ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ... ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇 th-cam.com/video/WGKHrg7az_E/w-d-xo.html ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇 th-cam.com/video/gMbHWJJoV_g/w-d-xo.html ವಿಶ್ರಾತಿ ಸಂಗೀತ 👇 th-cam.com/video/6dEMw-1dU9Y/w-d-xo.html ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ... ಧನ್ಯವಾದಗಳು.🙏💐
ನಾನು ಕಂಡಹಾಗೆ ನಿಮ್ಮ ಹಾಗೆ ಯಾರೂ ಸಹ ಇಷ್ಟೊಂದು ಸ್ಪಷ್ಟ, ಅರ್ಥಪೂರ್ಣ ಅತ್ಯುತ್ತಮವಾದ ಸಂದೇಶ ನೀಡಿಲ್ಲ. ನಿಮ್ಮ ಧ್ವನಿ ಸ್ಪಷ್ಟ, ನಿಮ್ಮ ಸಂದೇಶ ನೇರ ಮತ್ತು ಎಲ್ಲಿಯೂ ಬೇಜಾರಾಗದ ಹಾಗೆ ಇದೆ ಧನ್ಯವಾದಗಳು ನಿಮಗೆ ಓಂ ಶ್ರೀ ಸಾಯಿ ರಾಮ್ ಶುಭವಾಗಲಿ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
ಖಂಡಿತವಾಗಿ! ನಿರಂತರ ಧ್ಯಾನದ ಅಭ್ಯಾಸ ಮಾಡಿದರೆ. ಯಾವ ಕಾಯಿಲೆಯಾದರು ಗುಣವಾಗುತ್ತದೆ. ಅದಕ್ಕೆ ಸ್ವಲ್ಪ ದೀರ್ಘ ಕಾಲದ ಅಭ್ಯಾಸ ಬೇಕು. ದಿನಕ್ಕೆ ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆ, ಒಂದು ದಿನವೂ ತಪ್ಪಿಸದೆ 41 ದಿನ ಧ್ಯಾನ ಮಾಡಿದರೆ. ನೀವು ಸಂಪೂರ್ಣ ಆರೋಗ್ಯ ಪಡೆಯಬಹುದು. ಈ ಧ್ಯಾನದ ಸಮಯದಲ್ಲಿ ಕೆಟ್ಟ ನೆನಪು, ಯೋಚನೆ, ನೋವಿನ ವಿಷಯಗಳು ಬರುತ್ತವೆ, ಆಗ ಅವನ್ನು ನೆನೆಯದೆ ನಿಮ್ಮ ಮನಸ್ಸನ್ನು ಉಸಿರಾಟದ ಮೇಲೆ ನಿಗಾ ಇಡಬೇಕು. ಹೀಗೆ ಮಾಡುತ್ತಾ ಮಾಡುತ್ತಾ ನಿಮ್ಮ ಮನಸ್ಸು ನಿರ್ಮಲವಾಗುತ್ತದೆ. ಈ ಧ್ಯಾನ ಆರಂಬಿಸಿದ ಮೇಲೆ ಕೆಲವಾರು ವಿಜ್ಞಗಳು ಮತ್ತು ಅಡೆತಡೆಗಳು ಬರುತ್ತವೆ, ಆ ಸಮಯದಲ್ಲಿ ಸಿಸ್ತು ತಪ್ಪದೇ ಧ್ಯಾನವನ್ನು ಮುಂದುವರಿಸಬೇಕು. ನೀವು ಧ್ಯಾನವನ್ನು ದಿನವೂ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಜೀವನದಲ್ಲಿ ಆಸ್ಪತ್ರೆಗೆ ಹೋಗದ ಹಾಗೆ ಜೀವಿಸಬಹುದು. ಧನ್ಯವಾದಗಳು ಜಿ ಸಿ ವಿ
