🇮🇳🇮🇳🇮🇳🙏🙏🙏
ಇಂತಹ ವೀರರನ್ನ ಸ್ಮರಿಸಿಕೊಂಡಿದ್ದಕ್ಕೆ ಧನ್ಯವಾದಗಳು ಸರ್.. ಸದಾ ಎರಡನೇ ಹೆಂಡತಿ ಯೋಚನೆಲಿರೋ ಹರಾಜಕಾರಣಿಗಳಿಗೆ ಎಲ್ಲಿ ನೆನಪಿರಬೇಕು...
ಬರಿ ಎರಡೇನ 😄?
ಅಜಾದ್ ಅವರನ್ನು ಸ್ಮರಿಸಿದ್ದಕ್ಕೆ ನಿಮಗೆ ಅನಂತ ಧನ್ಯವಾದಗಳು 🙏🙏
ಅಪ್ರತಿಮ ದೇಶಭಕ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು❤
ಚಂದ್ರಶೇಖರ್ ಆಜಾದ್ ರ ಬಗ್ಗೆ ನಿಮ್ಮ ಮಾಹಿತಿ ಕೇಳಿ ನನ್ನ ಮನಸು ಸಣ್ಣಗೆ ಮರುಗಿತು. ಹಾಗೆ ಬ್ರಿಟಿಷರ ವಿರುದ್ಧ ಮನಸ್ಸು ಕೆರಳಿತು...
ಚಂದ್ರಶೇಖರ್ ಆಜಾದ್ ಸ್ವತಂತ್ರ ಹೋರಾಟಕ್ಕೆ ನಮ್ಮ ಕೋಟಿ ನಮನಗಳು,ಇವರ ಹೋರಾಟಗಳ ವರದಿಂದ ನಾವಿಂದು ಪ್ರಜೆಗಳಾಗಿ ಪ್ರಬುಗಳಾಗಿದ್ದೇವೆ.
Jai ಹಿಂದೂ jai ಆಜಾದ್ jai India🇮🇳
Sir ನಿಮ್ಮ ಧ್ವನಿಯನ್ನು ಕೇಳಿದರೆ ಸಾಕು ನನ್ನ ಮೈ ಜುಮ್ ಎನ್ನುತ್ತದೆ sir,,,,,ಯಾವಾಗಲೂ ಇದೆ ತರಹದ ಮಾಹಿತಿಗಳನ್ನು ನೀಡುತ್ತೀರಿ sir. ಮತ್ತು ಇಂತಹ ಮಾಹಿತಿಗಳು ನಮ್ಮಂತ ಯುವಕರಿಗೆ ಸ್ಫೂರ್ತಿಯಾಗಿ ಇರುತ್ತದೆ .ನಾವು ಸಹ ಕ್ರಾಂತಿಕಾರಿಗಳ ಹಿಂಬಾಲಕರು. ಧನ್ಯವಾದಗಳು ಸರ್ 🙏🙏🙏🙏🙏
ಚಂದ್ರ ಶೇಖರ್ ಆಜಾದ್💪💪💪💪💪🇮🇳🇮🇳🇮🇳🇮🇳🇮🇳🇮🇳ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳💪💪💪💪💪💪💪💪💪
ಗುರುಗಳೇ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಜೈ ಹಿಂದ್ ವಂದೇ ಮಾತರಂ ಜೈ ಕರ್ನಾಟಕ🇮🇳🇮🇳🇮🇳🇮🇳🇮🇳🇮🇳🇮🇳💪💪💪💪💪💪💪💪
ಬೇಡಿಕೆ ಇಟ್ಟು ಬಹಳ ದಿನಗಳ ಕಾಲ ನಿಮ್ಮ ಈ ವಿಡಿಯೋಗಾಗಿ ಕಾಯ್ದಿದ್ದಕ್ಕಾಗಿ ಕೊನೆಗೂ ವಿಡಿಯೋ ಮಾಡಿದಿರಿ.. ನಿಮಗೆ ತುಂಬು ಹೃದಯದ ದನ್ಯವಾದಗಳು❤❤..😊😊🎉🎉
👏👏👏👏👏 ಈ ಮಹಾನ್ ದೇಶಪ್ರೇಮಿಯ ಬಗ್ಗೆ ಹೇಳಿದ್ದಕ್ಕೆ ನಿಮಗೇ ಅನಂತ ಅನಂತ ವಂದನೆಗಳು
ರಾಘು ಸರ್ ಒಳ್ಳೆ ಮಾಹಿತಿ. ಕೇಳುವಾಗ ರೋಮಾಂಚನ ಆಯ್ತು ಸರ್. ಧನ್ಯವಾದಗಳು.
