ಸತ್ಯವಂತರ ಸಂಗವಿರಲು | #Kanakadasa Most Popular Devotional Jukebox Songs #SathyantaraSangavaralu #ಸತ್ಯವಂತರಸಂಗವಿರಲು Watch Kanakadasa Most Popular Devotional JukeBox Songs
ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳು ಬೇರೆ ಇನ್ಯಾವ ಭಾಷೆಯಲ್ಲಿಯೂ ಇಲ್ಲವೇನೋ... ಆ ಸಾಹಿತ್ಯವೂ ಸುಂದರ ಹಾಗೂ ಸಂಗೀತವೂ ಸುಂದರ..... ಬಲು ಇಂಪಾಗಿ ಹಾಡಿರುವ ಎಲ್ಲಾ ಗಾಯಕರಿಗೂ ಹೃದಯಪೂರ್ವಕ ಧನ್ಯವಾದಗಳು.... 🙏🏻
వివరణ భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.
ಒಳ್ಳೆ ಸಾಹಿತ್ಯದ ಹಾಡು ಉತ್ತಮವಾಗಿ ಹಾಡಿದ ಅಭಿನಂದನೆಗಳು, ಸರ್ ಸಕಲ ಸಂಗೀತ ಬಳಗದವರಿಗೂ ಅಭಿನಂದನೆಗಳು ಸರ್ ❤❤
🌹🙏🌹ತುಂಬಾ ಚೆನ್ನಾಗಿ ಹಾಡು ಹಾಡಿದ್ದೀರಾ 🌹🙏🌹
ಮರ್ಯಾದೆಗೆ ಧಕ್ಕೆ ಬಾರದ ಹಾಗೆನಡೆದು ಕೊಳ್ಳುವ ಮಕ್ಕಳಿರುವಾಗ ಮಡದಿರುವಾಗ ಸ್ವರ್ಗ ಯಾತಕ್ಕೆ ಭಿಕ್ಷೆ ಯಾತಕ್ಕೆಎಲ್ಲವೂ ಆ ಶಾರದಾಂಬೆಯ ಬಿಕ್ಷೆ🙏🙏🙏ಕೋಟ್ಯಾಧೀಶ್ವರ ನಲ್ಲ ಕೋಟಿಗೊಬ್ಬಅಸಾಧ್ಯದ ಮಾತು ನನಗೆ ಅಪಾರ ಮಹಾತ್ಮರನ್ನು ಕೊಟ್ಟರೆ ಸಾಕು🙏🙏🙏
ಕೃತಿಗಳು ಸುಂದರ. ಧ್ವನಿಕೊಟ್ಟ ಪುಣ್ಯಾತ್ಮ ರಿಗೆ ವಂದನೆಗಳು. ಕನಕದಾಸರ ಚರಣಕ್ಕೆ ನನ್ನ ಮುಕುಟ ಬಾಗಲಿ.
ದಯವಿಟ್ಟು ಹಾಡಿರುವ ಪುಣ್ಯಾತ್ಮರ ಹೆಸರು ಹಾಕಿ🙏🙏🙏
ಹಾಡುಗಳ ಪಲ್ಲವಿಗಳ ಪಟ್ಟಿಯನ್ನೂ ಕೊಡಿ🙏🙏🙏
ಶ್ರೀ ಕನಕದಾಸರಿಗೆ ನನ್ನ ನಮನಗಳು🙏🙏🙏🙏
ವೆಂಕಟೇಶ್ ಅಂತ, ಶಾಸ್ತ್ರೀಯ ಸಂಗೀತಗಾರರು...ಅವರ ಪಾದಗಳಿಗೆ ವಿನಯಪೂರ್ವಕ ಧನ್ಯವಾದಗಳು, ಎಷ್ಟು ಸೊಗಸಾಗಿ ಹಾಡಿದ್ದಾರೆ🙏🙏🙏🙏🙏🙏🙏🙏
ನೀ ಮಾಯೆಯೊಳಗೊ ಕೀರ್ತನೆ ಹಾಡಿರುವ ಗಾಯಕರ ಹೆಸರು ಗೊತ್ತಿದ್ದರೆ ಹೇಳಿ 🙏🙏🙏🙏🙏🙏
❤❤❤❤❤
ಎಷ್ಟು ಸೊಗಸಾಗಿದೆ ಪದಗಳು ಕೇಳಿದರೆ ಮತ್ತೆ ಮತ್ತೆ ಕೇಳಬೇಕೇನಿಸುವ ಪದ್ಯ ನಿಜವಾಗಿವು ದಾಸರ ಪಡೆದಂತ ನಾವೇ ಧನ್ಯ
ಚನ್ನಾಗಿ ಹಾಡಿದ್ದಾರೆ ಸಂತೋಷವಯ್ತು
🎉
🙏🙏🙏🙏🙏🙏
Jai. Kanakadas.