ಹೆಣ್ಣು ಮಕ್ಕಳು ಪೀರಿಯಡ್ ಸಮಯದಲ್ಲಿ ಧ್ಯಾನ ಮಾಡಿದರೆ, ಅದು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪರಿಣಾಮಕಾರಿ. ಆ ಸಮಯದಲ್ಲಿ ಧ್ಯಾನ ಇನ್ನೂ ಹೆಚ್ಚು ಪಲಿತಾಂಶ ಕೊಡುತ್ತದೆ. ನಿಮಗೆ ನೆನಪಿರಲಿ, ಧ್ಯಾನ ಈ ಪೀರಿಯಡ್ ಸಮಯದಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಅತಿ ಹೆಚ್ಚು ಪರಿಣಾಮಕಾರಿ. ಈ ದಿನಗಳಲ್ಲಿ ಮಾಡುವ ಧ್ಯಾನ ನಿಮ್ಮ ಸಂಕಲ್ಪ ಸಿದ್ಧಿಗೆ ಹೆಚ್ಚು ಸಹಾಯಕ. ಧನ್ಯವಾದಗಳು🙏💐
Sir nanu 1gntegala kala dyana maduthene but ardha ganteyalli nanna kalugalu joomu ediyuthade avaga nanu kalugalannu stret madi continue madthini this is right or roung
ನೀವು ಕಾಲು ಚಾಚಿ ಕೊಂಡು, ಬೇಕಾದರೆ ಗೋಡೆಗೆ ಒರಗಿಕೊಂಡು ಧ್ಯಾನ ಮಾಡಿ. ಆದರೆ ಧ್ಯಾನದ ಸಮಯದಲ್ಲಿ ನಿದ್ರೆ ಮಾಡಬಾರದು. ಮತ್ತು ಕೈ ಬೆರಳಿನಿಂದ ಬೆರಳನ್ನು ತೆಗೆಯಬಾರದು. ಧ್ಯನವಾದಗಳು. 🙏💐
ಮನೆ ಚಿಕ್ಕದಿದ್ದರು ಧ್ಯಾನ ಮಾಡಲು ಅದು ನಿಮಗೆ ಅಡ್ಡಿ ಆಗಲಾರದು. ನಿಮ್ಮ ಮನೆಯಲ್ಲಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳಲು ಜಾಗ ಇದ್ದರೆ ಸಾಕು. ಅಲ್ಲಿ ಒಂದು ಕಾಟನ ಬಟ್ಟೆ, ಟವಲ್ ಹಾಕಿ ಕೊಂಡು, ಅದರ ಮೇಲೆ ಕುಳಿತು ದಿನವೂ ಧ್ಯಾನದ ಅಭ್ಯಾಸ ಮಾಡಿ. ಧ್ಯಾನ ಮಾಡಬೇಕು ಎನ್ನುವ ದೃಢ ನಿರ್ಧಾರ ಮಾಡಿದರೆ, ನಿತ್ಯವೂ ತಪ್ಪದೆ ಅಭ್ಯಾಸ ಮಾಡಿದರೆ, ಕೆಲವು ದಿನದ ಅಭ್ಯಾಸದ ನಂತರ ನೀವು ಎಲ್ಲಿ ಬೇಕಾದರೂ ಕುಳಿತು ಧ್ಯಾನ ಮಾಡಬಹುದು. ಹಿಂದೆ ಋಷಿಗಳು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ಅವರು ಪ್ರಕೃತಿಯನ್ನು ಗೆದ್ದವರು. ನೀವು ಕೆಲವು ದಿನಗಳ ಧ್ಯಾನದ ಅಭ್ಯಾಸ ಮಾಡಿದ ನಂತರ, ಪ್ರಕೃತಿಯು ನಿಮಗೆ ಸಹಕರಿಸಲು ಆರಬಿಸುತ್ತದೆ. ಆಗ ನೀವು ಸಹ ಒಂದು ಮರದ ಕೆಳಗೆ ಕುಳಿತು ಧ್ಯಾನ ಮಾಡಬಹುದು. ಧನ್ಯವಾದಗಳು🙏💐
