I was blessed to be in his company from 1991 to 2011, during my tenure of Transmission and Programme Executive, AIR Chitradurga. Great soul. We love him.
ನಮ್ಮ ಚಳ್ಳಕೆರೆಯ ತಾಲ್ಲೂಕಿನ ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ.ಇಂತಹ ಸಮಾಜಮುಖಿ ಸಾಧಕ ಶ್ರೇಷ್ಠರು ಸಹಸ್ರಾರು ಯುವಕರಿಗೆ ಸ್ಪೂರ್ತಿಯಾಗಲೆಂಬ ಮನದಾಸೆ.🎉❤
ನಾವು ಕಿಟ್ಟಪ್ಪ ತಾತನ ಬಗ್ಗೆ ಏನೇ ಹೇಳಿದರು ಅದು ಬಹಳ ಕಡಿಮೆಯೇ ಅಂತಹ ಮಹಾನ್ ಚೇತನಕ್ಕೆ ನನ್ನದೊಂದು 🙏
Gem of Karnataka
Pranams to Sastrigalu
ಅದ್ಭುತ ಅಸಾಮಾನ್ಯ ವ್ಯಕ್ತಿತ್ವ, ಅವರ ಸಂಪರ್ಕಕ್ಕೆ ಬಂದ ಮಹಾನ್ ವ್ಯಕ್ತಿಗಳ ಒಡನಾಟದ ಬಗ್ಗೆ ಬಿಚ್ಚಿಟ್ಟ ನೆನಪುಗಳ ಕೃತಿ 'ಮರೆಯಲಾದೀತೆ ' ಈಗ ಓದಿ ಮುಗಿಸಿದೆ. 🙏🙏
ನನ್ನ ಮೆಚ್ಚಿನ ಹೀರೋ ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು 🙏
Dhanyosmi.
ಮಹಾನ್ chethanada
Sapath ದರ್ಶನ.
ಅಭಿನಂದನೆgalu.
I was blessed to be in his company from 1991 to 2011, during my tenure of Transmission and Programme Executive, AIR Chitradurga. Great soul. We love him.
ನಾವೇ ಅದೃಷ್ಟವಂತರು . ಇಂಥ ಒಳ್ಳೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಕ್ಕೆ. One of the best education . 🥰
ಅತ್ಯುತ್ತಮ ನುಡಿಚಿತ್ರ..
ಇಂದಿಗೆ ಮುಂದಿಗೆ ಬೇಕಾದ ವ್ಯಕ್ತಿತ್ವ ಪರಿಚಯಿಸಿದ್ದಕ್ಕೆ ಆಭಾರಿ ಆಗಿರುವೆ 🙏🙏
Great and noble soul
ನಮ್ಮ ಚಳ್ಳಕೆರೆಯ ತಾಲ್ಲೂಕಿನ ಬೆಳಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ನಿಜವಾಗಿಯೂ ಹೆಮ್ಮೆ ಎನಿಸುತ್ತದೆ.ಇಂತಹ ಸಮಾಜಮುಖಿ ಸಾಧಕ ಶ್ರೇಷ್ಠರು ಸಹಸ್ರಾರು ಯುವಕರಿಗೆ ಸ್ಪೂರ್ತಿಯಾಗಲೆಂಬ ಮನದಾಸೆ.🎉❤
🙏🏻🙏🏻🙏🏻🙏🏻
Vishwa samsari....vismaya vyaktitava.intha chetanagalu matte matte barali
ನಾನು ಕೂಡ ಇವರ ಮಾರ್ಗದರ್ಶನದಲ್ಲಿ ಅವರ ಶಾಲೆಯಲ್ಲಿ ಓದಿದ್ದೇನೆ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತಿದೆ. 1990 -91 ಇಂದ 95-96ರವರಗೆ🙏🙏🙏🌺🌷🌷
ಬೆಳ್ಳಿಗೆರೆ
🙏🙏🙏
ಇಂಥಹ ಬೆಳಗೆರೆ ವಂಶದಲ್ಲಿ ಹುಟ್ಟಿ ದಕ್ಕೆ ಹೆಮ್ಮೆ ಅನಿಸುತ್ತೆ
Thank you so much bro
🙏
Gurubyo Nemaha
❤❤
🙏🙏🙏🙏🙏
🙏🙏🙏
🙏
🙏🙏
🙏🙏🙏