Jai Azad Chandra Shekhar 🔥
Attendance here 🙌🏻🙌🏻
ಕ್ರಾಂತಿಕಾರಿ ಆಜಾದ್ ಬಗ್ಗೆ ತುಂಬಾ ಥ್ಯಾಂಕ್ಸ್ ಸರ್
ಸಾರ್ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ಇದೇ ರೀತಿ ಗರುಡ ಪುರಾಣ ಕಥೆಯನ್ನು ಕೂಡ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇನೆ
ಮಹಾನ್ ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ 🙏
ಜೈ ಹಿಂದ್ ಜೈ ಚಂದ್ರಶೇಖರ ಅಝದ್ ಗುರು 💚💚
ಜೈ ಹಿಂದ್ ಜೈ ಭಾರತ್🇮🇳🙏🇮🇳🙏🚩
ಈ ಅಪ್ರತಿಮ ದೇಶಭಕ್ತ ಹುಟ್ಟಿದ ದಿನದಂದು 3 ಬಾರಿ ರಕ್ತ ದಾನ ಮಾಡಿದ್ದೇನೆ . ಈ ಗ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ
Jai ಆಜಾದ 🙏
We could feel the entire situation as it happened in front of us. Great explanation sir. Wow. Real goose bumps. Big salute to Azad and you sir
ಬಹು ದಿನದ ಆಸೆ ಇವತ್ತು ಈಡೇರಿತು ಧನ್ಯವಾದಗಳು ಗುರುದೇವ 🙏
ನನ್ನ ಮಗನಿಗೆ ಮತ್ತು ನನ್ನ ಮಗಳಿಗೂ ಇಂತಹ ಹೋರಾಟಗಾರರ ಬಗ್ಗೆ ಸದಾ ತಿಳಿಸುತ್ತಾ ನನ್ನ ಮಕ್ಕಳಿಗೆ ಹಾಯ್ ಕೈಯಲ್ಲಾದಷ್ಟು ನಮ್ಮ ದೇಶದ ಹೋರಾಟಗಾರರಾ ಬಗ್ಗೆ ತಿಳಿಸುತ್ತೇನೆ ಅದೇ ರೀತಿ ನನ್ನ ಮಕ್ಕಳನ್ನು ಕೂಡ ದೇಶಕ್ಕಾಗಿ ಸಾಧ್ಯವಾದರೆ ಹೋರಾಡಿ ನಮ್ಮ ದೇಶವನ್ನು ಉಳಿಸಿ ಎಂದು ಹೇಳುತ್ತೇನೆ..,. ನಮಗೆ ಇಂತಹ ವಿಚಾರಗಳನ್ನು ತಿಳಿಸಿದ್ದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು ನನ್ನ ಜೀವ ಇರುವವರೆಗೂ ನಿಮ್ಮನ್ನು ಮರೆಯಲಾರೆ ಗುರುಗಳೇ,,,,,, ಜೈ ಹಿಂದ್ ಜೈ ಭಾರತ ಮಾತೆ.,,,
