ಕಲ್ಲೋಳಿಯಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ | ಭಜನಾ ಸೇವಾ ಪದ್ಯ | ಸರ್ಪಭೂಷಣ ಶಿವಯೋಗಿಗಳ ಭಜನಾ ಪದ | Kalloli
ฝัง
- เผยแพร่เมื่อ 13 ต.ค. 2024
- ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ
ಶ್ರೀ ಸಿದ್ಧಾರೂಡ ಮಠದಲ್ಲಿ ಜರಗಿದ ಕಾರ್ಯಕ್ರಮ, ವಿಶ್ವಕುಟುಂಬಿ ಸಾಧು ಚಕ್ರವರ್ತಿ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜೀಯವರು 53 ವರ್ಷಗಳಿಂದ ಆಗಮಿಸಿ ದರ್ಶನ ಭಾಗ್ಯ ಕರುಣಿಸಿದ ಪ್ರಯುಕ್ತ
6ನೇ ವರ್ಷದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ
ಮಹಾ ಸನ್ನಿಧಿ: ಪ್ರೋ.ಪ್ರ. ಜಗದ್ಗುರು ಡಾ॥ ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಸಾಧು ಸಂಸ್ಥಾನ ಮಠ ಸುಕ್ಷೇತ್ರ ಇಂಚಲ
ಶೋ.ಬ್ರ. ಶ್ರೀ ರಮಾನಂದ ಭಾರತಿ ಸ್ವಾಮಿಗಳು ಶ್ರೀ ಉಡಿಸಿದ್ದೇಶ್ವರ ಮಠ' (ಗಣೇಶಪೇಶ) ಹುಬ್ಬಳ್ಳಿ . ಶೋ.ಬ್ರ. ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳು, ಇಂಚಲ
ಪ.ಪೂಜ್ಯ ಶ್ರೀ ಮಲ್ಲೇಶ್ವರ ಶರಣರು, ವಿಜ್ಞಾನ ಕುಟೀರ ಹಡಗಿನಾ ಶ್ರೀ ಶ್ಯಾಮಾನಂದ ಪೂಜೇರಿ ಧರ್ಮದರ್ಶಿಗಳು ಶ್ರೀ ಸದ್ಗುರು ಸಿದ್ದಾರೂಢ ಟ್ರಸ್ಟ್ ಕಮೀಟಿ ಹುಬ್ಬಳ್ಳಿ
ರಾಜ್ಯ ಮಟ್ಟದ ಭಜನಾ ಸ್ಪರ್ಧೆಯ ಸಂಘಟಕರು : ಶ್ರೀ ಸದ್ಗುರು ಸಿದ್ದಾರೂಢ ಮಠ ಕಲ್ಲೋಳಿ : 9731698680,7996720043,7204605413.9342153155
Rajesh Hukkeri 7760417819
Following links 👇👇👇
Facebook : / rajesh.hukkeri.1
Instagram www.instagram....
twitter : Ra...
#hullyalmahadevappa
#bajanasongs #bajanasongs #ರಾಜ್ಯಮಟ್ಟದಭಜನಾಸ್ಪರ್ಧೇಹುಬ್ಬಳ್ಳಿ #ಶ್ರೀಸಿದ್ದಾರೂಡಭಜನಾಮಂಡಳಿಮಂಟೂರ #rajumantur #rajeshhukkeri #ಶ್ರೀಸಿದ್ದಾರೂಢಮಠಮಂಟೂರರಾಯಬಾಗ #ಶ್ರೀಸಿದ್ದಾರೂಢಮಠಹುಬ್ಬಳ್ಳಿ #rajeshhukkeri #rajumantur #shrisiddarodabajanamanadali #shrisiddarodabajanamanadalimantur
#9ನೇಹುಬ್ಬಳ್ಳಿರಾಜ್ಯಮಟ್ಟದಭಜನಾಸ್ಪರ್ಧೇ
#Hubballibajanspardha #hubballibajan #Shrisiddarodhabajana @Rajesh_Hukkeri
Thank you sir❤❤
ಸೌಂಡ್ ಕ್ಲಿಯರ್ ಇಲ್ಲ ಸರ್ mp3 ಫಾರ್ಮ್ಯಾಟ್ ಅಲ್ಲಿ ರೆಕಾರ್ಡ್ ಮಾಡಿದರೆ ಒಳ್ಳೇದು 🙏🙏