ಬೇಡರ ಕಣ್ಣಪ್ಪ ಮಾಂಸಹಾರಿ. ಅವತಾರ ಪುರುಷ ಶಿರಡಿ ಸಾಯಿಬಾಬಾ ಅವರು ನಾನ್ ವೆಜಿಟೇರಿಯನ್. ಅಷ್ಟೇ ಏಕೆ ಸಂತ ಕಬೀರರು ದಾನ್ಯದಲ್ಲಿಯು ಜೀವವನ್ನು ಕಂಡವರು. ನೀವು ಧ್ಯಾನ ಮಾಡಲು ಆರಂಭಿಸಿ, ನಿಮಗೆ ಬಿಡಬೇಕು ಎನ್ನುವ ಭಾವನೆ ಬಂದರೆ ಬಿಡಿ. ಆದರೆ ನಿಮ್ಮ ಮನಸ್ಸು ಮತ್ತು ದೇಹದ ಇಷ್ಟದ ವಿರುದ್ಧ ಹೋಗುವುದು ಆತ್ಮ ಹಿಂಸೆ, ಅದು ಸಹ ಹಿಂಸೆಯೇ. ಹಾಗೆ ಮಾಡಿದರೆ ನೀವು ಆನಂದ ಕಳೆದು ಕೊಳ್ಳುವಿರೀ, ಆನಂದವಿಲ್ಲದ ಮನಸ್ಸು ಯಾವ ಸಾಧನೆಯನ್ನು ಮಾಡಲು ಸಾದ್ಯವಿಲ್ಲ. ಒಮ್ಮೆ ಯೋಚಿಸಿ, ನಿಮಗೆ ತುಂಬಾ ಖುಷಿ ಕೊಟ್ಟ ವಿಷಯಕ್ಕೆ ಅಥವಾ ಜನರಿಗೆ ನೀವು ಎಷ್ಟು ಶ್ರಮ ಪಟ್ಟರೂ ನೀವು ದಣಿವು ಆಗುವುದಿಲ್ಲ. ಇನ್ನು ಉತ್ಸಾಹ ಮತ್ತು ಶಕ್ತಿ ಆ ದಿನ ನಿಮ್ಮಲ್ಲಿ ಇರುತ್ತೆ. ಅದೇ ನಿಮಗೆ ಬೇಸರ ಕೊಡುವ ಕೆಲಸ ಅಥವಾ ಜನರಿಗೆ ಸಹಾಯ ಮಾಡಲು, ಕೆಲಸದ ಆರಂಭಕ್ಕೂ ಮೊದಲೇ ನೀವು ಸುಸ್ತು ಆಗುವಿರಿ. ಆಹಾರ ವಿಹಾರ ನಿಮ್ಮ ಜನ್ಮ ಜನ್ಮಾಂತರದ ಸಂಸ್ಕಾರಗಳಿಂದ ಬಂದಿರುತ್ತವೆ. ಅವನ್ನು ಬಿಡುವುದು ಸ್ವಲ್ಪ ಕಷ್ಟದ ಕೆಲಸ. ನೀವು ಧ್ಯಾನದಲ್ಲಿ ಒಂದು ಹಂತಕ್ಕೆ ಹೋದಮೇಲೆ. ನಿಮ್ಮ ಬಯೋ ಮೆಮೊರಿ ದಾಟಿ, ಸಾಧಿಸಲು ಸಾಧ್ಯ... ಈ ಸಂಸ್ಕಾರದ ಬಗ್ಗೆ ತಿಳಿಯಲು ನನ್ನ ಈ ವೀಡಿಯೊ ನೋಡಿ...👇 th-cam.com/video/ylkfoTr48mQ/w-d-xo.html ಸೂಚನೆ: ಹಾಗಂತ ನಾನು ಮಾಂಸಾಹಾರವನ್ನು ಪ್ರೋತ್ಸಾಹ ಮಾಡುತ್ತಿಲ್ಲ. ನಮ್ಮಲ್ಲಿ ಎಷ್ಟೋ ಜನ ಈ ವಿಚಾರಕ್ಕೆ ಧ್ಯಾನ ಮಾಡುವುದು ಬಿಟ್ಟಿದ್ದಾರೆ. ಆದ್ಯಾತ್ಮ ಸಾಧನೆಗೆ ಆಹಾರ ಅಡ್ಡಿಯಗಲು ಸಾದ್ಯವಿಲ್ಲ. ಮನದಲ್ಲಿ ಸದಾ ಕೆಟ್ಟ ಯೋಚನೆ ಮತ್ತು ಹಿಂಸೆ ತುಂಬಿರುವ ಜನರು ಸಸ್ಯಾಹಾರಿ ಆದರೂ ಧ್ಯಾನ ಮಾಡಲು ಸಾದ್ಯವಿಲ್ಲ. ಮಾಂಸಾಹಾರದ ಪೂರ್ಣ ಮಾಹಿತಿ ತಿಳಿಯಲು, ನನ್ನ ಈ ವೀಡಿಯೊ ನೋಡಿ...👇 th-cam.com/video/37dZUXO2Qa4/w-d-xo.html ಧನ್ಯವಾದಗಳು ಜಿ ಸಿ ವಿ
ನನ್ನ ಧ್ಯಾನದ ವಿಡಿಯೋಗಳು ಯು ಟ್ಯೂಬ್ ನಲ್ಲಿ, ಲಭ್ಯವಿವೆ, ಅವನ್ನು ಅನುಸರಿಸಿ ಧ್ಯಾನದ ಅಭ್ಯಾಸ ಮಾಡಲು, ಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ...