ಸೂಪರ್ ಸರ್... ಅಕ್ಷರಶಹ ಕಣ್ಣೇರು ತರಿಸಿತು ಈ ಸ್ವಾತಂತ್ರ ಸಿಂಹದ ಹೋರಾಟ ಮತ್ತು ಬಲಿದಾನದ ವಿವರಣೆ
ಜೈ ಚಂದ್ರಶೇಖರ್ ಆಜಾದ್ ಜೈ ಶ್ರೀರಾಮ್
ಜೈ ಹಿಂದ್ ಜೈ ಶ್ರೀ ರಾಮ್ ❤ ನಿಮ್ಮ ಮಾತುಗಳು ದೇಶಾಭಿಮಾನ ಹುಟ್ಟಿಸುತ್ತದೆ ಗುರೂಜಿ ❤
Jai Ho Chandra Shekhar Azad 🇮🇳
ಹುಟ್ಟು ಹಬ್ಬದ ಶುಭಾಶಯಗಳು ಚಂದ್ರಶೇಖರ ಸ್ವಾಂತಂತ್ರ್ಯ 🚩❤️🔥🦁🙏
ಚಂದ್ರಶೇಖರ ಆಝಾದ್ ❤veera ಯೋಧ ಹುಟ್ಟು ಹಬ್ಬದ ಶುಭಾಶಯಗಳು. ಮತ್ತೆ ಹುಟ್ಟಿ ಬಾ ಆಝಾದ್ ನಾನೂ ನಿನ್ನ ಜೊತೆಗಿದ್ದೇನೆ..ಇಂತಿ ನೀನ್ನ ಭಾರತೀಯ❤🎉❤❤
ಈ ಮಧುರ ಕಂಠದಿಂದ ಮಾಹಿತಿ ನೀಡಿದಕ್ಕಾಗಿ ಧನ್ಯವಾದವುಗಳು. ಸರ್ ಹಾಗೇ ತೀರ್ವಗಾಮಿ ಬಾಲಗಂಗಾಧರ ತಿಲಕ್ ಅವರ ಜನ್ಮದಿನ ಇಂದು ಅವರ ಮಾಹಿತಿಯನ್ನು ಈ ಕಂಠದಿಂದ ಕೇಳುವದಕ್ಕೆ ನಾವು ಕಾಯುತ್ತಿದ್ದವೆ.
ಜೈ ಅಜಾದ್ 🦁🦁🦁🦁🦁
ಚಂದ್ರಶೇಖರ್ ಕಥೆ ಕೇಳಿದರೆ ನಮ್ಮ ಮೈ ಇವತ್ತು ಕುಡಿಯುತ್ತದೆ ನೀವು ಹೇಳಿದ್ದು ಕೇಳಿದರೆ ಕಣ್ಣೀರು ಬರುತ್ಡೆ
ಸ್ವಾತಂತ್ರ ದ ಮತ್ತೊಂದು ಹೆಸರು. ಆಜಾದ್ .. ಚಂದ್ರಶೇಖರ ಆಜಾದ್.... 🙏🏻🙏🏻
ನಮಸ್ಕಾರ💓 ಗುರುಗಳೇ, ❤ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲವೆ🌹❓ ಕೇಲ ಗಾಂಡು ಹಿಂದೂಗಳಿಂದ ನಮ್ಮ ಭಾರತದ🇮🇳 ಹೀಗೆ ಇದೇ 😡😡😡😡😡🙏🙏🙏🙏🙏💔💔💔💔💔
King of kings 🙏🙏🙏Jai Azad... Jai Bhagath Singh🙏🙏
ಅಜಾದ್ ಅಂದ್ರೆನೆ ಸೌತಂತ್ರ .. ಜೈ ಭಾರತಾಂಬೆಯ ಪುತ್ರ . ಜೈ ಅಜಾದ್
ಆತ್ಮಹತ್ಯೆ ಮಹಾಪಾಪ ಅನ್ನುವರು ಕೆಲವೊಬ್ಬರ ವಿಷಯದಲ್ಲಿ ಅದು ಪುಣ್ಯದ ಕೆಲಸ 🎉🎉🎉
ಜೈ ಹಿಂದ್ ಜೈ ಭಾರತ ಮಾತೆ 🇮🇳🇮🇳🇮🇳
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಸಂಪೂರ್ಣ ಅಧ್ಯಾಯ ಯಾವಾಗ ಶುರು ಮಾಡ್ತೀರಾ ಅಣ್ಣಾ...