Super.song
ಕನಕದಾಸರು, ಪುರಂದರರು, ಸಮಾಕಲೀನರು ಎಂದುಕೊಂಡಿದ್ದೇನೆ ಇಂತಹ mahaneeya
ರುಗಳು ಜಗತ್ತಿಗೆ ಕೊಟ್ಟು ಹೋಗಿರುವ ಕೊಡುಗೆಗಳು ಅಪಾರ
Super 👍👍👍
ಕನಕದಾಸರ ಕೀರ್ತನೆಗಳು ಇಂದಿಗೂ ಎಂದೆಂದಿಗೂ ಪ್ರಸ್ತುತ. ಅದ್ಭುತವಾಗಿ ಹಾಡಿರುವ ಎಲ್ಲಾ ಕಲಾವಿದರಿಗೂ ಸಂಗೀತಗಾರರಿಗೂ ತುಂಬು ಹೃದಯದ ಧನ್ಯವಾದಗಳು ಓಂ ಫಲಹಾರೇಶ್ವರ 🙏💐💐🙏
ಅರ್ಥಗರ್ಭಿತವಾಗಿ ಮೂಡಿ ಬಂದಿದೆ, ಸಾಹಿತ್ಯ
ಸೊಗಸಾಗಿದೆ.
super songs
ಅರ್ಥಪೂರ್ಣ ಹಾಡಿದ ಗಾಯಕರಿಗೆ ನಮಸ್ಕಾರಗಳು
ಜೈ.ಕನಕಶ್ರೀ
❤ಧನ್ಯವಾದಗಳು ಇಂತಹ ಹಾಡುಗಳು ಅಪ್ಲೋಡ್ ಮಾಡಿದ್ದಕ್ಕೆ.🎉
❤❤❤❤❤❤
Good
Bhajan
ಅದ್ಭುತ ಅದ್ಭುತ ಸರ್ ಧನ್ಯವಾದಗಳು. ನಿಮಗೆ
ಕನ್ನಡ ಸಾಹಿತ್ಯದಲ್ಲಿ ಇರುವ ಪ್ರಕಾರಗಳು ಬೇರೆ ಇನ್ಯಾವ ಭಾಷೆಯಲ್ಲಿಯೂ ಇಲ್ಲವೇನೋ... ಆ ಸಾಹಿತ್ಯವೂ ಸುಂದರ ಹಾಗೂ ಸಂಗೀತವೂ ಸುಂದರ.....
ಬಲು ಇಂಪಾಗಿ ಹಾಡಿರುವ ಎಲ್ಲಾ ಗಾಯಕರಿಗೂ ಹೃದಯಪೂರ್ವಕ ಧನ್ಯವಾದಗಳು.... 🙏🏻
🌹🙏🏻🌹ಒಳ್ಳೆ ಸಾಹಿತ್ಯದ ಹಾಡು ಉತ್ತಮ ವಾಗಿ ಹಾಡಿದ್ದಿರಿ 🙏🏻🌹ಅಭಿನಂದನೆಗಳು ಸಕಲ ಸಂಗೀತ ಬಳಗದ ಕಲಾವಿದರಿಗೂ 🌹🙏🏻🌹
ಸೂಪರ್ ಸೂಪರ್
ಸೂಪರ್ ಕನಕದಾಸರ ತತ್ವ ಪದಗಳು
💓💓💓🙏
ಹಾಡು ತುಂಬಾ ಚೆನ್ನಾಗಿದೆ ಧನ್ಯವಾದಗಳು .