ಸಂಕಲ್ಪ ಧ್ಯಾನ (ಸಂಪತ್ತಿನ ಸೃಷ್ಟಿ) 👇
th-cam.com/video/WGKHrg7az_E/w-d-xo.html
ಆರೋಗ್ಯದ ಧ್ಯಾನ (ಆರೋಗ್ಯ ಸಂಕಲ್ಪ ಧ್ಯಾನ) 👇
th-cam.com/video/gMbHWJJoV_g/w-d-xo.html
ವಿಶ್ರಾತಿ ಸಂಗೀತ 👇
th-cam.com/video/6dEMw-1dU9Y/w-d-xo.html
ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
ಧನ್ಯವಾದಗಳು.🙏💐
God bless you 🙏
ನಾನು ಕಂಡಹಾಗೆ ನಿಮ್ಮ ಹಾಗೆ ಯಾರೂ ಸಹ ಇಷ್ಟೊಂದು ಸ್ಪಷ್ಟ, ಅರ್ಥಪೂರ್ಣ ಅತ್ಯುತ್ತಮವಾದ ಸಂದೇಶ ನೀಡಿಲ್ಲ. ನಿಮ್ಮ ಧ್ವನಿ ಸ್ಪಷ್ಟ, ನಿಮ್ಮ ಸಂದೇಶ ನೇರ ಮತ್ತು ಎಲ್ಲಿಯೂ ಬೇಜಾರಾಗದ ಹಾಗೆ ಇದೆ ಧನ್ಯವಾದಗಳು ನಿಮಗೆ
ಓಂ ಶ್ರೀ ಸಾಯಿ ರಾಮ್
ಶುಭವಾಗಲಿ
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
ನಿಮ್ಮ ಪ್ರಾಮಾಣಿಕವಾದ ಅನುಭವ ಪೂರ್ವಕ ಅನಿಸಿಕೆ ಮತ್ತು ಅಭಿಪ್ರಾಯಕ್ಕೆ ನನ್ನ ಧನ್ಯವಾದಗಳು.🙏💐
ತುಂಬಾ ಚೆನ್ನಾಗಿ ವಿವರಿಸಿದಿರಿ ಧನ್ಯವಾದಗಳು ಸರ್ ❤
ಧನ್ಯವಾದಗಳು🙏💐💮❤️
Om guru Raghavendraya 0m sachhidananda parabramma samartha sadaguru sai natha maharaja ki jai Om ramana maharaja ki jai🙏🙏🙏💐💐💐
🙏💐
Thumba dhanyawadagalu 🙏🙏
ಧ್ಯಾನ ಮಾಡುವುದು ತುಂಬಾ ಅದ್ಭುತವಾದ ಕೆಲಸ
ಧನ್ಯವಾದಗಳು 🙏💐
ಜೈ ಗುರುದೇವ್ ನಮಸ್ಕಾರ ಸರ್ ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ ನಮಸ್ಕಾರ ಸರ್ 🙏🙏🙏💐
ಧನ್ಯವಾದಗಳು 🙏💐
Thanks
Thank you 🙏💐💮
ಧನ್ಯವಾದಗಳು ಗುರುಗಳೇ 🙏🙏🙏
ಧನ್ಯವಾದಗಳು 🙏💐
🙏🙏🙏🙏
🙏💐💮
Tumba dhanyavaadagalu Gurugale.🙏🙏🙏🙏🙏🙏
ಧನ್ಯವಾದಗಳು 🙏💐
ಸರಳ ಸ್ಪಷ್ಟ ವಿವರಣೆ ಧನ್ಯವಾದಗಳು
ಧನ್ಯವಾದಗಳು🙏💐
ತುಂಬಾ ಸುಂದರವಾದ ವಿವರಣೆ ನೀಡಿದ್ದಿರಿ ಥ್ಯಾಂಕ್ಯೂ
ಧನ್ಯವಾದಗಳು🙏💐💮
ತುಂಬಾ ಚೆನ್ನಾಗಿ ವಿವರಣೆ ಹೇಳಿದ್ದೀರಿ. ಧನ್ಯವಾದಗಳು ಗುರೂಜಿ 🙏🙏🙏🌹
ಧನ್ಯವಾದಗಳು🙏💐
Pranamgalu sir very useful for sadaks really i appreciate your great knowledge sir
Thanks for your honest feedback 🙏💐
Thank you sir. 🙏🙏🙏
Thank you 🙏💐
God bless you 🙏
Thank you 🙏💐
ಧನ್ಯವಾದಗಳು ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ
)🙏🙏
ಧನ್ಯವಾದಗಳು.🙏💐
Thank u thank u sooo much sir .nijvaglu thumba olle mahithi kottidiri.