ಧನ್ಯವಧಗಳು ಸರ್ ತುಂಬಾ ಚೆನ್ನಾಗಿ ಹೇಳಿದ್ರಿ ನೀವು 🇮🇳 ವಂದೇ ಮಾತರಂ ಜೈ ಹಿಂದ್ ಜೈ ಚಂದ್ರ ಶೇಖರ ಅಜಾದ್
ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್❤❤❤❤
🙏 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಬಗ್ಗೆ ಒಂದು ವಿಡಿಯೋ ಮಾಡಿ ಸರ್..💛❤
ಅದ್ಭುತ ಮಾಹಿತಿ.
Sir, ಹಿಂದೂಗಳು ಓದಬೇಕಾದ, ಭಾರತೀಯರು ಓದಬೇಕಾದ ಹಾಗೂ ಕನ್ನಡಿಗರು ಓದಬೇಕಾದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ.
ಇವೆಲ್ಲವೂ ನಿಜ, ಆದರೆ ನಮ್ಮ ಶಾಲ ಇತಿಹಾಸದ ಪುಟಗಳಲ್ಲಿ ಇಂತ ಮಹಾನ್ ವ್ಯಕ್ತಿಗಳ ಬಗ್ಗೆ ಉಲ್ಲೇಖ ಇಲ್ಲ
ಗುರು 🙏❤️ ಕ್ರಾಂತಿಕಾರಿ ಹೋರಾಟ ಗಾರರ ಬಗ್ಗೆ ಒಬ್ಬರದೇ ಸರಣಿ ಮಾಡಿ ಅವರ ಚಿಂತನೆ ವಿಚಾರ ನೀಡಿ ಗುರುವೇ ❤️🙏 ಈ ದೇಶ ನಮ್ಮದು
ಆದಷ್ಟು ನಿಮ್ಮಿಂದ.. ಸ್ವತಂತ್ರಸಂಗ್ರಾಮದ ವಿಷಯ ಬೆಳಕಿಗೆ ಬರ್ಲಿ 🙏🙏🙏
ಗುರುಗಳೇ ನಿಮ್ಮ ಧ್ವನಿಯ ಏರಿಳಿತ ಅದ್ಭುತವಾಗಿತ್ತು
ಚಂದ್ರಶೇಖರ ಆಜಾದ್ ಸೂರ್ಯ ಚಂದ್ರ ಭೂಮಿ ಇರುವವರೆಗೂ ಈ ನಿಮ್ಮ ಹೋರಾಟದ ಸ್ಪೂರ್ತಿ ಪ್ರತಿಯೊಬ್ಬ ಭಾರತಿಯರ ಮನೆಮನೆಗೂ ತಲುಪಲಿ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಆಜಾದ್.. 💐🎂🎂
ಚಂದ್ರಶೇಖರ್ ಅಜಾದ್ ಜಿ❤🙏🙏🙏🙏🙏🙏🙏
My HERO ❤❤❤
Jai Hind
Jai Karnataka Mathe
ಬಾಬು ಕೃಷ್ಣಮೂರ್ತಿಯವರ ಅಜೇಯ ಪುಸ್ತಕ ಓದಿ. ತುಂಬಾ ಅದ್ಭುತವಾಗಿದೆ. ಪ್ರತಿ ಪುಟವೂ ರೋಮಾಂಚನವಾಗಿದೆ.
ಐ ಲವ್ ಚಂದ್ರಶೇಕರ್ ಅಜಾದ್ ಜೀ
"The soil of India is my highest heaven and the India's well being is my well being"..- Swamy vivekanand..❤❤❤
ನಮಸ್ತೆ ಗುರುಗಳೇ ಜೈ ಹಿಂದ್
ಅಪ್ರತಿಮ ದೇಶಭಕ್ತನಿಗೆ ಹುಟ್ಟುಹಬ್ಬದ ಶುಭಾಶಯಗಳು 🙏🙏🙏
Salute for this Real Hero...🙏🙏🙏
😢 last lines. ಗುರುಗಳೇ ಕೊನೆಯಲ್ಲಿ ನಿಮ್ಮ ಗಂಟಲು ಗದ್ಗದಿತವಾಗಿತು.
