ಅದ್ಭುತ ವೆಂಕಟೇಗೌಡರೇ ನಮ್ಮ ರಾಷ್ಟ್ರದ ಸಂಸ್ಕೃತಿ ಪರಂಪರೆ ಇತಿಹಾಸದ ಬಗ್ಗೆ ಇರುವ ಆಸಕ್ತಿ ಬಗ್ಗೆ ಮೊದಲು ಅನಂತ ನಮನಗಳು. ಬಚ್ಚಿಟ್ಟ ಅದ್ಭುತವಾದ ಮಾಹಿತಿಯನ್ನು ಸಂಶೋಧನೆ ರೀತಿ ನಮಗೆ ತಿಳಿಸಿದ ನಿಮಗೆ ಮತ್ತೊಮ್ಮೆ ನಮನಗಳು. ಜೈಹಿಂದ್ ಜೈಭುವನೇಶ್ವರಿ ವಂದೇಮಾತರಂ
Well done Venkategowda &Puneet.You have brought out so many hidden facts on Punyakoti one of the very popular poems in kannada. Let your findings be shared with all janmadivas. Long live your tribe.
ನಮ್ಮ ದೇಶ ಸ್ವತಂತ್ರವಾದ ಬಳಿಕವೂ ನಮ್ಮನ್ನು ನಮ್ಮ ನಿಜವಾದ ಗತವೈಭವದ ಇತಿಹಾಸವನ್ನು ತಿಳಿಸದೇ ತಮ್ಮಮತಬ್ಯಾಂಕ್ ಗೋಸ್ಕರ ನಮ್ಮನ್ನು ಅಂಧಕಾರದಲ್ಲಿ ಇಟ್ಟ ಗುಲಾಮರಿಗೆ ಧಿಕ್ಕಾರ ಧಿಕ್ಕಾರ...
Very beautiful poem. It should be made available to all those who love Bharath culture. It should be made a separate study and introduced to our children in classes. Hats of to the poet who has explained our country, its position in the world, its richness , its culture and its steadfastness in Truth and shows its power to convert even a crual heart. Hats off again. It is simply great and grand It should be made available for readers. Jai Bharath. 🙏🙏🙏🌷🌷🌷
ಪುನೀತ್ ಮತ್ತು ವೆಂಕಟೇಗೌಡರಿಗೆ ನನ್ನ ಅನಂತಾನಂತ ಧನ್ಯವಾದಗಳು....! ☺🙏🙏🙏 ಖಂಡಿತವಾಗಿಯೂ ಇದು ಉದ್ದೇಶಪೂರ್ವಕವಾಗಿಯೇ ನಡೆದ ಕೃತ್ಯವೆನ್ನುವುದರಲ್ಲಿ ಎರಡು ಮಾತಿಲ್ಲ....! 😤😤 ಮೂಲ ಕೃತಿಯನ್ನು ಬರೆದ ಪುಣ್ಯಾತ್ಮರಿಗೂ ಹಾಗೂ ಇದೆಲ್ಲವನ್ನೂ ಅತ್ಯಂತ ಸುಂದರವಾಗಿ ವಿವರಿಸಿದ ನಿಮ್ಮಿಬ್ಬರಿಗೂ ಮತ್ತೊಮ್ಮೆ ಹೃತ್ಪೂರ್ವಕವಾದ ಧನ್ಯವಾದಗಳು....! 🙏🙏🙏 ಕನ್ನಡ ಹೋರಾಟಗಾರರ ನಿಲುಮೆ ಇನ್ನೂ ಹೊರಗೆ ಬಂದಿಲ್ಲ.... 😤😤😡😡
@@ajayakumara1 ಪುರಾಣ ಕಥೆಳಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ಕವಿತೆಯನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕವಿತೆಯ ಮೂಲ ಕನ್ನಡವೇ ಆಗಿದೆ ಆದರೆ ಇದರ ಕಥೆಯ ಮೂಲ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆದಿದೆ ಅಷ್ಟೆ.
ಕನ್ನಡ ಸಾಹಿತ್ಯ ಕ್ಷೇತ್ರ ಪುನಃರುಜ್ಜಿವನದ ಪುಟ್ಟ ಹಾಗೂ ದಿಟ್ಟ ಹೆಜ್ಜೆಗಳು. ನಾಳಿನ ಸಂಭ್ರಮದಲ್ಲಿ ಪುನರ್ ಪರಿಶೀಲಿಸ ಬಹುದಾದ ಚಿತ್ರ ಪ್ರತಿಗಳು! ಮೂಲ ಕೃತಿಗಳನ್ನು ಪ್ರಕಟಿಸಿ ಪ್ರಚಾರಕ್ಕೆ ತನ್ನಿ. ಹಾರ್ಧಿಕ ಧನ್ಯವಾದಗಳು!!
Connection gang...they will shut their collection shop when Common man come out to street and beat them with........ When they come out for selective protest.