ಧನ್ಯವಾದಗಳು 🙏💐
🙏🙏 Sharanu 🙏🙏
ಶರಣು. ಶರಣಾರ್ಥಿ 🙏💐
Wow amazing sir🙏🙏
Thank you 🙏💐
ಧನ್ಯವಾದಗಳು ಸರ್
ಧನ್ಯವಾದಗಳು🙏💐
ಧನ್ಯವಾದಗಳು. ಸರ್
ಧನ್ಯವಾದಗಳು. 🙏💐
Thank you so much Sir
Thank you 🙏💐
Tks sir very intresting and usefull for all... Will . try and try as per your widirections.. ..danyavaad ======
Thank you 🙏💐
Thank you sir🙏🙏
Thank you 🙏💐
ಧನ್ಯವಾದಗಳು ಗುರೂಜಿ. ಧಾನ್ಯದ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿಕೊಟ್ಟ ತಮಗೆ ನಮಸ್ಕಾರಗಳು.
ನಿಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು🙏💐
Good information for meditation guruji
Thank you sir
Thank you 🙏💐
ಧನ್ಯವಾದಗಳು
ಧನ್ಯವಾದಗಳು. 🙏💐
ತುಂಬು ಹೃದಯದ ಧನ್ಯವಾದಗಳುತುಂಬಾ ಚೆನ್ನಾಗಿ ಹೇಳಿ ಕೊಡುತ್ತೀರಾ
ಧನ್ಯವಾದಗಳು.🙏💐
Danyawada.🧘
ಧನ್ಯವಾದಗಳು.🙏💐
Thank You
Thank you 🙏💐
Thank you 🙏🙏🙏
Thank you 🙏💐
ಮಾಹಿತಿಗೆ ಧನ್ಯವಾದಗಳು ಸಾರ್
ಧನ್ಯವಾದಗಳು 🙏💐
Superb sir..tnk u
Thank you 🙏💐
Whatever you told today is very basic things
I look forward to many more interesting information about dhyaan
Thank you 🙏💐
Very very useful I follow you sir
Thank you 🙏💐
really super information sir thank you
Thank you 🙏💐
Wonderful speech & information 🙏 Thank you 🙏
Thank you 🙏💐
Useful information sir
Thank you 🙏💐
ಸೂಪರ್ ಮಾಹಿತಿ
ಧನ್ಯವಾದಗಳು 🙏💐
🌺🙏🌼🙏🌼🙏🌺
🙏💐
Your voice is so soothing sir
Thank you 🙏💐
🙏🏻🙏🏻🙏🏻🙏🏻🙏🏻
🙏💐
🙏🏻🙏🏻
🙏💐
🙏🌹🙏
🙏💐
🙏🙏
🙏💐
🙏🏻🙏🏻🙏🏻🙏🏻
🙏💐
Super
Thank you 🙏💐
🙏🙏🙏🙏🙏
🙏💐
Sir your voice is nice
Thank you very much 🙏💐
ನನಗಂತೂ ತುಂಬಾ ಇಷ್ಟ ಆಯ್ತು
ಧನ್ಯವಾದಗಳು.🙏💐
Yes sir nivu helta erodu nija 10000
ಧನ್ಯವಾದಗಳು 🙏💐
Tq anna nanu ivatininda 3 30ke yadu tulsi pujamadi dyan madoke shuru madidini anna
ಶುಭವಾಗಲಿ💐
ಧನ್ಯವಾದಗಳು🙏💐💮
🙏🙏💐
🙏💐💮
Sir very useful video ri...sir meditation madidre yavade deaseas kadime madkobahuda...?? Plz reply me
ಖಂಡಿತವಾಗಿ! ನಿರಂತರ ಧ್ಯಾನದ ಅಭ್ಯಾಸ ಮಾಡಿದರೆ. ಯಾವ ಕಾಯಿಲೆಯಾದರು ಗುಣವಾಗುತ್ತದೆ. ಅದಕ್ಕೆ ಸ್ವಲ್ಪ ದೀರ್ಘ ಕಾಲದ ಅಭ್ಯಾಸ ಬೇಕು. ದಿನಕ್ಕೆ ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಒಂದು ಗಂಟೆ, ಒಂದು ದಿನವೂ ತಪ್ಪಿಸದೆ 41 ದಿನ ಧ್ಯಾನ ಮಾಡಿದರೆ. ನೀವು ಸಂಪೂರ್ಣ ಆರೋಗ್ಯ ಪಡೆಯಬಹುದು.