ಮಹಾತ್ಮಾ ವೀರಯೋಧಚಂದ್ರಶೇಖರ ಆಜಾದ್ ಮಹಾರಾಜ್ ಕೀ ಜೈ 👍🙏
Jai Ho Chandra Shekhar Azad
ತುಂಬಾ ಧನ್ಯವಾದಗಳು ಸರ್ ಅಜಾದ್ ಅವರ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏🙏🙏🙏
ಜೈ ಆಜಾದ್..
ಒಳ್ಳೆಯ ವಿಷಯ ಆರಿಸಿಕೊಂಡಿದೀರಿ ಧನ್ಯವಾದ🙏🙏🙏
ಅಮರವಾಗಲಿ ಆಜಾದ..bhaರತಾಂಬೆ ಪುತ್ರ ಮರವಾಗಲಿ....ಜೈ ಆಜಾದ್
❤ My Hero of the INDIAN Nation
🙏🙏 dhanyawadagalu sir swathantrya veerarigella namanagalu 🙏🙏
ತುಂಬಾ ಧನ್ಯವಾದಗಳು ಮಾಹಿತಿ ನೀಡಿದ್ದಕ್ಕೆ ಸರ್
ಜೈ ಹಿಂದ್
ತುಂಬಾ ಧನ್ಯವಾದಗಳು ಸರ್ ಮಾಹಿತಿಗಾಗಿ ನಿಮ್ಮ ಚಾನಲ್ ಇಂದ ತುಂಬಾ ಮಾಹಿತಿ ತಿಳ್ಕೊಂತಾ ಇದಿವಿ ನಾನು ನಿಮ್ಮ ಚಾನೆಲ್ ವೀಕ್ಷಣೆ ಮಾಡ್ತಾ ಇರೊದು ಇಂದಿಗೆ 5 ವರ್ಷ ಆಯ್ತು ತುಂಬಾ ಖುಷಿ ಹಾಗುತ್ತೆ ನಿವು ಕೊಡೊ ಪ್ರತಿಯೊಂದು ಮಾಹಿತಿಗೆ ❤ 👏🙏🙏😍😍🇮🇳🇮🇳
Jai hind jai karnataka
Excellent message history never lie jai Bharat ❤
ಅದ್ಭುತವಾಗಿ ಮೂಡಿಬಂದಿದೆ. ಅನಂತ ವಂದನೆಗಳು ❤
Dhanyavadagalu gurugale
ಆಜಾದ್, ಜೈ ಹಿಂದ್.
❤❤❤❤❤❤❤❤ wonderful information and salute to our legends of our india......CHANDRASHEKAR AZAD ❤❤❤❤❤MERA BHARAT MAHAN 💐💐💐💐♥️
ತುಂಬಾ ಚೆನ್ನಾಗಿ ಹೇಳಿದಿರಿ sir Thank you so much 🎉🎉❤
ಸರ್ ಚಂದ್ರಶೇಖರ ಆಜಾದ್ ಮತ್ತು ಭಗತ್ ಸಿಂಗ್ ರಂತ ಬರಿ 14ಮತ್ತು 21ವಯಸ್ಸಿಗೆ ನಮ್ಮ್ ದೇಶಕ್ಕೆ ಸ್ವಾತಂತ್ರ ಗೋಸ್ಕರ ವಿರಾಮರಣ ಹೊಂದಿದ್ದಾರೆ ಆದರೆ ಈಗಿನ ಕಾಲದಲ್ಲಿ ಹೆತ್ತ ತಂದೆ ತಾಯಿನ ನೋಡ್ಕೊಳ್ಳುವದು ಇರ್ಲಿ ವೃದ್ದಾಶ್ರಮ ಕ್ಕೆ ಬಿಟ್ಟು ಬರ್ತಾರೆ
Wonderful information sir💐💐
Super super super super super super super super super super gurugale ❤❤❤❤❤❤❤❤
ಜೈ ಹಿಂದ್..ಜೈ ಆಜಾದ್..