Heartily congratulations to VENKATE GOWDA sir, bringing this original to kannada people, we are missing a lot of our old culture in this modernisation world, still we can publish this to bring back and uplift our culture.
ನಾನು ನನ್ನ ಅಜ್ಜಿಯ ಬಾಯಿಯಿಂದ ಚಿಕ್ಕದಿರುವಾಗ ಬಾಲ್ಯದಲ್ಲಿ ಕೇಳಿದ ಹಾಡಿಗೂ ಈಗ you tube channell ನಲ್ಲಿರುವ ಹಾಗೂ ಪಠ್ಯ ಪುಸ್ತಕದಲ್ಲಿ ಕೇಳುವ ಹಾಡಿಗೂ ಅಜಗಜಾಂತರ ವ್ಯತ್ಯಾಸ ಕಾಣಿಸ್ತಾ ಇತ್ತು ಸತ್ಯ ಇವತ್ತು ಅರ್ಥವಾಯ್ತು ..... ಬಾಲ್ಯದಲ್ಲಿ...ಮಕ್ಕಳಲ್ಲಿ... ಆ ಪ್ರಾಯದಲ್ಲಿ ಕೇಳಿದ ಈ ಹಾಡು ಕೇಳಿದ ಮಕ್ಕಳು ಎಂದಿಗೂ "ಹುಲಿರಾಯ"ನೆಂಬ ಕಟುಕನಗಲಾರ ಕಟುಕನ ಕತ್ತಿ ಖಂಡಿತ ಕಡಿಯಲಾರದು ....ದನವನ್ನು...ಒಂದುವೇಳೆ ಕಡಿದರೂ ಅದನ್ನ ಯಾರೂ ಆ ಮಕ್ಕಳು ತಿನ್ನಲಾರರು.... ಯಾಕೆಂದರೆ ಸತ್ತ ದನಕ್ಕಿಂತ ಜೀವವಿರುವ ದನವೇ ಹಾಲು ಮೊಸರು ತುಪ್ಪ ಬೆಣ್ಣೆ ಎಲ್ಲಾ ಕೊಡುತ್ತದೆ ಎಂದು ....
But too lengthy for school children. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಆದರೆ ಆದೀತು. ಪ್ರೌಢಶಾಲಾ ಮಕ್ಕಳಿಗೆ ಇಷ್ಟು ದೊಡ್ಡ ಪದ್ಯ/ಕಾವ್ಯ ಹೊರೆಯಾದೀತು. ಎಂಟು-ಒಂಭತ್ತು-ಹತ್ತು-ಹನ್ನೊಂದು-ಹನ್ನೆರಡನೇ ತರಗತೆಯವರೆಗೆ ಭಾಗ-1-ಭಾಗ-5ರವರೆಗೆ ಮಾಡಿಟ್ಟರೆ ಆದೀತಷ್ಟೇ. ಈ ವಿಡಿಯೋ ಪ್ರಕಾರ ಸುಮಾರು 9-10ಪುಟಗಳಿವೆ ಎಂದೆನಿಸಿತು.
Please print this original peom in book or in E-book format online so that every Kannadigas know the truth 🙏🙏🙏 Thank you for this great service of spreading the truth to the World 🙏
ಒಳ್ಳೆ ವಿಚಾರವನ್ನು ಕರ್ನಾಟಕ ದವರಿಗೆ ಸಮರ್ಪಣೆ ಮಾಡಿದ್ದೀರಾ. ನಾವು ಭಾರತೀಯರು ಎಲ್ಲಾ ರಾಜಕೀಯ ಬಿಟ್ಟು ಮತ, ಧರ್ಮದ ಬೇಧ ಬಿಟ್ಟು ನಮ್ಮ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕೆಂದು ವಿನಂತಿಸುತ್ತೇವೆ.
ಹಗಲು ವೇಷದಲ್ಲಿರುವ ಲೇಖಕರಿಗೆ ನನ್ನ ಧಿಕ್ಕಾರ, ಈವ೯ರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸಹೋದರರೆ 🌹🌹🙏🙏🚩🚩 ಜೈ ಹಿಂದು ರಾಷ್ಟ್ರ, ಜೈ ಸನಾತನ ಧರ್ಮ🚩🚩
ಅದ್ಭುತ ವೆಂಕಟೇಗೌಡರೇ ನಮ್ಮ ರಾಷ್ಟ್ರದ ಸಂಸ್ಕೃತಿ ಪರಂಪರೆ ಇತಿಹಾಸದ ಬಗ್ಗೆ ಇರುವ ಆಸಕ್ತಿ ಬಗ್ಗೆ ಮೊದಲು ಅನಂತ ನಮನಗಳು. ಬಚ್ಚಿಟ್ಟ ಅದ್ಭುತವಾದ ಮಾಹಿತಿಯನ್ನು ಸಂಶೋಧನೆ ರೀತಿ ನಮಗೆ ತಿಳಿಸಿದ ನಿಮಗೆ ಮತ್ತೊಮ್ಮೆ ನಮನಗಳು.