Nanu kuda kanak dasar jayantige ide hadu hadtidini super song👌👌👌👌
Ohh
ಕನಕದಾಸರ ಪದಗಳು ಚನ್ನಾಗಿವೆ. ❤
ತುಂಬಾ ಚೆನ್ನಾಗಿ ಹಾಡಿದ್ದಾರೆ, ಇದಕ್ಕಿಂತ,ರಾಜಕುಮಾರ, ವಿದ್ಯಾಭೂಷಣ ಇವರುಗಳು ಚೆನ್ನಾಗಿ ಹಾಡಿದ್ದಾರೆ
Daasara bhajane galu arthha garbitha vaadavu galu 🙏🙏🙏👍
ಕನಕ ದಾಸರ ತತ್ವ ಪದ ತುಂಬಾ ಅದ್ಭುವಾಗಿ ಹಾಡಿದ್ದೀರಿ ಧನ್ಯವಾದಗಳು.
Nice song ennastu eddare hakari 🙏
ಹೃದಯ ಮುಟ್ಟಿತು. ಇಂಥ ಪದಗಳ ಸಂಗವಿರಲು ಬೇರೆ ಸಾಹಿತ್ಯವೇಕೆ?
ಹೃದಯ ಮುಟ್ಟಿತು ಭಗವಾನ್ ಕನಕದಾಸರ ಕೃತಿಯ ಕೇಳಿ ಅರ್ಥ ಬದ್ಧ ವಾಗಿದೆ 👏👏
ಸುಮಧುರ ಕನಕದಾಸರ ಹಾಡು ಹಾಡಿದ ಗಾಯಕರಿಗೆ ಧನ್ಯವಾದಗಳು.
Super song ❤
ಜಗತ್ತಿಗೆ ಕೊಟ್ಟಿರುವ ಕೊಡುಗೆಗಳು ಅದ್ಭುತ ಅಪಾರ ಇಂತಹ ಮಹನೀಯರುಗಳು ಎಂದೆಂದಿಗೂ ajaramara
Dhanyawad sir
Haadidavar hesaru haki super song
Chenna Adhikeshavanallada Daiva Yathake
Suuuuuuupar 👍🙏🙏
Supper
Devaroopada manavanagiruva kanakadasaru sresta gurugalu .avara padagalu namage spoortidayaka
ನಿತ್ಯಸಂಜೀವಿನಿ ಪದಗಳು ದಾಸರ ಪದಗಳು
ಸೂಪರ್ ಸರ್
ಸೂಪರ್.
ಕನಕದಾಸರು ಅಂದಿಗೂ ಇಂದಿಗೂ ಅಜರಾಮರ ಹಾಗೆ ಗಾಯನ ಸಹ ಅದ್ಭುತ ಗಾಯನಕ್ಕೆ ಮತ್ತು ವಾದ್ಯ ವೃಂದಕ್ಕೆ ಧನ್ಯವಾದಗಳು
Jai. Kanaka.
very nice. Jai kanaka dasa.
ಯುಗಾಂತರದ ವರೆಗೆ ನಿಜವಾದ ಕ್ರುತಿ
ವಾವ್ ಅದ್ಬುತ 🙏🙏🙏👌👌👌
Keshava Keshava Shasaka Vande
ನಮ್ಮ ಕನಕ ನಮ್ಮ ಹೆಮ್ಮೆ ಕನಕದಾಸರ ಹಾಡುಗಳು ಸೂಪರ್
Jai kanakadas
ಜೈ ಕನಕ ದಾಸ್
Hadidar hedaru badila ri
Supar
Happy Kanakadas Jayanti
ನಿಜವಾಗಿಯೂ ಆತ್ಮೋದ್ದಾರದ ಗಾಯನ....
ಉತ್ತಮ ಹಾಡು ಗಳು ❤
❤❤.. 🙏🙏🙏🙏🙏🙏🙏🙏🙏🙏🙏🙏🙏🙏.