ಈ ಧ್ಯಾನದ ಸಮಯದಲ್ಲಿ ಕೆಟ್ಟ ನೆನಪು, ಯೋಚನೆ, ನೋವಿನ ವಿಷಯಗಳು ಬರುತ್ತವೆ, ಆಗ ಅವನ್ನು ನೆನೆಯದೆ ನಿಮ್ಮ ಮನಸ್ಸನ್ನು ಉಸಿರಾಟದ ಮೇಲೆ ನಿಗಾ ಇಡಬೇಕು. ಹೀಗೆ ಮಾಡುತ್ತಾ ಮಾಡುತ್ತಾ ನಿಮ್ಮ ಮನಸ್ಸು ನಿರ್ಮಲವಾಗುತ್ತದೆ.
ಈ ಧ್ಯಾನ ಆರಂಬಿಸಿದ ಮೇಲೆ ಕೆಲವಾರು ವಿಜ್ಞಗಳು ಮತ್ತು ಅಡೆತಡೆಗಳು ಬರುತ್ತವೆ, ಆ ಸಮಯದಲ್ಲಿ ಸಿಸ್ತು ತಪ್ಪದೇ ಧ್ಯಾನವನ್ನು ಮುಂದುವರಿಸಬೇಕು.
ನೀವು ಧ್ಯಾನವನ್ನು ದಿನವೂ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಜೀವನದಲ್ಲಿ ಆಸ್ಪತ್ರೆಗೆ ಹೋಗದ ಹಾಗೆ ಜೀವಿಸಬಹುದು.
ಧನ್ಯವಾದಗಳು
ಜಿ ಸಿ ವಿ
Nange naragal problemdind nange nadeyalikke barta illa...kalu ulkta ede ri... meditation madidre heal aagutta ri...daili yasta hour madbeku helri plz...
ದಿನಕ್ಕೆ 2 ಗಂಟೆ. ಮೇಲೆ ಹೇಳಿದ ರೀತಿ ಮಾಡಿ. ಧ್ಯಾನಕ್ಕೆ ಸರ್ವ ರೋಗವನ್ನು ಗುಣ ಮಾಡುವ ಶಕ್ತಿ ಇದೆ. ದೃಡವಾದ ನಂಬಿಕೆ ಇರುವುದು ತುಂಬಾ ಮುಖ್ಯ. 🙏
#pmckannada #pssm madiri
@@basuamruta9177 &m
My
Gn
Monthli timalli Dyana madabavuda thilisi guruji 🙏
ಹೆಣ್ಣು ಮಕ್ಕಳು ಪೀರಿಯಡ್ ಸಮಯದಲ್ಲಿ ಧ್ಯಾನ ಮಾಡಿದರೆ, ಅದು ಸಾಮಾನ್ಯ ದಿನಗಳಿಗಿಂತ ಹೆಚ್ಚು ಪರಿಣಾಮಕಾರಿ. ಆ ಸಮಯದಲ್ಲಿ ಧ್ಯಾನ ಇನ್ನೂ ಹೆಚ್ಚು ಪಲಿತಾಂಶ ಕೊಡುತ್ತದೆ.
ನಿಮಗೆ ನೆನಪಿರಲಿ, ಧ್ಯಾನ ಈ ಪೀರಿಯಡ್ ಸಮಯದಲ್ಲಿ, ಹುಣ್ಣಿಮೆ ಮತ್ತು ಅಮಾವಾಸ್ಯೆಯಂದು ಅತಿ ಹೆಚ್ಚು ಪರಿಣಾಮಕಾರಿ. ಈ ದಿನಗಳಲ್ಲಿ ಮಾಡುವ ಧ್ಯಾನ ನಿಮ್ಮ ಸಂಕಲ್ಪ ಸಿದ್ಧಿಗೆ ಹೆಚ್ಚು ಸಹಾಯಕ.
ಧನ್ಯವಾದಗಳು🙏💐
nenne nanu universe ge connect aagidde
ಧ್ಯಾನಕ್ಕೆ ಆ ಮಹಾ ಶಕ್ತಿ ಇದೆ!
ಧನ್ಯವಾದಗಳು🙏💐💮
Sir nanu 1gntegala kala dyana maduthene but ardha ganteyalli nanna kalugalu joomu ediyuthade avaga nanu kalugalannu stret madi continue madthini this is right or roung
Please tell me sir
ನೀವು ಕಾಲು ಚಾಚಿ ಕೊಂಡು, ಬೇಕಾದರೆ ಗೋಡೆಗೆ ಒರಗಿಕೊಂಡು ಧ್ಯಾನ ಮಾಡಿ.
ಆದರೆ ಧ್ಯಾನದ ಸಮಯದಲ್ಲಿ ನಿದ್ರೆ ಮಾಡಬಾರದು. ಮತ್ತು ಕೈ ಬೆರಳಿನಿಂದ ಬೆರಳನ್ನು ತೆಗೆಯಬಾರದು.