ಜೈಹಿಂದ್ ಜೈಭುವನೇಶ್ವರಿ ವಂದೇಮಾತರಂ
Well done Venkategowda &Puneet.You have brought out so many hidden facts on Punyakoti one of the very popular poems in kannada. Let your findings be shared with all janmadivas. Long live your tribe.
Small correction " Let your findings be shared with all kannadigas"
Baraguru boosa odisi.
ಪುಣ್ಯ ಕೋಟಿ ಪದ್ಯ ಪಠ್ಯ ಪುಸ್ತಕದಲ್ಲಿ ಕಳೆದುಕೊಂಡದ್ದು ಮತ್ತೆ ಬರಲಿ ಬರಲಿ 👍👍🙏
ಒಳ್ಳೆಯ ವಿಷಯ ಸಂವಾದದಲ್ಲಿ, ಚರ್ಚೆಗೆ ಬಂದದ್ದು, ಸತ್ಯ ತಿಳಿತು. ಧನ್ಯವಾದಗಳು.
ತಮ್ಮಈ ಪ್ರಯತ್ನಕ್ಕಾಗಿ ನಮನಗಳು. ಮೂಲ ಕೃತಿಯ ಪ್ರತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮುದ್ರಿಸಿದರೆ/ ಪ್ರಕಟಿಸಿದರೆ ತುಂಬಾ ಅನುಕೂಲ.
ಇಂಥ ಸನಾತನ ಧರ್ಮ ಪ್ರತಿನಿಧಿಸುವ ಗೋವಿನ ಹಾಡಿನ ಪೂರ್ಣ ಪಾಠವನ್ನು ಸಪ್ಲಿಮೆಂಟರಿ ರೀಡರ್ ಆಗಿ ಇಡುವುದು ಒಳ್ಳೆಯದು
ನನ್ನದೊಂದು ಮನವಿ. ಪೂರ್ಣ ಕವನವನ್ನು ಹಂಚಿಕೊಳ್ಳಿ. ಮರೆಯಬೇಡಿ. ಬರಗೂರು ಒಬ್ಬ ಕೆಟ್ಟ ಮನುಷ್ಯ. ವಿದ್ಯೆಯನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಿದ ವ್ಯಕ್ತಿ
ಉತ್ತಮ ಮಾಹಿತಿ ನೀಡಿದ್ದೀರಿ! ಧನ್ಯವಾದಗಳು!
ಅದ್ಭುತ ಹಾಡು.. ಈಗಲೂ ಕಣ್ಣಲ್ಲಿ ನೀರು ಬರುತ್ತೆ.
ಕೇಳಿ ತುಂಬಾ ವಿಷಾದವಾಯಿತು, ಅದ್ಭುತ.. ಧನ್ಯವಾದಗಳು ಮೂಲಕೃತಿಯನ್ನ ಈ ರೀತಿ ಲೋಪವಾಗಿದೆ ಎಂದು ತಿಳಿಸಿದ್ದಕಾಗಿ..
ನಮ್ಮ ದೇಶ ಸ್ವತಂತ್ರವಾದ ಬಳಿಕವೂ ನಮ್ಮನ್ನು ನಮ್ಮ ನಿಜವಾದ ಗತವೈಭವದ ಇತಿಹಾಸವನ್ನು ತಿಳಿಸದೇ ತಮ್ಮಮತಬ್ಯಾಂಕ್ ಗೋಸ್ಕರ ನಮ್ಮನ್ನು ಅಂಧಕಾರದಲ್ಲಿ ಇಟ್ಟ ಗುಲಾಮರಿಗೆ ಧಿಕ್ಕಾರ ಧಿಕ್ಕಾರ...
ಧನ್ಯವಾದ ವೆಂಕಟೇಶ್ ಅವ್ರೇ ನಿಮ್ಮ ಆವಿಷ್ಕಾರ ಮನೋಭಾವಕ್ಕೆ 🧐🌎📸📅🙏
ಬಹಳ ಸೊಗಸಾಗಿ ಬಿಡಿಸಿ ಹೇಳಿದ್ದಾರೆ. ಧನ್ಯವಾದಗಳು.
ಪುನೀತ್ ರವರಿಗೆ..🙏🙏🙏🙏🙏
ಹಗಲು ವೇಷದಲ್ಲಿರುವ ಲೇಖಕರಿಗೆ ನನ್ನ ಧಿಕ್ಕಾರ, ಈವ೯ರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಸಹೋದರರೆ ಜೈ ಹಿಂದು ರಾಷ್ಟ್ರ, ಜೈ ಸನಾತನ ಧರ್ಮ
ತುಂಬಾ ಉಪಯುಕ್ತ ಮಾಹಿತಿ🙏🙏
Excellent sir.
We have missed this great poem in our childhood.
Beautiful literature.
Thanks to both of you Sir.