ವ್ವಾ ವ್ವಾ ಸೂಪರ್ ಸಾರ್
ಕನಕದಾಸರ ಸಾಂಗ್ ಸುಪರ್ 👌👌🙏🙏
In
Omm
Kankadasraadigaysuper👍👍🙏
ಕನ್ನಡ ಯಾರಿಗೂ ಬರೋದಿಲ್ವಾ ಕನ್ನಡದಲ್ಲಿ ಕಾಮೆಂಟ್ ಮಾಡಿ 🙏🏻
ನಾನು ಇದೆ ಹಾಡನ್ನು ಬೇರೆ ಸುಮಧುರ ದಾಟಿಯಲ್ಲಿ ಕೇಳಿದ್ದೆ ಆದರೆ ಆ ವಿಡಿಯೋ ಈಗ ಸಿಗುತ್ತಿಲ್ಲ😢
ಶ್ರೀ ಕನಕದಾಸರು ಸೂಪರ್ song👌👌🙏🙏
ಶೆರಣುಶೇರಾರ್ತಿ ಸರ್
ಸೂಪರ್ ಕನಕ ದಾಸರ ಪದಗಳು
ಸೂಪರ್ ಕನಕದಾಸರ ತತ್ವ ಪದಗಳು ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🌷🌷🌺🌺🌹👌👌👍👍🙏🙏✍️✍️🙏🙏
ಹಾಡಿದವರ ಹೆಸರು ಯಾಕೆ ಹಾಕಿಲ್ಲ.
ಹಾಡಿದ ಗಾಯಕರು ಯಾರು ಸರ್
Super devine words..amazing singing..unique kanakadasara padagalu❤from chennai
🙏🙏🙏🙏🙏
ಅಧ್ಬುತ ಗೀತ ರಚನೆ
ಸೂಪರ್ sir thank you.
ಕನಕದಾಸರ ಬಂದಂತ ಅನುಭವ ಆಗುವುದು
Best song
వివరణ
భిన్నత్వంలో ఏకత్వమే దైవత్వం. ఈ విశ్వంలో మనం చూస్తున్నది ప్రకృతి అంతా. భగవంతుని కనిపించే రూపం ప్రకృతి. ప్రకృతి యొక్క అదృశ్య శక్తి దేవుడు. దీన్ని అర్థం చేసుకోవడానికి ప్రయత్నించడాన్ని సాధన అంటారు. దీన్ని అర్థం చేసుకోవడాన్ని జ్ఞానం అంటారు. ఇలా జీవించడాన్ని భక్తి అంటారు. ఇలా ప్రవర్తించే వ్యక్తిని జ్ఞాని లేదా సాధువు అంటారు. సాధువు ఎటువంటి భేదం లేకుండా మొత్తం ప్రకృతిని సమానంగా ప్రేమించినప్పుడు అతను తన అంతర్గత స్పృహలో దేవుడు అవుతాడు. ప్రకృతి యొక్క భిన్నత్వంలో ఏకత్వాన్ని అర్థం చేసుకున్నప్పుడు, ప్రకృతి భగవంతుడు అని తెలుసుకుంటాడు. దేవుడు ఒక నిర్దిష్ట అంశం లేదా వస్తువు కాదు. అంతా దేవుడే, అంతా దేవుడే. ఇది అద్భుతమైన అవగాహన కాదు, ఇది జీవితం మరియు విశ్వం యొక్క సాధారణ సత్యం. ఈ సత్యంలో జీవించండి. దీన్నే ఆద్యాత్మిక అంటే దైవ మార్గం అంటారు. ఎలా ఆలోచించాలి, ఎలా అర్థం చేసుకోవాలి, ఎలా ప్రవర్తించాలి, ఎలా స్పందించాలి, పూర్తిగా ఎలా జీవించాలి అని ఆధ్యాత్మిక మార్గం చెబుతుంది. ఆధ్యాత్మికత మన జీవితాలను దైవత్వంతో రూపొందిస్తోంది. దైవ గ్రహం దీని కోసమే. మీ జీవితాలను దైవత్వంతో రూపొందించుకోండి. మీ స్వంత విధిని రూపొందించండి.