ಧ್ಯನವಾದಗಳು. 🙏💐
Ok sir thanku
ಗುರುಗಳೇ ನಾನು ನಿಮ್ಮ್ ಜೊತೆ ಮಾತನಾಡಬಹುದೆ?
ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
ಧನ್ಯವಾದಗಳು.🙏💐
ಮನೆ ತುಂಬಾ ಚಿಕ್ಕದು ಹಾಗೇ ದನ್ಯ ಮಾಡವುದು ಹೇಗೇ ಹೇಳಿ
ಮನೆ ಚಿಕ್ಕದಿದ್ದರು ಧ್ಯಾನ ಮಾಡಲು ಅದು ನಿಮಗೆ ಅಡ್ಡಿ ಆಗಲಾರದು.
ನಿಮ್ಮ ಮನೆಯಲ್ಲಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳಲು ಜಾಗ ಇದ್ದರೆ ಸಾಕು. ಅಲ್ಲಿ ಒಂದು ಕಾಟನ ಬಟ್ಟೆ, ಟವಲ್ ಹಾಕಿ ಕೊಂಡು, ಅದರ ಮೇಲೆ ಕುಳಿತು ದಿನವೂ ಧ್ಯಾನದ ಅಭ್ಯಾಸ ಮಾಡಿ.
ಧ್ಯಾನ ಮಾಡಬೇಕು ಎನ್ನುವ ದೃಢ ನಿರ್ಧಾರ ಮಾಡಿದರೆ, ನಿತ್ಯವೂ ತಪ್ಪದೆ ಅಭ್ಯಾಸ ಮಾಡಿದರೆ, ಕೆಲವು ದಿನದ ಅಭ್ಯಾಸದ ನಂತರ ನೀವು ಎಲ್ಲಿ ಬೇಕಾದರೂ ಕುಳಿತು ಧ್ಯಾನ ಮಾಡಬಹುದು.
ಹಿಂದೆ ಋಷಿಗಳು ಮರದ ಕೆಳಗೆ ಕುಳಿತು ಧ್ಯಾನ ಮಾಡುತ್ತಿದ್ದರು. ಅವರು ಪ್ರಕೃತಿಯನ್ನು ಗೆದ್ದವರು. ನೀವು ಕೆಲವು ದಿನಗಳ ಧ್ಯಾನದ ಅಭ್ಯಾಸ ಮಾಡಿದ ನಂತರ, ಪ್ರಕೃತಿಯು ನಿಮಗೆ ಸಹಕರಿಸಲು ಆರಬಿಸುತ್ತದೆ. ಆಗ ನೀವು ಸಹ ಒಂದು ಮರದ ಕೆಳಗೆ ಕುಳಿತು ಧ್ಯಾನ ಮಾಡಬಹುದು.
ಧನ್ಯವಾದಗಳು🙏💐
ತುಂಬಾ ಸುಂದರವಾದ ವಿವರಣೆ ನೀಡಿದೀರಿ. ಥ್ಯಾಂಕ್ಯೂ ಸರ್
Sir ಧ್ಯಾನ ಮಾಡ್ಬೇಕಾದ್ರೆ ಮಾಂಸಾಹಾರ ಬಿಡಬೇಕಾ ತಿಳಿಸಿ
ಬೇಡರ ಕಣ್ಣಪ್ಪ ಮಾಂಸಹಾರಿ. ಅವತಾರ ಪುರುಷ ಶಿರಡಿ ಸಾಯಿಬಾಬಾ ಅವರು ನಾನ್ ವೆಜಿಟೇರಿಯನ್. ಅಷ್ಟೇ ಏಕೆ ಸಂತ ಕಬೀರರು ದಾನ್ಯದಲ್ಲಿಯು ಜೀವವನ್ನು ಕಂಡವರು.
ನೀವು ಧ್ಯಾನ ಮಾಡಲು ಆರಂಭಿಸಿ, ನಿಮಗೆ ಬಿಡಬೇಕು ಎನ್ನುವ ಭಾವನೆ ಬಂದರೆ ಬಿಡಿ. ಆದರೆ ನಿಮ್ಮ ಮನಸ್ಸು ಮತ್ತು ದೇಹದ ಇಷ್ಟದ ವಿರುದ್ಧ ಹೋಗುವುದು ಆತ್ಮ ಹಿಂಸೆ, ಅದು ಸಹ ಹಿಂಸೆಯೇ. ಹಾಗೆ ಮಾಡಿದರೆ ನೀವು ಆನಂದ ಕಳೆದು ಕೊಳ್ಳುವಿರೀ, ಆನಂದವಿಲ್ಲದ ಮನಸ್ಸು ಯಾವ ಸಾಧನೆಯನ್ನು ಮಾಡಲು ಸಾದ್ಯವಿಲ್ಲ.