ಶ್ರೀಮಂತ ಕನ್ನಡ. ಉತ್ಕೃಷ್ಟ ವಾದ ಪದಪುಂಜಗಳು
ನಿಜಕ್ಕೂ ಎಷ್ಟೊಂದು ಸುಂದರ, ಶ್ರೀಮಂತ ಕನ್ನಡ ಭಾಷೆ ಅಂತ ಈಗ ತಿಳಿಯಿತು.
ಈ ಮಾಹಿತಿ ನೀಡಿದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ 👌👌👌🙏🙏
ಅದ್ಭುತ. ನಮಗೆ ಗೊತ್ತೇ ಇಲ್ಲದ ಮೂಲ ಹಾಡಿನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು. ತಿರುಚಿದ ಕೃತಿಚೌರ್ಯದ ಮಹಾನುಭಾವನಿಗೆ ಧಿಕ್ಕಾರ.
ಜೈ ನಮ್ಮ ಸನಾತನ ಧರ್ಮ,ಈ ಗಂಜಿಕೇಂದ್ರದ ಸಾಹಿತಿಗಳ ವಿರುದ್ಧ ಎಲ್ಲರೂ ಓಗ್ಗಟ್ಟಾಗಿ ಹೋರಾಡೋಣ,ಜೈ ಭಾರತಾಂಬೆ,ಜೈ ಕರ್ನಾಟಕ,ಒಂದೇ ಮಾತರಂ
ಒಂದೇ ಅಲ್ಲ. ವಂದೇ
Very beautiful poem.
It should be made available to all those who love Bharath culture.
It should be made a separate study and introduced to our children in classes.
Hats of to the poet who has explained our country, its position in the world, its richness , its culture and its steadfastness in Truth and shows its power to convert even a crual heart.
Hats off again.
It is simply great and grand
It should be made available for readers.
Jai Bharath.
🙏🙏🙏🌷🌷🌷
ಅರ್ಥಪೂರ್ಣ ಮಾಹಿತಿ ತಿಳಿಸಿದ ಮಾನ್ಯರಿಗೆ ಧನ್ಯವಾದಗಳು
ನಾನು ಈ ಮೂಲ ಪದ್ಯವನ್ನು ಓದಿದ್ದೇನೆ ೧೨೫+ ಹೆಚ್ಚು ನುಡಿಗಳಿವೆ ಅದ್ಭುತವಾದ ಪದ್ಯ ಎಲ್ಲರೂ ಒಮ್ಮೆ ಓದಿ..
ತಮ್ಮ ಪ್ರಯತ್ನಕ್ಕೆ ನಾವು ಶಿರಾಭಾಗಿ ನಮಿಸುತ್ತೇವೆ ಸರ್ 🙏🙏🙏🥰
ನಮ್ಮ ಹಿಂದೂಸ್ಥಾನಕ್ಕೆ ನಮಗೆ ಕಾಂಗ್ರೆಸ್ ನವರೆ ನಮಗೆ ದೊಡ್ಡ ಶತ್ರುಗಳು😴
ಛೆ!! ಗೊತ್ತೇ ಇರಲಿಲ್ಲ.. ಬಹಳ ಚೆನ್ನಾಗಿ ಅರಿವು ಮೂಡಿಸಿದ್ದೀರಿ. ಧನ್ಯವಾದಗಳು
ತುಂಬಾ ಒಳ್ಳೆಯ ಸತ್ಯವನ್ನು ಬಿಚ್ಚಿಟ್ಟಿದ್ದಿರಿ ಗುರುಗಳೇ, ದಯವಿಟ್ಟು ಇದು ಎಲ್ಲರಿಗೂ ಲಭ್ಯವಾಗುವಂತೆ ಮಾಡಿ.
Adbhut...great
ಸುಪರ್ ಸಾಹಿತ್ಯ .🙏🙏
ಪುನೀತ್ ಮತ್ತು ವೆಂಕಟೇಗೌಡರಿಗೆ ನನ್ನ ಅನಂತಾನಂತ ಧನ್ಯವಾದಗಳು....!
☺🙏🙏🙏
ಖಂಡಿತವಾಗಿಯೂ ಇದು ಉದ್ದೇಶಪೂರ್ವಕವಾಗಿಯೇ ನಡೆದ ಕೃತ್ಯವೆನ್ನುವುದರಲ್ಲಿ ಎರಡು ಮಾತಿಲ್ಲ....!
😤😤
ಮೂಲ ಕೃತಿಯನ್ನು ಬರೆದ ಪುಣ್ಯಾತ್ಮರಿಗೂ ಹಾಗೂ ಇದೆಲ್ಲವನ್ನೂ ಅತ್ಯಂತ ಸುಂದರವಾಗಿ ವಿವರಿಸಿದ ನಿಮ್ಮಿಬ್ಬರಿಗೂ ಮತ್ತೊಮ್ಮೆ ಹೃತ್ಪೂರ್ವಕವಾದ ಧನ್ಯವಾದಗಳು....!