Super song
Nice
Amazing songs
Amazing singer and Amazing team members
This is beyond our imaginations
Bahut Dhanyawad
ತುಂಬಾ ಅದ್ಭುತವಾಗಿ ಹಾಡಿ ದ್ದೀರಿ ಧನ್ಯವಾದಗಳು.
Hare Krishna Hare Srinivasa
ಜೈ ಗುರುದೇವ ನಮಸ್ತೆ ನಮಸ್ತೆ ನಮಸ್ತೆ.
🙏ಶ್ರೀ ಭಕ್ತ ಕನಕದಾಸ ನಮೋನ್ನಮಃ 🙏🙏🙏🙏🌹🌹🌹🌹🌹🌹🌹🌹🌹 ಸೂಪರ್ ಸಾಂಗ್ 🙏🙏🙏🙏🙏 ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಕುರುಡರ ಗುಂಪಿನಲ್ಲಿ ಆಮೆಯಂತಿರಬೇಕು ಕಿವುಡರ ಸಂಘದಲ್ಲಿ ಶಬ್ದದಂತೆ ಇರಬೇಕು ದೊಡ್ಡವರ ಗುಂಪಿನಲ್ಲಿ ದಡ್ಡನಂತೆ ಇರಬೇಕು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಬಹುದಿನ ಹೇಳಿರಲು ಹರಿಯದ ವಿದ್ಯೆ ನಿನಗೆ ತಾನೇತಾನಾಗಿ ತಿಳಿಯಿತು ನೋಡ ದೇವರಿಲ್ಲದ ಜಾಗ ಯಾರು ನೋಡದ ಹಿಂಗು ಎಲ್ಲರಿಗೆ ಸಿಕ್ಕಿರಲೇ ನಿನಗೆ ಸಿಗಲಿಲ್ಲ ನೋಡ ಮಾನ ಅಪಮಾನಗಳು ಅವನ ಕೃಪೆಯಿಂದ ವನು ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು 🙏🙏🙏🙏🙏 ಕನಕ ನೆಂದರೆ ಕನಕ ಜನರ ಕಣ್ಣು ತೆರೆದು ಬೆಳಕು ಕುಲ ಬೇದ ಮೀರಿದವನು ನೀ ಎಲ್ಲರವ ನಿನ್ನ ಸ್ಮರಣೆಯೇ ನಮಗೆ ಕಲ್ಪವೃಕ್ಷವು ದೇವ 🙏🙏🙏🙏🙏🌹🌹🌹🌹🌹
11:35
ಓಂ ಶಾಂತಿ, ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ಸಾಹಿತ್ಯ -ಸಂಗೀತ ರಚಿಸಿದವರಿಗೆ ಮತ್ತು ಗಾಯನ ಹಾಡಿದವರಿಗೆ ನನ್ನ ಅನಂತ ಧನ್ಯವಾದಗಳು ಪ್ರಿಯರೇ ನಮಸ್ತೆ ನಮಸ್ತೆ ನಮಸ್ತೆ.
ಸಾಹಿತ್ಯ - ಸಂತ ಕನಕದಾಸರು. 💕
ಕಕಕಕಖಖಖ
Adbuta sahittya hadidavaru saha aste sogasagi hadiddare
Super👌
Good song thank you sir
🌹🌹🌹🌹🌹
ವಿಶ್ವ ಮಾನವರೆನಿಸಿದ ಸಾಹಿತ್ಯ 🙏🙏🙏🙏🙏
Super Satisfaction
ಕನಕದಾಸರ ಪದಗಳನ್ನು ತುಂಬಾ ಚ್ಚೆನ್ನಾಗಿ ಹಾಡಿದ ಗಾಯಕರಿಗೆ ನನ್ನ ಹೃತ್ಪೂರಕ ಅಭಿನಂದನೆಗಳು. 🙏🙏
❤hi vaman poojary 🎉
ಕನಕ ಜ್ಯೋತಿ ಸೂಪರ್
Jai kanakadasa yoginenamaha
🙏🏼🙏🏼 om
Lovely