ಒಮ್ಮೆ ಯೋಚಿಸಿ, ನಿಮಗೆ ತುಂಬಾ ಖುಷಿ ಕೊಟ್ಟ ವಿಷಯಕ್ಕೆ ಅಥವಾ ಜನರಿಗೆ ನೀವು ಎಷ್ಟು ಶ್ರಮ ಪಟ್ಟರೂ ನೀವು ದಣಿವು ಆಗುವುದಿಲ್ಲ. ಇನ್ನು ಉತ್ಸಾಹ ಮತ್ತು ಶಕ್ತಿ ಆ ದಿನ ನಿಮ್ಮಲ್ಲಿ ಇರುತ್ತೆ.
ಅದೇ ನಿಮಗೆ ಬೇಸರ ಕೊಡುವ ಕೆಲಸ ಅಥವಾ ಜನರಿಗೆ ಸಹಾಯ ಮಾಡಲು, ಕೆಲಸದ ಆರಂಭಕ್ಕೂ ಮೊದಲೇ ನೀವು ಸುಸ್ತು ಆಗುವಿರಿ.
ಆಹಾರ ವಿಹಾರ ನಿಮ್ಮ ಜನ್ಮ ಜನ್ಮಾಂತರದ ಸಂಸ್ಕಾರಗಳಿಂದ ಬಂದಿರುತ್ತವೆ. ಅವನ್ನು ಬಿಡುವುದು ಸ್ವಲ್ಪ ಕಷ್ಟದ ಕೆಲಸ. ನೀವು ಧ್ಯಾನದಲ್ಲಿ ಒಂದು ಹಂತಕ್ಕೆ ಹೋದಮೇಲೆ. ನಿಮ್ಮ ಬಯೋ ಮೆಮೊರಿ ದಾಟಿ, ಸಾಧಿಸಲು ಸಾಧ್ಯ...
ಈ ಸಂಸ್ಕಾರದ ಬಗ್ಗೆ ತಿಳಿಯಲು ನನ್ನ ಈ ವೀಡಿಯೊ ನೋಡಿ...👇
th-cam.com/video/ylkfoTr48mQ/w-d-xo.html
ಸೂಚನೆ: ಹಾಗಂತ ನಾನು ಮಾಂಸಾಹಾರವನ್ನು ಪ್ರೋತ್ಸಾಹ ಮಾಡುತ್ತಿಲ್ಲ. ನಮ್ಮಲ್ಲಿ ಎಷ್ಟೋ ಜನ ಈ ವಿಚಾರಕ್ಕೆ ಧ್ಯಾನ ಮಾಡುವುದು ಬಿಟ್ಟಿದ್ದಾರೆ. ಆದ್ಯಾತ್ಮ ಸಾಧನೆಗೆ ಆಹಾರ ಅಡ್ಡಿಯಗಲು ಸಾದ್ಯವಿಲ್ಲ. ಮನದಲ್ಲಿ ಸದಾ ಕೆಟ್ಟ ಯೋಚನೆ ಮತ್ತು ಹಿಂಸೆ ತುಂಬಿರುವ ಜನರು ಸಸ್ಯಾಹಾರಿ ಆದರೂ ಧ್ಯಾನ ಮಾಡಲು ಸಾದ್ಯವಿಲ್ಲ.
ಮಾಂಸಾಹಾರದ ಪೂರ್ಣ ಮಾಹಿತಿ ತಿಳಿಯಲು, ನನ್ನ ಈ ವೀಡಿಯೊ ನೋಡಿ...👇
th-cam.com/video/37dZUXO2Qa4/w-d-xo.html
ಧನ್ಯವಾದಗಳು
ಜಿ ಸಿ ವಿ
ಧನ್ಯವಾದಗಳು ಸರ್
Nothing special information is there
🙏💐
Phone number kodi sir
ನನ್ನನ್ನು ಸಂಪರ್ಕಿಸಲು ಇಮೇಲ್ ವಿಳಾಸಕ್ಕೆ, ನನ್ನ ಯು ಟ್ಯೂಬ್ ಚಾನೆಲ್ ನ ಅಬೌಟ್ (About) ಪೇಜ್ ನೋಡಿ...
ಧನ್ಯವಾದಗಳು.🙏💐
8861127306
Thank you sir
Thank you 🙏💐
Thanks sir
Thank you 🙏💐
Thank you sir
Thank you 🙏💐