🙏🙏🙏
ಕನ್ನಡ ಹೋರಾಟಗಾರರ ನಿಲುಮೆ ಇನ್ನೂ ಹೊರಗೆ ಬಂದಿಲ್ಲ....
😤😤😡😡
Great. such a shame that we were denied the beauty of this poetry in its full extent by the psuedo seculars.
ದಯವಿಟ್ಟು ಈ ಮೂಲ ರಚನೆಯನ್ನು ಎಲ್ಲಾ ಓದುಗರಿಗೆ ಸಿಗುವಹಾಗೆ ಮಾಡಿದರೆ ಬಹಳಷ್ಟು ಉಪಕಾರವಾಗುತ್ತೆ
ಈ ಕಥೆ ಶ್ರೀಮದ್ ಭಾಗವತದಲ್ಲಿ ಮೊದಲೆ ಬಂದಿದೆ. ಇದು ಒರಿಜಿನಲ್ ಕನ್ನಡ ಅಲ್ಲ...
YES I AGREE
@@kulkarniag4468 ಇದು ಮೂಲ ಕನ್ನಡ ಪದ್ಯ ನೀವು ಭಗವದ್ಗೀತೆ ಓದಿದ್ದೀರಾ ದಯವಿಟ್ಟು ಸುಳ್ಳು ಹರಡಬೇಡಿ.
ಖಂಡಿತ ದಯಮಾಡಿ ಮೂಲ ಕೃತಿಯನ್ನು ಎಲ್ಲ ರಿಗೂ ಸಿಗುವಂತೆ ಮಾಡಿ ಹೆಸರೇ ಪುಣ್ಯ ಕೋಟಿ ಪಾಪಿಗಳು.. ಏನೆಲ್ಲಾ ಬದಲಾವಣೆ ಮಾಡಿದ್ದಾರೆ 🙏🙏🙏🙏
@@ajayakumara1 ಪುರಾಣ ಕಥೆಳಲ್ಲಿ ನಡೆದ ಘಟನೆಯಿಂದ ಸ್ಫೂರ್ತಿ ಪಡೆದುಕೊಂಡು ಕವಿತೆಯನ್ನು ಕನ್ನಡದಲ್ಲಿ ರಚಿಸಿದ್ದಾರೆ. ಕವಿತೆಯ ಮೂಲ ಕನ್ನಡವೇ ಆಗಿದೆ ಆದರೆ ಇದರ ಕಥೆಯ ಮೂಲ ಪುರಾಣ ಕಥೆಗಳಿಂದ ಸ್ಫೂರ್ತಿ ಪಡೆದಿದೆ ಅಷ್ಟೆ.
Thumba Danyavadhagalu !🙏
ಕನ್ನಡ ಸಾಹಿತ್ಯ ಕ್ಷೇತ್ರ ಪುನಃರುಜ್ಜಿವನದ ಪುಟ್ಟ ಹಾಗೂ ದಿಟ್ಟ ಹೆಜ್ಜೆಗಳು. ನಾಳಿನ ಸಂಭ್ರಮದಲ್ಲಿ ಪುನರ್ ಪರಿಶೀಲಿಸ ಬಹುದಾದ ಚಿತ್ರ ಪ್ರತಿಗಳು! ಮೂಲ ಕೃತಿಗಳನ್ನು ಪ್ರಕಟಿಸಿ ಪ್ರಚಾರಕ್ಕೆ ತನ್ನಿ. ಹಾರ್ಧಿಕ ಧನ್ಯವಾದಗಳು!!
ಪುನೀತ್ ಕೇರಿಹಳ್ಳಿ ಸರ್ 👌👍🙏♥️🌹
Good job 👍👍👍👌👌👌👌👍👍👍👍👍👍👌👍👍 thanks Jai shree Ram Jai mata di jai shree krishna jai bharat mata ki jai jai modi vishw guru Modiji
ಅದ್ಬುತ ಸರ್
Thank you so much for the information
🙏ಧನ್ಯವಾದಗಳು ಪುನೀತ
ಇದನ್ನು ಪ್ರಿಂಟ್ ಮಾಡಿ ಜನರಿಗೆ ತಲುಪಿಸಿ ಕೇಳಿ ಕಣ್ಣು ತುಂಬಿ ಬಂತು
ಪುನೀತ್ ಕೆರೆ 😂ನೀ ಕೆರೆ ಅಲ್ಲ ನೀನು ಸಮುದ್ರ 😂🌷🙏🏼🌷🌹plz don't stop 🤣keep go go on 🌹God is with you 🌹😂🌹🙏🏼🙏🏼🙏🏼🌹
Hey kalla 😂😂😂😂😂
ಸಮುದ್ರವಲ್ಲ ಸಾಗರ
ಅದರ ಪ್ರತಿ ಎಲ್ಲರಿಗೂ ಸಿಗುವಂತೆ ಮಾಡಿ ಸಾರ್
Plz disclose this full poem on tube in your channel
,🚩🚩🚩🙏🏻🙏🏻🙏🏻👍👍👍👍
ಗೌಡರೇ ತುಂಬಾ ಧನ್ಯವಾದ....
