ಮೃತ್ಯು ಮುಟ್ಟದ ಮುನ್ನ ಪೂಜಿಸು ಕೂಡಲಸಂಗಮದೇವನ |ಬಸವಣ್ಣವರ ವಚನಗಳು - 19 | Dr. Gururaj Karajagi

แชร์
ฝัง
  • เผยแพร่เมื่อ 11 พ.ย. 2018
  • Basavannavara Vachanagalu | ಬಸವಣ್ಣವರ ವಚನಗಳು
    ಜಿಡ್ಡುಗಟ್ಟಿದ ಸಮಾಜದಲ್ಲಿ ಚೈತನ್ಯವನ್ನು, ವರ್ಣಸಮಾಣತೆ, ವರ್ಗಸಮಾನತೆ, ಲಿಂಗಸಮಾನತೆಗಳನ್ನು ಸಾಧಿಸಿ ಹನ್ನೆರಡನೇ ಶತಮಾನದಲ್ಲಿ ರಕ್ತರಹಿತ ಕ್ರಾಂತಿಯನ್ನು ಮಾಡಿದ ಆಂದೋಲನದ ಅನಭಿಷಿಕ್ತ ನಾಯಕರಾಗಿದ್ದವರು ಬಸವಣ್ಣನವರು. ಅವರು ಋಷಿಯಾಗಿ, ಸುದಾರಕರಾಗಿ, ಕವಿಯಾಗಿ, ಬಾಳಿ, ಪ್ರಚಾರ ಮಾಡಿ, ಬರೆದು ಪುಜ್ಯರಾಗಿದ್ದಾರೆ.

ความคิดเห็น • 28