ನಮ್ಮ ಕನ್ನಡ ಓಲಾಟಗಾರರಿಗೆ ಇಷ್ಟು ಚೆನ್ನಾಗಿ ಕನ್ನಡ ಮಾತನಾಡಲು ಬರಲ್ಲ ಅನಿಸುತ್ತೆ 😄
Connection gang...they will shut their collection shop when Common man come out to street and beat them with........ When they come out for selective protest.
ಈ ಮೂಲ ರಚನೆಯನ್ನು ದಯವಿಟ್ಟು pdf ನಲ್ಲಿ ಹಾಕಿರಿ
Exactly
Sir idu Vedavyasaru bareda Padma prurana .Idu Vysara 18 Puranagallnu ondu Purana. Idaralli ee govina kate ulleeka ide. Nanagoo gottirallia. Padma purana odhuvaaga aascharya aaitu.
Plz ಇದನ್ನು ಆದಷ್ಟು ಬೇಗ ಪುಸ್ತಕ ರೂಪದಲ್ಲಿ ತಂದು ಎಲ್ಲರಿಗೂ ಸಿಗುವಂತೆ ಮಾಡಿ
ದಯವಿಟ್ಟು ಹಾಕಿ.
Yes please
SIR,
YOUR VOICE IS GREAT. Please share this type of massages.
ಒಳ್ಳೆಯ ಪ್ರಯತ್ನ ಮುಂದುವರೆಯಲಿ - ಬಿ ಎನ್ ವಿಜಯೇಂದ್ರ
ಪುನೀತನ್ನ ಇದನ್ನು ಎಲ್ಲಾ ಮಾಧ್ಯಮದ ಮುಂದೆ ಬ್ರೇಕಿಂಗ್ news ಮಾಡಿ 🙏🏾ಪ್ಲೀಸ್ ಪ್ಲೀಸ್ ಪ್ಲೀಸ್ 🙏🏾
ಇದೊಂದು ಉತ್ತಮ ಕಾರ್ಯಕ್ರಮ ಮತ್ತು ಉತ್ತಮ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ. ಇಂತಹ ವಿಷಯಗಳನ್ನು ದಯಮಾಡಿ ಜನತೆಯ ಗಮನಕ್ಕೆ ತರಲು ಮನವಿ.
Great work, Sir. Please upload full lyrics. We should all be teaching this to our children.
ಪುನೀತ್ 👌👍🙏🌹
ಜೈ ಸನಾತನ ಸಂಸ್ಕೃತಿ ಜೈಹಿಂದ್
ಪುನೀತ್ ನಿಮ್ಮ ಕಳಕಳಿಗೆ ನಮ್ಮ ಸಹಕಾರ ಇದೆ🙏🙏🕉🕉
Dhanyabadagalu
ಮೂಲ ಕೃತಿಯನ್ನು ತಿರುಚುವುದಷ್ಟೇ ಅಲ್ಲ, ಮೂಲ ಶರಣೆಯರು ವಚನಗಳು ತಿದ್ದಿದವರೂ ಇಲ್ಲವೇ
ನಮಸ್ಕಾರ, ದಯವಿಟ್ಟು ನಮಗೂ ಆ ಪೂರ್ಣ ಪದ್ಯಗಳನ್ನುದೊರೆಯುವಂತೆ ಮಾಡಿ
ನಮಸ್ಕಾರಗಳು
Please provide a pdf of this moola kriti and circulate it so that we and particularly this generation knows the original
ಅವರಿಗೆ ಮಾತನಾಡಲು ಬಿಡದೆ ನಿಮ್ಮ ಪಾಂಡಿತ್ಯ ಪ್ರದರ್ಶನ ಮಾಡುವುದು ಸರಿಯಲ್ಲ.
ಬರಗೂರು ಒಬ್ಬಾ ಈಡಿಯಟ್ ತುಂಬಾ ತಪ್ಪು ಮಾಡಿದ್ದಾನೆ ದ್ರೋಹಿ
Heartily congratulations to VENKATE GOWDA sir, bringing this original to kannada people, we are missing a lot of our old culture in this modernisation world, still we can publish this to bring back and uplift our culture.
Seriously great work
ಅದ್ಬುತ ಸಂಶೋಧನೆ. ಧನ್ಯವಾದಗಳು ಗೌಡರೇ. 🙏🏻🙏🏻🙏🏻🙏🏻. Dear punit. Pl allow him to explain. Limit the interview for asking questions only pl.
👌🙏🙏 ಸೂಪರ್ ಸರ್
Good information
ರೋಹಿತ್ ಚಕ್ರತೀರ್ಥ ಅವರಿಗೆ ನಮ್ಮ ಬೆಂಬಲವಿದೆ
Yes this should reach to everyone, please make arrangement for this,
Really appreciable work sir, we're great full to you 🙏🙏
ನಾನು ನನ್ನ ಅಜ್ಜಿಯ ಬಾಯಿಯಿಂದ ಚಿಕ್ಕದಿರುವಾಗ ಬಾಲ್ಯದಲ್ಲಿ ಕೇಳಿದ ಹಾಡಿಗೂ ಈಗ you tube channell ನಲ್ಲಿರುವ ಹಾಗೂ ಪಠ್ಯ ಪುಸ್ತಕದಲ್ಲಿ ಕೇಳುವ ಹಾಡಿಗೂ ಅಜಗಜಾಂತರ ವ್ಯತ್ಯಾಸ ಕಾಣಿಸ್ತಾ ಇತ್ತು ಸತ್ಯ ಇವತ್ತು ಅರ್ಥವಾಯ್ತು .....
ಬಾಲ್ಯದಲ್ಲಿ...ಮಕ್ಕಳಲ್ಲಿ... ಆ ಪ್ರಾಯದಲ್ಲಿ ಕೇಳಿದ ಈ ಹಾಡು ಕೇಳಿದ ಮಕ್ಕಳು ಎಂದಿಗೂ "ಹುಲಿರಾಯ"ನೆಂಬ ಕಟುಕನಗಲಾರ ಕಟುಕನ ಕತ್ತಿ ಖಂಡಿತ ಕಡಿಯಲಾರದು ....ದನವನ್ನು...ಒಂದುವೇಳೆ ಕಡಿದರೂ ಅದನ್ನ ಯಾರೂ ಆ ಮಕ್ಕಳು ತಿನ್ನಲಾರರು.... ಯಾಕೆಂದರೆ ಸತ್ತ ದನಕ್ಕಿಂತ ಜೀವವಿರುವ ದನವೇ ಹಾಲು ಮೊಸರು ತುಪ್ಪ ಬೆಣ್ಣೆ ಎಲ್ಲಾ ಕೊಡುತ್ತದೆ ಎಂದು ....
ಈ ಮೂಲಪ್ರತಿಯು ಎಲ್ಲಾ ಕನ್ನಡಿಗರಿಗೆ ದೊರೆಯುವಂತಾದರೆ...
ಬರಗೂರು ರಾಮಚಂದ್ರಪ್ಪ ನವರಿಗಿಂತ ಮೊದಲಿನವರೆ ಈ ಹಾಡನ್ನು ಕಡಿತಗೊ ಳಿಸಿದ್ದರು.
ಜೈ ಸನಾತನ ಧರ್ಮ 🙏🙏🙏
Well said anna ..❤️🙏🚩🇮🇳
ಮೂಲ ಮೂಲಕೃತಿಯನ್ನು ಇಂದಿನ ಶಾಲೆಯ ಮಕ್ಕಳಿಗೆ ಪ್ರಕಟಿಸಿದರೆ ತುಂಬಾ ಒಳ್ಳೆಯದು..
But too lengthy for school children. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಆದರೆ ಆದೀತು. ಪ್ರೌಢಶಾಲಾ ಮಕ್ಕಳಿಗೆ ಇಷ್ಟು ದೊಡ್ಡ ಪದ್ಯ/ಕಾವ್ಯ ಹೊರೆಯಾದೀತು. ಎಂಟು-ಒಂಭತ್ತು-ಹತ್ತು-ಹನ್ನೊಂದು-ಹನ್ನೆರಡನೇ ತರಗತೆಯವರೆಗೆ ಭಾಗ-1-ಭಾಗ-5ರವರೆಗೆ ಮಾಡಿಟ್ಟರೆ ಆದೀತಷ್ಟೇ. ಈ ವಿಡಿಯೋ ಪ್ರಕಾರ ಸುಮಾರು 9-10ಪುಟಗಳಿವೆ ಎಂದೆನಿಸಿತು.
Good work 👍
Jai Shree Ram Jai Punith Kerehalli Ji Ge Jai Hindu Rashtra 🙏🙏🚩🚩🚩🚩
ಇದನ್ನು ೧೦ ನೇ ತರಗತಿಗೆ ಯೋಗ್ಯವಾದ ಮಹಾ ಪದ್ಯ.
v good sir very interesting subject i love real punyakoti word's
ಕನ್ನಡ ಸಾಹಿತ್ಯ ಪರಿಷತ್ತು, ಈ ಪುಸ್ತಕವನ್ನು ಸಂಪೂರ್ಣವಾಗಿ ಪ್ರಕಟಿಸಿದೆ.
Please print this original peom in book or in E-book format online so that every Kannadigas know the truth 🙏🙏🙏 Thank you for this great service of spreading the truth to the World 🙏
ದಯವಿಟ್ಟು ಇದನ್ನದಯವಿಟ್ಟು ಇದನ್ನೆಲ್ಲಾರ್ಗೂ ಕಳಿಸಿ ಸರ್
ಈ ಮೂಲ ರಚನೆಯನ್ನು ದಯಮಾಡಿ ಇಲ್ಲಿ ಹಾಕಿರಿ .ಮೂಲ ಸಾಹಿತ್ಯ ಎಲ್ಲರಿಗೂ ಗೊತ್ತಾಗಲಿ.
ಈ ಎಲ್ಲ ಅಂಶಗಳನ್ನು ಈ ವರ್ಷದ ಪಠ್ಯದಲ್ಲಿ ಅಳವಡಿಸಿ ಮಕ್ಕಳಿಗೆ ಕೊಡಿ ದಯವಿಟ್ಟು.
Sir you are doing good works...
Great
ಅದ್ಬುತವಾದ ಮಾಹಿತಿ ಕಲೆ ಹಾಕಿದ್ದೀರಿ, ಈ ಮೂಲ ಸಾಹಿತ್ಯದ ಸಂಪೂರ್ಣವಾದ ಹಾಡು ಸಿಗುತ್ತಿಲ್ಲ, ದಯವಿಟ್ಟು ಸಂಪೂರ್ಣ ಸಾಹಿತ್ಯ ಅಥವಾ ಸಾಹಿತ್ಯದ ಲಿಂಕ್ ಕಳಿಸಿ ಯಾರಾದರೂ
ಸೆಕ್ಯುಲರ್ ಅನ್ನೋ ಒಂದು ಪದದ ಅರ್ಥವನ್ನು ಹೊಂದಿಸಲು ಇಷ್ಟೆಲ್ಲ ನಮ್ಮ ಸಂಸ್ಕೃತಿ ತಿರುಚ್ಚಿದರಲ್ಲ!!!
💐💐💐
Kannada singers ge edu thumba holle avakasha antha helok eshta padtini,nimma pratibhe thorisoke thumba holle salugalu sikkive,e hadu kannadigarannu kangitha nagarikarannagi maduvudu.jayathu jayathu sanathana 🚩🙏🙏🙏
Thanks for your message
ದನ್ಯದವಾಧಗಳು ತಮಗೆ ಈ ಪುರ್ಣ ಪ್ರತಿಯನ್ನು ಮಾದ್ಯಮಗಳಲ್ಲಿ ಪ್ರಚಾರ ಮಾಡಿ
ದಯವಿಟ್ಟು ಇಡೀ ಸಾಹಿತ್ಯ ವಾಚನ ಮಾಡಿ ಅಥವಾ ಇದರ ಪ್ರತಿ ಎಲ್ಲಿ ಸಿಗುತ್ತದೆ ತಿಳಿಸಿ. ನಮಗೆ ಸತ್ಯದ ಅರಿವು ಉಂಟು ಮಾಡಿದಕ್ಕೆ ಧನ್ಯವಾದಗಳು.
ಸಂಪೂರ್ಣ ಗೋವಿನ ಹಾಡಿನ ಪಿಡಿಎಫ್ ಲಿಂಕ್ ಶೇರ್ ಮಾಡಿ ನಿಮ್ಮ ಸಂವಾದ ಕಾರ್ಯಕ್ರಮ ತುಂಬಾ ಚೆನ್ನಾಗಿ ನಡೆಯುತ್ತಿದೆ
ಒಳ್ಳೆ ವಿಚಾರವನ್ನು ಕರ್ನಾಟಕ ದವರಿಗೆ ಸಮರ್ಪಣೆ ಮಾಡಿದ್ದೀರಾ. ನಾವು ಭಾರತೀಯರು ಎಲ್ಲಾ ರಾಜಕೀಯ ಬಿಟ್ಟು ಮತ, ಧರ್ಮದ ಬೇಧ ಬಿಟ್ಟು ನಮ್ಮ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಯನ್ನು ಉಳಿಸಿ ಬೆಳೆಸಬೇಕೆಂದು ವಿನಂತಿಸುತ್ತೇವೆ.
ಸರ್ ದಯವಿಟ್ಟು ಎಲ್ಲಾ ಪುಟಗಳನ್ನು ಪಟ್ಟದ ರೂಪದಲ್ಲಿ ತೋರಿಸಿ
ಕೆದಿರಿದಷ್ಟು ಸತ್ಯ ಆಚೆ ಬರುತ್ತೆ
Great Sahitigalu ee Kere havu Jote seri tamma tana mareva chance ede....
👌🙏
ಆ ಮಹಾಕಾವ್ಯ ಜ್ಞಾನಗ್ರಂಥದ ಸಾಲುಗಳನ್ನು ವೀಡಿಯೋ ಮಾಡಿ ಹಾಕಿ. ಎಲ್ಲಾ ಓದುವ 🙏 ಜೈ ಹಿಂದ್ ಜೈ ಶ್ರೀ ರಾಮ್ 🚩🚩
Adbhutha vada padya , srimantha sahithya
👏👏👏
Jai shree ram jai hanuman ji jai karantaka lenjda amizig
Venkate gowdarige matthu
Puneeth kerehalli sir ge
Ibrigu thumba thumba
Dhanyavaadhagalu 🙏🙏
Jai jai sri ram 🙏🙏🙏